gayatri mantra vyshista

 

ಗಾಯತ್ರಿ ಮಂತ್ರ ಜಪ ವೈಶಿಷ್ಟ್ಯ

 

ಓಂಕಾರ ಮಂತ್ರ: ಓಂ = ಅ+ಉ+ಮ

ಅಕಾರದ ಅರ್ಥ ಭಗವಂತ ನಿರ್ದೋಶ, ಪರಿಪೂರ್ಣ.

ಉಕಾರ = ಅ+ಉ= ಓ. ಭಗವಂತ ಉತ್ಕೃಷ್ಟನಾಗಿದ್ದಾನೆ. ಭಗವಂತ ಸರ್ವೋತ್ತಮ.

ಮಕಾರ: ಭಗವಂತ ಸರ್ವಜ್ಞ

ಇದು ಓಂಕಾರದ ಅರ್ಥ.

ಭೂ ಭುವಃ ಸ್ವಃ ಮಂತ್ರ - ವ್ಯಾಹೃತಿ ಮಂತ್ರ

ಭೂ - ಭೂಲೋಕ;  ಭುವಃ - ಅಂತರಿಕ್ಷ ಲೋಕ; ಸ್ವಃ - ಸ್ವರ್ಗ ಲೋಕ

 

ತತ್ - ಸರ್ವ ವ್ಯಾಪ್ತ

ಸವಿತ್ - ಕೂರ್ಮ ಅವತಾರ

ವರೇಣ್ಯಂ - ವರಾಹ ಅವತಾರ;  

ಭರ್ಗಃ - ಅಪರಮಿತ ತೇಜಸ್ಸು ನರಸಿಂಹ ಅವತಾರ

ದೇವಸ್ಯ - ವಾಮನ ಅವತಾರ

ದೀಮಹಿ - ಪರುಶರಾಮನ ಅವತಾರ

ದಿಯೋ - ಶ್ರೀ ರಾಮಚಂದ್ರನ ಅವತಾರ

ಯ - ಶ್ರೀ ಕೃಷ್ಣನ ಅವತಾರ

ನಃ - ಬುದ್ದನ ಅವತಾರ (ಕ್ಷಣಿಕ), ದ್ಯತ್ಯರನ್ನು ಮೋಹಗೊಳಿಸುವ ಅವತಾರ

ಪ್ರಚೋದಯಾತ್ - ಕಲ್ಕಿಯ ಅವತಾರ.  ೨೪ ಘಂಟೆಯಲ್ಲಿ ಎಲ್ಲ ದೃಷ್ಟರನ್ನು ಸಂಹಾರ ಮಾಡುವ ಅವತಾರ.

 

ಸಂಕಲನ: ಜೆ. ಸುಧೀಂದ್ರ ಸಿಂಹ, ಬೆಂಗಳೂರು.

 

 

 

 

sanksipta Devara puja

 

ದೇವರ ಪೂಜಾಕ್ರಮ

 

ಶ್ರೀ ಗುರುದೇವತಾ ನಮಸ್ಕಾರ

೧. ಶ್ರೀ ಗುರುಭ್ಯೋ ನನಃ ೨. ಶ್ರೀ ಪರಮಗುರುಭ್ಯೊ ನಮಃ ೩. ಶ್ರೀಮದಾನಂದತೀರ್ಥಭಗವತ್ಪಾಚಾರ್ಯೋಭ್ಯೋ ನಮಃ ೪. ಶ್ರೀ ವೇದವ್ಯಾಸಾಯ ನಮಃ    ೫.  ಶ್ರೀ ಭಾರತ್ಯ್ಯೆ ನಮಃ ೬. ಶ್ರೀ ಸರಸ್ವತೆಯ್ಯೆ ನಮಃ ೭.  ಶ್ರೀ ವಾಯ್ ೮. ಶ್ರೀ ವಾಯುವೇ ನಮಃ ೮.  ಶ್ರೀ ಬ್ರಹ್ಮಣೇ ನಮಃ ೯. ಶ್ರೀ ಮಹಾಲಕ್ಷ್ಮ್ಯ್ಯೆ ನಮಃ                         ೧೦. ಶ್ರೀ ನಾರಯಣಾಯ ನಮಃ ೧೧. ಶ್ರೀ ಹರೆಯೇ ನಮಃ (ಶ್ರೀ ತಂತ್ರಸಾರೋತ್ತಮಂತ್ರ ದೇವಾತಾಭ್ಯೋ ನಮಃ) ೧೨. ಶ್ರೀ ವಾಸುದೇವೇಭ್ಯೋ ನಮಃ

 

ಓಂ ನಾರಯಣಾಯ ಪರಿಪೂರ್ಣಗುಣಾರ್ಣವಾಯ| ವಿಶ್ವೋದಯಸ್ಥಿತಿಲಯೋನ್ನಿಯತಿ ಪ್ರದಾಯ| ಜ್ಞಾನಪ್ರದಾಯ ವಿಬುಧಾಸುರ ಸೌಖ್ಯ ದುಃಖ ಸತ್ಕಾರಣಾಯ ವಿತತಾಯ ನಮೋನಮಸ್ತೇ||

