ಪ್ರೋಷ್ಟಪತಿ ಭಾಗವತ ಶ್ರೀ ಸತ್ಯಮೂರ್ತಿ ಆಚಾರ್
ಭಾಗವತವನ್ನು ಶ್ರವಣ ಮಾಡಿದರೆ ಆದ್ಯಾತ್ಮಿಕ ಜ್ಞಾನ, ಭಕ್ತಿ, ವ್ಯೆರಾಗ್ಯ ನಿರಂತರವಾಗಿ ಬರುತ್ತೆ. ಯಮುನಾತೀರದಲ್ಲಿ
ಭಕ್ತಿ (ಸ್ತ್ರಿ) ಅವಳ ಮಕ್ಕಳು ಜ್ಞಾನ, ವ್ಯೆರಾಗ್ಯ ಮುದುಕರಾಗಿರುತ್ತಾರೆ. ಅವಳು ಅಳುತ್ತಾ ಇರುತ್ತಾಳೆ. ಸನಕಾದಿ ಮುನಿಗಳು ನಾರದವರಿಗೆ ಭಾಗವತ ಗಂಗಾತೀರದಲ್ಲಿ ಹೇಳಿದಾಗ
ಜ್ಞಾನ, ವ್ಯೆರಾಗ್ಯರಿಗೆ ಯೌವನ ಬಂದು ಯಮುನ ತೀರದಿಂದ ಗಂಗಾತೀರಕ್ಕೆ ಬರುತ್ತಾರೆ.
ಇದೇ ಭಾಗವತದ ಮಹಿಮೆ.
ಒಮ್ಮೆ ಆತ್ಮದೇವ ಎಂಬ ಬ್ರಾಹ್ಮಣನಿಗೆ ಮಕ್ಕಳೇ
ಇರುವದಿಲ್ಲ. ಆಗ ಅವನಿಗೆ ಒಬ್ಬ ಋಷಿ ಒಂದು ಹಣ್ಣನ್ನು
ಕೊಟ್ಟು ಅವನ ಹೆಂಡತಿಗೆ ತಿನ್ನಿಸುವುದಕ್ಕೆ ಹೇಳುತ್ತಾನೆ.
ಅವನ ಹೆಂಡತಿಗೆ ಮಕ್ಕಳು ಬೇಡವಾಗಿರುತ್ತೆ.
ಅವಳು ಆ ಹಣ್ಣನ್ನು ಮನೆಯಲ್ಲಿರುವಹಸುವಿಗೆ ತಿನ್ನಿಸಿಬಿಡುತ್ತಾಳೆ. ಹಸು ಗರ್ಭಿಣಿಯಾಗಿ ವಿಶೇಷ ಶಕ್ತಿ ಇರುವ ಮನುಶ್ಯನ ಆಕಾರದಲ್ಲಿರುವ ಮಗು ಹುಟ್ಟುವದು. ಅದರ ಎರಡು ಕಿವಿಗಳು ಗೋವುಗಳ ಕಿವಿಗಳ ಆಕಾರದಲ್ಲಿ ಇರುತ್ತೆ. ಆ ಮಗುವಿಗೆ ಗೋಕರ್ಣ ಎಂದು ಹೆಸರಿಡುತ್ತಾರೆ. ಬ್ರಾಹ್ಮಣನ ಹೆಂಡತಿಯ ತಂಗಿ ಗರ್ಭಿಣಿಯಾಗಿರುತ್ತಾಳೆ. ಅವಳ ತಂಗಿಯನ್ನು ಒಪ್ಪಿಸಿ ಇವಳು ಗರ್ಬಿಣಿಯಾಗಿ ನಟಿಸಿ ತನ್ನ ತಂಗಿಯ ಮಗುವನ್ನು ಅವಳ ಮಗು ಎಂದು ಹೇಳಿ ಗಂಡನನ್ನು
ನಂಬಿಸುತ್ತಾಳೆ. ಆ ಮಗುವಿಗೆ ದುಂಡುಕಾರಿ ಎಂದು ಹೆಸರಿಡುತ್ತಾರೆ. ದುಂಡುಕಾರಿ ಮನೆಯಲ್ಲೆ ಬೆಳೆದು ಮಹಾ ನೀಚ ವ್ಯಕ್ತಿಯಾಗುತ್ತಾನೆ. ಮನೆಯಲ್ಲಿ ನಾಲ್ಕು ವೇಶ್ಯರನ್ನು ಇಟ್ಟುಕೊಂದು ಇರುತ್ತಾನೆ. ಅವನ ಮಗನ ನೀಚವರ್ತನೆ ತಾಳಲಾರದೆ ಆತ್ಮದೇವ ಕಾಡಿಗೆ ಹೋಗಿ
ಒಂದು ಕಾಲಿನಲ್ಲಿ ತಪಸ್ಸುಮಾಡಿ ದೇಹತ್ಯಾಗ ಮಾಡುತ್ತಾನೆ. ದುಂಡುಕಾರಿ ತಾಯಿಯೂ ಬಾವಿಗೆ ಬಿದ್ದು ಸತ್ತು
ಹೋಗುತ್ತಾಳೆ. ವೇಶ್ಯಯರು ದುಂಡಕಾರಿಯನ್ನು ಪೀಡಿಸಿ
ರಾಜನ ಆಸ್ಥಾನದಲ್ಲಿ ಬಂಗಾರ ಹಾರವನ್ನು ಕದಿಯುವಹಾಗೆ ಮಾಡುತ್ತಾರೆ. ರಾಜನು ಎಲ್ಲಾಕಡೆ ಅವನ ಸಿಬ್ಬಂದಿಯನ್ನು ಹಾರ ಹುಡಿಕಿಸುವದಕ್ಕೆ
ಕಳುಹಿಸುತ್ತಾನೆ, ಆಗ ವೇಶ್ಯೆಯರು ಹೆದರಿ ದುಂಡಕಾರಿಯನ್ನು
ಸಂಹಾರ ಮಾಡುತ್ತಾರೆ.
ಗೋಕರ್ಣ ಎಲ್ಲಾ ಕ್ಷೇತ್ರಗಳಿಗೆ ಹೋಗಿ ಶ್ರಾದ್ದಕರ್ಮ ಮಾಡಿ ಮನೆಗೆ
ಬಂದ. ಮನೆಯಲ್ಲಿ ನೆಮ್ಮದಿ ಇಲ್ಲ ಒಂದು ಧ್ವನಿ ಬಂತು. ಅದು ದುಂಡುಕಾರಿಯ ಧ್ವನಿ. ಪ್ರೇತ ಜನ್ಮ ಬಂದಿತ್ತು ಅವನಿಗೆ. ಗೋಕರ್ಣನನು ಮುಕ್ತಿಕೊಡು ಅಂತ ಕೇಳಿಕೊಂಡ. (ಗಯಾ ಶ್ರಾದ್ದವನ್ನು ಮಾಡಿದರೂ, ಶ್ರಾದ್ದಕರ್ಮವನ್ನು ಮಾಡಬೇಕು). ಆಗ ಆಕಾಶವಾಣಿ ಭಾಗವತ ಶ್ರವಣ ಮಾಡಿಸಬೇಕೆಂದು ನುಡಿಯುತು. ಆವಾಗ ತುಂಗಭಧ್ರಾ ನದಿತೀರದಲ್ಲಿ ಹತ್ತಿರ ಇರುವ ಅವರ ಮನೆಯಲ್ಲಿ
ಭಾಗವತ ಸಪ್ತಾಹ ನಡೆಯಿತು. ದುಂಡಕಾರಿಗೆ ಎಲ್ಲೂ ಜಾಗ
ಸಿಕ್ಕಲಿಲ್ಲ. ಆಗ ಅಲ್ಲಿ ಇದ್ದ ಬಿದುರು ಕೋಲಿನಲ್ಲಿ ಮೊದಲಿನ ಗಂಟಿನಲ್ಲಿ ಕೂತಿಕೊಂಡ. ಮೊದಲಿನ ದಿನ
ಭಾಗವತ ಶ್ರವಣವಾದಮೇಲೆ ಆ ಗಂಟು ಒಡಿಯಿತು.
ಹೀಗೆ ೭ನೆ ದಿನ ೭ನೆ ಗಂಟು ಒಡೆದು ತೇಜೊಮಯ
ರೂಪದಿಂದ ತುಲಸಿಮಾಲೆ ಧಾರಣೆ ಇಂದ ದುಂಡಕಾರಿ ಹೊರಗೆ
ಬಂದ. ಪುಷ್ಪಕ ವಿಮಾನ ಬಂದು ಅವನನ್ನು ದೇವಲೋಕಕ್ಕೆ
ಕರೆದುಕೊಂದು ಹೋಗುತ್ತಾರೆ ಪಿತೃದೇವತೆಗಳು ಆನಂದಪಡೆಯುತ್ತಾರೆ. ಬಾಗವತ ಹೇಳಿಸಿದರೆ ಸತ್ತವರಿಗೆ ಸದ್ಗತಿ ಸಿಗುತ್ತದೆ. ಭಾಗವತ
ಶ್ರವಣ ಮಾಡಿ ಮನನ(ಸ್ಮರಣೆ) ಮಾಡಬೇಕು. ಇದರಿಂದ ವಿಶೇಷ
ಫಲ ಕೊಡುತ್ತಾನೆ ಭಗವಂತ.
ಸಾಮಾನ್ಯವಾಗಿ ನಾವು ಮಾತನಾಡುವಾಗ "ನನ್ನ ಕ್ಯಿಲಿ ಆಗುವದಿಲ್ಲ" ಅಂತ ಹೇಳುತ್ತೀವಿ. ಉದಾ: ಬೆಟ್ಟ ಹತ್ತಬೇಕಾದರೆ ನನ್ನ ಕ್ಯೆಲಿ ಆಗುವದಿಲ್ಲ ಅಂತ
ಹೇಳುತ್ತೀವಿ. ಇದರ ಅರ್ಥ ಕ್ಯೆಗೆ ಅಭಿಮಾನಿ ಇಂದ್ರ. ದೇವತೆಯ ಒಡೆಯನ ಹೆಸರು. ಆ ಅಭಿಪ್ರಾಯದಲ್ಲಿ "ನನ್ನ ಕ್ಯೆಲಿ ಆಗುವದಿಲ್ಲ"
ಅಂತ ಹೇಳುವದು.
ಕಲಿಯುಗದಲ್ಲಿ ಕಲಿ ಪ್ರವೇಶ. ಪರೀಕ್ಷಿತ್ ರಾಜನಿಂದ ಕಲಿ ನಿಗ್ರಹ,
ಒಂದು ಕಾಲಿನಲ್ಲಿ ಎತ್ತು ನಿಂತಿರತ್ತೆ. ಪರೀಕ್ಷಿತ್ ರಾಜ ಎತ್ತನ್ನು ಮೂರು ಕಾಲನ್ನ ಯಾರು ಕಡಿದರು
ಅಂತ ಕೇಳಿದಾಗ ಅದು ಗೊತ್ತಿಲ್ಲಾ ಅಂತ ಹೇಳುತ್ತೆ.
ಜಗತ್ತಿಗೆ ತಿಳಿಸುವದಕ್ಕೋಸ್ಕರ ಆ ಧರ್ಮ ದೇವತೆ ಹೇಳುವದಿಲ್ಲ. ಎತ್ತ್ತಿನ ತತ್ವ ಇದು. ಸಜ್ಜನರು
ಅಕಸ್ಮಾತ್ತಾಗಿ ತಪ್ಪು ಮಾಡಿದರೆ ಅವರನ್ನು ಅವಮಾನ ಮಾಡಬಾರದು. ಅದಕ್ಕೆ ನಾವು ಹೇಳುವದು "ಮಾಡಿದವರ ಪಾಪ ಆಡಿದವರಲ್ಲಿ"
ಅಂತ.
ಮೊದಲಿನ ಸ್ಕಂದ ಪರೀಕ್ಷಿತರಾಜನ ಹುಟ್ಟಿನಿಂದ
ಶುರುವಾಗತ್ತೆ. ಪರೀಕ್ಷಿತ ರಾಜ ಹುಟ್ಟಿದಾಗ ಧರ್ಮರಾಜ
ಬಂಗಾರ, ಭೂಮಿ,
ಗ್ರಾಮ, ಆನೆ, ಅಶ್ವಗಳು ಇವೆಲ್ಲವನ್ನು
ದಾನ ಮಾಡುತ್ತಾನೆ. ಮಗು ಹುಟ್ಟಿದಮೇಲೆ ಅಶೌಚ. ಆಗ ದಾನ ಮಾಡುವಹಾಗಿಲ್ಲ. ಪ್ರಜತೀರ್ಥದಲ್ಲಿ ದಾನ ಮಾಡುತ್ತಾನೆ. ಪ್ರಜಾತೀರ್ಥ ಅಂದರೆ ಒಂದು ಕಾಲದಲ್ಲಿ ದಾನ ಮಾಡುತ್ತಾನೆ. ಪಜಾತೀರ್ತ ಕಾಲ ಅಂದರೆ ಮಗು ಹುಟ್ಟುವ ಸಂದರ್ಭದಲ್ಲಿ ಹೊಕ್ಕಳ ಬಳ್ಳಿಯನ್ನು ಕತ್ತರಿಸುವಕಾಲದಲ್ಲಿ
ಧರ್ಮರಾಜ ದಾನ ಮಾಡುತ್ತಾನೆ. ಆ ಕಾಲಕ್ಕೆ ಪ್ರಜಾತೀರ್ಥ
ಅಂತ ಹೆಸರು. ಆ ಕಾಲದಲ್ಲಿ ದಾನದ ಅರ್ಹತೆ ಇದೆ.
೭೨ನೇ ವರ್ಷದಲ್ಲಿ ಧರ್ಮರಾಜನಿಗೆ ರಾಜ್ಯಭಾರ ಸಿಕ್ಕಿತು.
ಉತ್ತರಾದೇವಿಯ ಗರ್ಭಕ್ಕೆ ಅಶ್ವತ್ಥಾಮ ಬ್ರಹ್ಮಾಸ್ತ್ರವನ್ನು
ಪ್ರಯೋಗ ಮಾಡುತ್ತಾನೆ. ಕುಂತಿದೇವಿ ಸ್ತೋತ್ರ ಮಾಡುತ್ತಾಳೆ ಯುದ್ದವಾದಮೇಲೆ ಬ್ರಹ್ಮಾಸ್ತ್ರ ಪ್ರಯೋಗ ಮಾಡಬಾರದು. ಕೃಷ್ನನಿಗೆ ಸಿಟ್ಟು ಬಂತು. ಸಿಟ್ಟು ಅಂದರೆ ಮ್ಯೆಲಿಗೆ ಅಂತ. ಕೃಷ್ನನ ಸಿಟ್ಟು ಮಡಿಯಾದ ಸಿಟ್ಟು. ಭಗವಂತ ಮಗುವನ್ನು ರಕ್ಷಣೆ ಮಾಡಿದ. ಪರೀಕ್ಶಿತನಿಗೆ ಭಗವಂತನ ದರ್ಶನವಾಯಿತು. ಮಗು ಹುಟ್ಟಿದಾಗ ಅಶ್ವಥಾಮ ಬ್ರಮಾಸ್ತ್ರ ಪ್ರಯೋಗಿಸಿ ಮಗುವನ್ನು
ಸಾಯಿಸಿಬಿಡುತ್ತಾನೆ. ಆಗ ಕುಂತಿದೇವಿ ಕೃಷ್ಣನನ್ನು
ಸ್ತೋತ್ರಮಾಡಿ ದ್ವಾರಕದಿಂದ ಕರಿಸಿ ಕೊಳ್ಳುತ್ತಾಳೆ.
ಕೃಷ್ಣ ಮಗುವು ಮಲಗಿದೆ ಅಂತ್ಶ್ ಹೇಳಿ ಎಬ್ಬಿಸುತ್ತಾನೆ. ಆಗ ಕೃಷ್ನ ಪ್ರತಿಜ್ಞ್ಣೆ ಮಾಡುತ್ತಾನೆ. ಅದು ನಾನು ಕಳ್ಳನಲ್ಲ, ಬೆಣ್ಣೆ ಕದ್ದಿಲ್ಲ,
ಸ್ತ್ರೀಯರಿಗೆ ಅವಮಾನ ಮಾಡಿಲ್ಲ ಇದೆಲ್ಲ ನಿಜವಾದರೆ ಮಗುವು ಬದುಕಲಿ ಅಂತ ಪ್ರತಿಜ್ಞ್ಣೆ
ಮಾಡುತ್ತಾನೆ. ಕುಂತಿ ಸ್ತೋತ್ರ ತುಂಬಾ ಪ್ರಸಿದ್ದವಾದುದ್ದು. ಆಗ ಧರ್ಮರಾಜ
ಇದಕ್ಕೆಲ್ಲಾ ನಾನೆ ಕಾರಣ ಅಂತ ಅಳುತ್ತಾನೆ. ಆಗ ಕೃಷ್ನ
ಧರ್ಮರಾಜನನ್ನು ಭೀಷ್ಮಾಚಾರ್ಯರ ಬಲಿ ಕರೆದುಕೊಂಡು ಹೋಗುತ್ತಾನೆ.
ಶರಪಂಜರದಲ್ಲಿ ಮಲಗಿರುವ ಭೀಷ್ಮಾಚಾರ್ಯರು ೩೦,೦೦೦ ಶ್ಲೋಕದಿಂದ ಧರ್ಮರಾಜನಿಗೆ
ಉಪದೇಶಮಾಡಿ ಅವನು ಯುದ್ದಕ್ಕೆ ಕಾರಣನಲ್ಲ ಅಂತ ಸಮಾದಾನ
ಮಾಡಿ ಕೃಷ್ಣನ ಕಾರುಣ್ಯವನ್ನು ತಿಳಿಸುತ್ತಾರೆ.
ಭಾಗವತವನ್ನು ಶುಕ್ಲಾಚಾರ್ಯರ ಮೂಲಕ ಕೊಟ್ಟಿದ್ದಾನೆ
ಭಗವಂತ. ಭಾಗವತ ಒಂದು ಹಣ್ಣು. ಭಾಗವತದಲ್ಲಿ ರಸ ತುಂಬಿ ತುಳುಕಾಡುತ್ತಿದೆ. ವ್ಯೆರಾಗ್ಯದ ಮೂರ್ತಿ ಶುಕ್ಲಾಚಾರ್ಯರು. ಸತ್ತನಂತರ ಲೋಕ ಯಾವುದು ಅಂತ ಹೆದರಿಕೆ ಅಂತ ಪರೀಕ್ಷಿತರಾಜ
ಹೇಳುತ್ತಾನೆ.
ಭಗವಂತನ ಅವತಾರವನ್ನು ತಿಳಿಸುತ್ತಾರೆ.
ಮುಳಿಗಿದ ಭೂಮಿಯನ್ನು ವರಾಹ ರೂಪದಿಂದ ಮೇಲಕ್ಕೆ
ಎತ್ತಿದ್ದು. ಆಹುತಿಯಲ್ಲಿ ಯಜ್ಞ್ಣನಾಗಿ ಅವತಾರ ಸ್ವಾಯುಂಬಿವಿನ
ಮಗಳು ದೇವದೂತಿಯಲ್ಲಿ ಕಪಿಲನ ಅವತಾರ. ಅತ್ರಿ, ಅನಸೂಯರಲ್ಲಿ ದತ್ತಾತ್ರಯ
ರೂಪಿ. ವಿಷ್ಣು ಅವತಾರ - ತತ್ವೋಪದೇಶ. ಪರಮಾತ್ಮ ನಾರಾಯಣ ರೂಪಿ. ನರ ನಾರಾಯಣ ರೂಪಿ. ವಾಸುದೇವ ರೂಪಿ. ನಾಭಿರಾಜನ ಮಗ ವೃಷಭ ರೂಪ ಹಯಗ್ರೀವ ರೂಪ.
ಭೂಮಿಯನ್ನು ಹಡಗು ಮಾಡಿದ ಮತ್ಸ್ಯಾವತಾರಿ.
ಕೂರ್ಮ ರೂಪ. ನರಸಿಂಹವತಾರ ರೂಪ ಗಜೇಂದ್ರನನ್ನು
ಗರುಡ ರೂಪದಿಂದ ರಕ್ಷಿಸಿದ ರೂಪ. ಇತರಾದೇವಿಯಲ್ಲಿ
ಮಹಿದಾಸನ ರೂಪಿ. ಸಮುದ್ರ ಮಥನದಲ್ಲಿ ಧನ್ವಂತರಿ ರೂಪ.
ದುಷ್ಟ ಕ್ಷತ್ರಿಯರ ಸಂಹಾರ ಪರುಶರಾಮನ ರೂಪ
ರಾವಣನ ಸಂಹಾರಕ್ಕೆ ರಾಮ ರೂಪ. ಕಥಾನಾಯಕ ಧರ್ಮ ಸ್ಥಾಪನೆಗೆ ಕೃಷ್ಣ ರೂಪ. ವೇದವ್ಯಾಸರ ರೂಪ. ಯೋಗ್ಯತೆ ಇಲ್ಲದವರಿಗೆ ಮೋಕ್ಷ ಸಿಗದೆ ಇರುವ ಹಾಗೆ ಮೋಹಕ ಶಾಸ್ತ್ರ ರೂಪ- ಬುದ್ದಾವತಾರಿ. ಕಲಿಯುಗದಲ್ಲಿ ಕಲಿ ನಿಗ್ರಹಕ್ಕಾಗಿ ತನ್ನ ಹೆಂಡತಿಯನ್ನು ಸವಾರಿ ಮಾಡುವ ಕಲ್ಕಿ ರೂಪ. (ವಿರಾಟ ರೂಪ ಭಗವಂತನನ್ನು ಪ್ರತಿದಿನ ಚಿಂತನೆ ಮಾಡಬೇಕು)
ವರಹಾ ರೂಪದಿಂದ ಹಿರಣ್ಯಾಕ್ಷನ ಸಂಹಾರ. ಆದಿ ಹಿರಣ್ಯಾಕ್ಷನನ್ನು ಆದಿ ವರಾಹ ಅದು ಶ್ವೇತ ವರಾಹ ರೂಪದಿಂದ
ಆದಿ ಹಿರಣ್ಯಾಕ್ಷನ ಸಂಹಾರ. ಸಂದ್ಯಾಕಾಲದಲ್ಲಿ ರುದ್ರ
ದೇವರು ಸಂಚಾರ ಮಾಡುತ್ತಿರುತ್ತಾರ. ಸಂದ್ಯಾಕಾಲದಲ್ಲಿ
ದೇವರ ಧ್ಯಾನ ಮಾಡಬೇಕು. ಡಿತಿದೇವಿಯ ಮಕ್ಕಳು ಹಿರಣ್ಯಾಕ್ಷ , ಹಿರಣ್ಯಕಶಿಔ. ಅನಎರ್ಹದಿಂದ ಹುಟ್ಟಿದ ಮಕ್ಕಳು. ಹಿರಣ್ಯಾಕ್ಷ ಭೋಮಿಯನ್ನಿ ಸಮುದ್ರಕ್ಕೆ ಹಾಕುತ್ತಿದ. ನೀಲಿ ವರಾಹ ರೂಪದಿಂದ ಹಿರಣ್ಯಾಕ್ಷನ ಸಂಹಾರವಾಯುತು.
ಸ್ವಾಯುಂಬುವಿಗೆ ೫ ಜನ ,ಅಕ್ಕಳ್:ಉ. ರುಚಿಪ್ರಜಾಪತಿ ಆಹುತಿಗೆ
ವಿವಾಹವಾಯಿತು. ಗಂಡು ಸಂತಾನ.
ಎರಡು ರೂಪ - ಯಕ್ಷ/ದಕ್ಷಿಣ
ಆಚಾರ್ಯರ ವ್ಯಾಖ್ಯಾನ - ವೇದವ್ಯಾಸ ರೂಪ ೧೮ನೇ
ಅವತಾರ. ಅದು ಆದಮೇಲೆ ರಾಮನ ಅವತಾರ. ಮೂರನೆ ಯುಗದಲ್ಲಿ ಅನೇಕ ಅವತಾರ.
೧ ಚತುರ್ಯುಗ = ೧೨,೦೦೦ ವರ್ಷ. (ನಮ್ಮ ೩೬೫ ದಿವಸ ದೇವತೆಗಳಿಗೆ ೧ ದಿನ.)
ಕೃತಯುಗ = ೪,೦೦೦ ವರ್ಷ; ತ್ರೇತಾಯುಗ = ೩,೦೦೦ ವರ್ಷ; ದ್ವಾಪರ
ಯುಗ = ೧,೦೦೦ ವರ್ಷ
೨,೦೦೦ ವರ್ಷ ಕಲಿಯುಗ = ೧,೦೦೦ ವರ್ಷ; ಸಂಧಿಕಾಲದಲ್ಲಿ ೨,೦೦೦ ವರ್ಷ.
ಸಂಧಿ ಕಾಲ:೮೦೦ ವರ್ಷ/೬೦೦ ವರ್ಷ/೪೦೦ ವರ್ಷ/೨೦೦ ವರ್ಷ.
೧ ಚತುರ್ಯುಗ = ೪,೦೦೦+೩.೦೦೦+೨,೦೦೦+೨,೦೦೦+೧,೦೦೦ = ೧೨,೦೦೦ ವರ್ಷ. ೭೧ ಬಾರಿ ಚತುರ್ಮುಖ್ಹ ಆದಮೇಲೆ
೧ ಮನ್ವಂತರ ವೇದವ್ಯಾಸರು ೫ ಬಾರಿ ಅವತಾರ ಮಾಡಿದ್ದಾರೆ. ವೇದವ್ಯಾಸರು ೩ನೇ ಯುಗದಲ್ಲಿ ೭ನೆ ಯುಗದಲ್ಲಿ, ೧೦ನೆ ಯುಗದಲ್ಲಿ, ೨೫ನೆ ಯುಗದಲ್ಲಿ ಅವತಾರ ಮಾಡಿದ್ದ್ರೆ. ಆಗ ವೇದವ್ಯಾಸರು ವೇದವಿಭಾಗ ಮಾಡಲಿಲ್ಲ. ಆಗ ಅವರು ವೇದವ್ಯಾಸ
ಆಚಾರ್ಯ ಅಂತ ಹೆಸರು.. ದ್ವಾಪರದ ೨೮ನೆ ಯುಗದಲ್ಲಿ
ಅವತಾರ ಮಾಡಿದಾಗ ಮಹಷಿಗಳೆಂದು ಕರೆಯಿಲಾಯಿತು. ಆವಾಗ
ವೇದ ವಿಭಾಗ ಮಾಡಿದರು. ೧೮ನೆ ಅವತಾರ ವೇದವ್ಯಸರದು,
೧೯ನೇ ಅವತಾರ ರಾಮನದು.
ದೇವಹೂತಿ ಕರ್ದಮ ಪ್ರಜಾಪತಿಗೆ ಕಪಿಲನಾಮಕ ಭಗವಂತನ
ಅವತಾರ. ಅವರಿಗ್ ೯ ಹೆಣ್ಣು ಮಕ್ಕಳಾದಮೇಲೆ ಭಗವಂತನು
೧೦ನೆ ಮಗುವಾಗಿ ಕಪಿಲ ನಾಮಕ ಭಗವಂತ ಅವತಾರ ಮಾಡುತ್ತಾನೆ.
ವಿಜಯದಾಸರು ಕಪಿಲ ಸುಳಾದಿ ಬರೆದಿದ್ದಾರೆ.
ಕಪಿಲನಾಮಕ ಭಗವಂತ ತಾಯಿಗೆ ತತ್ವೋಪದೇಶ ಮಾಡುತ್ತಾನೆ. ಸಂಸಾರದ ಬಂದನದ ಬಿಡುಗಡೆ ಮನಸ್ಸಿನಿಂದಲೆ. ಮೂರು ವಿಧವಾದ ಭಕ್ತಿ ಇದೆ. ೧. ಅನನ್ಯ ಜ್ಞಾನಕ್ಕೆ ೨.
ಹಣ ಸಂಪಾದನೆಗೆ ೩. ದ್ಃಖ ಪರಿಹಾರಕ್ಕೆ. ಯಾವ ಪ್ರಯೋಜನವು
ಇಲ್ಲದೆ ಭಗವಂತನ ಮಹಿಮೆಯನ್ನು ಕೊಂಡಾಡುವುದು ಏಕಾಂತ ಭಕ್ತಿ. ಉದಾಹರಣೆ: ಹನುಮಂತ ದೇವರು.
ಬ್ರಹ್ಮಾಂಡ ಸೃಷ್ಟಿ. ಜಂಬು ದ್ವೀಪ - ನಾವು ಇರುವ ದ್ವೀಪ. ಶ್ವೇತ ದ್ವೀಪ - ಭಗವಂತ ಇರುವ ದ್ವೀಪ; ೭ ಸಮುದ್ರ. ಆಚಾಯರ ವ್ಯಾಖ್ಯಾನ: ಲವಣ ಸಮುದ್ರ: ನೀರು ಕುಡಿದಾಗ ಉಪ್ಪನ್ನು ತಿಂದ ಅನುಭವ
ಬರುತ್ತೆ. ಕ್ಷೀರ ಸಮುದ್ರ: ನೀರು ಕುಡಿದಾಗ ಹಾಲು
ಕುಡಿದಂತೆ ಅನುಭವವಾಗತ್ತೆ.
ಬ್ರಹ್ಮಾಂದ ೧೦೦ ಕೋಟಿ ಯೋಜನೆ ಇದೆ. ಎರಡನ್ನು ಜೋಡನೆ ಮಾಡಿದೆ. ಮೇಲಭಾಗ ಬಂಗಾರ; ಕೆಳಭಾಗ ರಜತಪೀಠ. ಇದರ ಒಳಗಡೆ ಜಾಗ ೫೦ ಕೋಟಿ ಯೋಜನೆ. ಅದರ ಒಳಗೆ ಚತುರ್ಮುಖ ಬ್ರಹ್ಮ ಬ್ರಹ್ಮನ ಅಂಡವಾಗಿದೆ, ಆದುದರಿಂದ ಬ್ರಹ್ಮಾಂಡ. ಕೆಳಗೆ ೩೦,೦೦೦ ಯೋಜನೆ ನೀರು. ಅದರ ಕೆಳಗೆ ಶೇಷದೇವರು ೧,೦೦೦
ಹೆಡೆಯಿಂದ ಕೂತಿದ್ದಾರೆ. ವಾಯು ಕೂರ್ಮದ ಬಾಲದ ಮೇಲೆ
ಶೇಷದೇವರು ಕೂತಿದ್ದಾರೆ. ೩೦,೦೦೦ ಯೋಜನೆ ನೀರಿನಮೇಲೆ ನಿಂತಿದೆ ಬ್ರಹ್ಮಾಂಡ.
ಹೀಗೆ ಸೃಷ್ಟಿ ಮಾಡಿದ್ದಾನೆ ಭಗವಂತ. ಮನುಷ್ಯನನ್ನು
ಸೃಷ್ಟಿಮಾಡಿ ಕಾಲವನ್ನು ಸೃಷ್ಟಿ ಮಾಡಿದ್ದಾನೆ.
೫ ವಿಧವಾದ ಪಂಚಾಂಗ ಸೃಷ್ಟಿ ಮಾಡಿದ್ದ್ದಾನೆ.
೧. ಅನುವತ್ಸರ - ಅಮಾವ್ಯಾಸೆ ಇಂದ ಅಮಾವ್ಯಾಎ
ಒಂದು ತಿಂಗಳು. ತಿಥಿಗಳ ಲೆಕ್ಕಾಚಾರ.
೨. ಪರಿವತ್ಸರ - ಗುರು ಗೃಹ(ಬೃಹಸ್ಪತಿ) ೧ ರಾಶಿಯಲ್ಲಿ ಎಷ್ಟು ದಿನ ಇರುತ್ತ್ತಾನೊ ಅದು ೧ ವರ್ಷ.
ಕೃಷ್ಣ ರುದ್ರದೇವರನ್ನು ೧೨ ವರ್ಷ ತಪಸ್ಸು ಮಾದುತ್ತೇನೆಂದು
ಕೈಲಾಸ ಪರ್ವತಕ್ಕೆ ಹೋಗುತ್ತಾನೆ (ಅವನ ನಟನೆ),
ಆದರೆ ರುಕ್ಮಿಣಿಯನ್ನು ಅಷ್ಟು ಕಾಲ ಬಿಟ್ಟಿರುವದಿಕ್ಕೆ ಕೃಷ್ಣನಿಗೆ ಸಾಧ್ಯವಿಲ್ಲ. ಕೃಷ್ಣ ಬೃಹಸ್ಪತಿಯನ್ನು ಕರೆದು ೧ ದಿನದಲ್ಲಿ ೧೨ ರಾಶಿ ತಿರುಗುವಂತೆ ಆದೇಶ ಕೊಡುತ್ತಾನೆ. ೧ ದಿನವನ್ನು ೧೨ ವರ್ಷ ಮಾಡುತ್ತಾನೆ ಕೃಷ್ಣ. ವೇದವ್ಯಾಸ ದೇವರು ಆ ದಿನವನ್ನು ಹೇಳುವದಿಲ್ಲ. ಇಷ್ಟೆಲ್ಲಾ ಉಪದೇಶ ಮಾಡುತ್ತಾನೆ ಕಪಿಲ ನಾಮಕ ಭಗವಂತ. ತಾಯಿಯನ್ನು ಉದ್ದಾರ ಮಾಡಿದ್ದಾನೆ ಕಪಿಲ ನಾಮಕ ಭಗವಂತ. ಭಗವಂತನ ಅವತಾರ ೩ ಯುಗಗಳಲ್ಲಿ ಮಾತ್ರ. ಕಲಿಯುಗದಲ್ಲೀ
ಅವತಾರವಿಲ್ಲ. (ಶ್ರೀನಿವಾಸ ಕೃಷ್ಣನೆ).
ಬುದ್ದನ ಅವತಾರವಾಗಿದ್ದು ಸಂಧಿ ಕಾಲದಲ್ಲಿ.
ಪುರಂಜನೋವಾಖ್ಯಾನಿಂದ ನರಕ ಪಾರಾಗಬಹುದು.
ಪುರಂಜರ
ರಾಜ ಎಲ್ಲ ಕಡೆ ಓಡಾಡುತ್ತಾ ಇರುತ್ತಾನೆ. ಎಲ್ಲಾಕಡೆ ಸಂಚರಿಸುತ್ತಾ ಒಳ್ಳೆ ಪಟ್ಟಣವನ್ನ ಹುಡುಕ್ಲುತ್ತಾ
ಇರುತ್ತಾನೆ. ಯಾವುದು ಇಷ್ಟವಾಗುವುದಿಲ್ಲ. ಹಿಮಾಲಯ ದಕ್ಷಿಣ ಭಾಗದಲ್ಲಿ ಒಂದು ಅದ್ಭುತ ಪಟ್ಟಣವನ್ನ ನೋಡುತ್ತಾನೆ,
ಆ ಪಟ್ಟಣಕ್ಕೆ ೯ ದ್ವಾರಗಳು ಇದ್ದವು. ಪ್ರಾಕಾರಗಳು ೭ ಇದ್ದವು. ೧ ಬೆಳ್ಳೀ, ೧ ಬಂಗಾರ,
೧ ಕಭ್ಭೀನಾ ಗೋಪುರಗಳು ಇದ್ದವು.
ಒಳಗೆ ಪ್ರವೇಶ ಂಆದೂ ಮಾಡುವಾಗ ಒಬ್ಬ ಸುಂದರ ಕನ್ಯೆ ಬರುತ್ತಾಳೆ. ೧೦ ಜನ ಸೇವಕರು, ಅವರಿಗೆ ಒಬ್ಬ
ಮುಖ್ಯಸ್ತ, ಅನೇಕ ಸೇವಕರು ಇರುತ್ತಾರೆ ಅವಳಿಗೆ. ೫ಹೆಡೆಯ ಹಾವು ರಕ್ಷಣೆಗೆ ಇರುತ್ತೆ. ಪೆರಂಜಾ ರಾಜ ಯಾರು ನೀನು ಅಂತ ಕೇಳುತ್ತಾನೆ, ಏನು ಗೊತ್ತಿಲ್ಲ ಅಂತ ಹೇಳುತ್ತಾಳೆ. ನಾನು ವರವನ್ನು ಹುಡುಕುತ್ತಿದ್ದೆನೆ, ನನ್ನನ್ನು ವಿವಾಹವಾದುವಿಯಾ ಅಂತ ಕೇಳುತ್ತಾಳೆ, ೫ ಹೆಡೆಯ ಹಾವಿಗೆ ನನಗೆ ಹೆದರಿಕೆ ಆಗುತ್ತೆ
ಅಂತ ಪುರಂಜರ ರಾಜ ಹೇಳುತ್ತಾನೆ. ನಾವು ಮಲಿಗದಾಗಳು
ನಮ್ಮನ್ನು ಅದು ರಕ್ಷಣೆ ಮಾಡುತ್ತೆ ಹೆದರ ಬೇಡ ಅಂತ
ಹೇಳುತ್ತಾಳೆ. ವಿವಾಹ ಮಾಡಿಕೊಳ್ಳುತ್ತಾರೆ. ಪುರಂಜರ ರಾಜ ಚೆನ್ನಾಗಿ ಉಪಭೋದ ಮಾಡುತ್ತಾನೆ. ಜಂಡವೇದ ಎಂಬವನು ಪುರಂಜರ ರಾಜನ ಮೇಲೆ ಯುದ್ದಮಾಡುತಾನೆ, ಪುರಂಜರರಾಜ ಹತನಾಗುತ್ತಾನೆ. ಛಂದದೇವ ೭೨೦ ಸ್ಯಿನಿಕರನ್ನು ತಂದಿರುತ್ತಾನೆ. ಆಗ ಕಾಲ ಕನ್ಯೆ ಬರುತ್ತಾಳೆ, ಅವಳನ್ನು ಯಾರು ವಿವಾಹ ಮಾಡಿಕೊಳ್ಳಲು ಒಪ್ಪಿಕೊಳ್ಳ್ವದಿಲ್ಲ. ಅವಳು ಕುರೂಪಿ ಯಾಗಿದ್ದರಿಂದ. ನಾರದರನ್ನು ಕೇಳಿರುತ್ತಾಳೆ. ಒಬ್ಬ ಯವನ ರಾಜನ ಹತ್ತಿರ ಹೋಗಿ ದೂರುಹೇಳುತ್ತಾಳೆ, ಅವನು ಅವಳಿಗೆ ಯಾರು ವಿವಾಹ ಮಾಡಒಳ್ಳುವದಿಲ್ಲ
ಅಂತ ಹೇಲುತ್ತಾರೊ ಅವರನ್ನು ಅವರಿಗೆ ಗೊತ್ತಿಲ್ಲದೆ ವಿವಾಹವಾಗು ಅಂತ ಉಪದೇಶಮಾಡಿ ಕಳಿಸುತ್ತಾನೆ. ಅವಳು ಪುರಂಜರ ರಾಜನನ್ನು ಅವನಿಗೆ ಗೊತ್ತಿಲ್ಲದೆ ಅವನನ್ನು
ವಿವಾಹವಾಗಿ ಬಿಡುತ್ತಾಳೆ. ಪುರಂಜರರಾಜನಿಗೆ ಮುಪ್ಪು
ಬಂದು ಸಾಯುವಾಗ ಅವನ ಹ್ಂದತಿಯನ್ನೆ ಸ್ಮರಣೆ ಮಾಡಿಕೊಂಡು ಸಾಯುತ್ತಾನೆ. ಕೊನೆಯಲ್ಲಿ ಯಾರನ್ನು ಸ್ಮರಣೆ ಮಾಡುತ್ತಾರೊ ಅವರನ್ನೆ
ಮುಂದಿನ ಜನ್ಮದಲ್ಲಿ ಪಡೆಯುತ್ತಾರೆ. ಮುಂದಿನ ಜನ್ಮದಲ್ಲಿ
ಪುರಂಜರ ರಾಜ ಹೆಣ್ಣಾಗಿ ಹುಟ್ಟುಟ್ಟಾನೆ. ಪುರಂಜರ
ರಾಜನ ಹೆಂಡತಿಯೂ ಪುರಂಜರ ರಾಜನನ್ನೆ ಸ್ಮ್ಮರಿಸಿಕೊಂದು ಮರಣ ಹೊಂಡುತ್ತಾಳೆ. ಅವಳು ಮುಂದಿನ ಜನ್ಮದಲ್ಲಿ ಗಂಡಾಗಿ ಹುಟ್ಟುತ್ತಾಳೆ, ಇವರಿಬ್ಬರಿಗೂ ಮದುವೆ ಆಗುತ್ತೆ. ಒಬ್ಬ ಬ್ರಾಹ್ಮಣರು ಬಂದು ನೀನು ಆತ್ಮ ಸ್ನೇಹಿತನನ್ನು ಮರೆತಿದ್ದರಿಂದ ಆದುದರಿಂದ ಈ ಗತಿ ಬಂತಿ ಅಂತ ಹೇಳುತ್ತಾನೆ. ಇದನ್ನ್ನು ಕೇಳಿ ಪುರಂಜರ ರಾಜ ಸಾದನೆಯನ್ನು ಮಾಡಿ ಬಗವಂತ್ನ
ಪಾದವನ್ನು ಸೇರಿಕೊಳ್ಳುತ್ತಾನೆ, (ಇದು ನಾರದರು ಹೇಳುವ ಕಥೆ).
ಪುರಂಜರ ಎಂದರೆ ಜೀವ. ೯ ದ್ವಾರಗಳೆಂದರೆ ನಮ್ಮ
ನವದ್ವಾರಗಳು. ೩ ಗೋಪುರಾಳಲ್ಲಿ ಬಂಗಾರ ಗೋಪುರ ಅಂದರೆ
ಸತ್ವಸ್ ಗುಣ, ಬೆಳ್ಳಿ ಗೋಪುರ
ಅಂದರೆ ರಜೋ ಗುಣ, ಕಬ್ಬಿಣ ಗೋಪುಅ ಎಂದರೆ ತಮೋ ಗುಣ. ಸುಂದರವಾದ ಹೆಣ್ಣು ಅಂದರೆ ನಮ್ಮ ಬುದ್ದಿ. ೧೦ ಜನ ಸ್ಯಿನಿಕರು ಅಂದರೆ ೧೦ ಇಂದ್ರಿಯಗಳು. ಒಬ್ಬ ಮುಖ್ಯಸ್ತ ಅಂದರೆ ಮನಸ್ಸು. ಸಾವಿರಾರು ಸ್ಯಿನಿಕರು ಎಂದರೆ ವಿಷಯ ಪದಾರ್ಥಗಳು. ೫ ಹೆಡೆಯ ಹಾವು ಅಂದರೆವ್ ಮುಖ್ಯಪ್ರಾಣ ದೇವರು. ಕೊನೆಯವರೆಗು ರಕ್ಷಿಸುವರು ಮುಖ್ಯಪ್ರಾಣದೇವರು. ೫ ಹೆಡೆ ಅಂದರ್ವ್ ಪ್ರಾಣ, ಅಪಾನ,
ವ್ಯಾನ, ಉದಾನ, ಸಮಾನ. ಯಮನ ಅಂದರೆ ಯಮ.
೭೨೦ ಜನ ಸೆಇನಿಕರು ಅಂದರೆ ೩೬೦ ಬೆ ಹಗಳು ೩೬೦ ರಾತ್ರಿ.
ಮತ್ತೊಬ್ಬ ರಾಜ. ನಾಭಿರಾಜನ ಮಗ.
ಅದ್ಭುತ ಯಾಗ ಮಾಡಿದ. ಭಗವಂತ ಎದುರಿಗೆ ಬಂದು
ನಿನ್ನ ಸಂಕಲ್ಪ ಏನು ಅಂತ ಕೇಳಿದಾಗ ಬ್ರಾಹ್ಮಣರು ನಿನ್ನಂತ ಮಗ ಬೇಕು ಅಂತ ಯಾಗ ಮಾಡುತ್ತಿದ್ದಾನೆ ಅಂತ
ಹೇಳುತ್ತಾರೆ. ನಾಭಿರಾಜನಿಗೆ ವೃಷಭ ನಾಮಾನಾಗಿ ಭಗವಂತ
ಅವತಾರ ಮಾಡುತ್ತಾನೆ. ವೃಷಭ ಜಯಂತಿಗೆ ಮದುವೆ ಆಗತ್ತೆ. ೧೦೦ ಜನ ಮಕ್ಕಳು ಹುಟ್ಟುತ್ತಾರೆ. ಜ್ಯೇಷ್ಟ ಪುತ್ರ ಭರತ. ಅವನಿಗೆ ರಾಜ ಹೇಗಿರಬೇಕು, ರಾಜ್ಯಭಾರ ಹೇಗೆ ಮಾಡಬೇಕು,
ಅಂತಃಕರಣ ಶುದ್ದವಾಗಿರಬೇಕು, ಕರ್ಮ ಮಾಡಬೇಕಾದರೆ ಭಗವಂತನಿಗೆ
ಪ್ರೀತಿಯಾಗಲಿ ಅಂತ ಅನುಸಂಧಾನ ಮಾಡಿ ಕರ್ಮ ಮಾಡಬೇಕು
ಅಂತ ಉಪದೇಶ ಮಾಡುತ್ತಾನೆ. ಈ ಭರತನಿಂದಲೆ ನಮ್ಮ ದೇಶಕ್ಕೆ
ಭರತ ಅಂತ ಹೆಸರು ಬಂತು. ಅವನು ತ್ಂಬಾ ದಿವಸ ರಾಜ್ಯಭಾರ
ಮಾಡಿ ಸುಮತಿಯ ಮಗನಿಗೆ ಪಟ್ಟಾಭಿಷೇಕ ಮಾಡಿ ಕಾಡಿಗೆ ಹೋಗಿ ಸಾಧನೆ ಮಾಡಕ್ಕೆ ಹೋದ. ಪ್ರಾರಬ್ಧ ಕರ್ಮ ಕಾಡಿನಲ್ಲಿ ನೀರುಕುಡಿಯುವದಿಕ್ಕೆ ಹೋದಾಗ
ಒಂದು ಗರ್ಭಿಣಿ ಜಿಂಕೆ ಹುಲಿಯ ಗರ್ಜನೆಗೆ ಹೆದರಿ ಪ್ರಸವವಾಗಿ
ಸತ್ತ್ತುಹೋಯಿತು. ಆ ಜಿಂಕೆಯ ಮರಿ ನೀರಿನಲ್ಲಿ ಒದ್ದಾಡುತ್ತ
ಇತ್ತು. ಭರತನಿಗೆ ಕಾರುಣ್ಯ ಹುಟ್ಟಿ ಅದರ ಲಾಲನೆ ಪಾಲನೆ
ನಿರಂಅರ ಮಾಡಿದನು. ಅವನು ಸಾಉಯುಆಗ ಜಿಂಕೆಯ ಚಿಂತೆ
ಮಾಡುತ್ತಾ ಸಾಯುತ್ತಾನೆ. ಅವನಿಗೆ ಜಿಂಕೆಯ ಜನ್ಮವೆ
ಬಂತು ಮುಂದಿನ ಜನ್ಮದಲ್ಲಿ. ಆದರೆಅವನ ಜ್ಞಾನ ನಾಶವಾಗಿರಲಿಲ್ಲ. ಭಗವಂತನ ಅನುಗ್ರಹವಿತ್ತು. ಆ ಜನ್ಮ ಹೋದಮೇಲೆ ಅಂಗೀರಸ ಗೋತ್ರದಲ್ಲಿ ಭರತ ಅಂತ ಹೆಸರಿನಿಂದ
ಹುಟ್ಟಿದ. ಅವಮ್ನಿಗೆ ಮಾತಾದುವದಿಕ್ಕೆ,
ಏನು ಕೆಲಸ ಮಾಡುವುದಿಕ್ಕೆ, ಯಾವತರ ಬುದ್ದಿಯೂ ಇಲ್ಲದೆ
ಜಡವಾಗಿ ಇರುತ್ತಿದ್ದ. ಅದಕ್ಕೆ ಅವನಿಗೆ ಜಡಭರತ ಅಂತ
ಹೆಸರು ಬಂತು. ಅಲ್ಲಿಗೆ ಒಬ್ಬ ಶೂದ್ರ ರಾಜ ನರಬಲಿ
ಕೊಡುವುದಕ್ಕೆ ಅಲ್ಲ್ಲಿಗೆ ಬಂದ. ಅವನ ಪಲ್ಲಕ್ಕಿಯನ್ನು
ಹೊರಲು ಒಬ್ಬ ಸೇವಕ ಬೇಕಾಗಿತ್ತು. ಭರತನನ್ನು ನೋಡಿಅ
ಒಳ್ಳೆ ಕಟ್ಟುಮಸ್ತಾಗಿದ್ದ. ಅವನನ್ನು ಪಲ್ಲಕ್ಕಿ ಹೊರುವುದಕ್ಕೆ
ಒಬ್ಬ ಕಡಿಮೆ ಇದ್ದ. ಜಡ ಭರತನನ್ನು ಕರೆದುಕೊಂಡ. ಜಡಭರತ ಮೆಲ್ಲಗೆ ಹೋಗುತ್ತಿದ್ದ ನಿದಾನವಾಗಿ ಹೋಗುತ್ತಿದ್ದೀಯಲ್ಲ ಅಂದು ಅವನು ಎಷ್ಟು ಮಾತನಾಡಿದರೂ
ಜಡ ಭರತ ಮಾತನಾದಲಿಲ್ಲ. ಶೂದ್ರ ರಾಜನಿಗೆ ಕೋಪ ಬಂತು. ಆಗ ಅವನು ಜಡ ಭರತನನ್ನು ಯಮಭಟ್ಟರ ಹತ್ತಿರ ಕಳುಹಿಸುತ್ತೀನಿ
ಅಂತ ಬೆಯ್ದ. ಆಗ ಜಡಭರತ ಮಾತೋಡಿದಕ್ಕೆ ಶುರುವು ಮಾಡಿದ. ನನ್ನನ್ನು ನಿನಗೆ ಕಳುಹಿಸುವದಿಕ್ಕೆ ಆಗುವುದಿಲ್ಲ. ಈ ದೇಹದ ಮೇಲೆ ನನಗೆ ಅಭಿಮಾನವಿಲ್ಲ. ಆತ್ಮಕ್ಕೆ ಏನು ಲೋಪವಿಲ್ಲ. ಏನುಬೇಕಾದರು ಮಾಡಿಕೊ ಅಂದ.
ದೇಹದಮೇಲೆ ವ್ಯಾಮೋಹವಿಲ್ಲ ಅಂದ. ಆಗ ರಾಜನಿಗೆ ಇವನೊಬ್ಬ ಮಹಾತ್ಮ ಅಂತ ಗೊತ್ತಾಗತ್ತೆ. ಆ ರಾಜನನ್ನು
ಉದ್ದಾರ ಮಾಡಿದ ಜಡಭರತ.
ಸೃಷ್ಟಿ ಹೇಗೆ ಮಾಡಿದ್ದಾನೆ ಅಂತ ಕೇಳುತ್ತಾನೆ.
೯ ವರ್ಷಗಳನ್ನು ಸೃಷ್ಟಿ ಮಾಡಿದ್ದಾನೆ.
ಎಲ್ಲ ವರ್ಷದಲ್ಲು ಒಂದೊಂದು ರೂಪದಲ್ಲಿ ಇದ್ದಾನೆ.
ಈಡಾ ವರ್ಷ - ಸಂಕರ್ಷಣ ರೂಪದಲ್ಲಿದ್ದಾನೆ.
ಭಧ್ರಷ ವರ್ಷ - ಹಯಗ್ರೀವ ರೂಪದಲ್ಲಿದ್ದಾನೆ
ತೇರುಮ ವರ್ಷ - ಪ್ರದ್ಯುಮ್ನ ರೂಪದಲ್ಲಿದ್ದಾನೆ.
ರಮ್ಯಕ ವರ್ಷ - ಮತ್ಸ್ಯ ರೂಪದ ಪರಮಾತ್ಮ
ಹಿರಣ್ಮಯ ವರ್ಷ - ಕೂರ್ಮ ರೂಪದಲ್ಲಿದ್ದಾನೆಕಿಂ
ಪುರುಷ ವರ್ಷ - ಶ್ರೀ ರಾಮದೇವರು.
ಭರತ ವರ್ಷ - ನರನಾರಾಉಯಣ ರೂಪ. ನಾರದ ಮಹರ್ಷಿಗಳು ಪೂಜೆ ಮಾಡುತ್ತಿರುತ್ತಾರೆ.
ಭಗವಂತ ೨೧ ನರಕಗಳನ್ನು ಸೃಷ್ಟಿ ಮಾಡಿದ್ದಾನೆ.
ಪರೀಕ್ಷಿತ್ ರಾಜ ನರಕಕ್ಕೆ ಹೋಗದನ್ನು ಹೇಗೆ ಪಾರು
ಮಾಡಿಕೊಳ್ಳಬೇಕು ಅಂತ ಕೇಳುತ್ತಾನೆ.
ಹರಿ ಧ್ಯಾನವನ್ನು ನಿರಂತರ ಮಾಡಬೇಕ್ಲು. ಚಿಕಿತ್ಸೆ ಇಂದ ರೋಗ ಪರಿಹಾರ. ಹರಿ ದ್ಯಾಹ್ನದಿಂದ ನರಕಕ್ಕೆ ಓಗುವದನ್ನು ಪಾರು ಮಾಡಿಕೊಳ್ಳಬಹುದು.
ಶುಕ್ರಾಚಾರ್ಯರು ಅಜಾಮಲನ ಕಥೆಯನ್ನು ಹೇಳುತ್ತಾರೆ.
ಅಜಾಮಲ ಅಂತ ಒಬ್ಬ ಬ್ರಾಹ್ಮಣ ಇದ್ದ. ಅವನು ದಾಸಿಯ ಸಂಗಮಾಡಿದ್ದ. ಕೊನೆಗಾಲ ಬಂತು.
ಅವನಿಗೆ ೧೦ ಜನ ಮಕ್ಕಳು. ಒಬ್ಬನಿಗೆ ನಾರಾಯಣ
ಅಂತ ಹೆಸರನ್ನಿಟ್ಟಿದ್ದ. ಅವನನ್ನ್ನು ಒಯ್ಯಲಿಕ್ಕೆ
ಯಮದೂತರು ಬಂದರು. ಆಗ ಅವನು ತನ್ಹ್ನ ಮಗ ನಾರಯನನ್ನು ಕರೀತಾನೆ. ಭಗವಂತ ನಾರಾಯಾಣ ಅಂತ ಜ್ಞಾನ ಬಂತು. ವಿಷ್ನು ದೂತರು ಬಂದು ಅಜಾಮಲನನ್ನು ರಕ್ಷಣೆ ಮಾಡುತ್ತಾರೆ
ಅ
ದುತ್ತಾರೆ. ಆಗ ಯಮದೂತರು ಯಮನ ಹತ್ತಿರ ಹೋಗಿ ಈ ಪ್ರಸಂಗವನ್ನು ಹೇಳಿ
ನಾವು ಯಾರನ್ನು ಯಮಲೋಕಕ್ಕೆ ಕರತರಬೇಕು ಅಂತ ಕೇಳುತ್ತಾರೆ. ಆಗ ಯಮ ಹೇಳ್ತ್ತಾನೆ "ಯಾರು ಭಗವಂತನನ್ನು ಚಿಂತನೆ
ಮಾಡುವದಿಕ್ಕವೋ, ಅಂತವರನ್ನು ತರಬೇಕು ಅಂತ ಹೇಳುತ್ತಾನೆ. ಉದಾಹರಣೆಗೆ ಸಾವಿರಾರು ಪಕ್ಷಿಗಳೂ ಒಂದು ಮರದಮೇಲೆ ಕೂತಿರತ್ತೆ. ಯಾರಾದರು ಒಂದು ಕಲ್ಲು ಎಸೆದಾಗ ಮರಕ್ಕ್ಕೆ ಎಲ್ಲ ಹಕ್ಕಿಗಳು
ಹಾರಿ ಹೋಗುತ್ತವೋ ಹಾಗೆ ಹರಿನಾಮ ಮಾಡಿದರೆ ಎಲ್ಲಾ ಪಾಪಗಳು
ಹೋಗತ್ತ್ತಂತೆ. ಭಗವಂತನ ನಾಮ ಸ್ಮರಣೆ ಇಂದ
ಪಾಪವು ಸುಟ್ಟು ಹೋಗತ್ತಂತೆ. ಅಂತವರನ್ನು ಯಮಬಟ್ಟರು
ತರಬಾರದು ಅಂತ ಯಮ ಹೇಳುತ್ತಾನೆ. ಬಗವಂತನ ಸ್ಮರಣೆ
ಇಂದ ನರಕಕ್ಕೆ ಹೋಗುವದನ್ನು ತಪ್ಪಿಸಿಕೊಳ್ಳಬಹುದು.
ಇಷ್ಟು ನಿರೂಪಣೆ ಮಾಡುತ್ತಾರೆ ಶುಕ್ಲಾಚಾರ್ಯರು.
ಮನ್ವಂತರ ವರ್ಣನೆ ಮಾಡುತ್ತಾರೆ.
ಪ್ರತೀಚರು - ಮಾರೀಈಶ - ದಕ್ಷ ಪ್ರಜಾಪತಿ. ದಕ್ಷಪ್ರಜಾಪತಿಗೆ ೧೦,೦೦೦ ಮಕ್ಕಳು ಹುಟ್ಟುತ್ತ್ತಾರೆ.
ಅವರಿಗೆಲ್ಲಾ ಹರೀಶ ಅಂತ ಹೆಸರಿಡುತ್ತಾನೆ. ಅವರು
ಸೃಷ್ಟಿ ಮುಂದುವರಿಸುವದಕ್ಕೆ ತಪಸ್ಸಿಗೆ ಹೋಗಿ ಅಂತ ಹೇಳಿ ಕಳುಹಿಸುತ್ತಾನೆ. ಅವರು ತಪಸ್ಸಿಗೆ ಹೋಗುವಾಗ ನಾರದರು ಎದುರಾದರು. ನಾರದರು ಅವರನ್ನ ಎಲ್ಲಿ ಹೋಗುತ್ತಿದ್ದೀರಿ ಎಂದು ಕೇಳಿದಾಗ ಸೃಷ್ಟಿಕಾರ್ಯ ಮುಂದುವರಿಸುವದಕ್ಕೆ ತಪಸ್ಸಿಗೆ ಹೋಗುತ್ತಿದ್ದೇವೆ
ಅಂತ ಹೇಳುತ್ತಾರೆ. ಆಗ ನಾರದರು ೧೦ ಪ್ರೆಶ್ನೆ ಕೇಳುತ್ತೇನೆ. ಸಂದೇಹವನ್ನು ಪರಿಹಾರ ಮಾಡಿಕೊಂಡು ತಪಸ್ಸಿಗೆ ಹೋಗಿ ಅಂತ
ಹೇಳುತ್ತಾರೆ.
೧.
ಭೂಮಿಯ ಕೊನೆಯು ಯಾವದು.
೨.
ಪಟ್ಟಣಕ್ಕೆ ಒಬ್ಬನೇ ಪುರುಷ. ಆ ಪುರುಷ ಯಾರು?
೩.
ಇನ್ನೊಂದು ಪಟ್ಟಣದ ಓಳಗ್ ಹೋದರೆ ಹೊರಗೆ ಬರುವುದಕ್ಕೆ
ಆಗುವುದಿಲ್ಲ. ೪. ಪಟ್ಟಣ ಯಾವುದು?
೫.
ಸ್ತ್ರೀ ವ್ಯಭಿಚಾರಿ ಯಾರು? ಅವಳ
ಗಂಡ ಯಾರು?
೬.
ಪೂರ್ವ ಪಷ್ಚಿಮ ದಿಕ್ಕಿಗೆ ಹರಿಯುವ ನದಿ ಯಾವುದು?
೭.
೨೫ ಇಟ್ಟಿಗೆ ಇಂದ ಕಟ್ಟಿರುವ ಮನೆ ಯಾವುದು? ೮. ಹಂಸ ಪಕ್ಷಿ ಅಂತ ಹೇಳುತ್ತಿರುತ್ತೀವಿ. ಅದು ಯಾವುದು?
೯.
ಸದಾ ಕಾಲದಲ್ಲಿ ತಿರುಗುವ ಚಕ್ರ ಯಾವುದು?
೧೦. ತಂದೆಯ ಆದೇಶ ಯಾವುದು?
ಯಾರೂ ಉತ್ತರ ಹೇಳಲಿಲ್ಲ. ನಾರದರೆ ಉತ್ತರ ಹೇಳುತ್ತಾರೆ.
೧.
ಭೂಮಿ ಅಂದರೆ ಲಿಂಗ ದೇಹ. ಯಾವಾಗ ಲಿಂಗದೇಹ
ಭಗವಂತನ ಪ್ರಸಾದದಿಂದ ಭಂಗವಾಗತ್ತೋ ಅದೇ ಭೂಮಿಯ ಕೊನೆ.
೨.
ಪಟ್ಟಣವೆಂಅರೆ ನಮ್ಮ ದೇಹ. ಒಬ್ಬನೇ ಪುರುಷ ಅಂದರ ಭಗವಂತ ನಮ್ಮ ದೇಹದಲ್ಲಿ ಇದ್ದು ರಕ್ಷಣೆ
ಮಾಡುತ್ತಿದ್ದಾನೆ.
೩.
ಓಳಗೆ ಹೋದರೆ ಹೊರಗೆ ಬರುವುದಕ್ಕೆ ಆಗುವುದಿಲ್ಲ - ಅದು ಮೋಕ್ಷ.
೫.
ವ್ಯಭುಚಾರಿ ಸ್ತ್ರೀ - ನಮ್ಮ ಬುದ್ದಿಯೇ ವ್ಯಭಿಚಾರಿ ಸ್ತ್ರೀ. ಅವಳ ಗಂಡ ಸಾಕ್ಷಾತ್ ಭಗವಂತ. (ಬುದ್ದೀಗೂ ಭಗವಂತನಿಗೂ ೬. ಸುಖ ದುಖ.
ಪೂರ್ವದಲ್ಲಿ ಸುಖ. ಪಶಿಮದಲ್ಲಿ ದ್ಃಉಖ. ವಾಹವಾಗಿ ವಾಯುದೇವರ ಅವತಾರವಾಗುತ್ತದೆ)
೫. ನದಿ- ಸುಖ ದುಃಖ. ಪೂರ್ವದಲ್ಲಿ ಸುಖ ಪಶಿಮದಲ್ಲಿ ದುಃಖ.
ಇದನ್ನು ಸಮಾನವಾಗಿ ನೋಡಬೇಕು.
೬.
೨೫ ತತ್ವಾಭಿಮಾನಿ ದೇವತೆಗಳು. ಇದು ನಮ್ಮ
ದೇಹ..೭. ಹಂಸ ಪಕ್ಷಿ ಶ್ರೀಮನ್ ಮದ್ವಾಚಾರ್ಯರು.
ಬ್ರಹ್ಮ ಜೇಏವ ಬೇರೆ ಬೇರೆ ಜೀವ, ಬ್ರಹ್ಮ ಬಿನ್ನ ಎಂದು ತೋರಿಸಿದ್ದಾರೆ.
೭.
ತಂದೆ ಭಗವಂತ.
೮.
ತಂದೆಯ ಆದೇಶ ಶಾಸ್ತ್ರದ ನಿಯಮದಿಂದ ಬದುಕಬೇಕು.೯.
೯. ತೀಕ್ಷ್ನ ಚಕ್ರ - ಕಾಲ ಎನ್ನುವ ಚಕ್ರ.
ಈ ಉತ್ತರವನ್ನು ಕೇಳಿ ೧೦,೦೦೦ ಹರೇಶ್ವರು ಸನ್ಯಾಸಿಗಳಾಗಿಬಿದುತ್ತಾರೆ.
ದಕ್ಷಪ್ರಜಾಪತಿ
ತಿರುಗ ೧,೦೦೦ ಮಕ್ಕಳನ್ನು ಪಡದು ಅವರನ್ನು ತಪಸ್ಸೊಗೆ ಕಳುಹಿಸಿದಾಗ ತಿರುಗ ನಾರದರು ಅವರಿಗೆ
ಅದೇ ಪ್ರೆಶ್ನೆಗಳನ್ನು ಕೇಳಿ ಅವರುಗಳು ಸನ್ಯಾಸತ್ವವನ್ನು ತೆಗೆದುಕೊಳ್ಳುವಹಾಗೆ ಮಾಡುತ್ತಾರೆ. ಆಗ ಡಕ್ಷಪ್ರಜಾಪತಿ ಹೆಣ್ಣುಮಕ್ಕಳನ್ನು ಪಡೆದು ಅವರಿಗೆ ವಿವಾಹ
ಮಾಡುತ್ತಾನೆ. ಕಶ್ಯಪರು ವಿವಾಹವಾಗುತ್ತಾರೆ. ಜಗತ್ತ್ತಿನಲ್ಲಿ ಇವರದೆ ಸಂತಾನ.
ಒಂದುಬಾರಿ ದೇವತೆಗಳು ಬೃಹಸ್ಪತಾಚಾರ್ಯರಿಗೆ ಗೌರವ ಕೊಡದಿದ್ದರಿಂದ ಬೃಹಸ್ಪತಿ ಕೋಪಗೊಂದು ಅವರನ್ನು ಬಿತ್ತು
ಹೊರಟು ಹೋಗತ್ತಾರೆ. ದೇಅತೆರ್ಗಳಿಳುಇ ಬಲಹೀನರಾಗಿದ್ದು
ನೋಡಿ ದೆಯ್ತ್ಯರು ಬರುತ್ತ್ತಾರೆ. ದೇವರ್ತೆಅಳಿ ಚತುರ್ಮುಖ
ಬ್ರಹ್ಮನ ಬಳಿಗೆ ಹೋಗಿ ಗುರುಗಳನ್ನು ಕರುಣಿಸಬೇಕೆಂದು ಕೇಳಿಕೊಳ್ಳುತ್ತಾರೆ. ಬಹ್ಮ ಆದಿತ್ಯನ ಮಗ ವಿಶ್ವರೂಪಾಚರ್ಯರನ್ನು ಎಂಬ ಬ್ರಾಹ್ಮನನ್ನು ದೇವತೆಯರ ಗುರುಗಳಾಗಿ ನೇಮಿಸುತ್ತಾನೆ,
ದೇವತೆಗಳಿಗೆ ಅವನನ್ನು ಅನುಸರಿಸಿ ಹೋಗಬೇಕೆಂಧೇಳುತ್ತಾನೆ, ವಿಶ್ವರೂಪಚಾರ್ಯರು ಚೆನ್ನಗಿ ಹೋಮ ಮಾಡಿದುತ್ತಿದ್ದರು. ಅವರಿಗೆ ವಿಶೇಷವಾಗಿ ನಾರಾಯಣ ಸಿದ್ದಿ ಇತ್ತು. ಆದರೆ ತುಪ್ಪ ಜಾಸ್ತಿ ಕರ್ಚಾಗತೆ. ಅವರು ದ್ಯೆತ್ಯರಿಗು ಆಹುತಿಕೊಡುವುದು ದೇವತೆಗಳಿಗೆ ಗೊತ್ತಾದುತ್ತೆ. ಇದರಿಂದ ಇಂದ್ರ ಏವನು ಕೋಪಗೊಂದು ವಿಶ್ವರೂಪ್-ಆಚಾರ್ಯರನ್ನು
ಸಂಹಾರ ಮಾದುತ್ತಾನೆ, ಇದರಿಂದ
ಬ್ರಹ್ಮ ಹತ್ಯೆ ದೋಶ ಬರುತ್ತೆ. ಇಂದ್ರದೇವರಿಗೆ ಭಗವಂತ್ತನ
ವ್ಬಿಶ್ಷ ಅನುಗ್ರಹವಿವೆ ನಾರಾಯಣವರ್ಮ ಉಪದೇಶದಿಂದ.ನಾರಾಯಾಣವರ್ಮನಿಂದ ದೋಶ ಪರಿಹಾಎಅವಾಗತ್ತೆ ಇಂದ್ರದೇವರಿಗೆ.
ಕೌಶಿಕ ಗೋತ್ರದ ಬ್ರಾಹ್ಮಣ ನಾರಾಯಣ ವರ್ಮ. ವರ್ಮ್
ಅಂದರೆ ಕವಚಾಂತ ಅರ್ಥ. ಗುರುಗಳ ಉಪದೇಶ ಪಡೆದುಕೊಂಡು
ನಿತ್ಯ ನಾರಾಯಣ ಸ್ತೋತ್ರವನ್ನು ಪಾರಾಯಣ ಮಾಡಬೇಕು.
ನಾರಾಯಣವರ್ಮನಿಗೆ ಸಂಸ್ಕಾರವಾಗಿರಲಿಲ್ಲ.ಮೂಳೆ ಮಾತ್ರ ಇತ್ತು, ಒಮ್ಮೆ ಚಿತ್ರರಥನ ವಿಮಾನ ಕೆಳಗೆ ಬಿತ್ತು. ನದಿ ತೀರ ಇತ್ತು, ಭಗಾವಂತನೆ ಮೂಳೆಯನ್ನು ಭಸ್ಮ ಮಾಡಿ ಅದನ್ನ್ನು
ವಿಸರ್ಜಿಸಿ ನಾರಾಯಾಣ ಸ್ತೊತ್ರ ಭಯಗಳಿಗೆ ಪರಿಹಾರ. ಸಂಸ್ಕಾರ ಮಾಡುತ್ತಾನೆ ಭಗವಂತ.
ಹಿರನ್ಯಾಕ್ಷನ ಸಂಹಾರ ಮಾದಿದ್ದಕ್ಕೆ, ಹಿರಣ್ಯಕಷಿಪು ಭಗವಂತನಮೇಲೆ
ಪ್ರತೀಕಾರಮಾಡಲು ಮಂಗಲ ಪರ್ವತದಲ್ಲಿ ಉಗ್ರ ತಪಸ್ಸು ಮಾಡುತ್ತಾನೆ. ಚತುರ್ಮುಖ ಭಹ್ಮ ಯಾವ ವರಬೇಕು ಅಂತ ಕೇಳಿದಾಗ ಹಿರನ್ಯಾಕಷಿಪು
ಒಳಗು, ಹೊರಗೂ, ಹಗಲೂ, ಇರಲೂ, ಮೃಗ ಪಕ್ಷಿಗಳಿಂಸ್ದಲೂ, ನರಗಳಲ್ಲೂ, ನೀನು
ಸೃಷ್ಟಿ ಮಾಡಿದವರಿಂದಲೂ ನನಗೆ ಸಾವು ಬರದಂತೆ ವರ್ವನ್ನು ಕೇಳುತ್ತಾನೆ. ಅವನಿಗೆ ಕೆಯಾದುವಿನಿಂದ ಪ್ರಹ್ಲಾದ ಜನಿಸುತ್ತಾನೆ. ಹಿರಣ್ಯಕಷಿಪು ಪ್ರಜೆಗಾಲಿಗೆ ಯಾರು ವಿಷ್ಣುವನ್ನು ಪೂಜಿಸಕೂಡದೆಂದು
ಆಜ್ಞ್ನೆ ಮಾಡುತ್ತಾನೆ. ಎಲ್ಲರೂ ಅವನನ್ನ್ನೆ ಪೂಜಿಸಬೇಕೆಂದು
ಡಂಗೂರ ಸಾರುತ್ತಾನೆ. ದೇವತೆಗಳಿಗೆಲ್ಲ ತೊಂದರೆ ಕೊಡುತ್ತಿರುತ್ತಾನೆ. ಪ್ರಹ್ಲಾದನನ್ನು ಶುಕ್ಲಾಚಾರ್ಯರ ಮಗನಾದ ಶಂಡಾಲರ ಗುರುಕುಲದಲ್ಲಿ
ವಿದ್ಯಾಭ್ಯಾಸಕ್ಕೆ ಬಿಡುತ್ತಾನೆ. ಓಮ್ದು ದಿನ ಸಭೆಯಲ್ಲಿ
ಪ್ರಹ್ಲಾದನನ್ನು ತೊಡೆಯಮೇಲೆ ಕೂಡಿಸಿಕೊಂಡು ಗುರುಗಳು ಏನು ಪ್ಠ ಕಳಿಸಿದ್ದಾರೆ ಅಂತ ಕೇಳುತ್ತಾನೆ. ಪ್ರಹ್ಲಾದ ನನ ವಿಧವಾದ ಭಕ್ತಿ ನಾರಯಣನಿಗೆ ಸಮರ್ಪಿಸುವದನ್ನ್ನು
ಕಲಿತಿದ್ದೀನಿ ಅಮ್ತ ಹೇಳುತ್ತಾ ಅದನ್ನು ವಿವರಿಸುತ್ತಾನೆ
ಅದು ಏನೆಂದರೆ ಹರಿಗೆ ಸ್ಂಭಂದಿಸಿದ ಶ್ರವಣ,
ಕೀರ್ಥನೆ, ಸ್ಮರಣೆ, ಪಾದ ಸೇವೆ,
ಹರಿ ಪೂಜೆ, ಅರ್ಚನೆ, ಸಾಷ್ಟಾಂಗ
ನಮಸ್ಕಾಅ, ಅವನ ದ್ಶತ್ವ, ಆತ್ಮ ನಿವೇದನೆ ಕಲಿತ್೬ಇದ್ದೀನಿ
ಅಂತ ಉತ್ತರ ಕೊಡುತ್ತಾನೆ. ಇದನ್ನು ಕೇಳಿ ಹಿರಣ್ಯಕಶಿಪುವಿಗೆ ಕೋಪ ಬಂದು ಇಪ್ರಹ್ಲಾದನನ್ನು ಸಂಹಾರ
ಮಾದಿ ಅಂತ ಭಟರಿಗೆ ಆಜ್ಞ್ನೆ ಮಾಡುತ್ತಾನೆ. ಮಾಂತ್ರಿಕನಿದ
ಹೋಮ ಮಾಡಿತ್ತಾನೆ. ಅಗ್ನಿ ಇಂದ ಶೂಲ ಹೊರಬಂದು ಪ್ರಹ್ಲಾದನಿಗೆ
ಪುಶ್ಪವ್ರುಷ್ಟಿ ಮಾಡುತ್ತೆ ಪ್ರ್ವತಮೇಲ್ಂದ ದಬ್ಬಿಸುತ್ತಾನೆ
ಭೂಮಿ ಸ್ತ್ರೀ ರೂಪದಿಂದ ಎತ್ತಿ ಹಿಡಿದು ಕಾಪಾಡುತ್ತಾಳೆ. ವಿಷ ಹಾಕುತ್ತಾನೆ, ಸರ್ಪಗಳಿಂದ
ಕಚ್ಚಿಸುತ್ತಾನೆ, ಆನೆಯಿಂದ ತುಳಿಸುತ್ತಾನೆ, ಸಮುಸ್ರಕ್ಕೆ ಕಟ್ಟಿ ಹಾಕುತ್ತಾನೆ. ಎಷ್ಟು ಹಿಂಸೆ ಕೊಟ್ಟರೂ ಪ್ರಹ್ಲಾದನಿಗೆ ಏನೂ ಆಗುವುದಿಲ್ಲ. ಕೊನೆಗೆ ಶ್ಂದಿಯರು ಪ್ರಹ್ಲಾದನನ್ನು ಶುಕ್ಲಾಚಾರ್ಯರ ಹತ್ತಿರ
ಕಳುಹಿಸುತ್ತಾರೆ ಪಾಠಾಬ್ಯಾಸಕ್ಕೆ. ಅಲ್ಲ್ಲೂ ಸಮಯ
ಸಿಕ್ಕಿದಾಗ ದ್ಯೆತ್ಯ ಬಾಲಕರಿಗೆ ಎಲ್ಲಾಕಡೆ ಭಗವಂತ ಇದ್ದಾನೆ, ನಿಮ್ಮ ಜೀವನವನ್ನು
ಸಾದನೆ ಮಾಡಿಕೊಳ್ಳಿ, ಭಘಾಆಮ್ಟಾಣಾ ಶೆಏ ಂಅದಾಭೆಖೂ ಆಮ್ಟಾ ಫಠ ಹೇಳಿಕೊಡುತ್ತಿದ್ದ.
ಸಭೆಯಲಿ ಅವಮಾನವಾಗುತ್ತೆ ಅಂತ ಪ್ರಹ್ಲಾಅನನ್ನು
ಏಕಾಂತದಲ್ಲಿ ಹಿರಣ್ಯಕಷಿಪು ಳೆದುಕೊಂದ್ಡು ಪ್ರಹ್ಲಾದನನ್ನು
ತಿರುಗ ಏನು ಪಾಠ ಕಳಿತ್ತಿದ್ದಾನೆ ಅಂತ ಕೇಳುತ್ತಾನೆ.
ಅಆಚ್ಯ ಶಬ್ದದಿಂದ ಬೆಯುತ್ತಾನೆ. ಹರಿ ಭಕ್ತಿ
ನಿರೂಪಣೆ ಮಾಡುತ್ತಾನೆ ಪ್ರಹ್ಲಾದ. ಭಗವಂತ ಎಲ್ಲೆಡೆಯೂ
ವ್ಯಾಪಿಸಿದ್ದಾನೆ, ಅವನನ್ನು ನೋಡುವ ಕಣ್ಣು ಬೇಕು ಅಂತ ಪ್ರಹ್ಲಾದ ಹೇಳುತ್ತಾನೆ. ಹಿರಣ್ಯಕಶಿಪು ಎಡಗಾಳಿನಿಂದ ಕಂಬವನ್ನು ಒದೆಉತ್ತಾನೆ. ಎಲ್ಲಾ ಲೋಕಗಳಿಗೂ ಶಬ್ದ ಕೇಳಿಸತ್ತೆ. ದೇವತೆಗಎಲ್ಲಾ ಓಡಿ ಬರುತ್ತಾರೆ. ಭಗವಂತನ ದಿವ್ಯ ಸ್ವರೂಪ-
ನರಹರಿ(ಹರಿ ಅಂದರೆ ಸಿಂಹ), ಉಗ್ರ ರೂಪ. ಸಂದ್ಯಾ ಕಾಲ.
ತನ್ನ ಭಕ್ತನ ಮಾತು ಸತ್ಯ ಮಾದಬೇಏಕೆಂದು ಅವತರಿಸಿದ್ದಾನೆ ಈ ರೂಪದಿಂದ ಭಗವಂತ. ಹಿರಣ್ಯಕಶಿಪುನ ದರ ದರ ಎಳಕೊಂದು ಹ್ಸಲಿನಮೇಲೆ ತನ್ನ ತೊಡೆಯಮೇಲೆ
ಹಾಕಿಕೊಂದು ತನ್ನ ಉಗರಿನಿಂದ ಸಂಹಾರ ಮಾಡಿ ಅವ್ಅನ ಕರುಳನ್ನ ತನ್ನ ಕೊರಳಿಗೆ ಹಾಕಿಕೊಂಡಿದ್ದಾನೆ. ಎಲ್ಲರೂ ಗಡ ಗಡ ನಡುಗುತ್ತಿದ್ದ್ದಾರೆ. ಪ್ರಹ್ಲಾದ ರಾಜರು ನಿರಂತರ ಭಕ್ತಿ ಇಂದ ಸ್ತೋತ್ರ ಮಾಡಿದಾಗ
ಭಗವಂತ ಶಾಮ್ತಮೂರ್ತಿ ಆದ. ಭಗವಂತ ಪ್ರಹ್ಲಾದ ರಾಜರನ್ನು ನಿನಗೇನು ವರ ಬೇಕು ಅಂತ ಕೇಳಿದಾಗ ನನಗೆ ಯಾವ ವರವೂ ಬೇಡ,
ನಾನು ನಿನ್ನಜೊತೆ ವ್ಯಾಪಾರ ಮಾಡುತ್ತಿಲ್ಲ ಅಂತ ಉತ್ತರ ಕೊಡುತ್ತಾರೆ. ಆದರೂ ಭಗಾಂತ ಏನಾದರು ವರ್ ಕೇಳಿಕೊ ಅಂತ ಕೇಳಿದಾಗ ನನಗೆ
ಎಲ್ಲಾ ಜನ್ಮದಲ್ಲೂ ನಿನ್ನಾಲ್ಲಿ ಅಚಲ ಭಕ್ತಿ ಕೊಡು
ಅಂತ ಪ್ರಹ್ಲಾದ ರಾಜರು ಕೇಳಿಕೊಳ್ಳುತ್ತಾರೆ.
ಭಗವಂತನ ಆರಾಢಎ. ಇದೇ ವಿಶೇಷ ಭಕ್ತಿ. ಎಂತ ಕಾರುಣ್ಯ ಮೂರ್ತಿ ಪ್ರಹ್ಲಾದ ರಾಜರು. ತಂಂದೆಯನ್ನು ಉದ್ದಾರ ಮಾಡು ಅಂತ ಕೇಳಿದಾಗ ಭಗವಂತ ಈ ವರ್ರ
ಕೊಡೋದಿಲ್ಲ ಅಂತ ಹೇಳುತ್ತಾನೆ. ನಿನ್ನ ಭ್ಕ್ತಿಗೆ
ಮೆಚ್ಚಿ ಮೋಕ್ಷ ಕೊಡುತ್ತಿದ್ದೀನಿ ಅಂತ ಭಗವಂತ ಅನ್ನುತ್ತಾನೆ. ಅದಕ್ಕೆ ನನ್ನ ಜೊತೆ ದ್ಯೆಥ್ಯ ಬಾಲಕರಗೂ ಮೋಕ್ಷ ಕೊಟ್ಟರೆ
ಬರುತೇನೆ ಎಂದು ಪ್ರಹ್ಲಾದ ರಾಜರು ಹೇಳುತ್ತ್ತಾರೆ.
ಅವರಿಗೆ ಮೋಕ್ಷ ಕೊಡುವುದಕ್ಕೆ ಆಗುವದಿಲ್ಲ ಅಂತ ಭಗವಂತ ಹೇಳುತ್ತಾನೆ. ಇದಿಗೂ ರಾಗವೇಂದರ ತೀರ್ಥರು ಬ್ರೂಂದಾವನದಲ್ಲಿ ಇದ್ದ್ದು
ಎಲ್ಲರನ್ನೂ ಉದ್ದಾರ ಮಾಡುತ್ತಿದ್ದಾರೆ.
೪ನೇ ಮನ್ವಂತರ ತಾಪಸ ಮನ್ವಂತರದಲ್ಲಿ ವಿಶೇಷವಾಗಿ ಭಫ಼ವಂತನ ಅವತಾರವನ್ನು ಶುಕ್ಲಾಚಾರ್ಯರು
ವಿವಎಇಸುತ್ತಾರೆ.
ಹಹ, ಹುಹು ಇಬ್ಬರು ಗಾಂದ್ರ್ವರು ನದಿ ತೀರದಲ್ಲಿ ಕುಳಿತಿದ್ದ ಉ ಆನೆಯಾಗಿ,
ಮೊಸಲೆಯಘಿ ಇದ್ದೀರಾ ಅಂತ ಎಂದು ಹಾಸ್ಯ
ಮಾಡಿದಾಗ ಋಷಿಗಳು ಕೋಪಗೊಂದು ಮುಂದಿನ ಜನ್ಮದಲ್ಲಿ ಅದೇ ಜನ್ಮ ಬರಲಿ ಅಂತ ಶಾಪ ಕೊಡುತ್ತಾರೆ. ಮೂರು ಗೋಪುರವಿರುವ ತ್ರಿಕ್ಕೂಟ ಪರ್ವತದಲ್ಲಿ ಅವರು ಶಾಪಗ್ರಸ್ತರಾಗಿ ವಾಸ ಮಾಡುಇತ್ತಿರುತ್ತಾರೆ. ಒಂದು ದಿನ ಆನೆಗೆ ಬಾಯಾರಿಕೆಯಾಗಿ ನೀರು ಕುಡಿಯುವದಿಕ್ಕೆ
ಸರೋವರಕ್ಕೆ ಹೋಯಿತು. ನೀರು ಕುಡಿದು ಜಲಕ್ರೀದೆ ಮಾಡಿಕೊಂದು ಮೇಲಕ್ಕೆ ಬರುವಾಗ ಒಂದು ಮೊಸಲೆ ಅದರ ಕಾಲನ್ನು
ಬಿಗಿಉಯಾಗಿ ಹಿಡಿದುಕೊಂದುಬಿಡತ್ತ್ತೆ. ಆನೆ ಕಾಲನ್ನು
ಬಿಡಿದಿಸಿಕೊಲ್ಲಕ್ಕೆ ಒದ್ದಾದುತ್ತೆ. ಈ ಯುದ್ದವನ್ನು
ನೋಡಲು ದೇವತೆಗಳೂ ಬರುತ್ತ್ತಾರೆ. ೧,೦೦೦ ವರ್ಷಕಾಲವಾದಮೇಲೆ ಹಿಂದಿನ ಜನ್ಮದ ಸ್ಮರಣೆ ಬಂತು ಆನೆಗೆ. ರಕ್ಷನೆ ಮಾಡುವುದಕ್ಕೆ ಭಗವಂತನನ್ನು ಅನನ್ಯವಾಗಿ ಪ್ರಾರ್ಥಣೆ
ಮಾದುತ್ತೆ. ಲೆಕ್ಷ್ಮಿದೇವೀಗೂ ಹೇಳದೆ ಹೊರಟು ನಿಂತಿ೯ದ್ದಾನೆ
ಭಗವಂತ. ಗರುಡನ ಮೇಲೆ ಕೂತಿಕೊಂಡು ಬರುತ್ತಾನೆ ಭಗವಂತ.
ಒಂದು ಕಮಲ ತೆಗೆಡು ಭಗವಂತನಿಗೆ ಅರ್ಪಣೆ ಮಾದುತ್ತೆ ಆನೆ.
ಭಗವಂತ ತನ್ನ ಕೆಇನಿಂದ ಆನೆಯನ್ನು ಎತ್ತಿದ್ದಾನೆ.
ಮೊಸಳೆಯನ್ನು ಚಕ್ರದಿಂದ ಸೀಳಿಹಾಕಿದ್ದಾನೆ.
ಅಷ್ಟಮ ಸ್ಕಂದದಲ್ಲಿ ಗಜೇಂದ್ರ ಮೋಕ್ಷ ಕಥೆ ಬರುವದು. ಇದರ ಸಂದೇಶ - ಗೌಜೇಂದ್ರ ನಮ್ಮದೇ ಕಥೆ. ಗಜೆಂದ್ರ ಅಂದರೆ ಜೀವ. ಮೂರು ಗೋಪುರ ಅಂದರೆ ಸಾತ್ವಿಕ, ರಜಸ್ಸು, ತಮೋ ಗುಣಗಳು
ನಾವು ಸಸ್ಂಸಾರಸಾಗರದಲ್ಲಿ ಹೋಗಿದ್ದೇವೆ.
ನಾನಾ ವಿಧ್ವಾದ ಬಂಧನಕ್ಕೆ ಒಳಗಾಗುತ್ತೀವಿ.
ಮೊದಲಿನಿಂದಲೂ ಭಗವಂತನ ಸ್ಮರಣೆ ಮಾಡಿದರೆ ವಿಶೇಷ ಅನುಗ್ರಹ ಮಾಡುತ್ತಾನೆ ಭಗವಂತ. ಹರಿ ಅನುಗ್ರಹಕ್ಕೆ ಪಾತ್ರರಾಗುವಿದಕ್ಕೆ ದರ ಮೂಲಕ ತಿಳಿಸುತ್ತಿದ್ದಾರೆ.
೫ನೇ ಮನ್ವಂತರ (ವೈವತ/ಚಾಕ್ಷಸ)ಸಮುದ್ರ ಮಥನ.
ಹರಿ ನಿರ್ಮಾಲ್ಯ ಹಿಡಿದ ದುರ್ವಾಸರು(ರುದ್ರ ದೇವರು)ತಲೆಮೇಲೆ
ಇಟ್ಟುಕೊಂದು ತಿರುಗುತ್ತ್ತಾರೆ. ಎಲ್ಲಾ ಭಕ್ತರಿಗೂ
ಹಂಚಿಕೊಂಡು ಹೋಗುತ್ತಾರೆ. ಇಂದ್ರ ದೇವರು ಐರಾವತದ
ಮೇಲೆ ಬಂದಾಗ ಹರಿ ನಿರ್ಮಾಲ್ಯವನ್ನು ದುರ್ವಾಸರು ಇಂದ್ರನಿಗೆ ಕೊಡುತ್ತಾರೆ. ದುರಹಂಕಾರದಿಂದ ಹೂವಿನ ಹಾರವನ್ನು ಹಾರವನ್ನು ಆನೆಯ ಸೊಂಡಲಿಗೆ
ಹಾಕುತ್ತಾರೆ ಇಂದ್ರ ದೇವರು. ಅದು ಕೇಳಗೆ ಬಿದ್ದ್ದು
ಆನೆ ತುಳಿದುಕೊಂಡು ಹೋಗತ್ತೆ. ದುರ್ವಾಸರಿಗೆ ಸಿಟ್ಟು
ಬಂತು ರುದ್ರದೇವರು ಪರಮ ವೈಷ್ನವರು. ನಿನ್ನನ್ನು ಸಂಪತ್ತು ೯ಲೆಕ್ಶ್ಮಿದೇವಿ) ಬಿಟ್ಟುಹೋಗಲಿ ಅಂತ
ಶಾಪ ಕೋಡುತ್ತಾರೆ. ರಾಕ್ಷಸರು ಇಂದ್ರನ ಮೇಲೆ ಯುದ್ದಕ್ಕೆ
ಬರುತ್ತಾರೆ. ಆಗ ಇಂದ್ರದೇವರು ಬಗವಂತನನ್ನು ಪ್ರಾರ್ಥನೆ
ಮಾಡುತ್ತಾರೆ. ಅಮೃಉತಪಾನ ಮಾಡಿ ಕ್ಷೀರ ಸಮುದ್ರ ಮಥನಮಾಡಿಮಂದರ
ಪರ್ವಥ ತಂದು ದೇವತೆಗಳಿಗೆ ಮಂದರ ಪರ್ವತವನ್ನು ಕೀಳುವದಕ್ಕೆ
ಆಗಲಿಲ್ಲ. ಪರಮಾತ್ಮನೆ ಕಿರಿಬೆರಳಿನಲ್ಲ್ ಎತ್ತಿ ಕೂರ್ಮಾವತಾರಿಯಾಗಿ ಕ್ಷೋರ ಸಮುದ್ರದಲ್ಲಿದ್ದ ಮಂದಾರ ಪರ್ವತವನ್ನು
ಎತ್ತಿ ಹಿಡಿದ. ರಾಕ್ಷಸರ ಜೊತೆ ಒಪ್ಪಂದ ಮಾಡಿಕೊಳ್ಳಿ
ಅಂದ ಭಗವಂತ.(ಹಾವು ಇಲಿ ಕಥೆ. ಬುಟ್ಟಿಯಲ್ಲಿ ಇಲಿ
ಹಾವು ಇರತ್ತೆ. ಹಾವು ಇಲಿಗೆಸಹಾಯ ಮಾಡುವುದಕ್ಕೆ ಹೇಳತ್ತೆ. ನೀನು ತೂತು
ಮಾಡು ಇಲ್ಲಿಂದ ಹೊರಗೆ ಹೋಗುವುದಕ್ಕೆ ಅಂತ ಹಾವು ಇಲಿಗೆ ಹೇಳತ್ತೆ. ಇಲಿ ಸಣ್ಣ್ಣ ತೂತು ಮಾಡತ್ತೆ. ಹಾವು ಇಲಿಯನ್ನು ನುಂಗಿ ತಾನು
ಹೊರಗೆ ಬರತ್ತೆ.)
ಅಮೃತ ಬಂದಮೇಲೆ ನೀವು ಮಾತ್ರ ಸ್ವೀಕರಿಸಿ ಅಂತ
ಹೇಳುತ್ತಾನೆ ಭ್ಣಗವಂತ. ವಾಸಕಿಯನ್ನು ಹಗ್ಗ ಮಾಡಿಕೌತ್ತಾರೆ. ರಾಕ್ಷಸರು ಮುಖದ ಭಾಗಬೇಕು ಅನ್ನುತ್ತಾರೆ. ಮಥನ ಕಾಲದಲ್ಲಿ ಯಾರೂ ಮಥನ ಮಾದಲಿಲ್ಲ. ಮುಳುಗಿ ಹೋಗುತ್ತಿರುವ ಮಂದಾರ ಪರ್ವತವನ್ನು ಭಗವಂತ ಕೂರ್ಮಿರೂಪದಿಂದ
ತನ್ನ ಬೆನ್ನು ಕೊಡುತ್ತಾನೆ. ಯಾರಿಗೂ ಕಡಿಯುವದಿಕ್ಕೆ
ಆಗಲಿಲ್ಲ. ಭಗವಂತ ಅವರೊಳಗೆ ಪ್ರವೇಶಮಾಡಿ ಅವನ ಲೀಲೆಇಂದ ದೇವತೆಗಳಿಗೆ ಆಯಾಸವಿಲ್ಲದೆ ಪರ್ವತವನ್ನು ಕಡೆಯುತ್ತಾನೆ. ನೊದಲು ಬಹಳ ವಿಷಬಂದಿದೆ. ಕಾಲಕೂಟ ವಿಷ.
ರುದ್ರದೇವರಿಗೆ ಸ್ವಲ್ಪ ವಿಷವನ್ನು ಕೊಡುತ್ತಾನೆ ಭಗವಂತ. ಅದು ಕಂಠದ ಒಳಗೆ ಹೋಗಲಿಲ್ಲ. ಈಲಿಬಣ್ಣವಾಯಿತು ಕಂಠ. ನೀಲಕಂಠ ಎಂದು ಹೆಸರು ಬಂತು. ರುದ್ರದೇವರ ತಲೆ ಬಿಸಿಯಾಗಿತ್ತು. ಭಗವಂತ ಗಂಗೆಯನ್ನು ಹಾಕಿದ ಇನ್ನು ತಂಪಾಗೆ ಮಾದು ಅತ ಪ್ರಾರ್ಥಣೆ ಮಾಡುತ್ತಾರೆ ರುದ್ರದೇವರು. ಚಂದ್ರದ ತುಂಡನ್ನು ತಲೆಯಮೇಲೆ ಇಟ್ಟ ಭಗವಂತ. ಚಂದ್ರಶೇಕರ ಅಂತ ಹೆಸರು ಬಂತು ರುದ್ರ ದೇವರಿಗೆ. ವಾಯುದೇವರೇ ಎಲ್ಲಾ ವಿಶವನ್ನು ಪಾನಮಾಡಿದ್ದಾರೆ. ಭಾಗವತದಲ್ಲಿ ಇದನ್ನು ಸ್ಪುಟವಾಗು ಹೇಳಿಲ್ಲ. ಕೇಶಿ ಸ್ಕ್ತದಕ್ಲ್ಲಿ ವಾಉಯುದೇವರ್ಟ್ ಚಿಶ ಪಾನ ಮಾಡಿದ್ದಾರೆ
ಅಂತ ಸ್ಪುಟವಾಗಿ ಹೇಳಿದೆ. ಇಂದ್ರದೇವರು ಸ್ವೀಕಾರ
ಮಾಡಿದ್ದಾರೆ. ಮಹಾಲೆಕ್ಷ್ಮಿದೇವಿ ಬಂದಿದ್ದಾರೆ , ಹೋದಷರೂಪದಲ್ಲಿ ಬಂದಿದ್ದಾರೆ. ಯಾರು ಏನೂ ದೋಶವಿಲ್ಲವೋ ಅವರಿಗೆ ಮಾಲೆ ಹಾಕುತ್ತೀನಿ ಎಮ್ಡೂ
ಃಎಲಿ ಭಗವಂತನ ಕೊರಳಿಗೆ ಮಾಲೆಯನ್ನು ಹಾಕಿ ಲೆಕ್ಷ್ಮೀದೇವಿ. ಹೀಗೆ ವಿವಾಹವಾಗಿದೆ ಲೆಕ್ಷ್ಮಿದೆವಿಗು ಭಗವಂತನಿಗು. ಇದರ
ಸಂದೇಶ ನಮ್ಮ ಜ್ ವನದಲ್ಲಿ ನಾವು ಬಹಳ ಶ್ರಮಪಟ್ಟರೆ
ಬೇರೆ ಬೇರೆ ರೂಪದಿಂದಲೆಕ್ಶ್ಮಿ ಬರುತ್ತಾಳ್ ಲೆಕ್ಷ್ಮೀದೇವಿಯನ್ನು
ದೆಯ್ತ್ಯರಬಲಿ ಒಪ್ಪಿಸಬಾರದು. ನ್ಮಗೆ ಬೇಕಾದಷ್ಟು
ಇಟ್ಟಿಕೊಂಡು ಸತ್ಕಾರಗಳಿಗೆ ದಾನ ಆಡಬೇಕು. ಸರಿಯಾಗಿ ವಿನಿಯೋಗ ಮಾಡಬೇಕು.
ಊಟದ ವ್ಯವಸ್ತೆಗೆ ಮತ್ತೆ ಮಥನ ಭಗವಂತ ಧನ್ವಂತರಿ
ರೂಪದಿಂದ ಕಲಶದಲ್ಲಿ ಅಮೃತ ಹಿಡಿಕೊಂಡು ಬಂದ. ವಿಜೆಯೀನ್ದ್ರ ತೀರ್ಥರು ಹೀಗೆ ಸಂದೇಶ ಕೊಟ್ಟಿದ್ದಾಏ. ಕ್ಶೀರಸಾಗರ ಮಥನ ಅಂದರೆ ವೇದ, ಉಪನಿಷತ್, ಪೂರಾಣ ಅಧ್ಯಯನ ವಾಯುದೇವರ ಮೂಲಕ ಮಧ್ವ ಶಾಸ್ತ್ರ
ಓದ್ದಿದರೆ ನಾವು ಬಸಿದ್ದು ಸಿಗತೆ.ತ್ ಸುಡಾದಲ್ಲಿ
ಸಿಗುವುದೇ ಮೋಕ್ಷ. ಮೋಹಿನಿರೂಪದಿಂದ ಭಗವಂತ ಕಲಶೈಟ್ಟುಕೊಂದು ದೇವತೆಗಳಿಗೆ ರಾಕ್ಷರಿಗೆ ಬೇರೆ ಬೆರೆ
ವ್ಯವಸ್ತೆ ಅಮೃತ ಕೊಡಲು ವ್ಯವಸ್ತೆ ಆಡುತ್ತಾನೆ. ದೆಯ್ತ್ಯರು ಮೋಹಿನಿಯನ್ನು ನೋಡುತ್ತಲೆ ಇರುತ್ತಾರೆ. ಭಗವಂತ ಅವರಿಗ್ರ್ ಕಣ್ಣು ಮುಚಿಕೊಂದರೆ ಅಮೃತವನ್ನು ಹಂಚುತ್ತೇನೆ
ಅಂತ ಹೇಳುತ್ತಾನೆ. ಅವರು ಕಣ್ಣು ಮುಚ್ಚಿದಾಗ ಮೋಹಿನಿ
ದೇವತೆಗಳಿಗೆ ಅಮೃತವನ್ನು ಹಂಚುತ್ತಾನೆ. ಕೊನೆಯಲ್ಲಿ ಒಬ್ಬ ರಾಕ್ಷಸ
ಕೂತಿದ್ದ. ಅವನಿಗೂ ಅಮೃತ ಸಿಗುತ್ತೆ. ಒಂದು ತೊಟ್ಟು ಕೆಳಗೆ ಬೀಳತ್ತೆ. ಅದರಿಂದ ವಿಷಜಂತುಗಳು ಹುಟ್ಟಿಕೊಂದವು. ರಾಹು, ಕೇತು ಎರಡು ಗ್ರಹಗಳು ನಿಂತಿದ್ದಾರೆ. ಗ್ರಹಣ ಕಾಲದಲ್ಲಿ ಸೂರ್ಯನನ್ನು ಚಂದ್ರನನ್ನು ತಿನ್ನುವುದಕ್ಕೆ
ಬರುತ್ತಾರೆ. ದೇವತೆಗಳ್ಳಿಗೆ ಉದ್ದಾರ ಮಾಡುತ್ತಾನೆ
ಬಗವಂತ. ಇಂದ್ರನು ತನ್ನ ಲೋಕವನ್ನು ಸೇರಿದ.
ವಿಶ್ವಜಿತ್ ಯಾಗ. ಬಲಿ ಚಕ್ರವರ್ಥಿ ಯಾಗ. ಭಗವಂರ್ತನು ವಟು ರೂಪ ವಾಮನನಾಗಿ ಬಂದಿದ್ದಾನೆ. ಮೂರು ಪಾದದಷ್ಟು ಭ್ಹೂಮಿ ಕೊಡು ಅಂತ ಕೇಳುತ್ತಾನೆ. ಶುಕ್ಲಾಚಾರ್ಯರು ಬಲಿ ಚಕ್ರವರ್ತಿಗೆ ಇದರಲ್ಲಿ ಏನೋ ಮೋಸೈದೆ
ಒಪ್ಪಿಕೊಳ್ಳಬೇಡ ಅಂತ ಹೇಳುತ್ತಾರೆ. ಬಲಿ ಚಕ್ರವರ್ತಿ
ಪ್ರತಿಜ್ಞ್ನೆ ಮಾಡಿಬಿಟ್ಟಿದ್ದೀನಿ ದಾನ ಮಾಡದಿದ್ದರೆ
ಅಪಕೀರ್ತಿ ಬರುತ್ತೆ ಅಂತ ಹೇಳುತ್ತಾನೆ. ತ್ರಿವಿಕ್ರಮನಾಗಿ
ಬೆಳೀತಾ ಹೋಗುತ್ತಿದ್ದಾನೆ ಭಗವಂತ ಎರಡು ಪಾದಗಳು ೧೪
ಲೋಕವನ್ನು ವ್ಯಾಪಿಸಿಬಿಡತ್ತೆ/
.
ಮೂರನೆ ಕಾಲನ್ನು ಎಲ್ಲಿ ಇಡಲಿ ಎಂದು ಕೇಳಿದಾಗ ಬಲಿ ಚಕ್ರವರ್ತಿ ತನ್ನ ತಲೆಬಾಗಿ ದಾನ ಮಾಡುತ್ತಾನೆ.
ಭಗವಂತನ ಅನುಗ್ರಹಕ್ಕೆ ಪಾತ್ರನಾಗುತ್ತಾನೆ ಬಲಿಚಕ್ರವರ್ತಿಗೆ
ಮುಂದಿನ ಮನ್ವಂತರದಲ್ಲಿ ಇಂದ್ರ ಪದವಿ ಬರುತ್ತೆ ಅಂತ ಶಾಶ್ವತವಾದ ಅನುಗ್ರಹ ಮಾಡುತ್ತಾನೆ. ಅಲ್ಲಿಯವರೆಗು ಪಾತಾಲ ಲೋಕದಲ್ಲಿ ನಿನ್ನ ಮನೆಗೆ ದ್ವಾರಪಾಲಕನಾಗಿ
ಇರುತ್ತೇನೆ ಎಂದು ಅವನಿಗೆ ರಕ್ಷನೆ ಮಾಡುತ್ತಾನೆ.
ಮುಂದಿನ ಮ್,ಅನ್ವಂತರದಲ್ಲಿ ಬಲಿ ಚಕ್ರವರ್ತಿ ಇಂದ್ರನಾಗುತ್ತಾನೆ.
ನಮಸ್ಕಂದ ರಾಜಋಷಿಗಳ, ವಿಷ್ಣು ಭಕ್ತರ ವಿವರ ಹೇಳಿದ್ದಾರೆ. ಒಬ್ಬ ರಾಜ.
ಅವನಿಗೆ ಸುಖನ್ಯ ಎನ್ನುವ ಮಗಳು. ರಾಜ ಕಾಡಿಗೆ
ಹೋಗುತ್ತಾನೆ. ಸುಖನ್ಯ ಒಂದು ದೊಡ್ಡ ಹುತ್ತವನ್ನು
ನೋಡುತ್ತಾಳೆ. ಎರಾಡುಕಡೆ ಬೆಳಕು ಬರುತ್ತಿರತ್ತೆ ಆ
ಹುತ್ತದಲ್ಲಿ. ಸುಖನ್ಯ ಕಡ್ಡಿ ಇಂದ ಆ ಬೆಳಕುಬರುವಕಡೆ
ಚುಚ್ಚುತ್ತಾಳೆ. ಆಗ ರಕ್ತಸ್ರಾವ ವಾಗುತ್ತೆ. ಅದು ಚವನ ಆಶ್ರಮ. ಆ ಹುತ್ತದಲ್ಲಿ ಚವನ್ ಋಷಿಗಳು ಇರುತ್ತಾರೆ. ಅವರ ಎರಡು ಕಣ್ಣಿನಿಂದ ರಕ್ತ ಸ್ರಾವ ವಾಗುತ್ತೆ. ರಾಜ ಚವನ ಋಷಿಗಳನ್ನು ಕ್ಷಮೆ ಕೇಳುತ್ತಾನೆ. ಚವನ ಋಷಿಗಳು ನಿನ್ನ ಮಗಳನ್ನು ನನಗೆ ಮದುವೆ ಮಾಡಿಕ್ಲೊಟ್ಟರೆ
ಕ್ಷಮಿಸುತ್ತೀನಿ ಅಂತ ಹೇಳುತ್ತಾರೆ. ರುದ್ದರಾದ ಚವನ
ಋಷಿಗಳು ಸುಖನ್ಯನನ್ನು ವಿವಾಹವಾಗುತ್ತ್ತಾರೆ. ಅಶ್ವಿನಿ
ದೇವತೆಯರನ್ನ ಸುಕನ್ಯ ಸತ್ಕರಿಸುತ್ತಾಳೆ. ಅವರು ವರವನ್ನು
ಕೇಳಿದಾಗ ತನ್ನ ಗಂಡನಿಗೆ ತಾರುಣ್ಯ ಬರುವಂತೆ ಕೇಳಿದಳು.ರಾಜ ಬಂದು ಅವನಮಗಳು ಯುವಕನಾಗಿ ಇರುವ ಚವನ ಋಷಿಗಳನ್ನು ನೋಡಿ ಸಂತೋಷಪಡುತ್ತಾನೆ. ವಿಶೇಷ ಸೇವೆಮಾಡಿ ಭಗವಂತನ ಪಾದ ಸೇರಿಕೊಳ್ಳುತ್ತಾರೆ.
ಅದೇ ವಂಶದ ನಾಭಾಗ ರಾಜ ವಿಧ್ಯಾಪೀಠದಲ್ಲಿ ಒದಿದ್ದ.
ಅವನಿಗೇ ಹುಟ್ಟಿದವನು ಅಂಬರೀಶ ರಾಜ. ನಭಾಗ
ವಿದ್ಯಾಪೀಠದಿಂದ ವಾಪಸ್ಸು ಬಂದಾಗ ಅವನ ಸಹೋದರರು ಎಲ್ಲಾ ಆಸ್ತಿಯನ್ನು ಹಂಚಿಕೊಂಡಿದ್ದರು. ನಾಭಾಗ್ಸ್ ಅವನ ತಂದೆಯನ್ನು ಅವನ ಭಾಗದ ಆಸ್ತಿಯನ್ನು ಕೇಳುತ್ತಾನೆ. ಆಫ಼್ಗ ಅವನ ಅಂದೆ ಯಾಗದಲ್ಲಿ ಅವರು ಮರೆತ ಮಂತ್ರವನ್ನು ನ್ ನು ಹೇಳಿಕೊಡು.
ಆಮೇಲೆ ಅವರು ಏನು ಬಿಟ್ಟುಹೋಗುತ್ತಾರೋ ಅದೆ ನಿನ್ನ ಆಸ್ತಿ ಅಂತ ಹೇಳುತ್ತಾನೆ. ಹೀಗೆ ಒಂದು ಯಾಗದಲ್ಲಿ ಅವರು ಕೊಟ್ಟ ಉಳಿದಿದ್ದನ್ನು ನಾಭಾಗ
ತೆಗೆದುಕೊಂದು ಹೋಗುವಾಗ ಒಬ್ಬ ಕಪ್ಪು ವೇಶದಾರಿ ಇದು
ನನ್ನ ಭಾಗ ಅನ್ನುತ್ತಾಮ್ನೆ. ನಾಭಾಗ ಅವನ ತಂದೆಯನ್ನು
ಈ ವ್ಬಿಚಾರ ತಿಳಿಸಿದಾಗ ಆ ವೇಶದಾರಿ ರುದ್ರ ದೇವರು ಈ ಭಾಗ ಅವರಿಗೆ ಸೇರನೇಕು. ಅವರಿಗೆ ಬಿಟ್ಟುಬಿಡು ಅಂತ ಹೇಳುತ್ತಾನೆ ಅವನ ತಂದೆ. ರುದ್ರದೇವರಿಗೆ ತುಂಬಾ ಸಂತೋಷವಾಗಿ ಹೋಯಿತು. ರುದ್ರದೇವರು ಸಂರೋಷದಿಂದ ವರವನ್ನು ಕೊಡುತ್ತಾರೆ ಅವನಿಗೆ ಲೌಕೀಕ ಸಂಪರ್ತ್ರ್ತು, ಆಧ್ಯಾತ್ಮಿಕ ಸಂಪತ್ತು ಕೊಡುತ್ತಾರೆ
ರುದ್ರ ದೇವರು.ಶ್ ನಾಬಾಗ ರಾಜಋಷಿಯಾಗಿ ಮೆರೆದಿದ್ದಾನೆ. ರುದ್ರದೇವರ ಅನುಗ್ರಹದಿಂದ ಅಂಬರೀಶ ಎಂಬ ಮಗ ಹುಟ್ಟುತ್ತಾನೆ. ಇಡೀ ಭೂಮಂಡಲ ಅವನ ಅಧೀನದಲ್ಲಿ ಇತು. ಅವನು ಕಲ್ಲು ಬಂಗಾರವನ್ನು
ಸಮನಾಗಿ ನೋದುತ್ತಿದ್ದ. ಜೀವನ ಸುಂದರವಾಗಿತ್ತು. ಶ್ರೀ
ಕೃಷ್ನ ಪಾದ್ರವಿಂದದಲ್ಲಿ ಮನಸ್ಸು ಇತ್ತು. ಹರಿಮಂದಿರದಲ್ಲಿ
ಕಸಗುಡಿಸಿ ಬರುತ್ತಿದ್ದ. ಕಿವಿಗ್ಸ್ಳಲ್ಲಿ ಶೃತಿಗಳನ್ನೂ
ಕಥಾಕಾಲಕ್ಷೇಪವನ್ನೂ, ಕಣ್ಣುಗಲಿಂದ ಮುಕುಂದ ದರ್ಶನ ಮಾಡುತ್ತಿದ್ದ. ಸಜ್ಜನರ ಸಂಗ ಮಾಉತ್ತಿದ್ದ. ಪ್ರತಿಏಕಾದಶಿ ಏಕಾದಶಿ ಉಪ್ವಾಸ ಮಾಡುತ್ತಿದ್ದ. (ಏಕಾದಶಿ ಮಾಡದಿದ್ದರೆ ಪ್ರಾಯಶ್ಚಿತ್ತವೇನೆಂದರೆ ಶ್ರೀರಂಗ
ಕ್ಷೇತ್ರಕ್ಕೆ ಹೋಗಿ ೭ ಪ್ರಾಕಾರ ೨೫ ಲಕ್ಷ ಪ್ರದಿಕ್ಷಿಣೆ ಒಂದು ಏಕಾದಶಿ ಇಂದ ಇನ್ನೊಂದು ಏಕಾದಶಿ ಒಳಗೆ
ಮಾಡಬೇಕು. ಹೀಗೆ ಮಾಡಿದರೆ ಪುಣ್ಯ ಬರುತ್ತೆ. ಏಕಾದಶಿ ದಿನ ಹರಿದಿನ ಅಂತ ಪ್ರಸಿದ್ದವಾಗಿದೆ. ಎಲ್ಲಾ ಏಕಾದಶಿಯಲ್ಲೂ ಉಪವಾಸ ಮಾಡಬೇಕು. ಮದುವನದಲ್ಲಿ
ಅಂಬರೀಷ ರಾಜ ಏಕಾ ಉಪವಾಸಮಾಡಿ ಪಾರಣೆಗೆ ಏಕಾದಶಿ
ದಿವಸ ಅಂಬರೀಷ ರಾಜ ಎಲ್ಲಾ ಬ್ರಾಹ್ಮಣರನ್ನು ಕರಿದಿದ್ದಾನೆ.
ಪ್ರೋಷ್ಟಪತಿ ಭಾಗವತ ಶ್ರೀ ಸತ್ಯಮೂರ್ತಿ ಆಚಾರ್
ಭಾಗವತವನ್ನು ಶ್ರವಣ ಮಾಡಿದರೆ ಆದ್ಯಾತ್ಮಿಕ ಜ್ಞಾನ, ಭಕ್ತಿ, ವ್ಯೆರಾಗ್ಯ ನಿರಂತರವಾಗಿ ಬರುತ್ತೆ. ಯಮುನಾತೀರದಲ್ಲಿ
ಭಕ್ತಿ (ಸ್ತ್ರಿ) ಅವಳ ಮಕ್ಕಳು ಜ್ಞಾನ, ವ್ಯೆರಾಗ್ಯ ಮುದುಕರಾಗಿರುತ್ತಾರೆ. ಅವಳು ಅಳುತ್ತಾ ಇರುತ್ತಾಳೆ. ಸನಕಾದಿ ಮುನಿಗಳು ನಾರದವರಿಗೆ ಭಾಗವತ ಗಂಗಾತೀರದಲ್ಲಿ ಹೇಳಿದಾಗ
ಜ್ಞಾನ, ವ್ಯೆರಾಗ್ಯರಿಗೆ ಯೌವನ ಬಂದು ಯಮುನ ತೀರದಿಂದ ಗಂಗಾತೀರಕ್ಕೆ ಬರುತ್ತಾರೆ.
ಇದೇ ಭಾಗವತದ ಮಹಿಮೆ.
ಒಮ್ಮೆ ಆತ್ಮದೇವ ಎಂಬ ಬ್ರಾಹ್ಮಣನಿಗೆ ಮಕ್ಕಳೇ
ಇರುವದಿಲ್ಲ. ಆಗ ಅವನಿಗೆ ಒಬ್ಬ ಋಷಿ ಒಂದು ಹಣ್ಣನ್ನು
ಕೊಟ್ಟು ಅವನ ಹೆಂಡತಿಗೆ ತಿನ್ನಿಸುವುದಕ್ಕೆ ಹೇಳುತ್ತಾನೆ.
ಅವನ ಹೆಂಡ್೩೩೩೩೩ಅತಿಗೆ ಮಕ್ಕಳು ಬೇಡವಾಗಿರುತ್ತೆ. ಅವಳು ಆ ಹಣ್ಣನ್ನು ಮನೆಯಲ್ಲಿರುವಹಸುವಿಗೆ ತಿನ್ನಿಸಿಬಿಡುತ್ತಾಳೆ. ಹಸು ಗರ್ಭಿಣಿಯಾಗಿ ವಿಶೇಷ ಶಕ್ತಿ ಇರುವ ಮನುಶ್ಯನ ಆಕಾರದಲ್ಲಿರುವ ಮಗು ಹುಟ್ಟುವದು. ಅದರ ಎರಡು ಕಿವಿಗಳು ಗೋವುಗಳ ಕಿವಿಗಳ ಆಕಾರದಲ್ಲಿ ಇರುತ್ತೆ. ಆ ಮಗುವಿಗೆ ಗೋಕರ್ಣ ಎಂದು ಹೆಸರಿಡುತ್ತಾರೆ. ಬ್ರಾಹ್ಮಣನ ಹೆಂಡತಿಯ ತಂಗಿ ಗರ್ಭಿಣಿಯಾಗಿರುತ್ತಾಳೆ. ಅವಳ ತಂಗಿಯನ್ನು ಒಪ್ಪಿಸಿ ಇವಳು ಗರ್ಬಿಣಿಯಾಗಿ ನಟಿಸಿ ತನ್ನ ತಂಗಿಯ ಮಗುವನ್ನು ಅವಳ ಮಗು ಎಂದು ಹೇಳಿ ಗಂಡನನ್ನು
ನಂಬಿಸುತ್ತಾಳೆ. ಆ ಮಗುವಿಗೆ ದುಂಡುಕಾರಿ ಎಂದು ಹೆಸರಿಡುತ್ತಾರೆ. ದುಂಡುಕಾರಿ ಮನೆಯಲ್ಲೆ ಬೆಳೆದು ಮಹಾ ನೀಚ ವ್ಯಕ್ತಿಯಾಗುತ್ತಾನೆ. ಮನೆಯಲ್ಲಿ ನಾಲ್ಕು ವೇಶ್ಯರನ್ನು ಇಟ್ಟುಕೊಂದು ಇರುತ್ತಾನೆ. ಅವನ ಮಗನ ನೀಚವರ್ತನೆ ತಾಳಲಾರದೆ ಆತ್ಮದೇವ ಕಾಡಿಗೆ ಹೋಗಿ
ಒಂದು ಕಾಲಿನಲ್ಲಿ ತಪಸ್ಸುಮಾಡಿ ದೇಹತ್ಯಾಗ ಮಾಡುತ್ತಾನೆ. ದುಂಡುಕಾರಿ ತಾಯಿಯೂ ಬಾವಿಗೆ ಬಿದ್ದು ಸತ್ತು
ಹೋಗುತ್ತಾಳೆ. ವೇಶ್ಯಯರು ದುಂಡಕಾರಿಯನ್ನು ಪೀಡಿಸಿ
ರಾಜನ ಆಸ್ಥಾನದಲ್ಲಿ ಬಂಗಾರ ಹಾರವನ್ನು ಕದಿಯುವಹಾಗೆ ಮಾಡುತ್ತಾರೆ. ರಾಜನು ಎಲ್ಲಾಕಡೆ ಅವನ ಸಿಬ್ಬಂದಿಯನ್ನು ಹಾರ ಹುಡಿಕಿಸುವದಕ್ಕೆ
ಕಳುಹಿಸುತ್ತಾಜ್ನೆ, ಆಗ ವೇಶ್ಯೆಯರು ಹೆದರಿ ದುಂಡಕಾರಿಯನ್ನು
ಸಂಹಾರ ಮಾಡುತ್ತಾರೆ.
ಗೋಕರ್ಣ ಎಲ್ಲಾ ಕ್ಷೇತ್ರಗಳಿಗೆ ಹೋಗಿ ಶ್ರಾದ್ದಕರ್ಮ ಮಾಡಿ ಮನೆಗೆ
ಬಂದ. ಮನೆಯಲ್ಲಿ ನೆಮ್ಮದಿ ಇಲ್ಲ ಒಂದು ಧ್ವನಿ ಬಂತು. ಅದು ದುಂಡುಕಾರಿಯ ಧ್ವನಿ. ಪ್ರೇತ ಜನ್ಮ ಬಂದಿತ್ತು ಅವನಿಗೆ. ಗೋಕರ್ಣನ್ನು ಮುಕ್ತಿಕೊಡು ಅಂತ ಕೇಳಿಕೊಂಡ. (ಗಯಾ ಶ್ರಾದ್ದವನ್ನು ಮಾಡಿದರೂ, ಶ್ರಾದ್ದಕರ್ಮವನ್ನು ಮಾಡಬೇಕು). ಆಗ ಆಕಾಶವಾಣಿ ಭಾಗವತ ಶ್ರವಣ ಮಾಡಿಸಬೇಕೆಂದು ನುಡಿಯುತು. ಆವಾಗ ತುಂಗಭಧ್ರಾ ನದಿತೀರದಲ್ಲಿ ಹತ್ತಿರ ಇರುವ ಅವರ ಮನೆಯಲ್ಲಿ
ಭಾಗವತ ಸಪ್ತಾಹ ನಡೆಯಿತು. ದುಂಡಕಾರಿಗೆ ಎಲ್ಲೂ ಜಾಗ
ಸಿಕ್ಕಲಿಲ್ಲ. ಆಗ ಅಲ್ಲಿ ಇದ್ದ ಬಿದುರು ಕೋಲಿನಲ್ಲಿ ಮೊದಲಿನ ಗಂಟಿನಲ್ಲಿ ಕೂತಿಕೊಂಡ. ಮೊದಲಿನ ದಿನ
ಭಾಗವತ ಶ್ರವಣವಾದಮೇಲೆ ಆ ಗಂಟು ಒಡಿಯಿತು.
ಹೀಗೆ ೭ನೆ ದಿನ ೭ನೆ ಗಂಟು ಒಡೆದು ತೇಜೊಮಯ
ರೂಪದಿಂದ ತುಲಸಿಮಾಲೆ ಧಾರಣೆ ಇಂದ ದುಂಡಕಾರಿ ಹೊರಗೆ
ಬಂದ. ಪುಷ್ಪಕ ವಿಮಾನ ಬಂದು ಅವನನ್ನು ದೇವಲೋಕಕ್ಕೆ
ಕರೆದುಕೊಂದು ಹೋಗುತ್ತಾರೆ ಪಿತೃದೇವತೆಗಳು ಆನಂದಪಡೆಯುತ್ತಾರೆ. ಬಾಗವತ ಹೇಳಿಸಿದರೆ ಸತ್ತವರಿಗೆ ಸದ್ಗತಿ ಸಿಗುತ್ತದೆ. ಭಾಗವತ
ಶ್ರವಣ ಮಾಡಿ ಮನನ(ಸ್ಮರಣೆ) ಮಾಡಬೇಕು. ಇದರಿಂದ ವಿಶೇಷ
ಫಲ ಕೊಡುತ್ತಾನೆ ಭಗವಂತ.
ಸಾಮಾನ್ಯವಾಗಿ ನಾವು ಮಾತನಾಡುವಾಗ "ನನ್ನ ಕ್ಯಿಲಿ ಆಗುವದಿಲ್ಲ" ಅಂತ ಹೇಳುತ್ತೀವಿ. ಉದಾ: ಬೆಟ್ಟ ಹತ್ತಬೇಕಾದರೆ ನನ್ನ ಕ್ಯೆಲಿ ಆಗುವದಿಲ್ಲ ಅಂತ
ಹೇಳುತ್ತೀವಿ. ಇದರ ಅರ್ಥ ಕ್ಯೆಗೆ ಅಭಿಮಾನಿ ಇಂದ್ರ. ದೇವತೆಯ ಒಡೆಯನ ಹೆಸರು. ಆ ಅಭಿಪ್ರಾಯದಲ್ಲಿ "ನನ್ನ ಕ್ಯೆಲಿ ಆಗುವದಿಲ್ಲ"
ಅಂತ ಹೇಳುವದು.
ಕಲಿಯುಅದಲ್ಲಿ ಕಲಿ ಪ್ರವೇಷ. ಪರೀಕ್ಷಿತ್ ರಾಜನಿಂದಕಲಿ ನಿಗ್ರಹ,
ಒಂದು ಕಾಲಿನಲ್ಲಿ ಎತ್ತು ನಿಂತಿರತ್ತೆ. ಪರೀಕ್ಷಿತ್ ರಾಜ ಎತ್ತನ್ನು ಮೂರು ಕಾಲನ್ನ ಯಾರು ಕಡಿದರು
ಅಂತ ಕೇಳಿದಾಗ ಅದು ಗೊತ್ತಿಲ್ಲಾ ಅಂತ ಹೇಳುತ್ತೆ.
ಜಗತ್ತಿಗೆ ತಿಳಿಸುವದಕ್ಕೋಸ್ಕರ ಆ ಧರ್ಮ ದೇವತೆ ಹೇಳುವದಿಲ್ಲ. ಎತ್ತ್ತಿನ ತತ್ವ ಇದು. ಸಜ್ಜನರು
ಅಕಸ್ಮಾತ್ತಾಗಿ ತಪ್ಪು ಮಾಡಿದರೆ ಅವರನ್ನು ಅವಮಾನ ಮಾಡಬಾಅದು. ಅದಕ್ಕೆ ನಾವು ಹೇಳುವದು "ಮಾಡಿದವರ್ ಪಾಪ ಆದಿದವರಲ್ಲಿ"
ಅಂತ.
ಮೊದಲಿನ ಸ್ಕಂದ ಪರೀಕ್ಷಿತರಾಜನ ಹುಟ್ಟಿನಿಂದ
ಶುರುವಾಗತ್ತೆ. ಪರೀಕ್ಷಿತ ರಾಜ ಹುಟ್ಟಿದಾಗ ಧರ್ಮರಾಜ
ಬಂಗಾರ, ಭೂಮಿ,
ಗ್ರಾಮ, ಆನೆ, ಅಶ್ವಗಳು ಇವೆಲ್ಲವನ್ನು
ದಾನ ಮಾಡುತ್ತಾನೆ. ಮಗು ಹುಟ್ಟಿದಮೇಲೆ ಅಶೌಚ. ಆಗ ದಾನ ಮಾಡುವಹಾಗಿಲ್ಲ. ಪ್ರಜತೀರ್ಥದಲ್ಲಿ ದಾನ ಮಾಡುತ್ತಾನೆ. ಪ್ರಜಾತೀರ್ಥ ಅಂದರೆ ಒಂದು ಕಾಲದಲ್ಲಿ ದಾನ ಮಾಡುತ್ತಾನೆ. ಪಜಾತೀರ್ತ ಕಾಲ ಅಂದರೆ ಮಗು ಹುಟ್ಟುವ ಸಂದರ್ಭದಲ್ಲಿ ಹೊಕ್ಕಳ ಬಳ್ಳಿಯನ್ನು ಕತ್ತರಿಸುವಕಾಲದಲ್ಲಿ
ಧರ್ಮರಾಜ ದಾನ ಮಾಡುತ್ತಾನೆ. ಆ ಕಾಲಕ್ಕೆ ಪ್ರಜಾತೀರ್ಥ
ಅಂತ ಹೆಸರು. ಆ ಕಾಲದಲ್ಲಿ ದಾನದ ಅರ್ಹತೆ ಇದೆ.
೭೨ನೇ ವರ್ಷದಲ್ಲಿ ಧರ್ಮರಾಜನಿಗೆ ರಾಜ್ಯಭಾರ ಸಿಕ್ಕಿತು.
ಉತ್ತ್ತರಾದೇವಿಯ ಗರ್ಭಕ್ಕೆ ಅಶ್ವತ್ಥಾಮ ಬ್ರಹ್ಮಾಸ್ತ್ರವನ್ನು
ಪ್ರಯೋಗ ಮಾಡುತ್ತಾನೆ. ಕುಂತಿದೇವಿ ಸ್ತೋತ್ರ ಮಾಡುತ್ತಾಳೆ ಯುದ್ದವಾದಮೇಲೆ ಬ್ರಹ್ಮಾಸ್ತ್ರ ಪ್ರಯೋಗ ಮಾಡಬಾರದು. ಕೃಷ್ನನಿಗೆ ಸಿಟ್ಟು ಬಂತು. ಸಿಟ್ಟು ಅಂದರೆ ಮ್ಯೆಲಿಗೆ ಅಂತ. ಕೃಷ್ನನ ಸಿಟ್ಟು ಮಡಿಆದ ಸಿಟ್ಟು. ಭಗವಂತ ಮಗುವನ್ನು ರಕ್ಷನೆ ಮಾಶಿದ. ಪರೀಕ್ಶಿತನಿಗೆ ಭಗವಂತನ ದರ್ಶನವಾಯಿತು. ಮಗು ಹುಟ್ಟಿದಾಗ ಅಶ್ವಥಾಮ ಬ್ರಮಾಸ್ತ್ರ ಪ್ರಯೋಗಿಸಿ ಮಗುವನ್ನು
ಸಾಯಿಸಿಬಿಡುತ್ತಾನೆ. ಆಗ ಕುಂತಿದೇವಿ ಕೃಶ್ಣನನ್ನು
ಸ್ತೋತ್ರಮಾಡಿ ದ್ವಾರಕದಿಂದ ಕರಿಸಿ ಕೊಳ್ಳುತ್ತಾಳೆ.
ಕೃಷ್ಣ ಮಗುವು ಮಲಗಿದೆ ಅಂತ ಹೇಳಿ ಎಬ್ಬಿಸುತ್ತಾನೆ. ಆಗ ಕೃಷ್ನ ಪ್ರತಿಜ್ಞ್ಣೆ ಮಾಡುತ್ತಾನೆ. ಅದು ನಾನು ಕಳ್ಳನಲ್ಲ, ಬೆಣ್ಣೆ ಕದ್ದಿಲ್ಲ,
ಸ್ತ್ರೀಯರಿಗೆ ಅವಮಾನ ಮಾಡಿಲ್ಲ ಇದೆಲ್ಲ ನಿಜವಾದರೆ ಮಗುವು ಬದುಕೈ ಅಂತ ಪ್ರತಿಜ್ಞ್ಣೆ
ಮಾಡುತ್ತಾನೆ. ಕುಂತಿ ಸ್ತೋತ್ರ ತುಂಬಾ ಪ್ರಸಿದ್ದವಾದುದ್ದು. ಆತ್ ಥತ್ ತಿಮೆ ಧರ್ಮರಾಜ ಇದಕ್ಕೆಲ್ಲಾ ನಾನೆ ಕಾರಣ ಅಂತ
ಅಳುತ್ತಾನೆ. ಆಗ ಕೃಷ್ನ ಧರ್ಮರಾಜನನ್ನು ಭೀಷ್ಮಾಚಾರ್ಯರ
ಬಲಿ ಕರೆದುಕೊಂಡು ಹೋಘುತ್ತಾನೆ. ಶರಪಂಜರದಲ್ಲಿ ಮಲಗಿರುವ
ಶರಪಂಜರದಲ್ಲಿ ಮಲಗಿರುವ ಭೀಷ್ಮಾಚಾರ್ಯರು ೩೦,೦೦೦ ಶ್ಲೋಕದಿಂದ ಧರ್ಮರಾಜನಿಗೆ
ಉಪದೇಶಮಾಡಿ ಅವನು ಯುದ್ದಕ್ಕೆ ಕಾರಣನಲ್ಲ ಅಂತ ಸಮಾದಾನ
ಮಾಡಿ ಕೃಷ್ಣನ ಕಾರುಣ್ಯವನ್ನು ತಿಳಿಸುತ್ತಾರೆ.
ಭಾಗವತವನ್ನು ಶುಕ್ಲಾಚಾರ್ಯರ ಮೂಲಕ ಕೊಟ್ಟಿದ್ದಾನೆ
ಭಗವಂತ. ಭಾಗವತ ಒಂದು ಹಣ್ಣು. ಭಾಗವತದಲ್ಲಿ ರಸ ತುಂಬಿ ತುಳುಕಾಡುತ್ತಿದೆ. ವ್ಯೆರಾಗ್ಯದ ಮೂರ್ತಿ ಶುಕ್ಲಾಚಾರ್ಯರು. ಸತ್ತನಂತರ ಲೋಕ ಯಾವುದು ಅಂತ ಹೆದರಿಕೆ ಅಂತ ಪರೀಕ್ಷಿತ್ರಾಜ
ಹೇಳುತ್ತಾನೆ.
ಭಗವಂತನ ಅವತಾರವನ್ನು ತಿಳಿಸುತ್ತಾರೆ.
ಮುಳಿಗಿದ ಭೂಮಿಯನ್ನು ವರಾಹ ರೂಪದಿಂದ ಮೇಲಕ್ಕೆ
ಎತ್ತಿದ್ದು. ಆಹುತಿಯಲ್ಲಿ ಯಜ್ಞ್ಣನಾಗಿ ಆತಾರ ಸ್ವಾಯುಂಬಿವಿನ
ಮಗಳು ದೇವಹೂತಿಯಲ್ಲಿ ಕಪಿಲನ ಅವತಾರ. ಅತ್ರಿ, ಅನಸೂಯರಲ್ಲಿ ದತ್ತಾತ್ರಯ
ರೂಪಿ. ವಿಷ್ಣು ಅವತಾರ - ತತ್ವೋಪದೇಶ. ಪರಮಾತ್ಮ ನಾರಾಯಣ ರೂಪಿ. ನರ ನಾರಾಯಣ ರೂಪಿ. ವಾಸುದೇವ ರೂಪಿ. ನಾಭಿರಾಜನ ಮಗ ವೃಷಭ ರೂಪ ಹಯಗ್ರೀವ ರೂಪ.
ಭೂಮಿಯನ್ನು ಹಡಗು ಮಾಡಿದ ಮತ್ಸ್ಯಾವತಾರಿ.
ಕೂರ್ಮ ರೂಪ. ನರಸಿಂಹವತಾರ ರೂಪ ಗಜೇಂದ್ರನನ್ನು
ಗರುಡ ರೂಪದಿಂದ ರಕ್ಷಿಸಿದ ರೂಪ. ಇತರಾದೇವಿಯಲ್ಲಿ
ಮಹಿದಾಸನ ರೂಪಿ. ಸಮುದ್ರ ಮಥನದಲ್ಲಿ ಧನ್ವಂತರಿ ರೂಪ.
ದುಷ್ಟ ಕ್ಷತ್ರಿಯರ ಸಂಹಾರ ಪರುಶರಾಮನ ರೂಪ
ರಾವಣನ ಸಂಹಾರಕ್ಕೆ ರಾಮ ರೂಪ. ಕಥಾನಾಯಕ ಧರ್ಮ ಸ್ಥಾಪನೆಗೆ ಕೃಷ್ಣ ರೂಪ. ವೇದವ್ಯಾಸರ ರೂಪ. ಯೋಗ್ಯತೆ ಇಲ್ಲದವರಿಗೆ ಮೋಕ್ಷ ಸಿಗದೆ ಇರುವ ಹಾಗೆ ಮೋಹಕ ಶಾಸ್ತ್ರ ರೂಪ- ಬುದ್ದಾವತಾರಿ. ಕಲಿಯುಗದಲ್ಲಿ ಕಲಿ ನಿಗ್ರಹಕ್ಕಾಗಿ ತನ್ನ ಹೆಂಡತಿಯನ್ನು ಸವಾರಿ ಮಾಡುವ ಕಲ್ಕಿ ರೂಪ. (ವಿರಾಟ ರೂಪ ಭಗವಂತನನ್ನು ಪ್ರತಿದಿನ ಚಿಂತನೆ ಮಾಡಬೇಕು)
ವರಹಾ ರೂಪದಿಂದ ಹಿರಣ್ಯಾಕ್ಷನ ಸಂಹಾರ. ಆದಿ ಹಿರಣ್ಯಾಕ್ಷನನ್ನು ಆದಿ ವರಾಹ ಅದು ಶ್ವೇತ ವರಾಹ ರೂಪದಿಂದ
ಆದಿ ಹಿರಯಾಕ್ಷನ ಸಂಹಾರ. ಸಂದ್ಯಾಕಾಲದಲ್ಲಿ ರುದ್ರ
ದೇವರು ಸಂಚಾರ ಮಾಡುತ್ತಿರುತ್ತಾರ. ಸಝ್ಂದ್ಯಾಕಾಲದಲ್ಲಿ
ದೇವರ ಧ್ಯಾನ ಮಾಡಬೇಕು. ಡಿತಿದೇವಿಯ ಮಕ್ಕಳು ಹಿರಣ್ಯಾಕ್ಷ , ಹಿರಣ್ಯಕಶಿಔ. ಅನಎರ್ಹದಿಂದ ಹುಟ್ಟಿದ ಮಕ್ಕಳು. ಹಿರಣ್ಯಾಕ್ಷ ಭೋಮಿಯನ್ನಿ ಸಮುದ್ರಕ್ಕೆ ಹಾಕುತ್ತಿದ. ನೀಲಿ ವರಾಹ ರೂಪದಿಂದ ಹಿರಣ್ಯಾಕ್ಷನ ಸಂಹಾರವಾಯುತು.
ಸ್ವಾಯುಂಬುವಿಗೆ ೫ ಜನ ,ಅಕ್ಕಳ್:ಉ. ರುಚಿಪ್ರಜಾಪತಿ ಆಹುತಿಗೆ
ವಿವಾಹವಾಯಿತು. ಗಂಡು ಸಂತಾನ.
ಎರಡು ರೂಪ - ಯಕ್ಷ/ದಕ್ಷಿಣ
ಆಚಾರ್ಯರ ವ್ಯಾಖ್ಯಾನ - ವೇದವ್ಯಾಸ ರೂಪ ೧೮ನೇ
ಅವತಾರ. ಅದು ಆದಮೇಲೆ ರಾಮನ ಅವತಾರ. ಮೂರನೆ ಯುಗದಲ್ಲಿ ಅನೇಕ ಅವತಾರ.
೧ ಚತುರ್ಯುಗ = ೧೨,೦೦೦ ವರ್ಷ. (ನಮ್ಮ ೩೬೫ ದಿವಸ ದೇವತೆಗಳಿಗೆ ೧ ದಿನ.)
ಕೃತಯುಗ = ೪,೦೦೦ ವರ್ಷ; ತ್ರೇತಾಯುಗ = ೩,೦೦೦ ವರ್ಷ; ದ್ವಾಪರ
ಯುಗ = ೧,೦೦೦ ವರ್ಷ
೨,೦೦೦ ವರ್ಷ ಕಲಿಯುಗ = ೧,೦೦೦ ವರ್ಷ; ಸಂಧಿಕಾಲದಲ್ಲಿ ೨,೦೦೦ ವರ್ಷ.
ಸಂಧಿ ಕಾಲ:೮೦೦ ವರ್ಷ/೬೦೦ ವರ್ಷ/೪೦೦ ವರ್ಷ/೨೦೦ ವರ್ಷ.
೧ ಚತುರ್ಯುಗ = ೪,೦೦೦+೩.೦೦೦+೨,೦೦೦+೨,೦೦೦+೧,೦೦೦ = ೧೨,೦೦೦ ವರ್ಷ. ೭೧ ಬಾರಿ ಚತುರ್ಮುಖ್ಹ ಆದಮೇಲೆ
೧ ಮನ್ವಂತರ ವೇದವ್ಯಾಸರು ೫ ಬಾರಿ ಅವತಾರ ಮಾಡಿದ್ದರೆ. ವೇದವ್ಯಾಸರು ೩ನೇ ಯುಗದಲ್ಲಿ ೭ನೆ ಯುಗದಲ್ಲಿ, ೧೦ನೆ ಯುಗದಲ್ಲಿ, ೨೫ನೆ ಯುಗದಲ್ಲಿ ಅವತಾರ ಮಾಡಿದ್ದರು. ಆಗ ವೇದವ್ಯಾಸರು ವೇದವಿಭಾಗ ಮಾಡಲಿಲ್ಲ. ಆಗ ಅವರು ವೇದವ್ಯಾಸ
ಆಚಾರ್ಯ ಅಂತ ಹೆಸರು.. ದ್ವಾಪರದ ೨೮ನೆ ಯುಗದಲ್ಲಿ
ಅವತಾರ ಮಾಡಿದಾಗ ಮಹಷಿಗಳೆಂದು ಕರೆಯಿಲಾಯಿತು. ಆವಾಗ
ವೇದ ವಿಭಾಗ ಮಾಡಿದರು. ೧೮ನೆ ಅವತಾರ ವೇದವ್ಯಸರದು,
೧೯ನೇ ಅವತಾರ ರಾಮನದು.
ದೇವಹೂತಿ ಕರ್ದಮ ಪ್ರಜಾಪತಿಗೆ ಕಪಿಲನಾಮಕ ಭಗವಂತನ
ಅವತಾರ. ಅವರಿಗ್ ೯ ಹೆಣ್ಣು ಮಕ್ಕಳಾದಮೇಲೆ ಭಗವಂತನು
೧೦ನೆ ಮಗುವಾಗಿ ಕಪಿಲ ನಾಮಕ ಭಗಾಂತ ಅವತಾರ ಮಾಡುತ್ತಾನೆ.
ವಿಜಯದಾಸರು ಕಪಿಲ ಸುಳಾದಿ ಬರೆದಿದ್ದಾರೆ.
ಕಪಿಲನಾಮಕ ಭಗವಂತ ತಾಯಿಗೆ ತತ್ವೋಪದೇಶ ಮಾಡುತ್ತಾನೆ. ಸಂಸಾರದ ಬಂದನದ ಬಿಡುಗಡೆ ಮನಸ್ಸಿನಿಂದಲೆ. ಮೂರು ವಿಧವಾದ ಭಕ್ತಿ ಇದೆ. ೧. ಅನನ್ಯ ಜ್ಞಾನಕ್ಕೆ ೨.
ಹಣ ಸಂಪಾದಣೆಗೆ ೩. ದ್ಃಉಖ ಪರಿಹಾರಕ್ಕೆ. ಯಾವ ಪ್ರಯೋಜನವು
ಇಲ್ಲದೆ ಭಗವಂತನ ಮಹಿಮೆಯನ್ನು ಕೊಂಡಾದುವುದು ಏಕಾಂತ ಭಕ್ತಿ. ಉದಾಹರಣೆ: ಹನುಮಂತ ದೇವರು.
ಬ್ರಹ್ಮಾಂಡ ಸೃಷ್ಟಿ. ಜಂಬು ದ್ವೀಪ - ನಾವು ಇರುವ ದ್ವೀಪ. ಶ್ವೇತ ದ್ವೀಪ - ಭಗವಂತ ಇರುವ ದ್ವೀಪ; ೭ ಸಮುದ್ರ. ಆಚಾಯರ ವ್ಯಾಖ್ಯಾನ: ಲವಣ ಸಮುದ್ರ: ನೀರು ಕುಡಿದಾಗ ಉಪ್ಪನ್ನು ತಿಂದ ಅನುಭವ
ಬರುತ್ತೆ. ಕ್ಷೀರ ಸಮುದ್ರ: ನೀರು ಕುಡಿದಾಗ ಹಾಲು
ಕುಡಿದಂತೆ ಅನುಭವವಾಗತ್ತೆ.
ಬ್ರಹ್ಮಾಂದ ೧೦೦ ಕೋಟಿ ಯೋಜನೆ ಇದೆ. ಎರಡನ್ನು ಜೋಡನೆ ಮಾಡಿದೆ. ಮೇಲಭಾಗ ಬಂಗಾರ; ಕೆಳಭಾಗ ರಜತಪೀಠ. ಇದರ ಒಳಗಡೆ ಜಾಗ ೫೦ ಕೋಟಿ ಯೋಜನೆ. ಅದರ ಒಳಗೆ ಚತುರ್ಮುಖ ಬ್ರಹ್ಮ ಬ್ರಹ್ಮನ ಅಂಡವಾಗಿದೆ, ಆದುದರಿಂದ ಬ್ರಹ್ಮಾಂಡ. ಕೆಳಗೆ ೩೦,೦೦೦ ಯೋಜನೆ ನೀರು. ಅದರ ಕೆಳಗೆ ಶೇಷದೇವರು ೧,೦೦೦
ಹೆಡೆಯಿಂದ ಕೂತಿದ್ದಾರೆ. ವಾಯು ಕೂರ್ಮದ ಬಾಲದ ಮೇಲೆ
ಶೇಷದೇವರು ಕೂತಿದ್ದಾರೆ. ೩೦,೦೦೦ ಯೋಜನೆ ನೀರಿನಮೇಲೆ ನಿಂತಿದೆ ಬ್ರಹ್ಮಾಂಡ.
ಹೀಗೆ ಸೃಷ್ಟಿ ಮಾಡಿದ್ದಾನೆ ಭಗವಂತ. ಮನುಷ್ಯನನ್ನು
ಸೃಷ್ಟಿಮಾಡಿ ಕಾಲವನ್ನು ಸೃಷ್ಟಿ ಮಾಡಿದ್ದಾನೆ.
೫ ವಿಧವಾದ ಪಂಚಾಂಗ ಸೃಷ್ಟಿ ಮಾಡಿದ್ದ್ದಾನೆ.
೧. ಅನುವತ್ಸರ - ಅಮಾವ್ಯಾಸೆ ಇಂದ ಅಮಾವ್ಯಾಎ
ಒಂದು ತಿಂಗಳು. ತಿಥಿಗಳ ಲೆಕ್ಕಾಚಾರ.
೨. ಪರಿವತ್ಸರ - ಗುರು ಗೃಹ(ಬೃಹಸ್ಪತಿ) ೧ ರಾಶಿಯಲ್ಲಿ ಎಷ್ಟು ದಿನ ಇರುತ್ತ್ತಾನೊ ಅದು ೧ ವರ್ಷ.
ಕೃಷ್ಣ ರುದ್ರದೇವರನ್ನು ೧೨ ವರ್ಷ ತಪಸ್ಸು ಮಾದುತ್ತೇನೆಂದು
ಕೈಲಾಸ ಪರ್ವತಕ್ಕೆ ಹೋಗುತ್ತಾನೆ (ಅವನ ನಟನೆ),
ಆದರೆ ರುಕ್ಮಿಣಿಯನ್ನು ಅಷ್ಟು ಕಾಲ ಬಿಟ್ಟಿರುವದಿಕ್ಕೆ ಕೃಷ್ಣನಿಗೆ ಸಾಧ್ಯವಿಲ್ಲ. ಕೃಷ್ಣ ಬೃಹಸ್ಪತಿಯನ್ನು ಕರೆದು ೧ ದಿನದಲ್ಲಿ ೧೨ ರಾಶಿ ತಿರುಗುವಂತೆ ಆದೇಶ ಕೊಡುತ್ತಾನೆ. ೧ ದಿನವನ್ನು ೧೨ ವರ್ಷ ಮಾಡುತ್ತಾನೆ ಕೃಷ್ಣ. ವೇದವ್ಯಾಸ ದೇವರು ಆ ದಿನವನ್ನು ಹೇಳುವದಿಲ್ಲ. ಇಷ್ಟೆಲ್ಲಾ ಉಪದೇಶ ಮಾಡುತ್ತಾನೆ ಕಪಿಲ ನಾಮಕ ಭಗವಂತ. ತಾಯಿಯನ್ನು ಉದ್ದಾರ ಮಾಡಿದ್ದಾನೆ ಕಪಿಲ ನಾಮಕ ಭಗವಂತ. ಭಗವಂತನ ಅವತಾರ ೩ ಯುಗಗಳಲ್ಲಿ ಮಾತ್ರ. ಕಲಿಯುಗದಲ್ಲೀ
ಅವತಾರವಿಲ್ಲ. (ಶ್ರೀನಿವಾಸ ಕೃಷ್ಣನೆ).
ಬುದ್ದನ ಅವತಾರವಾಗಿದ್ದು ಸಂಧಿ ಕಾಲದಲ್ಲಿ.
ಪುರಂಜನೋವಾಖ್ಯಾನಿಂದ ನರಕ ಪಾರಾಗಬಹುದು.
ಪುರಂಜರ
ರಾಜ ಎಲ್ಲ ಕಡೆ ಓಡಾಡುತ್ತಾ ಇರುತ್ತಾನೆ. ಎಲ್ಲಾಕಡೆ ಸಂಚರಿಸುತ್ತಾ ಒಳ್ಳೆ ಪಟ್ಟಣವನ್ನ ಹುಡುಕ್ಲುತ್ತಾ
ಇರುತ್ತಾನೆ. ಯಾವುದು ಇಷ್ಟವಾಗುವುದಿಲ್ಲ. ಹಿಮಾಲಯ ದಕ್ಷಿಣ ಭಾಗದಲ್ಲಿ ಒಂದು ಅದ್ಭುತ ಪಟ್ಟಣವನ್ನ ನೋಡುತ್ತಾನೆ,
ಆ ಪಟ್ಟಣಕ್ಕೆ ೯ ದ್ವಾರಗಳು ಇದ್ದವು. ಪ್ರಾಕಾರಗಳು ೭ ಇದ್ದವು. ೧ ಬೆಳ್ಳೀ, ೧ ಬಂಗಾರ,
೧ ಕ್ಭ್ಭೀನಾ ಘೊಫೂಆಘಾಲೂ ಈಡ್ಡಾಊ.
ಓಲಾಘಾ ಫಾಎಶ್ಃಆ ಂಅದೂ ಮಾಡುವಾಗ ಒಬ್ಬ ಸುಂದರ
ಕನ್ಯೆ ಬರುತ್ತಾಳೆ. ೧ಒ ಜ್ಣ್ , ೧೦ ಜನ ಸೇವಕರು, ಅವರಿಗೆ ಒಬ್ಬ ಮುಖ್ಯಸ್ತ, ಅನೇಕ ಸೇವಕರು ಇರುತ್ತಾರೆ ಅವಳಿಗೆ. ೫ಹೆಡೆಯ ಹಾವು ರಕ್ಷಣೆಗೆ ಇರುತ್ತೆ. ಪೆರಂಜಾ ರಾಜ ಯಾರು ನೀನು ಅಂತ ಕೇಳುತ್ತಾನೆ, ಏನು ಗೊತ್ತಿಲ್ಲ ಅಂತ ಹೇಳುತ್ತಾಳೆ. ನಾನು ವರವನ್ನು ಹುಡುಕುತ್ತಿದ್ದೆನೆ, ನನ್ನನ್ನು ವಿವಾಹವಾದುವಿಯಾ ಅಂತ ಕೇಳುತ್ತಾಳೆ, ೫ ಹೆಡೆಯ ಹಾವಿಗೆ ನನಗೆ ಹೆದರಿಕೆ ಆಗುತ್ತೆ
ಅಂತ ಪುರಂಜರ ರಾಜ ಹೇಳುತ್ತಾನೆ. ನಾವು ಮಲಿಗದಾಗಳು
ನಮ್ಮನ್ನು ಅದು ರಕ್ಷನೆ ಮಾಡುತ್ತೆ ಹೆದರ ಬೇಡ ಅಂತ
ಹೇಳುತ್ತಾಳೆ. ವಿವಾಹ ಮಾಡಿಕೊಳ್ಳುತ್ತ್ತಾರೆ. ಪುರಂಜರ ರಾಜ ಚೆನ್ನಾಗಿ ಉಪಭೋದ ಮಾಡುತ್ತಾನೆ. ಜಂಡವೇದ ಎಂಬವನು ಪುರಂಜರ ರಾಜನ ಮೇಲೆ ಯುದ್ದಮಾದುತಾನೆ, ಪುರಂಜರರಾಜ ಹರ್ಹರಿತನಾಗುತ್ತಾನೆ. ಛಂದದೇವ ೭೨೦ ಸೆಇನಿಕರನ್ನು ತಂದಿರುತ್ತಾನೆ. ಆಗ ಕಾಲ ಕನ್ಯೆ ಬರುತ್ತಾಳೆ, ಅವಳನ್ನು ಯಾರು ವಿವಾಹ ಮಾಡಿಕೊಳ್ಳಲು ಒಪ್ಪಿಕೊಳ್ಳ್ವುದಿಲ್ಲ
ಅವಳು ಕುರೂಪಿ ಯಾಗಿದ್ದರಿಂದ. ನಾರದರನ್ನು ಕೇಳಿರುತ್ತಾಳೆ. ