ತಂತ್ರ ಸಾರ : ಡಾ. ಪ್ರಭಂಜನಾಚಾರ್ಯರ ಪ್ರವಚನ

 

ತಂತ್ರ ಸಾರ  : ಡಾ. ಪ್ರಭಂಜನಾಚಾರ್ಯರ  ಪ್ರವಚನ 

 

ಶ್ರವಣ, ಮನನ, ಧ್ಯಾನ.  ಶ್ರವಣದಿಂದ ಮನನ, ಮನನದಿಂದ ಧ್ಯಾನ.  ಮೊದಲು ಆಸನ.  ಆಮೇಲೆ ಶೌಚ  ಪಾಠ ಪ್ರವಚನವು  ಧ್ಯಸ್ನನೆ. ಪ್ರಾಣಯಾಮ, ನಿಶ್ಪರಿಗ್ರಹಯಮ, ನಿಯಮ, ತಪ.  ಶ್ರವಣಾದಿ ಎಲ್ಲದಿಕ್ಕ್ಕಿಂತ ಶ್ರೇಷ್ಠ  ಅದಕ್ಕೆ ಮೆಗ್ಜ಼ಿಮಮ್ ಪ್ರಿಅರಿಟಿ ಕೊಡಬೇಕು.  ಪುಸ್ತಕದಿಂದ ---

+----------ಓದಿದರೀ ಶ್ರವಣ.  ರೇಚಕ, ಪೂರಕ, ಕುಂಬಕ ಪ್ರಾಣಾಯಾಮದಲ್ಲಿ.  ಯುಕ್ತಿ ಜ್ಞನ ಬಂದಿಲ್ಲದಿದ್ದರೆ ಮನನ ಮಾಡಭೇಕು.  ಪಾರಾಯಣ ಅಂದರೆ ಬರೀ ಓದೋದು.  ಸಂಕಲ್ಪ ಮಾಡಿದರೆ ಅದನ್ನು ಮುಗಿಸಬೇಕು ಯಾವಗಲಾದರು.  ಆಗ ಪುಣ್ಯ ಬರುತ್ತೆ.  ಧ್ಯಾನ ಮಡುತ್ತಿರುವಾಗ ಯಾರಾದರು ಬಂದು  ಏನಾದರು ಪ್ರಶ್ನೆ/ಪಾಠ ಕೇಳಿದರೆ ಅದನ್ನು ಉತ್ತರಿಸಿದರೆ/ ಹೇಳಿದರೆ ತುಂಬಾ ಪುಣ್ಯ ಬರುತ್ತೆ.  ಜ್ಞಾನ ಕಾರ್ಯ ಅತ್ಯಂತ ಪ್ರಿಯವಾದದ್ದು ವಿಷ್ನುವಿಗೆ.   ಅಪರೋಕ್ಷಿ ಜ್ಞಾನಿಯೂ ಪಾಠ ಮಾಡಬೇಕು.  ಬರೀ ಪಾಠ ಕೇಳಿದರೆ ೨೫% ಪಾಠವನ್ನು ಓದಿದರೆ ೫೦%.  ಅದನ್ನು ಡಿಸ್ಕಸ್ ಮಾಡಿದರೆ ೭೫%.  ಅದನ್ನು ಬರೆದರೆ ೧೦೦%.  ಮಿಥ್ಯ ಜ್ಞಾನ ಪ್ರಸಾರ ಮಾಡಬಾರದು.  ತತ್ವ ಜ್ಞಾನ ಪ್ರಸಾರ ಮಾಡಬೇಕು.  .  ತುಂಬಾ ದೊಡ್ಡ ರಹಸ್ಯ  ಇದು.  ಭಕ್ತರಿಗೆ ಪಾಠ ಹೇಳಬೇಕು.  ಜ್ಞಾನಪೂರ್ವಕ ದೇವರ ಪೂಜೆ ಮಾಡಬೇಕು.  ಆಸನ ಮೂರು ವಿಧ.  ಎರಡು ಕಾಲು ಕೆಳಗೆ ಬಂದರೆ ಸ್ವಸ್ತಿಕಾಸನ, ಎರಡು ಕಾಲು ಮೇಲೆ ಬಂದರೆ ಪದ್ಮಾಸನ, ಒಂದು ಕಾಲು ಮೇಲೆ ಬಂದರೆ ವೀರಾಸನ.  ಮಂತ್ರಸ್ಮರಣ ಪೂರ್ವಕ ಕೂತಿಕೊಳ್ಳಬೇಕು.    ೧೬ ಮಾತ್ರಾಕಾರ  ಪ್ರಾಣಾಯಾಮ ಶ್ರೇಷ್ಠ.

-------------------------------------------------------------------------------------------------------------------------------------------------------------------------------------

ಪ್ರಾಣಾಯಾಮ ೧೬:೩೨:೬೪ (16:32:64) ಉತ್ತಮ. ಸ್ಟೆಪ್ ಬ್ಯೆ ಸ್ಟೆಪ್ ಜಾಸ್ತಿ ಮಾಡಬೇಕು.  ಬಲ ಮೂಗಿನಲ್ಲಿ ಉಸಿರು ಬಿಡಬೇಕು ಎಡ ಮೂಗಿನಲ್ಲಿ ಉಸಿರು ತೆಗೆದು ಕೊಳ್ಳಬೇಕು.  ಕುಂಬಕದಲ್ಲಿ ಹರಿ ವಾಯು ದೇವರನ್ನು ಧ್ಯಾನ ಮಾಡಬೇಕು..  ಪ್ರಾಣಯಾಮ ಒಳ್ಳೆ ಜಾಗದಲ್ಲಿ ಮತ್ತು ಒಳ್ಳೆ ವಾತಾವರಣದಲ್ಲಿ ಮಾಡಬೇಕು.  ತೀರ್ಥಯಾತ್ರೆ ಮಾಡಿದರೆ ಪವಿತ್ರವಾದ ಗಾಳಿ ಸಿಗುತ್ತೆ.  ಮೊದಲು effort ಹಾಕಬೇಕು ಆಮೇಲೆ natural ಆಗತ್ತೆ.  ಮೂಲಾದಾರ ಚಕ್ರದಿಂದ ನೆತ್ತಿವರೆಗೂ ಬರಬೇಕು.  ಅದನ್ನ ಸುಷನ್ಮ ನಾಡಿ ಅಂತ ಕರೀತಾರೆ.  ಪಿಂಗಲ ಬಲನಾಡಿ, ಇಡ ಎಡನಾಡಿ.  ಸುಷನ್ಮ ಮದ್ಯ ನಾಡಿ.  ಅದು ಐದು ನಾಲ್ಕು ಭಾಗವಿದೆ.  ಮದ್ಯದ್ದು ಸುಷನ್ಮನಾಡಿ.  ಒಟ್ಟು ೭೨,೦೦೦ ನಾಡಿಗಳಿವೆ.  ಐದು ರೂಪದಲ್ಲಿ ಪರಮಾತ್ಮ ಇದ್ದಾನೆ.  ಪ್ರದ್ಯುಮ್ನನಿಂದ ಐದುರೂಪದಲ್ಲಿ ಪರಮಾತ್ಮ ಸುಷುನ್ಮನಾಡಿಯಲ್ಲಿ ಇದ್ದಾನೆ.  ಮಧ್ಯದಲ್ಲಿ ನಾರಾಯಣ.  ಅದು ಕೆಂಪುಬಣ್ಣದಲ್ಲಿದೆ.  ವಾಸುದೇವದರೂಪ ಬಿಳಿ.  ಪಿಂಗಳದಲ್ಲಿ ಸಂಕಷಣರೂಪ.  (brown).  ಹಿಂಭಾಗದಲ್ಲಿ ಹಳದಿಬಣ್ಣ ಪ್ರದ್ಯುಮ್ನ ರೂಪ. ಇಡಾರ್ಪದಲ್ಲಿ ನೀಲಬಣ್ಣದ ಅನಿರುದ್ದರೂಪ.  ೬ ಚಕ್ರಗಳಿವೆ.  ಮೂಲ, ನಾಭಿ, ಹೃದಯ,ಇಂದ್ರ ಯೋನಿ, ಭೂ ಮದ್ಯ, ಊರ್ಮಿ.  ೬ ಪದ್ಮಗಳಿವೆ.  ಮೊದಲೆಯದು ನಾಲ್ಕು ದಳ, ಆಮೇಲೆ ೬, , , ೧೨ ಈ ಕ್ರಮದಲ್ಲಿ  ದಳಗಳಿದೆ.  ಇದೆಲ್ಲ ಸ್ಪಿರಿಚ್ಯುಅಲ್, ಧ್ಯಾನದಿಂದ ನೋಡಬೇಕು.  ಕೆಲವೆಲ್ಲ ಬಿಳಿ, ಕೆಲವೆಲ್ಲ ಕೆಂಪು.  ೫ ರೂಪದ ಪರಮಾತ್ಮನನ್ನ್ನ ೫ ಚಕ್ರದಲ್ಲು ಧ್ಯಾನ ಮಾಡಬೇಕು.

======================================================================================================================        

 ಸುಷುಮ್ನದಲ್ಲಿ ೫ ಭಾಗವಿದೆ.  ಅದರಲ್ಲಿ ಮದ್ಯದ್ದು ಸುಷುಮ್ನ ನಾಡಿ.  ಬ್ರಹ್ಮನಾಡಿ ಅಂದರೆ ಸುಷುಮ್ನನಾಡಿ.    (ವಜ್ರಿತ, ಆರ್ಯ, ಪ್ರಕಾಷಿನಿ. ವ್ಯೆದೃತ).  ನಾರಯಣ ೫ ರೂಪದಲ್ಲಿದ್ದಾನೆ.  ನಾಲ್ಕುದಳಗಳಿರುವ ಕಮಲ                  (ಪದ್ಮ = ಚಕ್ರ).  ಮೂಲದಿಂದ ೩ ಪದ್ಮಗಳು ಕೆಂಪು ಬಣ್ಣದಲ್ಲಿರುತ್ತ್ತೆ.  ಮೇಲಿನ ಮೂರು ಬಿಳಿ.  ಸೂರ್ಯ್ಮಂಡಲ,                                ಚಂದ್ರ  ಮಂಡಲ.  ಹೃದಯಗತ ಮದ್ಯದೊಳಿಗೆ ಈ ಮೂರು ಮಂಡಲಗಳಿವೆ.  ಇಂದ್ರಯೋನಿ ಅಂದರೆ ಗಂಟಲ ಕೆಳಗೆ ಕಾಣುವ ಗಂಟು.   

 ======================================================================================================================

 

ಮ್ಯೆಕ್ರೊವೇವ್ ಕಣ್ಣಿಗೆ ಕಾಣುವದಿಲ್ಲ.  ಹಾಗೆ  ಈ ನಾಡಿಗಳು ಸ್ಪಿರಿಚ್ಯುಯಲ್ ನಾಡಿಗಳು.  ಕಣ್ಣಿಗೆ ಕಾಣಿಸುವದಿಲ್ಲ.  ಒಟ್ಟು ೭೨,೦೦೦ ನಾಡಿಗಳಿವೆ.  ೩೬,೦೦೦ ನಾಡಿಗಳು ಬಲಭಾಗದಲ್ಲಿದೆ.  ೩೬,೦೦೦ ನಾಡಿಗಳು ಎಡಾಭಾಗದಲ್ಲಿದೆ.  ೧ ಋಖ್ ನಲ್ಲಿ ೩೬ ಅಕ್ಷರಗಳಿರುತ್ತವೆ.  ವರ್ಣಗಳು ೩೬.  ೩೬,೦೦೦ ಸ್ವರಗಳು, ೩೬,೦೦೦ ವ್ಯೆಂಜನಗಳು.  ೧೦೦೦ ಋಖ್ ಗೆ ೩೬,೦೦೦ ನಾಡಿಗಳು.  ಮನುಷ್ಯನ ವಯಸ್ಸು ೧೦೦.  ೧ ವರ್ಷಕ್ಕೆ ೩೬೦ ದಿನಗಳು  ಬೆಳಿಗ್ಗೆ ೩೬೦ ರಾತ್ರಿ ೩೬೦ ೩೬,೦೦೦ ಋಖ್ ಬೆಳಿಗ್ಗೆ, ೩೬,೦೦೦ ಋಖ್ ರಾತ್ರಿ .  ಇದೆರಡು ಸೇರಿಸದರೆ ೭೨,೦೦೦ ರುಖ್ ಗಳು.  ೧೦೦೦ ಋಖ್ = ೧ ಬೃಹತಿ.  ನಿರಂತರ ಪಾಠ ಪ್ರವಚನ ಮಾಡುತ್ತಿದ್ದರೆ ಅಪರೋಕ್ಷ ಜ್ಞಾನ ಬರುತ್ತೆ.  ಖಂಡ ಸ್ಮೃತಿ ಅಖಂಡ ಸ್ಮೃತಿ.  ಖಂದ ಸ್ಮೃತಿಯಿಂದ ದೇವರ ದರ್ಶನವಾಗತ್ತೆ.

======================================================================================================================

 

ವ್ಯೆದೀಕ ಮಂತ್ರ - ಶ್ರೀ ಸೂಕ್ತ.  ಓಂ, ಹ್ರೀಂ ಮಹಾ ಲಕ್ಷ್ಮಿ ಮಂತ್ರ, ಬೀಜಾಕ್ಷರ ಮಂತ್ರವೂ ಆಗುತ್ತೆ.  ಓಂ,ಹ್ರೀಮ್, ಓಂ ಏಕಾಕ್ಷರ ಮಂತ್ರಗಳು.  ಎಲ್ಲಾ ರೀತಿಯ ಫಲ ಕೊಡುತ್ತೆ. ಲಜ್ಜಬೀಜೆ ಮಂತ್ರಓಂ, ಹ್ರೀಂ, ಓಂ ಮಂತ್ರ ಹೇಳಬೇಕಾದರೆ ಒಂದು ಕ್ಯೆಯಲ್ಲಿ ಪಾಶ ಇನ್ನೊಂದು ಕ್ಯಲಿ ಅಂಕುಶ ಧ್ಯನ ಮಾಡಬೇಕು.  ರಕ್ತ ವಸ್ತ್ರೆ ಧ್ಯಾನ ಮಾಡಬೇಕು.  ಅಂಗನ್ಯಾಸ, ಕರನ್ಯಾಸ ಮಾಡಬೇಕು.  ನ್ಯಾಸ-ನಮಃ, ಸ್ವಃ, ಔಷತ್....  ಸಂಪ್ರದಾಯ ಜ್ಞಾನ ಗೊತ್ತಿರಬೇಕು.  ಓಂ, ಭೂಂ, ಓಂ ಇನ್ನೊಂದು ಮಂತ್ರ.  ದೂ-ಭೂ ದೇವ್-ದುರ್ಗಾ ದೇವಿ (ಅಪರ ಮಂತ)., ದುಃ.   ದುರ್ಗಾ ರೂಪ:ಕಪ್ಪು,  ಒಂದು ಕ್ಯೆಯಲ್ಲಿ ತಾಂಬೂಲ ಇರಬೇಕು, ಇನ್ನೊಂದು ಕ್ಯೆಯಲ್ಲಿ ನೀಲ(ಕಪ್ಪು) ಕಮಲ, ೩ ಕಣ್ಣು ಚಿಂತನೆ ಮಾಡಬೇಕು.  ಇನ್ನೊಂದು ಅಗ್ನಿ ರೂಪದ ದುರ್ಗ.  ಇದೆಲ್ಲ ಲಕ್ಷ್ಮಿ ರೂಪವೆ. (೦೯)

====================================================================================================================  =

   ಇಡ ಎಂದರೆ ಎಡ ಭಾಗ, ಬಲ ಎಂದರೆ ಬಲ ಭಾಗ.  ಸುಶುನ್ಮ ನಾಡಿ(ಬ್ರಹ್ಮ ನಾಡಿ) ಮಧ್ಯದಲ್ಲಿದೆ.  ೧೬೫, ೧೬೬, ಬಿಡಿಸಿ ಹೇಳಿದ್ದಾರೆ.   ವಜ್ರಿಕ, ಆರ್ಯ, ಅವಭಾಧಿ, ಪ್ರಕಾಶಿಕ, ವ್ಯೆದುತ.  ಸುಷುನ್ಮದಲ್ಲಿ ೫ ಭಾಗ.  ಬ್ರಹ್ಮನಾಡಿಯಿಂದ ಹೋದರೆ ವಾಪಸ್ಸು ಬರೋದಿಲ್ಲ.....   ಈ ಎಲ್ಲ್ ನಾಡಿಯಲ್ಲಿ ಪರಮಾತ್ಮ ಇದ್ದಾನೆ.  ತಾಎ ಮೇಲಿಂದ ೧೨ ಅಂಗುಲಕ್ಕೆ ಒಂದು ಸ್ಥಾನ ಅಂತ ಹೇಳುತ್ತಾರೆ.  ಅದು ಸಹಸ್ರ ಚಕ್ರ.  ನಾರಾಯಣ ಐದು ರೂಪದಲ್ಲಿದ್ದಾನೆ.  ನಾಲಕ್ಕುದಳ ಕಮಲ(ಚಕ್ರ).  ಅಷ್ಟದಳ, ದ್ವಿದಳ, ಚತುರ್ದಳ, ಹನ್ನೆರಡುದಳ.   ಕೆಳಗಿನ ಮೂರು ಪದ್ಮಗಳು(ಚಕ್ರ) ಕೆಂಪು ಬಣ್ಣ ಇದೆ.  ಮೇಲಿನ ಮೂರು ಬಿಳಿ.  ಸೂರ್ಯ ಮಂಡಲ, ಚಂದ್ರ ಮಂದಲ, ಪುಣ್ಯ ಮಂಡಲ.  ಇಂದ್ರ ಯೋನಿಕಂಟದ ಮುದೆ ಇರುವದು.  (೭)

======================================================================================================================

ಸಚ್ಹಿದಾನಂದಾತ್ಮ.  ಮನುಷ್ಯರಿಂದ ಬ್ರಹ್ಮ ದೇವರವರೆಗೂ ದೇವರನ್ನ ಕ್ರಮೇನ ಧ್ಯಾನಿಸಬೇಕು.  ರಾಜಸೂಯ ಯಾಗ ಮಾಡುವುದಕ್ಕೆ ಅಧಿಕಾರ ಇರುವದು  ಋಜಸ್ಸರಿಗೆ.  ಯೋಗ್ಯತೆಗೆ ತಕ್ಕಂತೆ ಸಾಢನೆ ಮಾಡಬೇಕು.  ಮಂತ್ರಾರ್ಥ ತಿಳಿಕೊಂಡು ಧ್ಯಾನ ಮಾಡಬೇಕು.  ಆನಂಡ, ಸುಖ, ಜ್ಞಾನ ಎಲ್ಲರೂ  ಮಾಡಬೇಕು.  ಐಕ್ಯ ಗುಣ ಧ್ಯಾನ ಮಾಡಬಾರದು.  ಕಲಿಯುಗದಲ್ಲಿ ಈ ಮಂತ್ರಗಳು ಪೂರ್ಣಫಲ ಕೊಡುತ್ತೆ ಅಂತ ಆಚಾರ್ಯರು ಹೇಳಿದ್ದಾರೆ.  ಫಲ ಸಿಗೋದು ಗುರು/ಶಿಷ್ಯರ ಸಂಭಂದ, (ಬಲರಾಮ/ದುರ್ಯೋದನ), ಆಸನ ಸರಿಯಾಗಿಲ್ಲದಿರೋದು, ಪ್ರಾಣಾಯಾಮ ಮಾಡದೆ ಇರೋದು, ಭಗವದ್ರೂಪ ಸ್ಮರಣೆ ಮಾಡದೆ ಇರೋದು, ಅಖಂಡ ಸ್ಮೃತಿ ಬರಲಿಲ್ಲ, ಭಕ್ತಿ ಇಲ್ಲ.  ಯಾವ ದೋಷ ಇಲ್ಲದಿದ್ದರೆ ಮಂತ್ರ ಫಲ ಕೊಟ್ಟೆಕೊಡುತ್ತೆ.  ತಾರತಮ್ಯತ್ವ ಇದ್ದರೂ ಪೂರ್ಣತ್ವ ಇರುತ್ತೆ.  ತಂತ್ರಸಾರ ಸಂಗ್ರಹ ಆಚಾರ್ಯರು ಬರೆದಿರುವದು.  ಪ್ರತಿ ದಿನ ಪಾರಾಯಣ ಮಾಡಿ.  ಪೂರ್ಣ ಫಾಲ ಸಿಗುತ್ತೆ.  ಪಾಠ ಅರ್ಥ ಮಾಡಿಕೊಂಡು ಅನುಷ್ಠಾನಕ್ಕೆ ತಂದರೆ ಪೂರ್ಣ ಸಿದ್ದಿ ಆಗುತೆ.  ವಿಷ್ಣು ಎಲ್ಲವನ್ನು ಕೊಡುತ್ತಾನೆ.  ವಾಯು ದೇವರು ಎಲ್ಲವನ್ನು ಕೊಡಿಸುತ್ತಾರೆ.  ಯಾರು ಓಂಕಾರ ತಿಳಿದುಕೊಂಡಿದ್ದಾನೊ ಅವನು ಮುನಿ.  (೧೦)

==

 

====================================================================================================================

              .   

 ಪೂಜೆ, ನಮಸ್ಕಾರ, ಧ್ಯಾನ ಮಾಡಬೇಕು.  ಬುದ್ದಿನಾ ಏಕ್ಟಿವೇಟ್ ಮಾಡಬೇಕು ಹೃದಯದಲ್ಲಿ.  ಮಾತ್ರಕನ್ಯಾಸ, ಅಂಗನ್ಯಾಸ ಮಾಡಲೇಬೇಕು.  ಮಂತ್ರ  ಹೇಳಿಸಿಕೊಂಡಮೇಲೆ ಜಪ ಮಾಡಲೆಬೇಕು.  ಅಂಗನ್ಯಾಸ ಸಮೇತ ಹೇಳಿದರೆ ಅದು ಮಂತ್ರವಾಗತ್ತೆ.  ವಿಷ್ಣುರೂಪದಿಂದ ಬರೆದ ಗ್ರಂಥ ಇದು.                                                                                     ಭೂ ವರಾಹ ಮಂತ್ರಃ:         ಭೀಜ, ಶಕ್ತಿ, ಅಂಗನ್ಯಾಸ, ಕರನ್ಯಾಸ ಇಲ್ಲದಿದ್ದರೆ ಅದು ಮಂತ್ರವಾಗುವದಿಲ್ಲ.  ಹುಂ ಬೀಜಾಕ್ಷರ ಮಂತ್ರ.  ಮಂತ್ರ ಕ್ರಮವಾಗಿ ಹೇಳಿದರೆ ಮಂತ್ರೋದ್ದಾರವಾಗುತ್ತೆ.  ಓಂ ಹುಂ ನಮೋ ಭಗವತೆ ವರಾಹ ರೂಪಾಯ ೩೨ ಅಕ್ಷರದ ವರಾಹಮಂತ್ರ ಇದು.  ಓಂ ಹುಂ ಬಗವತೆ  ವರಾಹರೂಪಾಯ  ಭೂಭುವಸ್ವಾಹಾಯಪತಯೇಭೂಪತಿ ದಾದಪಯಸ್ವಾಹ.  ಇನ್ನೊಂದು ಮಂತ್ರ ಇದೆ.  ಓಂ ನಮೋ ಭಗವತೇ ಮಹಾ  ವರಾಹಾಯ ಸ್ವಾಹ.  ೧೪ ಅಕ್ಷರದ ವರಾಹ ಮಂತ್ರ.   ಓಂ ಹುಂ ವರಾಹಾಯ ನಮಃ ಅಥವ ಸ್ವಾಹ(ಅಷ್ಟಾಕ್ಷರ).  ಧ್ಯಾನ ಮಂತ್ರ ಒಂದೇ.   ವರಾಹರೂಪಕ್ಕೆ ಶ್ಯಾಮಲ ರೂಪ ಇರಬೇಕು.  ಸಕಲ ವಾಂಚಿತ ಸಿದ್ದಿ.ಸುದರ್ಶನ ಚಕ್ರ, ಶಂಖ, ಅಭಯ ಹಸ್ತ, ವರದ ಹಸ್ತ ಇರಬೇಕು.  ಪಕ್ಕದಲ್ಲಿ ಭೂ ದೇವಿ ತೊಡೆಮೇಲಿರಬೇಕು.   ನಾಲಕ್ಕು ಕ್ಯೆ  ಗಳಿರಬೇಕು.  ಸುತ್ತ ಪರಿವಾರ ನಿಂತಿದ್ದಾರೆ ಅಂತ ಚಿಂತಿಸಬೇಕು. ನೀಲ ವರ್ಣದ ಮುಖ, ವಸ್ತ್ರ ಮತ್ತು ಕಣ್ಣುಗಳು, ಪದ್ಮದಮೇಲೆ ಕೂತಿದ್ದಾರೆ.  ಋಷಿ ಬ್ರಹ್ಮ ದೇವರು.  ದ್ಯೆವೀ ಗಾಯತ್ರಿ ಛಂದಃಓಂ ಹೃದಾಯ ನಮಃ, ವರಾಹಾಯ ಶಿರಸೇ ಸ್ವಾಹ, ಭೂದರಾಯ ಶಿಖಯ ಔಷಟ್ ಪರಮಾತ್ಮನೆ ಕವಚಾಯಹಂ, ಸರ್ವಾಜ್ಞಾಯ ನೇತ್ರಾಬ್ಯಂ ಔಷಟ್, ಸರ್ವ ಶಕ್ತಿ ಅಸ್ತ್ರಾಯಪಟ್.  ಜ್ಞಾನ, ಐಶ್ವರ್ಯ, ಪ್ರಭಾ , ಆನಂದ, ಸರ್ವ ಶಕ್ತಿ. .  ಪೂರ್ಣ ಜ್ಞಾನಾತ್ಮಾನೆ, ಪೂರ್ಣ ಐಶ್ವರ್ಯಾತ್ಮನೆ,

ಬರೀ ದರ.  ಸುತ್ತ ಪರಿವಾರ ನಿಂತಿದ್ದಾರೆ.  ಧ್ಯಾನ ಶ್ಲೋಕ ಹೇಳಬೇಕು  ಪದ್ಮದಮೇಲೆ ಕೂತಿದ್ದಾರೆ.  ಬ್ರಹ್ಮಋಷಿ ಹೇಳಬೇಕು ಜನರಲಾಗಿ>  ಶಡಂಗಗಳು ಅಂಗನ್ಯಾಸ ಅಂದರೆ. ಶ್ರೀಕರ ಮಂತ್ರ ಮೊದಲು ಉತ್ತಿಷ್ಟ ಸ್ವಜಾಯಾಯ   ಉತ್ತಿಷ್ಟ ಶ್ರೀಕರ ಸ್ವಾಹ..  ಕೆಲವಿಕ್ಕೆ ಪಂಚಾಂಗನ್ಯಾಸ ಮಾಡಬೇಕು. 

-----------------------------------------------------------------------------------------------------------------------------------------------------------------------------------------------------------

ಒಂದು ಕ್ಯೆಯಲ್ಲಿ ಸೂರ್ಯ, ಇನ್ನೊಂದು ಕ್ಯೆಯಲ್ಲಿ ಚಂದ್ರ, ಇನ್ನ್ನೊಂದು ಕ್ಯೆಯಲ್ಲಿ ಚಕ್ರ,ಶಂಖ, ಪ್ರಸೂರ ಒಟ್ಟು ಎಂಟು ಕ್ಯೆ.  ನವನಿಧಿಗಳು ಅಂತ ಪ್ರಸಿದ್ದ.  ಮಹಾ ಪದ್ಮ, ಪದ್ಮ, ಶಂಖ,ಕಚಪ, ಮಕರ,  ನುಕುಂದ, ಕುಂದ, ನೀಲ, ಕರ್ವ.  ಪ್ರಸೂದ ಅಂದರ ಪುಷ್ಪಾಕಾರಪದ್ಮ ಅಂದರೆ ಪುಷ್ಪ.     ೩೨ ಅಕ್ಷರಾ ನರಸಿಂಹ ಮಂತ್ರ ಹೇಳುತ್ತಾರೆ.  ಕ್ರೂರಂ, ವೀರಂ, ಬ್ರುಹದ್ವಿಷ್ಣುಂ, ದೀಪ್ತ್ಯಂತಂ, ವಿಷ್ವತೋ ಮುಖಂ, ಬ್ರಹ್ಮುಗೇದ್ರಂ,  ಭಯಕರಂ, ಶುಭಂ, ಪ್ರತ್ಯೋತಮಾರಕಂ, ನಮಾಮಿ ಸ್ಯಮಿತ್ತೇವ ದಾತ್ರೋ  ಶರುಣೋ ಹರಿಃ.  "ಉಗ್ರಂ ವೀರಂ,  ಮಹಾ ವಿಷ್ಣುಂ,  ಜ್ವಲಂತಂ, ಸರ್ವತೋ ಮುಖಂ.   ಮಂತ್ರ ಬೇರೆ ಶ್ಲೋಕ ಬೇರೆ.  ನರಸಿಂಹಂ ಭೀಷಣಂ ಮೃತುಂ ಮೃತುಂ ನಮಾಮ್ಯಹಂ.  ಜಯ ಜಯ ನರಸಿಂಹಾಯ ಸರ್ವಜ್ಞನಿಖಿಲೇಶ ಪ್ರದಾಯಕ ೨೪ ಅಕ್ಷರದ ನರಸಿಂಹಬಲಂವೀರ್ಯೊ ಮಹಾ ತೇಜೋ.  ಜಯಜಯನರಸಿಂಹಾಯಸರ್ವಜ್ಞಾಯಮಹತೇಜೊಮಹಾಬಲವೀರ್ಯಾಯ ಸ್ವಾಹ.     ಇದು ನರಸಿಂಹ ಗಾಯತ್ರಿ.  ನರಸಿಂಹ (ಗಾಯತ್ರಿ, ನಾರಯಣ. ಕೃಷ್ಣ ಮಂತ್ರ ಆದಮೇಲೆ ಈತ್ರ ಹೇಳಬೇಕು)ವಿದ್ಮಹೆ ಮಹಾಬಲಾಯ ಈಮ್ಮಾಹಿ ತನ್ನೊಓ ಅನಂತಹ ಪ್ರಚೋದಯಾತ್.ಗಾಯತ್ರಿ ಅಂದರೆ ಮೂರು ಪಾದ ಇದೆ.  ಜಯ ಹೃದಾಯ ನಮಃ, ಜಯ ಶಿರಸೆ ಸ್ವಾಹ, ಜಯ ಜಯ ಹೃದಯಾಯ ನಮಃ, ಧ್ಯಾಯೆತ್ ನರಸಿಂಹಮ್- ನರಸಿಂಹನನ್ನು ಧ್ಯಾನ ಮಾಡಬೇಕು.  ಮೂರು ಕಣ್ಣು ಇರಬೇಕು.  ಸೂರ್ಯನಂತೆ ಹೊಳೆಯುವ ಮೂರು ಕಣ್ಣುಗಳು.   ಅದು ದೊದ್ದದಾಗಿದೆ, ದುಂಡಾಗಿರುವ, ಸೂರ್ಯನಂತೆ ಪ್ರಕಾಶಮಾನ್ಯದ ಮೂರು ಕಣ್ಣುಗಳನ್ನು ಚಿಂತಿಸಬೇಕು.  ಎರಡು ಕ್ಯೆಯಗಳು ತೊಡೆಯ ಮೇಲೆ, ಎರಡು ಕ್ಯೆಯಲ್ಲಿ ಶಂಖ ಚಕ್ರ.  ನಾಲಕ್ಕು ಭುಜಗಳು.  

====================================================================================================================

ವಿಶೇಶ ಜ್ಞಾನಕೊಡೋ ಮಂತ್ರ ಹಂಸ ಮಂತ್ರ.    ಹಂಸಃ, ಸೋಹಂ, ಸ್ವಾಹ.  ಕಲ್ಪವೃಕ್ಷದಂತ ಮಂತ್ರ ಇದು.  ಪೂರ್ಣಸಿದ್ದಿ ಆಗಬೇಕಾದರೆ ಅಪರೋಕ್ಷಿ ಜ್ಞಾನಿ ಆಗಿರಬೇಕು.  ಇದು ಮಾಲ ಮಂತ್ರ.   ೧ ನಿಮಿಷಕ್ಕೆ ೧೫.  ಪ್ರತಿನಿತ್ಯ ಜಪಮಾಡಿ.  ಇದನ್ನು ಪ್ರಾತರ್ ಯೋಗೊ ಅಂತ ಕರೀತಾರೆ.  ಬೆಳಿಗ್ಗೆನೆ ಮಾಡಬೇಕು.  ದೇಹದ ಎಲ್ಲಾ ದೋಷ ತೆಗೆದುಹಾಕತ್ತೆ.  ತತ್ತ್ವಜ್ಞಾನ ಬರತ್ತೆ.   (ಮೇ೨೩)

ಅಷ್ಟೈಶ್ವರ್ಯಗಳು: ಅಹಿಮ, ಮಹಿಮ, ರಹಿಮಾ, ಗರಿಮ.  ತತ್ವಜ್ಞಾನ ಪ್ರದಾಯಕ.  ಸಾಮಾನ್ಯ ಅಧಿಕಾರ, ವಿಶೇಷ ಅಧಿಕಾರ, ಅಧಿಕಾರ ಇಲ್ಲದೇನೆಇರೋದು.    ೧೨ ವರ್ಷ ವೃತ ಅಂದರೆ ಪ್ರತಿವರ್ಷ ಎಲ್ಲಾ ಮಾಡೋದು.  ದೇವರು ಲೆಕ್ಕಾನೆ ಬದಲಾಯಿಸಬಿಟ್ಟ.  ೧ ವರ್ಷದಲ್ಲಿ ಗುರೂನ ಓಡಿಸಿಬಿಟ್ಟ.  ೨ ಘಂಟೆಗೆ ೧ ವರ್ಷವಾಯಿತು.  ೧ ಘಂಟೆಗೆ ೬ ತಿಂಗಳು ಆಯಿತು.  ಆ ಲೆಕ್ಕದಲ್ಲಿ ಜಪ ತೋರಿಸಿದ.  ಒಂದೆ ದಿವಸದಲ್ಲಿ ೧೨ ವರ್ಷ ಮಾಡಿದ.  ದೇವರು ನ್ಯಾಯ ಎಂದು ಬಿಡುವದಿಲ್ಲ.  ಮುಖ್ಯಪ್ರಾಣೆನ ಮದ್ಯೇಹೆ ಮಂತತ್ರ ಯಜಪಶದಾನುಗ್ರಹಾಯೆ ವಿಷ್ಣುಃವಿಷ್ಣುಪ್ರೀತೆಯೆ ಕ್ರಿಯತೇಯಿಸಹ ಅದು ವಾಯುದೇವರು ಮಾಡುತ್ತಾಇದ್ದಾರೆ.  ೨೧೬೦೦ ಶ್ವಾಸ ಜಪ ವಾಯುದೇವರು ಮಾಡಿಸಿದ್ದಾರೆ.   ೧೫೦ ಶ್ವಾಸಬಿಟ್ಟರೆ ೧ ತಿಂಗಳಾಗುತ್ತೆ.  ಪ್ರಾಣಾಯಾಮ ಮಾಡಿದರೆ ಶ್ವಾಸ ಉಳಿತಾ ಹೋಗುತ್ತೆ.  ಪ್ರಾಣಯಾಮದಲ್ಲಿ ಪ್ರಾಣ ಸೇವ್ ಆಗುತ್ತೆ.  ಏಕಾದಷಿಲಿ ಗಾಳಿ ಓಡಾಡತ್ತೆ.  ಪ್ಯೂರಿಫ಼ಿಕೇಷನ್ ಸ್ಟಾರ್ಟ್ ಆಗುತ್ತೆ.  ಆಯುಷ್ಯ ಜಾಸ್ತಿ ಆಗುತ್ತೆ.  ಕೃಷ್ಣ ೧ ದಿವಸದಲ್ಲಿ ೧೫೦ ಶ್ವಾಸ.  ಕಲಿಯುಗದಲ್ಲಿ ಪುರುಷಾರ್ತ ಸಿದ್ದಿ ಆಗುತ್ತೆ.  ಹಂಸ ಪಕ್ಷಿ ಇದ್ದಹಾಗೆ ಜೀವ.  ೨ ರೆಕ್ಕೆ. ಶ್ವಾಸ, ಉಚಾಸ್ವ.   ವಿಷ್ಣು ವೃತ, ಪ್ರಾಣವೃತ.    (ಮೇ೨೪) ======================================================================================================================        

 

 

 

 

 

 

 

 

 

 

 

 

 

=================================================================================================================== ಓಂಕಾರ ಸೇರಿಸಬೇಕು. ದ್ಯಾಯೆತ್ ಇಂದುಕರಂ ರವೀನ್ದುಕರಂ ಸಹಸ್ರಲಕ್ಷಕಾಂತೀಂ ಪ್ರಿಯಾಸಹಿತಂ ಆಸ್ತಿತಂಇಂದುಬಿಂದೆ  ಶಂಖಾರಿ ಉದೋರ್ದ್ರ್ಕಮಹೇಂದುಬಿಂಬಾತ್ ಅಮ್ ಸಂಕ್ಷಿಪ್ತಮಾನ್ಯ ಅಮೃತೇನ ರಮಾದಿದ್ಯಾತಂ ದ್ಯಾಯೇತ್.    ಮೆ ೨೬======================================================================================================================ದ್ಯಾಯೆತ್ ತು ಶುಕ್ಲಂಅರವಿಂದ ಸಲಾಯ ಸೌವರ್ಣ  ದೌರ್ದ್ಯಂ ದದಾನಂ ಅಖಿಲ್ಯೆಸ್ಚ ಸುರೇನ್ದ್ರ ಸಮೇಯ್ತಂ   ಮಂದಲಗತಂ ರಮಯಾ ಸಮೇತಂ.  ಶುಕ್ಲಂ = ಬಿಳಿ ಬಣ್ಣದ ರೂಪದಹಿ - ಬಿಳಿ ಬಣ್ಣ, ಅರವಿಂದ ದಲಾಯ ದಾಕ್ಷಂ-  ಹಾಮಸೌವರ್ಣ ಪಾತ್ರ -  ದಹಿ ಬೋಜ್ಯಂ - ಒಂದು ಕ್ತೆಅಲ್ಲಿ ದಹಿ ಇಟ್ಟುಕೊಂಡಿದ್ದಾನೆ, ಇನ್ನೊಂದು ಕ್ಯೆಅಲ್ಲಿ ಅಮೃತ ಇಟ್ಟುಕೊಂಡಿದ್ದಾನೆ.  ದೌರ್ಬ್ಯಾನ್ ದದಾನಂ -ಸುರೈ ಸಮಾತಂ- ಎಲ್ಲಾ ದೇವತೆಗಳು ಇದ್ದಾರೆ.  ಚಂದ್ರ ಮಂಅಲ ಮಧ್ಯದೊಳಗೆ.  ಸೀತಾಂಷು ಮಂಡಲ ಗತಂ .   ದದಿ ವಾಮನ.  ಶುಶುಕ್ರಂ ಬ್ರ್ಯೆಟ್   ಎರಡು ಕ್ಯೆ ರೂಪ>  ಚಂದ್ರ ಮಂಡಲ ಧ್ಯಾನ ಮಡಬೇಕು.  ವಾಮನ ಮಂತ್ರ ಇದು ತಂತ್ರಸಾರದ್ದು.  ಎಡಕ್ಯೆಲಿ ಅಮೃತ, ಬಲಕ್ಯೆಲಿ  ದದಿ(ಮೊಸರು).  ಅಷ್ಟಾಕ್ಷರ ಮಂತ್ರ.  "ಓಂ ಓಂ ವಾಮನಾಯ ನಮಃ"ಇನ್ನೊಂದು ಧ್ತಾನ.ಉದ್ಯದ್ರವಿಪ್ರಬಂ ಅರೀಂದ್ರ ದರ - ಚಕ್ರ, ಶಂಖ, ಗದಾ ಹಿಡಿಕೊಂಡಿರೋದು, ಜ್ಞಾನ ಮುದ್ರ.  ವಿಪ್ರಮತಂಪ್ರಿಯಾ ಸಮೇತಾಂ -ಲಕ್ಷ್ಮಿ ಸಮೇತ.  ಪ್ರತಿಭಾಸಯಂತಂ -ಪ್ರಕಾಷ  ಜಗತ್ತಮ್ಮೆ ವ್ಯಾಪಿಸಿದೆ ವಿಶ್ವಾವಕಾಸಂ   ವಿಶ್ವಾಸಶಯಾಭಾಸ - ಸ್ವಂತ ಕಾಂತಿ.  ಅಜಾದಿ ವಂದ್ಯ ವಿಷ್ಣುವನ್ನು ಧ್ಯಾನ ಮಾಡಿರಿ.   ವಾಮನ ಗಾಯತ್ರಿ ಮಂತ್ರ - ತ್ರಿವಿಕ್ರಮಾಯ ವಿದ್ಮಹೆವಿಷ್ವರೂಪಾಯದೀಮಹಿ ತನ್ನೋ ವಿಷ್ಣು ಪ್ರಚೋದಯಾತ್.  ಜ್ಞಾನ, ಧ್ಯಾನ, ಪ್ರಚೋದನೆ. ಇನ್ನೊಂದು ಸಪ್ತಾಕ್ಷರ ಮಂತ್ರ.  "ನಮೊ ಭಗವತೆ ವಾಮನಾಯ" ಏಕಾದಶ ಮಂತ್ರ.  ಜಪ ಮಾಡಿದರೆ ಮಂತ್ರ.(ಮೇ೨೭)

======================================================================================================================    

ಪರುಶರಾಮ ಮಂತ್ರ.  ಓಂ ಪರಶುರಾಮಾಯ ನಮಃ.  ಓಂ ರಾಂ(ರಂ) ರಾಮಾಯ ನಮಃ.  ಅಂಗಾರ ವರ್ಣಂ- ಕೆಂಡದಂತ ಮ್ಯೆ.  ಅಂಡಾಬಹಿಃ- ಬ್ರಹ್ಮಾಂಡದ ಒಳಗು ಹೊರಗು.  ಪರಶ್ವರ - ಒಂದು ಕ್ಯೆಲಿ ಕೊಡ್ಲಿ, ಇನ್ನೊಂದು ಕ್ಯೆಲಿ ಧನಸ್ಸು.  ಎರಡೆ ಕ್ಯೆ.  ಸುತ್ತಲು ಬ್ರಹ್ಮ, ರುದ್ರ, ಇಂದ್ರ ಇದ್ದಾರೆ.  ಜ್ಞಾನ ಮುದ್ರೆ ಅಂತ ಚಿಂತೆ ಮಾಡಬೇಕು.ಶ್ಯಾಮಂ-ನೀಲ ವರ್ಣ. ಅನಂತಾನ್ಂತ ಸೂರ್ಯ ಚಂದ್ರರ ಕಾಂತಿ ಇಂದ ಕೂಡಿರುವ.  ಒಂದಲ್ಲಿ ಜ್ಞಾನ ಮುದ್ರ, ಇನ್ನೊಂದಲ್ಲಿ ಬಾಣ.  ಪಕ್ಕದಲ್ಲಿ ಸೀತಾದೇವಿ.  ಉತ್ತ ಹನುಮಂತ.   ಅಜಿತಂ.  ರಾಮ ರೂಪ, ಕೃಷ್ಣ ರೂಪ ಅಜಿತ,ವಾಸುದೇವ ರೂಪ.  {ಮೇ೨೮)

======================================================================================================================  

ದ್ವಿಜಗೋತ್ರಂ ಪರುಶರಾಮನಿಗೆ ಭಾರ್ಗವ, ರಾಮದೇವರಿಗೆ ರಾಘವ ಅಂತ ಹೇಳಬೇಕು.   ಓಂ (ಭಂ, ಭಾಂ) ಭಾರ್ಗವಾಯ ನಮಃ, ಓಂ(ರಂ, ರಾಂ) ರಾಘವಾಯ ನಮಃ. ೧೦೦% ಫಲ ಸಿಗುತ್ತೆ.   ಜಯ ತಂದುಕೊಡತ್ತ್ತೆ.  ಬೇಗ ಸಿದ್ದಿಕೊಡುವ ಮಂತ್ರಗಳು.  ಕೃಷ್ಣಃ ಗೋವೇಚ, ಕಾವೇತಃ ಸೊದೇಶಃ, ಬಲ್ಲವಿಜರಃ ಪ್ರಿಯಷ್ಚ ಸಾದಷಃ ಸ್ವಾಃ   ಓಂ ಕ್ಲೀಂ ಕೃಷ್ಣಾಯ ಗೋವಿಂದಾಯ ಗೋಪಿಜನವಲ್ಲಭಾಯ ಸ್ವಾಃ. ಇದು ೧೮ ಅಕ್ಷರದ ಕೃಷ್ಣ ಮಂತ್ರ.  ಧ್ಯಾನ - ಹರಿನ್ಮಣಿನಿಬಂ ಜಗದೇಕ ವಂದ್ಯಮ್ ಸೌಂದರ್ಯಮಾಕಮ್ ಮನ್ಮಥಃ ಮನ್ಮಥಃ    ಅರಿ ಅಂದರೆ ಚಕ್ರ  ವರಾಭಯಾಜಿತಂ ಅರಿಶಂಖವರಾಭಯಂ ದೌರ್ಬಿದ್ದಧಾರ್ನಂ (೪ ಕೆಯ್ಗಳಿಂದ) ಅಜಿತಂಸರಸಂ ವ್ಯೆಢ್ನೀಸತ್ಯವ್ಯೆಶ್ನವೀಸಮೀತಂ ಅಖಿಲಪ್ರದ ಈಂದ್ರಿನೇಶಂ.  ಕ್ಲೀಂ ಕೃಷ್ನಾಯ ನಮಃ   (ಕಲ್ಪ ವೃಕ್ಷ, ಕಾಮಡೇನು, ಚಿಂತಾಮಣಿ ಎಲ್ಲನು ಒಂದೇನೆ) 

======================================================================================================================ಓಂ ಓಂ ವ್ಯಾಂ ವೇದವ್ಯಾಸಾಯ ನಮಃ.  ಪೂರ್ಣ ಜ್ಞಾನಾಯ ವಿದ್ಮಹೆ ಪೂರ್ಣಾನಂದಾಯ ಧೀಮಹಿ ತನ್ನೋ ವ್ಯಾಸಃ ಪ್ರಚೋದಯಾತ್.

======================================================================================================================    

  ಮಂತ್ರಾದಿ ಪಾಹಿಪಃ.  ಓಂ ವ್ಯಾಂ ಓಂ ಇದು ಏಕಾಕ್ಷರ ಮಂತ್ರ.  ಸ್ಥಿರವಾದ ಜ್ಞಾನ ಅಶೇಷ ಜ್ಞಾನ, ಮುಕ್ತಿ, ಸರ್ವ ಪಾಪ, ಸರ್ವ ವ್ಯಾದಿ, ಪರಿಹಾರ  ಧ್ಯಾನ:ಶಶಾಂಕ ಶತಕೋಟಿ ಅತಿ ಸೌಖ್ಯ ಕಾಂತಿಂ ಸಂಕ್ಷಿಕ್ಶ ಮಾನ್ಯಂ ಅಮ್ರುತೋಹು ವರುಣಾಬಿಮಾನಿರೂಪ ವರ್ಣ ಪ್ರತಿಪಾದ್ಯ ರೂಪ  ಪ್ರತಿಗಿರಂತಂ ಸಹಯವಾಶೇಶ .  (ಮಹಾಲಕ್ಷ್ಮಿ ಮುಖ್ಯ ಅಭಿಮಾನಿ.  ನಾರಾಯಣ ಮುಖ್ಯ ಪ್ರತಿಪಾದ್ಯ.  ಮುಖ್ಯ ಪ್ರೇರಕರು ವಾಯು ದೇವರು.)  ವಿದ್ಯಾಃ ಪಂಚಾಶತಾ  ಹಾಂ ಹಯಗ್ರೀವಾಯ ನಮಃ.  ಎಲ್ಲಾ ವಿದ್ಯೆಗಳು ಬರುತ್ತೆ.  ಮೂಲರಾಮ ಬರಿದಿದ್ದು ಹಯಗ್ರೀವ ರೂಪದಿಂದ.  ಸರ್ವ ವಿದ್ಯಾ ಪರಃ.  ಪ್ರತಿವಾದಿ ಜಯಪ್ರದಃ.  ವಿಮುಕ್ತಿ ಸಾದನಃ. 

=======================================================================================================================ಜೂನ್೩

ಒಂದೆ ತುರಂಗವದನಂ ಪ್ರತಿಬಿಂಬಸಂಸ್ಥಂ ಚಂದ್ರಾವ ದಾಸಂ ಅಮೃತಾತ್ವ ಕರಯ್ಹಿ ಸಮಂತಾತ್ ಅಂಡಾಂತರ ಪ್ರತಿಭಾಷಯಂತಮ್ ಶಂಕಾಂಕ ಪುಸ್ರಕ ಸುಹೋದಯ     ಬಾಹಂ.      

 /  ತುರಂಗ ವದನ-ಹಯವದನ ಶಶಿಬಿಂಬಸಂಸ್ತಮ್- ಚಂದ್ರ ಬಿಂಬದಲ್ಲಿ ಇರಬೇಕು.ಬಿಳಿವರ್ಣದ ಅಮೃತಾತ್ವಕರೆಯ್ಃ - ಬ್ರಹ್ಮಾಂಡ - ಬ್ರಹ್ಮಾಂಡದ ಹೊರಗು ಒಳಗು ಶಮ್ಂಖ ಅಕ್ಶ, ಪುಸ್ತಕ ಸುಬೋದಯುದ  ಜ್ಞಾನ ಮುದ್ರೆ  ಬುಜ - ಪದ್ಮ  . ನಸ್ತಮುಕೋದ - ಮೀಗು ಮುಖ ಎಲ್ಲಾ ವಿಧವಾದ ವಿದ್ಯೆಗಳನ್ನ ನಿರಂತರಮ್           -ಎಡಬಿಡದೆ ಉಚ್ಚಾರ ಮಾಉವ  ನಿರಂತರಮ್ ಉದ್ಗಿರಂತ  ಅಶೇಶತಃ ಅಬ್ಜ ಬವ್ಯ ಈಶ, ಮುಖ್ಯೆಃ  ಬ್ರಹ್ಮ, ರುದ್ರ, ಉಳಿದವರು(ಈಶ)  ಸಟ್ಸೇವ್ಯ ಮಾನಂ- ಅವರಿಂದ ಸೇವಿತನಾಗಿರುವ  ಅತಿ ಭಕ್ತಿ ಇಂದ ಬಾಗಿದ್ದಾರೆಭಕ್ತಿ ಬರಾವನಮ್ರ್ಯೆ ಭಾರದಿಂದಬಾಗಿದ್ದಾರೆ   ಅಮೃತಿಏನ ಸತತಂ ಅಶೇಶಸಹ-(ಟೋಟಲಿ)  ಲಕ್ಶ್ಮ್ತಾಂ ಅಮೃತೇನಸತತಂ - ಪರಿಶಿಚಮಾನ್ಯಂ - - ಅಮೃತವನ್ನು ಪರಿಶಿಚೆ ಮಾಡುತಿದ್ದಾರೆ.  ಓಂ ಕಂ ಕಪಿಲಾಯ ನಮಃ.  ಅಷ್ಟಾಕ್ಷರ ಮಂತ್ರ.  ಓಂ ದತ್ತಾತ್ರಯ ನಮಃ.

======================================================================================================================;ಜೂನ್ ೫

ನಾರಾಯಣ ರೂಪ ಕೆಂಪು. ಹುಟ್ಟುವ  ಸಹಸ್ರ ಸೂರ್ಯ ಕಾಂತಿಇಂದನಾರಾಯನ ಕೂತಿರುತ್ತಾನೆ.  ಸರ್ವಲೋಕದಲ್ಲಿ ವ್ಯಾಪಿಸಿದ್ದಾನೆ.    ಜ್ಞಾನ ಮುದ್ರೆ, ಅಭಯ ಮುದ್ರೆ.  ಯಾರಿಗು ಸೋಲದ, ಜ್ಞಾನಪ್ರದ, ಮೋಕ್ಷಪ್ರದ ಈ ಮಂತ್ರಗಳಿಂದ ಸಿಗುತ್ತೆ.  ಇವು ಎರಡು ಕ್ಯೆ ರೂಪಗಳು.  ಎರಡು ಮಂತ್ರವನ್ನು ಹೇಳಬೇಕು.  ಭಕ್ತರಲ್ಲದವರಿಗೆ ಫಲ ಸಿಗುವದಿಲ್ಲ  ದತ್ತ ಅತ್ರಿ ಮೂರು ಇಲ್ಲದವನು. ಕಾಮ, ಕ್ರೋದ, ರೋಗ ಮೂರು ಇಲ್ಲದವನು.

======================================================================================================================ಜೂನ್ ೮

ವ್ಯೆದಿಕ ಮಂತ್ರಗಳು.  ದೀರ್ಗತಮ ಋಎಶಏ‘ಜಾನ, ವಿಜ್ಞಾನ.  ೪ ಸೂಕ್ತ ಕಲಿಯುಗದಲ್ಲಿ ಫಲ ಸಿಗುತ್ತೆ.

ಶಿಃ, ತ್ರಿಷ್ತುಪ್ ಛಂದಃ ವಿಷ್ನರ್ವ್ ದೇವತಃ . ಗಾರ್ಥಮದಋಷಿಃಆಸಿಷ್ತ ಋಷಿಃ. ವಿಶೇಶ ಜ್ಞಾನ, ವಿಶೇಶ ಮುಕ್ತಿ ಕೊಡತ್ತೆ.  ಶ್ರೀ, ಲಕ್ಷ್ಮಿ, ಮಾ ಇಂದಿರ, ರಮ.  ಕೌಶೇಯ ಪೀತವಸನಾಮ್ ರೇಶ್ಮೇಯ ಪೀತಾಂಬರ ಡರಿಸಿರುವ. ( ಪಂಚಾಂಗ ನ್ಯಾಸ.)  ೪ ಕ್ಯೆಗಳು ೨ ಹಸ್ತದಲ್ಲಿ ೨ ಪದ್ಮಗಳು.  ಕಮಲದಂತ ಕ್ಯೆಗಳು.ಒಂದು ಕ್ಯೆ ಅಭಯ ಹಸ್ತ. ಇನ್ನೊಂದು ವರಾಹ ಹಸ್ತ.  ಇದು ಸರಿಯಾದ ಚಿಂತನೆ.   ಬಲಗ್ಯೆಲಿ ಅಭಯ ಮುದ್ರ ಎಡಗ್ಯೆಲಿ ವರದ ಹಸ್ತ.  ಲೋಕ ಮಾತ.  ಇದು ವೇದ ಮಂತ್ರ.

======================================================================================================================ಜೂನ್ ೯

ಓಂ ಹ್ರೀಂ ಮಹಾಲಕ್ಷ್ಮಿ ಮಂತ್ರ.  ಏಕಾಕ್ಷರ ಮಂತ್ರ.  ಓಂ ಹ್ರೀಂಓಂ.  ಇಲ್ಲಿ ಅಂಕುಶ ಮತ್ತು ಪಾಶ ಹಳದಿ ವಸ್ತ್ರ.  ಯುಗ್ನ ಸ್ವರ  ಹ್ರಾಂ, ಹ್ರೀಂ ಓಂ ಭೂಂ ಓಂ ಮಂತ್ರ ಭೂ ದೇವಿಗೆ.  ಓಂ ದುಃ ಓಂ ದುರ್ಗಾದೇವಿ ಮಂತ್ರ.  (ಶ್ರೀ ದೇವಿ, ದುರ್ಗ ದೇವಿ, ಭೂ ದೇವಿ)  ದುರ್ಗ ರೂಪ ಕಪ್ಪು ಬಣ್ಣ ಬರಬೇಕು.  ದುರ್ಗ ದೇವಿ ಒಂದು ಕ್ಯೆಲ್ಲಿ ಕಪ್ಪು ಕಮಲ ಇರಬೇಕು.  ಸೂರ್ಯ ಚಿಂತನೆ ಮಾಡಬಾರದು. ಇನ್ನೊಂದು ಕ್ಯೆಲ್ಲಿ ತಾಂಬೂಲ ಇರಬೇಕು.   ಇಲ್ಲು ೪ ಕ್ಯೆಗಳು.  ಇನ್ನೊಂದು ದುರ್ಗ ರೂಪ  ಅಂಕುಶ ಶಂಖ, ಚಕ್ರ, ಶೂಲ ಮೇಲೆಗಡೆ ಕ್ಯೆ ಚಕ್ರ ಎಡ ಕ್ಯೆ ಶಂಖ ಕೆಳಗಡೆ ಸಜ್ಜನಿ ಮುದ್ರ, ಶೂಲ ಮುದ್ರ (ಕೆಳಗಡೆ ಕ್ಯೆಗಳು)  ಇದು ದುರ್ಗದೇವಿಯ ಇನ್ನೊಂದು ವಿಶೇಷ ಮಂತ್ರ.    ದುರ್ಗರೂಪಕ್ಕೆ ಮೂರು ಕಣ್ಣು ಚಿಂತನೆ ಮಾಡಬೇಕು.   ಇವೆಲ್ಲವು ಲಕ್ಷ್ಮಿ ರೂಪ.   ಇನ್ನೊಂದು ದುರ್ಗ ರೂಪ ಅಗ್ನಿ ರೂಪ.

======================================================================================================================ಜ್ಜೂನ್ ೧೦

ವ್ಯ್ ಧೀಕ ಮಂತ್ರ.  ಬ್ರಹ್ಮ ಮಂತ್ರ.  ಭೃಗು ಋಎಶಿಗಳು.  ೧೫ಋಖ್ಖುಗಳಿವೆ.  ಧ್ಯಾನ: ನಿಶನ್ನಂ-ಕೂತಿದ್ದಾರೆ. ಅಜಂ - ನಾಭಿ ಕಮಲದಲ್ಲಿ ಕೂತಿದ್ದಾರೆ.ಕೆಂಪು ಮ್ಯೆ ಬಣ್ಣ.  ಅನೇಕ ಸೂರ್ಯರ ಕಾಂತಿ ಇದೆ.  ವರದ ಹಸ್ತ, ಅಭಯ ಹಸ್ತ ಉದೆ.   ಮುಖ ಇದೆ.  ಪೂರ್ವ ಋಗ್ವೇದ ೪ ವೇದಗಳನ್ನು ಉಚ್ಚಾರಣೆ ಮಾಡುತ್ತಿದ್ದಾರೆ.  ಬ್ರಹ್ಮದೇವರ ಎರಡು ಕ್ಯೆಗಳಲ್ಲಿ ಪದ್ಮ ಇರಬೇಕು.    ವರದ ಹಸ್ತ ಅಭಯ ಹಸ್ತ.  ೪ಕ್ಯೆ.  ಬ್ರಹ್ಮನೆ ನಮಃ.  ಪಂಚಾಕ್ಷರ ಮಂತ್ರ.  ಹಿರಣ್ಯಗರ್ಭಾಯ ನಮಃ (ಅಷ್ಟಾಕ್ಷರ ಮಂತ್ರ)  ವಾಯುದೇವರ ಮಂತ್ರ. ಭೃಗು ಮುನಿ.೫ ರೂಪ.ಇವರು ಕೆಂಪು ಬಣ್ಣ.ತೊಡೆಮೇಲೆ ಕೂತಿದ್ದಾರೆ.ಒಂದು ಕ್ಯೆಲಿ ಗದ, ಇನ್ನೊಂದು ಕ್ಯೆ ಅಭಯ.  ಇನ್ನೆರಡು ಕ್ಯೆ ಕ್ಯೆ ಜೋಡಿಸಿದ್ದಾರೆ.  ಎಲ್ಲ ವಿಧವಾದ ಎಲ್ಲ ಚೇಷ್ಟೆ ಎಲ್ಲರಿಂದಲು ಮಾಡಿಸುವ ಶಕ್ತಿ.  ಮೂರು ಕೋಟಿ ರೂಪ.  ೫ ಮಂತ್ರವನ್ನು ಹೇಳಬಹುದು.   ಉನ್ನತ ಕರ್ಮ ಮಾಡಿತೋರಿಸಿದ್ದಾರೆ. ಸರಸ್ವತಿ ಭಾರತಿ ಮಂತ್ರ  ಆಮೇಲೆ ಹೇಳುತ್ತಾರೆ.

====ಎ================================================================================================================

ಜೂನ್ ೧೦

ಇಬ್ಬರಿಗು ಒಂದೆ ಮಂತ್ರ.  ದೀರ್ಗತಮ ಋಷಿ.  ಹುಟ್ಟೂವ ಸಮುದಾಯ  ಸೂರ್ಯಕಾಂತಿ ಇದೆ ಇಬ್ಬರಿಗು.  ಸರಸ್ವತಿ ಬ್ರಹ್ಮನ ತೊಡೆಯ ಮೇಲೆ ಕೂತಿದ್ದಾರೆ.  ಭಾರತಿದೇವಿ ವಾಯುದ್ದೇವರ ತೊಡೆಯಮೇಲೆ ಕೂತಿದ್ದಾರೆ.   ಆತ್ಮ ವಿದ್ಯಂ (ಸ, ಭ)ಅದ್ಯಾತ್ಮ ವಿದ್ಯ ಅಭಿಮಾನಿ ದೇವತೆಗಳು.  ಎ.  ಎಡ ತೊಡೆ. ಅಭಯ ಹಸ್ತ, ವರದ ಹಸ್ತ. ಇನ್ನೊಂದು ಜ್ಞಾನ ಮುದ್ರ, ಪುಸ್ತಕ ೪ ಕ್ಯೆಗಳು.  ಬಲಭಾಗದಲ್ಲಿ ಅಭಯ ಮುದ್ರ ಎಡಭಾಗದಲ್ಲಿ ವರದ ಮುದ್ರ.  ಬಲ ಎಡಗ್ಯೆಲ್ಲಿ ಜ್ಞಾನ ಮುದ್ರ.  ಎಡ ಕ್ಯೆಲಿ ಪುಸ್ತಕ.    ಬ್ರಹ್ಮಾಣ್ಯೆ ನಮಃ ಸರಸ್ವತ್ಯೆ ನಮಃ ಭಾರತ್ಯೆ ನಮಃಇದು ಪಂಚಾಕ್ಢರ ಮಂತ್ರ.  ಈ ಮಂತ್ರಗಳು ಹರಿಗೆ ಪ್ರೀತಿಕರವಾದದ್ದು.  ಅಂದುಕೊಂಡ  ಕೆಲಸ ಆಗಿಹೊಗುತ್ತೆ.  ನಮಃ ಶಿವಾಯ.ವಾಮದೇವ ಋಷಿ.

======================================================================================================================ಜ್ಜೂನ್ ೧೨                                                                                                                                                                                                                                                                                                ಓಂ ಶಿವಾಯ ನಮಃ ಪಂಚಾಕ್ಷರ ಮಂತ್ರ.  ಉಪಮನು ವಾಮನ್ ಮುನಿಯ ಇನ್ನೊಂದು ಹೆಸರು.  ಪಂಗ್ತಿ ಛಂದಸ್.    ಗಾಯತ್ರಿ ಛಂದಸ್ ಅಂತನು ಹೇಳಿದ್ದಾರೆ.   ಪಂಚ ಮುಖ. ಸ್ಪಟಿಕ. ಬಣ್ಣ. ನೀಲಕಂಠ ದೋಷ.  ನೀಲಕಂಠಾಯ ನಮಃ.   ಕಾಲಕೂತ್ಠ ಕುಡಿದು ಕಂಠವನ್ನು ಕಪ್ಪು  ಮಾಡಿಕೊಂಡಿದ್ದಾರೆ..  ಇವರಿಗೆ  ೫ ಮುಖ.  ಮ್ಯೆ ಬನ್ನ ಸ್ಪಟಿಕ.  ದೋಷವಿರುವದರಿಂದ ಸರ್ವೋತ್ತಮರಲ್ಲ.  ವಿದ್ಯುತ್, ಶುಬ್ರ, ಕಪ್ಪು, ಕೆಂಪು, ಶ್ಯಾಮ ಬಣ್ಣವಿರುವ ಮುಖಗಳು.  ಅವರ ತಲೆಮೇಲೆ ಒಂದು ಗೆರೆ ಚಂದ್ರವಿರಬೇಕು.  ಪಾರ್ವತಿ ಪಕ್ಕದಲ್ಲಿ ಇರಬೇಕು.  ನಾಗವನ್ನು ಕಟ್ಟಿಕೊಂದಿದ್ದಾರೆ.  ಓಂಕಾರ ಇವರಿಗಲ್ಲ.  ಓಂ ನಮ ಶಿವಾಯ್ಯೆ ಇದು ಪಾರ್ವತಿ ಮಂತ್ರ.  ಎರಡು ಕ್ಯೆ. ವರಹ ಅಭಯ ಹಸ್ತಗಳು.  ಪೀತಾಂಬರದಾರಿ.  ಬಿಳಿ ಬಣ್ಣ.  ಇದು ಪಂಚಾಕ್ಷರ ಮಂತ್ರ.  ಶೇಶ ಮಂತ್ರ ಹೇಳುತ್ತಾರೆ.  ಶೇಷಾಯ ನಮಃ.  ಸನತ್ಕುಮಾರರು ಋಷಿ.  ದದಾನೊ ಹಲಸೌನಂದ ಒಂದು ಕ್ಯೆಲಿ ಹಲ ಇನ್ನೊಂದು ಕ್ಯೆಲಿ ಸೊನೌದ (ಒಣಕೆ) ಶ್ವೇತ ವರ್ಣ - ಬಿಳಿ ಬಣ್ಣ ಕೃತಾಂಜಲಿ - ಕ್ಯೆ ಜೋಡಿಸಿದ್ದಾರೆ ದೇವರ ಮುಂದೆ.  ಸಹಸ್ರಮೂರ್ದ  ಸಾವಿರ ತಲೆ ಹೆಡೆ ಚಿಂತೆ ಮಾಡಬೇಕು. ದ್ವಿತೀಯ ಕರ್ಣ-   ದ್ವಿತೀಯ ಕರ್ಣ ಭೂಷನಃ -  ಒಂದು ಕಿವಿಗೆ ಅಲಂಕಾರ.  ಕರ್ಣ ಭೂಷಃ ಪಕ್ಕದಲ್ಲಿ ವಾರುಣಿ.  ವನಮಾಲಿ - ವನಮಾಲೆ ಹಾಕಿಕೊಂಡಿದ್ದಾರೆ.  ನೀಲ ವಾಸಃ - ಕಪ್ಪು ಬಟ್ಟ್ಟೆ ಮಹಾಪ್ರಿಯ.  ವಿಷ್ನೋಸ್ತು ಪ್ರುಷ್ತುಥ- ವಿಷ್ಣು ಮುಂದೆ ನಿಂತಿದ್ದಾರೆ.    ವಿಷ್ಣು ಮುಂದೆ ಶೇಷದೇವರು ಹಿಂದೆ ಹಾಗೆ ಚಿಂತಿಸಬೇಕು.  ಓಂ ಶೇಂ ಶೇಷಾಯ ನಮಃ. ನೆಕ್ಸ್ಟ್ ಗರುಡಮಂತ್ರ.

===================================================================================================================== ಜೂನ್ ೧೪

ಗರುಡ ಮಂತ್ರ  ಕಶ್ಯಪರು ಗುರುಗಳು.  ಧ್ಯಾನ ಶ್ಲೋಕ  ಒಂದು ಕ್ಯಲ್ಲಿ ಬಂಗಾರದಕೊಡ ಅಮೃತ ತುಂಬಿದ ಚಿನ್ನದ ಕಲಶೈನೋಮ್ದು ಕ್ಯೆಲ್ಲಿ ಅಭಯ ಹಸ್ತ ಇದೆ.  ಹಳದಿ ಬಣ್ಣ  ಬಿಳಿ ಕೆಂಪುಜಾನುವರುಗು ಕಪ್ಪು ಬಣ್ಣವಿರಬೇಕು.  ಸುಧಾಪೂರ್ಣಂ ಹಿರನ್ಮಯಮ್  ಪೀತಶುಕ್ಲೋಹರಿಣಹರಿ  ಹಳದಿ, ಬಿಳಿ, ಕೆಂಪು ಕಿಷ್ನಸ್ಯ  ಕಪ್ಪು೫ ಬಣ್ಣ ಗರುಡನಿಗೆ.  ಜಾನುವರಗು ಕಪ್ಪು ಬಣ್ಣವಿರಬೇಕು.  ಅಲ್ಲಿಂದ ಬೇರೆ ಬಣ್ಣ.  ಪಕ್ಷಿಗಳ ರಾಜ.  ಪ್ರಿಯಾಯುಕ್  ಪಕ್ಕದಲ್ಲಿ ಸುವರ್ಣಪುರುಶೋ ವಿಷ್ಣು -ವಿಷ್ಣುವಿನ ಮುಂದೆ ಇದ್ದಾನೆ.  ಪಕ್ಷ್ಸ್ತುಂಡ ಸಮನ್ವಿತ  ರೆಕ್ಕೆ ಕೊಕ್ಕುಜಂಗಮಸ್ತವಕಾಮಹೃದಯ  ಜಂಗಮ ವಿಷ ಸ್ತಾವರ ವಿಷಹಾವಿನಿಂದ ಕಚ್ಚಿ ಬರುವ ವಿಷ ಜಂಗಮ ವಿಷಾ  ಕಾಲಕೂಟ ಸ್ತಾವರ ವಿಷ   ಕೆಟ್ಟವರ ಸಹವಾಸ ಜಂಗಮ ವಿಷ   ಕೆಟ್ಟವರ ವಸ್ತು ಇಟ್ಟಿಕೊಳ್ಳುವುದು ಸ್ತಾವರ ವಿಷ  ಹೃದಯಂ  ಸರ್ವ ಕಾಮದಃ  ಇಷ್ಟ ಪ್ರಾಪ್ತಿ  ಈ ಮಮ್ತ್ರವು ಜಂಗಮ ವಿಷ ಸ್ತಾವರ ವಿಷವನ್ನು ಪರಿಹಾರ ಮಾಡತ್ತೆ.  ಓಂ ಪಕ್ಷಿ ಸ್ವಾಹ  ಪಂಚಾಕ್ಷರ ಮಂತ್ರ.  ಇನ್ನೊಂದು ಕ್ಷಿಪ ಓಂ ಸ್ವಾಹಾಷ್ತ ದಿಕ್ಪಾಲಕರ ಮಂತ್ರಸರ್ವಕಾಮದಾಹ - ಎಲ್ಲ ಕಾಮವನ್ನು ಕೊಡುತ್ತಾರೆ.  ಇಂದ್ರ ನೀಲವರ್ಣ  ಪಕ್ಕದಲ್ಲಿ ಶಶಿ ಇರಬೇಕು.  ಒಂದು ಕ್ಯೆಲ್ಲಿ ವಜ್ರಾಯುದ ಇರಬೇಕು  ಇನ್ನೊಂದು ಅಭಯ ಹಸ್ತ.  ರೂಪ ಚಿಂತನೆ ಹೀಗೆ ನಮೋಂತಾಹ (ಶೇಶ, ಈಷ)  ಇಂದ್ರಾಯ ನಮಃ ಮಂತ್ರಕ್ಕೆ.  ಸರ್ವ ದೇವತೆಗಳ ರಾಜ.ರಕ್ತ ವರ್ಣಃಕೆಂಪು ಬಣ್ಣ ಪಕ್ಕದಲ್ಲಿ ಸ್ವಾಹದೇವಿ ಇರಬೇಕು.  ಎಡ ಕ್ಯೆ ಅಭಯ ಎಲ್ಲರಿಗು.  ಓಂ ಯಾಂ ಯಮಾಯ ನಮಃಬಣ್ಣ ಕಪ್ಪು.  ಒಂದು ಕ್ಯೆಲ್ಲಿ ದಂಡ ಇನ್ನೊಂದು ಅಭಯ ಹಸ್ತ.  ಶ್ಯಾಮಲ ಸಮೇತ ಇರಬೇಕು.  ನಿವೃಇಇ ಆಯುಧ ಬಿಳಿ ವರ್ಣ ಖದ್ಗ, ಅಭಯ ಹಸ್ತಪಾಶ, ಅಭಯ ಭಾಗೀರತಿ ಸಮೇತ ಚಿಂತೆ ಮಾಡಬೇಕು.  ವಾಂ ವರುಣಾಯ ನಮಃ  ವಾಯುವಿದುದೂಮ್ರ ವರ್ಣ (ಗ್ರೆ ಕಲರ್)ಒಂದು ಕ್ಯೆ ಗಧ ಇನ್ನೊಂದು ಅಭಯ  ಓಂ ವಾಯುವೆ ನಮಃ  ಚಂದ್ರ ಬಿಲಿ ಬಣ್ಣನಿಲ ಕಮಲ, ಅಭಯ.  ಓಂ ಕಾಂ ಕುಭೇರಾಯ ನಮಃ  ಈಶಾನ ರುದ್ರ ದೇವರು  ಶುಕ್ಲ ವರ್ಣ  ಶೂಲ ಆಯುಧ  ಖದ್ಗ ಅಭಯ ೪ ಕ್ಯೆ ಚಿಂತನೆ ಮಾಡಬೇಕು.  ಉತ್ತರ ದಿಕ್ಕಿಗೆ ಇಬ್ಬರು-ಕುಬೇರ, ಚಂದ್ರ.  ಓಂ ಈಂ ಈಶಾನಾಯ ನಮಃ   ಓಂ ಇಂದ್ರಾಯ ನಮಃಬ್ರಹ್ಮ ಮೇಲೆ ಅನಂತ ಕೆಳಗೆ  ಸ್ಕಂದ ಮನೋ ನಿಯಾಮಕ.   ಕೌಶಿಕ ಮುನಿಗಳುಧನಸ್ಸು ಶಕ್ತಿ ಕ್ಯೆಗಳಲ್ಲಿ  ೬ ಮುಖ ಓಂ ರಂ ಸ್ಕಂದಾಯ ನಮಃ.  ಸೂರ್ಯನ ಕ್ಯೆಲ್ಲಿ ೨ ಪದ್ಮ  ಅರುಣ ವರ್ಣ  ಗೃಣಿ ಕಮಲ ಹಸ್ತ ಸೂರ್ಯ  ಸರ್ವವ್ಯಾದಿ ಹರಃ ಈ ಮಂತ್ರದಿಂದ.  ಸಂಪತ್ಕರ, ಮಳೆ ಬರುತ್ತೆ  ಓಂ ದೃಣಿ ಸೂರ್ಯ ಆದಿತ್ಯ  ಗ್ರುಣಿ ಸೂರ್ಯ ಆದಿತ್ಯಾಷ್ಟಾಕ್ಷರ ಮಂತ್ರ.  ಆರೋಗ್ಯ, ಸಮೃದ್ದಿಆಯುಶ್ಯ ಆರೋಗ್ಯ ಸೌಂದರ್ಯ  ಸಮೃದ್ದಿ  ಸುಖ  ಸಂಪತ್ತು  ೭ ಜನ್ಮ ಬರುತ್ತೆ ಇವನ ವಂಶದವರುಗು ೭ ಜನ್ಮ ಬರುತ್ತೆ. 

===================================================================================================================== ಜೂನ್ ೧೬

ಕ್ಶಿಪ್ರ ಪ್ರಸಾದಾಯ ನಮಃಇದು ಗಣೇಶನ ಮಂತ್ರ.ಕೆಂಪು ಬಟ್ಟೆ  ಮ್ಯೆ ಬಣ್ಣ ಕೆಂಪು  ಕೆಂಪು ಮಾಲೆ  ಕೆಂಪು ಗೂವು  ಕೆಂಪು ಗಂಧ  ಮಹೋದರಃ  ಗಜ ಮುಖ   ಪಾಶ, ದಂತ, ಅಂಕುಶ ಅಭಯ ೪ಕ್ಯೆಗಳು  ಗಣೇಶ ಹುಟ್ಟಿದ್ದು ಮಣ್ಣಿನಿಂದ  ಅದಕ್ಕೆ ಕೆಂಪು ಬಣ್ಣ  ಈ ರೀತಿ ಜ್ಞಾನ ಮಾಡಬೇಕು.  ಕ್ಷಿಪ್ರ ಅಂದರೆ ಬೇಗ  ವಿಷ್ನುದು ಮಹಾ ಶಕ್ತಿ. ಹ್ಯೆಸ್ತ್ಟ್ ಮಂತ್ರ ಧನ್ವಂತರಿವ್ಮಂತ್ರ ಈಗ ಹೇಳುತ್ತಾರೆ.  ಸಂಸಾರ ಎಂಬ ರೋಗ ಪರಿಹಾರ ಮಾಡುತ್ತೆ.  ವ್ಯಾದಿನು ಪರಿಹಾರ ಮಾಡುತ್ತೆ.  ಇದು ಮಂತ್ರ ಎಆಜ.  ಎಲ್ಲಾ ಮಂತ್ರದ ಫಲ ಬರುತ್ತೆ.  ಧಂ ಧನ್ವಂತರೆಯೆ ನಮಃಅಷ್ಟಾಕ್ಷರ ಮಹಾ ಮಂತ್ರ. 

=====================================================================================================================ಜೂನ್ ೧೯

ರೋಗ ಪರಿಹಾರವಾಗುವವರೆಗು ಜಪ ಮಾಡಬೇಕು.  ಜ್ಞಾನಕ್ಕೆ ಟೇಕ್ಸ್ ಇಲ್ಲ.   ತುಂಬಾ ಜ್ವರವಿದ್ದರೆ ಈ ಜಪಮಾಡಿ ನೀರು ಪ್ರೋಕ್ಷಿಸಿದರೆ ಜ್ವರ ಬಿಟ್ಟುಹೋಗುತ್ತೆ. ಎಂಥಾ ಜ್ವರವಾದರು ಬಿಟ್ಟುಹೋಗುತ್ತೆ.ವ್ಯೆದ್ಯೋ ನಾರಾಯಣ ಹರಿಃ.  ಧನ್ವಂತರಿ ಮಂತ್ರ ಸ್ಮರಿಸಿ ಔಹದಿ ತೊಗೊಂಡರೆ ರೋಗ ಪರಿಹಾರವಾಗುತ್ತೆ  .ಯಾವುದೆ ಮಂತ್ರ     ಜಪ ನೂರರಿಂದ ಶುರುವುಮಾಡಬೇಕು.  ಹೋಮ ಮಾಡಿದರೆ ಇನ್ನು ಜಾಸ್ತಿ ಫಲ ಬರುತ್ತೆ.  ದೇವರ ಭಕ್ತನಾಗಿರಬೇಕು.   ಘೃತ ಗೋಕ್ಷೀರದಿಂದ ಹೋಮ ಮಾಡ್ಭೆಖೂ.   ಪಿಶಾಚಾದಿ ಪೀದೆ, ಮಾಟ, ಕಾಗೆ ಹದ್ದು  ಮನೆ ಪ್ರವೇಶ ಮಾಡಿದರೆ ಅದಿಕ್ಕೆಲ್ಲಾ  ಧನ್ವಂತರಿ ಹೋಮದಿಂದ ಪರಿಹಾರವಾಗುತ್ತೆ.  ಅಮೃತ್ ಬಳ್ಳಿಂದ ಮಾಡಬೇಕು.      

  ಸಮಿತ್ತ್ ಘೃತ ಅಮ್ರುತ್ತಬಳ್ಳಿ(೧೦೦೦೦, ೨೦೦೦೦, ೩೦೦೦೦)  ಜನ್ಮ ನಕ್ಷತ್ರದಲ್ಲಿ ಮಾಡಿ.  ಗರಿಕೆಲಿ ಮಾಡಿದರೆ ೪ ಗರಿಕೆ ಒಂದೊಂದು ಸಾರಿ ಹಾಕಬೇಕು.  (ಗರಿಕೆ ಗೃತ) (ಹಾಲು, ತುಪ್ಪ, ಗರಿಕೆ ಒಳ್ಳೆ ಆಯುಷ್ಯ ಬರುತ್ತೆ)  (ಗರಿಕೆ ಬೇರೆ ಗ್ದರ್ಬೆ ಬೇರೆ.  ಭಕ್ತಿ ಇರಬೇಕು.  ಹರಿ ಭಕ್ತಿ ಹರಿ ಭಕ್ತರು ಗುರುಭಕ್ತ್ತರು ಆಗಿರಬೇಕು.  ಸದಾಚಾರಿಗಳು ಆಗಿರಬೇಕು.  ೧೦೦% ಫಲ ಕೊಡುತ್ತೆ.  ವೇದಾಂತ ತಿಳಿದವರು ಗುರುಗಳು.  ವಿಷ್ಣು ಸರ್ವೋತ್ತಮ ಅಂತ ತಿಳಿದವರು ಗುರುಗಳು.  ಸಂಪ್ರದಾಯ ಉಳಿಸವರು ಗುರುಗಳು.  ಮಠಾಧೀಶರು ಗುರುಗLu.=====================================================================================================================

 

 

 

 

 

 

 

 

 

 

ತ್

 

 

 

 

 

 

 

 

 

 

 

ತಲಿ)

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

Featured Post

Sarvamoola grantha parichaya

Sarvamoola Granthagala parichaya By Shri Nagendrachar   To understand Bhagavantha is a great sadhana.   In the ancient days people w...