ಯೋ ವಿಪ್ರಲಂಭ ವಿಪರೀತ ವಂತಿ ಪ್ರಭೂತಾನ್ ವಾದಾನ್ನಿರಸ್ಯ ಕೃತವಾನ್ ಭುವಿ ತತ್ವವಾದಂ|

ಸರ್ವೇಶ್ವರೋ ಹರಿರಿತಿ ಪ್ರತಿಪಾದಯಂತಂ ಆನಂದತೀರ್ಥಮುನಿವರ್ಯ ಮಹಂ ನಮಾಮಿ||

 

ಓಂ ಪೂರ್ವದ್ವಾರೇ| ಶ್ರಿಯ್ಯೆ ನಮಃ| ಜಯಾಯ ನಮಃ| ವಿಜಯಾಯ ನಮಃ|| ಓಂ ದಕ್ಷಿಣದ್ವಾರೇ| ಶ್ರಿಯ್ಯೆ ನಮಃ| ಬಲಾಯ ನಮಃ| ಪ್ರಬಲಾಯ ನಮಃ| ಓಂ ಪಶಿಮೆದ್ವಾರೇ| ಶ್ರಿಯ್ಯೆ ನಮಃ| ನಂದಾಯ ನಮಃ| ಸುನಂದಾಯ ನಮಃ| ಓಂ ಉತ್ತರದ್ವಾರೇ| ಶ್ರಿಯ್ಯೆ ನಮಃ ಕುಮುದಾಯ ನಮಃ ಕುಮುದಾಕ್ಷಾಯ ನಮಃ|

ನಂದಂ ಸುನಂದಂ ಗರುಡಂ ಪ್ರಚಂಡಂ ಚಂಡಮೇವ ಚ| ಜಯಂ ಚ ವಿಜಯಂ ಚ್ಯೆವ ಕುಮುದಂ ಕುಮುದೇಕ್ಷಣಂ| ದ್ವಾರಪಾಲೇಭ್ಯೋ ನಮಃ||

 

ಓಂ ವಂದೇ ವಿಷ್ಣುಂ ನಮಾಮಿ ಶ್ರಿಯಮತ ಚ ಭುವಂ ಬ್ರಹ್ಮ ವಾಯೂ ಚ ವಂದೇ ಗಾಯತ್ರೀಂ ಭಾರತೀಂ ತಾಮಪಿ ಗರುಡಮನಂತಂ ಭಜೇ ರುದ್ರದೇವಂ| ದೇವೀಂ ವಂದೇ ಸುಪರ್ಣೀಮಹಿಪತಿದಯಿತಾಂ ವಾರುಣೀಮಪ್ಯುಮಾಂತಾಂ ಇಂದ್ರಾದೀನ್ ಕಾಮ ಮುಖ್ಯಾನಪಿ ಸಕಲ ಸುರಾನ್ ತದ್ ಗುರೂನ್ ಮದ್ಗುರೂಂಶ್ಚ ||

 

ಓಂ ನಮೋ ಬ್ರಹ್ಮಣ್ಯದೇವಾಯ ಗೋಬ್ರಾಹ್ಮಣ ಹಿತಾಯಚ| ಜಗದ್ಧಿತಾಯ ಕೃಷ್ಣಾಯ ಗೋವಿಂದಾಯ ನಮೋ ನಮಃ||

 

ಅಪರಾಧಸಹಸ್ರಾಣಿಕ್ರಿಯಂತೇಆಹರ್ನಿಶ್ಂಮಯಾ| ತಾನಿಸರ್ವಾಣಿಮೇದೇವಕ್ಷಮಸ್ವಪುರುಷೋತ್ತಮ||

 

ಓಂ ವಾಯು ವಾಯಾಪಿ ದರ್ಶತೇ ಮೇ ಸೋಮಾ ಅರಂಕೃತಾ| ತೇಷಾಂ ಪಾಹಿ ಶೃಧೀಹವಮ್ (ಈ ಮಂತ್ರದಿಂದ್ ಸಂಪುಟವನ್ನು ತೆಗೆದಿಡುವದು).

 

ಓಂ ಅಗ್ನಿನಾಗ್ನಿಃ ಸಮಿಧ್ಯತೇ ಕವಿರ್ಗೃಹ ಪತಿರ್ಯುವಾ| ಹವ್ಯವಾಡ್ ಜುಹ್ವಾಸ್ಯಃ|  (ಈ ಮಂತ್ರದಿಂದ ದೀಪವನ್ನು ದೊಡ್ಡದು ಮಾಡುವದು)

 

ಭೂತೋಚ್ಛಾಟನಂ:

||ಓಂ|| ಅಪಸರ್ಪಂತು ಯೇ ಭೂತಾಃ ಯೇ ಭೂತಾ ಭುವಿ  ಸಂಸ್ಥಿತಾಃ| ಯೇ ಭೂತಾಃ ವಿಘ್ಣಕರ್ತಾರಃ ತೇನಾಶ್ಯಂತು ಶಿವಾಜ್ಞಯಾ|| ಅಪಕ್ರಾಮಂತು ಯೇ ಭೂತಾಃ ಕ್ರೂರಾಶ್ಚ್ಯೆವ ತು ರಾಕ್ಶಸಾಃ| ಯೇ ಚಾತ್ರ ನಿವ ಸಂತ್ಯೇವ ದೇವತಾಭುವಿಸಂತತಂ|| ತೇಷಾಮಪ್ಯವಿರೋಧೇನ ಬ್ರಹ್ಮ ಕರ್ಮ ಸಮಾರಭೇ||

ಆಯತಾಭ್ಯಾಂ ವಿಶಾಲಾಭ್ಯಾಂ ಶೀತಲಾಭ್ಯಾಂ ಕೃಪಾನಿಧೇ| ಕರುಣಾಮೃತ ಪೂರ್ಣಾಭ್ಯಾಂ ಲೋಚನಾಭ್ಯಾಂ ವಿಲೋಕಯ|

(ಮಾನುಷೋ ಗಂಧ ಆಯಾತಿ ದೇವತತ್ ಕ್ಶಮ್ಯತಾಂ ಪ್ರಭೋ)

 

ಪೂಜ್ಯಾದಿಕಾರ ಸಿಧ್ಯರ್ಥೇ ಬ್ರಹ್ಮಪಾರಸ್ತೋತ್ರ ಪಠನಂ ಕರಿಷ್ಯೆ:-

||ಅಸ್ಯ ಶ್ರೀ ಬ್ರಹ್ಮಪಾರ ಸ್ತೋತ್ರಸ್ಯ ಕಂಡು ಋಷಿಃ ವಿಶ್ವೇದೇವದೇವತಾಃ ತ್ರಿಷ್ಟುಪ್ ಛಂದಃ ಪೂಜಾಧಿಕಾರೆ ಸಿದ್ಯರ್ಥೇ ಜಪೇವಿನಿಯೋಗಃ|   ಪ್ರಚೇತಸಃ ಊಚುಃ| ಬ್ರಹ್ಮಪಾರಂ ಮುನೇಶ್ರೋತುಮಿಚ್ಛಾಮಃ ಪರಮಂ ಸ್ತವಂ| ಜಪತಾ ಕಂಡುನಾದೇವೋ ಯೇನಾರಾಧ್ಯತ ಕೇಶವಃ|| ಸೋಮ ಉವಾಚ| ಪಾರಂ ಪರಂ ವಿಷ್ಣುರನಂತ ಪಾರಃ ಪರಃಪರಾಣಮಪಿ ಪಾರ ಪಾರಃ| ಸ ಬ್ರಹ್ಮಪಾರಃ ಪರಪಾರ ಭೂತಃ ಪರಃ ಪರೇಭ್ಯೋ ಪರಮಾರ್ಥ ರೂಪೀ| ಸಕಾರಣಂ ಕಾರಣಸ್ತತೋ ಪಿ ತಸ್ಯಾಪಿ ಹೇತುಃ ಪರ ಹೇತು ಹೇತುಃ| ಕಾರ್ಯೇಷುಚ್ಯವಂ ಸಹಿಕರ್ಮ  ಕರ್ತಾರೂಪ್ಯೇರಶೇಷ್ಯೆ ರವತೀಹ ಸರ್ವಂ| ಬ್ರಹ್ಮಪ್ರಭುರ್ಬ್ರಹ್ಮಸ ಸರ್ವಬೂತೋ ಬ್ರಹ್ಮಪ್ರಜಾನಾಂ ಪತಿರಚ್ಯುತೋಸೌ| ಬ್ರಹ್ಮಾವ್ಯಯಂ ನಿತ್ಯ ಮಜಂ ವಿಷ್ಣುರಪಕ್ಷಯಾದ್ಯೃರಖಲ್ಯೆರಸಂಗೀ| ಬ್ರಹ್ಮಾಕ್ಷರಮಜಂ ನಿತ್ಯಂ ಯಥಾಸೌ ಪುರುಷೋತ್ತಮಃ| | ತಥಾ ರಾಗದಯೋ ದೋಷಾಃ ಪ್ರಯಾಂತು ಪ್ರಶಮಂ ಮಮ| ಯ ಏತದ್ ಬ್ರಹ್ಮ ಪಾರಾಖ್ಯಂ ಸಂಸ್ತವಂ ಪರಮಂ ಜಪನ್ ಅವಾಪ ಪರಮಾಂ ಸಿದ್ಧಿಂ ಸ ಸಮಾರಧ್ಯ ಕೇಶವಂ||

ಗಂಟೆ ಬಾರಿಸುತ್ತಾ ಹೇಳುವುದು: -  ಆಗಮಾರ್ಥಂತು ದೇವಾನಾಂ  ಗಮನಾರ್ಥಂತು ರಕ್ಷಸಾಂ| ಕುರು ಘಂಟಾರವಂ ತತ್ರ ದೇವತಾಹ್ವಾನ ಲಾಂಛನಂ||  ಘಂಟಾಗ್ರೇ ಬ್ರಹ್ಮದ್ಯೆವತ್ಯಂ ಮುಕುಟೇ ರುದ್ರದ್ಯೆವತಂ|  ನಾದೇ ಸರಸ್ವತೀ ಚ್ಯೆವನಾಲೇ ನಾಗಾದಿ ದ್ಯೆವತಂ||

ನಿರ್ಮಾಲ್ಯ ವಿಸರ್ಜನೆ:- (ಅಂಗುಷ್ಟ ಮತ್ತು ತರ್ಜನಿ ಬೆರಳುಗಳಿಂದ)

ಓಂ ಸಕ್ತುಮಿವ ತತೌನಾ ಪುನಂತೋ ಯತ್ರ ಧೀರಾ ಮನಸಾಅ ವಾಚಮಕ್ರತ|  ಆತ್ರಾ ಸಖಾಯಃ ಸಖ್ಯಾನಿ ಜಾನತ ಭದ್ರೆ ಷಾಂ |ಲಕ್ಷ್ಮೀರ್ನಿಹಿತಾಧಿವಾಚಿ||

ಓಂ ನಾರಾಯನಾಯ ವಿದ್ಮಹೇ ವಾಸುದೇವಾಯ ಧೀಮಹಿ ತನ್ನೋ ವಿಶ್ನುಃ ಪ್ರಚೋದಯಾತ್||

ಶಾಲಿಗ್ರಾಮ ನಿವಾಸಾಯ ಕ್ಷೀರಾಭ್ಧ್ ಶಯನಾಯ ಚ|  ಶ್ರೀ ಶ್ಯೆಲಾದ್ರಿನಿವಾಸಾಯ ಶಿಲಾವಾಸಯ ತೇ ನಮಃ|| (ನಂತರ ಶಂಖವನ್ನು ಮಾತ್ರ "ಓಂ ಪಾಂಚಜನ್ಯಾಯ ನಮಃ| ಎಂದು ತೊಳೆಯುವುದು)

ಕಲಿದೋಷ ನಿವಾರಣ ಅಭಿಶೇಖ: -

ಋಷಭಂ ಮಾ ಸಮಾನಾನಾಂ ಸಪತ್ನಾನಾಂ ವಿಷಾಸಹಿಂ| ಹಂತಾರಾಂ ಶತ್ರೂಣಾಂ ಕೃಧಿ ವಿರಾಜಂ ಗೋಪತಿಂ ಗವಾಂ|  ಶಾಲಿಗ್ರಾಮ ಶಿಲಾಯಾಂ ತು ನಿತ್ಯಂ ಸನ್ನ್ನಿಹಿತಃ ಕಲಿಃ|  ಭೀಮಸೇನ ಮಹಾ ಬಾಹೋ ಗದಯಾ ಫೋಥಯ ಪ್ರಭೋ|| (ಇದು ನಿರ್ಮಾಲ್ಯತೀರ್ಥವಲ್ಲ)

ಅಥ ನಿರ್ಮಾಲ್ಯ ಅಭಿಶೇಖ :-

(  ತುಳಸಿ ಹಾಕಿಕೊಂಡ ನೀರನ್ನು ಶಂಖದಲ್ಲಿ ತುಂಬಿಸಿಕೊಂಡು   "ಓಂ ಓಂ ನಾರಾಯಣಾಯ ಓಂ"  ಎಂದು ಎಂಟಾವರ್ತಿ ಅಭಿಮಂತ್ರಿಸಿ  ಸಾಲಿಗ್ರಾಮಗಳಿಗೆ ದೇವರ ಚಿಕ್ಕ ಚಿಕ್ಕ ಪ್ರತಿಮೆಗಳಿಗೆ ಅಂಭೃಣೀ ಸೂಕ್ತ ಹೇಳುತ್ತಾಅಭಿಷೇಕ ಮಾಡಬೇಕು)

||ಶ್ರೀ ಗರುಡ ದೇವರ ಅಭಿಷೇಖ||

|ಓಂ|| ಗರುಡಃ ಸರ್ವದಾಧ್ಯೇಯಃ ಸುಧಾಪೂರ್ಣಂ ಹಿರಣ್ಮಯಂ|  ದಧಾನಃ ಕುಂಭ ಮಭಯಂ ಪೀತಃ ಶುಕ್ಲೋಅರುಣೋಹರಿತ್||  ಕೃಷ್ಣಶ್ಚಾಜಾನುತೋನಾಭೇಃ ಕಂಠಾತ್ಕಾದಂತ ಏವಚ|  ಪ್ರಿಯಾಯುಕ್ ಪುರತೋ ವಿಷ್ಣೋಃ ಪಕ್ಷತುಂಡ ಸಮನ್ವಿತಃ ಜಂಗಮ ಸ್ಥಾವರವಿಷಹೃದಯಂಸರ್ವಕಾಮದಃ||  ಓಂ ಗಂ ಗರುಡಾಯ ನಮಃ (ನಿರ್ಮಾಲ್ಯತೀರ್ಥ ಕೊಡುವದು)

ಶ್ರೀ ಶೇಷದೇವರ ಅಭಿಷೇಖ                                                                                                                                                                                                                                     ದಧಾನೋ ಹಲಸೌನೊಂದೌ ಶ್ವೇತವರ್ಣಃ ಕೃತಾಂಜಲಿಃ|  ಸಹಸ್ರ ಮೂರ್ಧಾ ದ್ವಿತೀಯ ಕರ್ಣ ಭೂಷ ಪ್ರಿಯಾಯುತಃ ವನಮಾಲೀ ನೀಲವಾಸಾಃ ಧ್ಯೇಯೋ ವಿಷ್ಣೋಸ್ತುಪೃಷ್ಠ್ತಃ|| ಓಂ ಶೇಂ ಶೇಷಾಯ ನಮಃ||(ನಿರ್ಮಾಲ್ಯ ತೀರ್ಥ ಕೊಡುವುದು)

||ಪ್ರಾರ್ಥನಾ ಮತ್ತು ಸಂಕಲ್ಪಃ||

ಓಂ ನಿಷುಸೀದ ಗಣಪತೇ ಗಣೇಷುತ್ವಾ ಮಾಹುಃ ವಿಪ್ರತಮಂ ಕವೀನಾಂ| ನ ಋತೇ ತ್ವತ್ಕ್ರೀಯತೇ ಕಿಂಚನಾರೆ ಮಹಾಮರ್ಕಂ ಮಘವಂ ಚಿತ್ರಮರ್ಚ||

ನಂತರ ತಟ್ಟೆಯಲ್ಲಿ ಕಲಶಗಳನ್ನಿಟ್ಟು ಗಂಧೋದಕ-ಸ್ವಾದೂದಕಗಳನ್ನಿಟ್ಟು ಕಲಶಗಳ ನಾಲ್ಕು ದಿಕ್ಕಿಗೂ ಗಂದಾಕ್ಷತೆ ಹಚ್ಚಿ ಪೂಜಿಸುವುದು.

ಕಲಶದಲ್ಲಿ ತುಳಸೀದಳ ಹಾಕುವ ಮಂತ್ರ:

ಓಂ ಆ ಕಲಶೇಷು ಧಾವತಿ ಪವಿತ್ರೇ ಪರಿಷಿಚ್ಯತೇ ಉಕ್ಥ್ಯೆರ್ಯಜ್ಞೇಷು ವರ್ಧತೇ||

ಕಲಶ ಸ್ಪರ್ಶಿಸುತ್ತಾ ಹೇಳುವ ಮಂತ್ರ: - ಕಲಶದ ಗಿಂಡಿಯ ಮೇಲೆ ಕ್ಯೆ ಇಟ್ಟು ನಾರಾಯಣಾಯಾಷ್ಟಾಕ್ಷರ ಮಂತ್ರ ೧೨ ಸಾರಿ ಹೇಳುವುದು. ಮಂತ್ರ:- (ಓಂ ಕಲಶಸ್ಯ ಮುಖೇ ವಿಷ್ಣುಃ------------ಸುಷೋಮಯಾ||)

ಮಂತ್ರ: (ವುತ್ಕ್ರಮೇ ಶಿಂಶುಮಾರಶ್ಚ---------------ತೀರ್ಥಾಭಿಮಾನಿದೇವತಾಃ ಆವಾಹಿಯಾಮಿ)|| (ನಂತರ ಕಲಶಗೆ ಮುದ್ರೆ ತೋರಿಸುವದು)

ಮಂತ್ರ: ನಿರ್ವಿಷೀ ಕರಣಾರ್ಥಂ ತಾರ್ಕ್ಷ್ಯಮುದ್ರಾಂಪ್ರದರ್ಶಯಾಮಿ| ಅಮೃತೀಕರಣಾರ್ಥಂ ಡೇನುಮುದ್ರಾಂ ಪ್ರದರ್ಶಿಯಾಮಿ| ಪವತ್ರೀ ಕರಣಾರ್ಥಂ ಶಂಖ ಮುದ್ರಂ ಪ್ರದ್ಸರ್ಶಿಯಾಮಿ|| ಸಂರಕ್ಷಣಾರ್ಥಂ ಚಕ್ರಮು| ದಿಗ್ ಬಂಧನಾರ್ಥಂ ಗದಾ ಮುದ್ರಾಂ ಪ್ರದರ್ಶಿಯಾಮಿದ್ರಾಂ ಪ್ರದರ್ಶುಅಯಾಮಿ (ಉದ್ದರಣಿಯಿಂದ ನೀರು ಬಿಡುತ್ತಾ ಹೇಳುವುದು)

ಮಂತ್ರ: "ಓಂ ನಮೋ ನಾರಾಯಣಾಯ" ಆವಾಹಿತ ಕಳಶ ದೇವತಾಭ್ಯೋ ನಮಃ ಆವಾಹಿಯಾಮಿ| ಆಸನಂ ಸಮರ್ಪಿಯಾಮಿ| ಅರ್ಘ್ಯಂ ಸ|| ಪಾದ್ಯ ಸ|| ಆಚ್ಮನಂ ಸ|| ಮಧುಪರ್ಕಂ ಸ|| ಸ್ನಾನಂ ಸ|| ವಸ್ತ್ರಂ ಸ|| ಯಞ್~ಣೋಪವೀತಂ ಸ| ಆಭರಣಾನಿ ಸ|| ಗಂಧಾಕ್ಷತಾನ್ ಸ|| ತುಲಸೀ ಪುಶ್ಪಾಣಿ ಸ|| ಧೂಪಂ ಸ|| ದೀಪಂ ಸ|| ನ್ಯೆವೇದ್ಯಂ ಸ|| ಆರ್ತಿಕ್ಯಂ ಸ|| ಮಂತ್ರ ಪುಷ್ಪಂ ಸ|| ಪೆಆರ್ಥನಾ| ಕಲಶಃ ಕೀರ್ತಿಮಾಯುಷ್ಯಂ ಪ್ರಜ್ಞ~ ಮೇದಾಂ ಶ್ರಿಯಂ ಬಲಂ| ಯೋಗ್ಯತಾಂ ಪಾಪಹಾನಿಂ ಚ ಪುಣ್ಯವೃದ್ಧಿಂಚ ಸಾಧಯೇತ್| ಸರ್ವತೀರ್ಥಮಯೋ ಯಸ್ಮಾತ್ ಸರ್ವ ಕ್ಷೇತ್ರ ಮಯೋಯತಃ ಅತೋಹರಿ ಪ್ರಿಯೋಸಿತ್ವಂ ಪೂರ್ಣಕಂಭ ನಮೋಸ್ತುತೇ|| ಇತಿ ಪ್ರಾರ್ಥನಾಂ ಸ|| ಅನೇನ  ಕಲಶ ಪೂಜನೇನ ಶ್ರೀ ಭಾರತೀರಮಣ ಮುಖ್ಯ ಪ್ರಾಣಾಂತರ್ಗತ ಶ್ರೀ ಲಕ್ಷ್ಮೀನಾರಾಯಣಃ ಪ್ರೀಯತಾಂ ಪ್ರೀತೋ ಭವತು|| ಶ್ರೀ ಕ್ರುಷ್ಣಾರ್ಪಮಸ್ತು|

||ಅಥ ಶಂಖ ಪೂಜ||

(ಪೂಜೆ ಮಾಡಿದ ಪ್ರತ್ಯೇಕವಾದ ಕಲಶೋದಕದಿಂದ ಶಂಖವನ್ನು ತುಂಬಿ ಗಂಧಾಕ್ಷತೆ ಹಚ್ಚಿ)

ಓಂ ಪಾಂಚಜನ್ಯಾಯ ವಿದ್ಮಹೇ ಮಹೋದರಾಯ ಧೀಮಹಿ ತನ್ನಃ ಶಂಕಃ ಪ್ರಚೋದಯಾತ್|| ಎಂದು ಮೂರು ಆವರ್ತಿ ಜಪಿಸಿ ಪಂಚ ಮುದ್ರೆ ತೋರಿಸಬೇಕು  (ನಿರ್ವಿಷೀಕರಣಾತ್ರ್ಥಂ-------------------------------------------------------------ದಿಗ್ ಬಂಧನಾರ್ಥಂ ಗದಾ ಮುದ್ರಂ ಪ್ರದರ್ಷಿಯಾಮಿ )||ಂನಮೋ ನಾರಾಯಣಾಯ|| (ಎಂದು ಹನ್ನೆರಡಾವರ್ತಿ ಜಪಿಸಿ ತರ್ಜನಿ ಮಧ್ಯಮ ಬೆರಳುಗಳಿಂದ ತುಳಸಿಯನ್ನು  ಹಿಡಿದು  ಶಂಖವನ್ನು ಸ್ಪರ್ಶಿಸುತ್ತಾ ಹೇಳುವುದು)

ಮಂತ್ರ:- ಶಂಖಏ ಚಂದ್ರಾರ್ಕಭ್ಯಾಂ ನಮಃ| ಮಧ್ಯೇ ವರುಣಾಯ ನಮಃ (ಮಧ್ಯದಲ್ಲಿ) ಪೃಷ್ಟೆ ಪ್ರಜಾಪತೆಯೇ ನಮಃ (ಶಂಖದ ತಖ್ಳಭಾಗ) ಅಗ್ರೇ ಗಂಗಾಸರಸ್ವತೀಭ್ಯಾಂ ನಮಃ (ಶಂಖದ ತುದಿ) ತ್ರಿಲೋಕೀಗತ ಸಮಸ್ತ ತೀರ್ಥ ದೇವತಾಭ್ಯೋ ನಮಃ| ಆವಾಹಯಾಮಿ| ಆಅಸನಂ ಸ| ಅರ್ಘ್ಯಂ ಸ| ಪಾದ್ಯಂ ಸ| ಆಚಮನಂ ಸ| ಸ್ನಾನಂ ಸ| ವಸ್ತ್ರಂ ಸ| ಗಂಧಂ ಸ| ತುಲಸೀ ಪುಷ್ಪಂ ಸ| ನ್ಯೆವೇದ್ಯಂ ಸ| ಆತಿಫ಼್ಯಂ ಸ|

(ಪ್ರಾರ್ಥನಾ):- ತ್ವಂ ಪುರಾ................................................................................................ಯಃ ಸ್ನಾಪಯತಿ  ಗೋವಿನ್ದಂ ತಸ್ಯ ಪುಣ್ಯ ಮನಂತಕಂ| (ಎಂದು ಪ್ರರ್ಥಿಸಿ ಈ ಶಂಖದಲ್ಲಿಯ ನೀರಿನಿಂದ ದೇವರು, ಮಂಟಪ,  ಮತ್ತು ಉಪಕರಣಾದಿಗಳನ್ನು ಪ್ರೋಕ್ಷಿಸುವದು)| ಅನ್

ಎನ ಶಂಖಪೂಜಾನೇನ ಶ್ರೀ ಲಕ್ಷ್ಮೀನಾರಯಣಃ ಪ್ರಿಯತಾಂ ಪ್ರೀತೋಭವತು ಶ್ರೀ ಕೃಷ್ಣಾರ್ಪಣಮಸ್ತು|| (ಎಂದು ಅಕ್ಷತೆ ನೀರು ಬಿಡುವದು))

ಸಂಕ್ಷಿಪ್ತ ಪೀಠ ಪೂಜಾ

ಓಂ ವಿಷ್ನ್ಣೋರಾಸನ ಭೂತಾಯ ದಿವ್ಯ ರತ್ನ ಮಯಾಯಚ| ಪ್ರಧಾನ ಪುರುಷೇಶಾಯ ಮಹಾಪೀತಾಯ ತೇ ನಮಃ||(ಎಂದು ಒಂದು ತುಳಸೀ, ಹೂ ಏರಿಸುವದು)

ಆವಾಹನ

ಶಾಲಿಗ್ರಾಮದಲ್ಲಿ ದೇವರು ಸ್ವಯಂ ವ್ಯಕ್ತನಾಗಿರುವುದರಿಂದ ಪ್ರತ್ಯೇಕ ಆವಾಹನ ಬೇಕಿಲ್ಲ.  "ಓಂ ನಮೋ ನಾರಾಯನಾಯ" ಎಂದು ಎಂಟಾವರ್ತಿ ಜಪಿಸಿ ತುಳಸೀ ಏರಿಸುವದು.

ಮಂತ್ರ:- ಶಾಲಿಗ್ರಾಮ ಶಿಲಾಯಾಂ ವ್ಯೆ ಸ್ವಯಂ ವ್ಯಕ್ತಃ ತಥ್ಯೆವಚ| ಬಿಂಬಮೂರ್ತ್ಯಾ ಸಹ್ಯೆಕ್ಯೆಋನ ತದಂತ್ತಶ್ಚಿಂತಯೇದ್ದರಿಂ||

ಪ್ರತಿಮೆಯಲ್ಲಿ  ಆವಾಹನ ಕ್ರಮ

ಓಂ "ನಮೋ ನಾರ್ಬಿಷೇಕಾಅಯಣಾಯ"(ಎಂದು ಹೆನ್ನರಡಾವರ್ತಿ ಜಪಿಸಿ) "ಏಹ್ಯೇ ಹಿಮಮ ಹೃತ್ಪದ್ಮಸ್ಥಿತ ಶ್ರೀ ಪುರುಶೋತ್ತಮ|| ಆವಾಹಯಾಮಿ ಪೀಠೇ ತ್ವಾಂ ಪ್ರತಿಮಯಾಂ ರಮಾಪತೇ||" (ಎಂದು ಎರಡಾವರ್ತಿ  ಹೇಳಿ ಆಹವಾನಾದಿ (ಆರು) ಷಣ್ಮುದೃತೋರಿಸಿ ತುಳಸೀ ಏರಿಸುವದು.

ಪಂಚಮೃತ

 

ಮಹಾಭಿಷೇಕ

ಪುರುಷಸೂಕ್ತ್ ಹೇಳ್ಕೊಳ್ಳುತ್ತಾ ಅಭಿಷೇಕ ಮಾಡುವದು)

 

ಅರ್ಚನೆ ಅಲಂಕಾರ

 

(ಸಂಪುಟದಲ್ಲಿ ತುಳಸೀದಳ ಹಾಕಿ ಸಾಲಿಗ್ರಾಮಾದಿಗಳನ್ನು ಒರಸಿತ್ತು)  ಆಚಮನಂ ಸ| ವಸ್ತ್ರಂ ಸ| ಯಞ್~ಓಪಿತಂ ಸ| ಆಭರಣಾನಿ ಸ| (ಎಂದು ತುಳಸೀ ಅರ್ಪಿಸುವುದು)

ಗಂದಃ|| ಓಂ ಅಥಾತೋ ಬ್ರಹ್ಮ ಜಿ~ಝ್~ಸೊ  ಓಂ|| ಓಂ ಜನ್ಮಾದ್ಯಸ್ಯಯತಃ ಓಂ|| ಓಂ ಶಾಸ್ತ್ರಯೋನಿತ್ಫಾತ್ ಓಂ|| ಓಂ ತತ್ತು ಸಮನ್ವ್ಯಾತ್ ಓಂ|| ಓಂ ಈಕ್ಷೇತೇರ್ನಾ ಶಬ್ದಂ ಓಂ|ಅಣುಭಾಷ್ಯ (ಈ ಮಂತ್ರದಿಂದ ಗಂಧ ತುಳಸಿ ಅರ್ಪಿಸುವುದು)

|| ವಿಷ್ಣು ಸಹಸ್ರ ನಾಮ ಸ್ತೋತ್ರ ||

 

ಧೂಪ

ವನಸ್ಪತ್ಯುದ್ಭವೋ ದಿವ್ಯೋ ಗಂದಾಡ್ಯೋಗಂಧ ಉತ್ತಮ| ಅಘ್ರೇಯಸ್ಸರ್ವ ದೇವಾನಾಂ ಧೂಪೋಯಂ ಪ್ರತಿಗೃಹ್ಯತಾಂ|

ದೀಪ

ಸಾಜ್ಯಂ ತ್ರಿವರ್ತಿಈ ಸಂಯುಕ್ತಂ ವಹ್ನಿನಾಯೋಜಿತಂ ಮಯಾ| ದೀಪಂಗೃಹಾಣ ದೇವೇಶ ತ್ರ್ಯೆಲೋಕ್ಯತಿಮಿರಾಪಹ||(ಈ ಮಂತ್ರದಿಂದ ದೀಪವನ್ನು ಹಚ್ಚಿ ಏಕಾರತಿಮಾಡುವದು)

ನ್ಯೆವೇದ್ಯ

ಓಂ ಸತ್ಯಂತ್ವರ್ತೇನಪರಿಷಿಂಚಾಮಿ|

ಓಂ ಅಮೃತಾಪಿಸ್ತ ರಣಮಸಿಸ್ಚಾಹಾ|

ಓಂ ಪ್ರಾಣಾಯ ಸ್ವಾಹಾ ಶ್ರೀ ಅನಿರುದ್ಧಾಯ ಇದಂ ನಮಮ|

ಓಂ ಅಪಾನಾಯ ಸ್ವಾಹಾ ಶ್ರೀ ಪ್ರದ್ಯುಮ್ನಾಯ ಇದಂ ನಮಮ|

ಓಂ ವ್ಯಾನಾಯ ಸ್ವಾಹಾ ಶ್ರೀ ಸಕರ್ಷ್ಣಯ ಇದಂ ನಮಮ|

ಓಂ ಉದಾನಾಯ ಸ್ವಾಹಾ ಶ್ರೀ ವಸುದೇವಾಯ ಇದಂ ನಮಮ|

ಓಂ ಸಮಾನಾಯ ಸ್ವಾಹಾ ಶ್ರೀ ನಾರಾಯಣಾಯ ಇದಂ ನಮಮ|

ಓಂ ಅಮೃತಾಪಿಧಾನ ಮರೆ ಸ್ವಾಹಾ|

ಉತ್ತರಾಪೋಷನ‌ಓ |

ಹಸ್ತಪ್ರಕ್ಷಾಲನಂ |

ಆಚಮನಂ |

ತಾಂಬೂಲಂ |

ಹಿರಣ್ಯಂ |

ಅನೇನ ಯಥಶಕ್ತಿ ಯಥಾಮತಿ ಸಂಪಾದಿತ ದ್ರವ್ಯೈ: ನೈವೇದ್ಯಾರ್ಪಣೇನ್ ಸಶ್ರಿಕಃ ಸಪರಿವಾರಃ ಶ್ರೀ ಸಿಲಕ್ಷ್ಮಿನಾರಯನಾ ಪ್ರೀಯತಾಂ ಸುಪ್ರೀತೋ ವರದೋ ಭವತು|

ಶ್ರೀ ಕೃಷ್ಣಾರ್ಪಣಮಸ್ತು|

ವೆಂಕಟೆಶೋ ವಾಸುದೇವಃಪ್ರದ್ಯುಮ್ನೋಮಿತ ವಿಕ್ರಮಃ|

ಸಂಕರ್ಷ್ಣೋನಿರುದ್ಧಶ್ಚ ಶೆಷಾದ್ರಿ ಪತಿರೇವಚ||

ಜನಾರ್ಧ್ನಃ ಪದ್ಮನಾಭೋ ವೆಂಕಟಾಚಲವಾಸನಃ|

ಸೃಷ್ಟಿಕರ್ತಾ ಜಗನ್ನಾಥೋ ಮಾಧವೋ ಭಕ್ತವತ್ಸಲಃ||

ಕಲ್ಯಾಣದ್ಭುತ ಗಾತ್ರಾಯ ಕಾಮಿತಾರ್ಥ ಪ್ರದಾಯಿನೇ|

ಶ್ರೀ ಮದ್ವೇಂಕಟನಥಾಯ ಶ್ರೀನಿವಾಸಾಯತೇ ನಮಃ||

ಓಂ ನಮೋ ನಾರಾಯಣಾಯ ಮಂಗಳಂ ನೀರಾಜನಂ ಸಮರ್ಪಯಾಮಿ||

ಭಗವತೆ ಇಧಮ್ ನಮಮ

 

ಯಸ್ಯಸ್ಮೃತ್ಯಾಚ ನಾಮೋಕ್ತ್ಯಾ ತಪೇಪೂಜಾಕ್ರಿಯಾದಿಷು ನ್ಯೂನಂ ಸಂಪೂರ್ಣ

ತಾಂಯಾತಿ ಸದ್ಯೋವಂದೇ ತಮಚ್ಯುತಂ ಮಂತ್ರಹೀನಂ ಕ್ರಿಯಾಹಿನಂ ಭಕ್ತಿಹಿನಂ ರಮಾಪತೇ|

ಯತ್ಕೃತಂತು ಮಯಾದೇವ ಪರಿಪೂರ್ಣಂ ತದಸ್ತುಮೆ||

ಕಾಯೇನವಾಚಾ ಮನಸೇಂದ್ರಿಯ್ಯೆರ್ವಾ ಬುಧ್ಯಾತ್ಮನಾವಾ ಪ್ರಕೃತೇಃ ಸ್ವಭವಾತ್

ಕರೋಮಿ ಯದ್ಯತ್ ಸಕಲಂ ಪರಸ್ಮೈ ನಾರಾಯಣಯೇತಿಸಮರ್ಪಯಾಮಿ||

ಅನಯಾ ಪೂಜಯಾ ಶ್ರೀ ಭರತೀರಮಣ ಮುಖ್ಯಪ್ರಾಣಂತರ್ಗತ ಶ್ರೀ ಲಕ್ಷ್ಮೀವೆಂಕಟೇಶಾತ್ಮಕ ಶ್ರೀ ನರಸಿಂಹಾತ್ಮಕ ಶ್ರೀ ಲಕ್ಷ್ಮಿನಾರಾಯಣಃ ಪ್ರೀಯ ತಾಂ ಪ್ರಿತೋಭವತು

ಶ್ರೀಕೃಷ್ಣರ್ಪಣ್ಮಸ್ತು.|

 

 

 

 

 

 

 

 

 

 

 

 

 

 

 

Featured Post

Sarvamoola grantha parichaya

Sarvamoola Granthagala parichaya By Shri Nagendrachar   To understand Bhagavantha is a great sadhana.   In the ancient days people w...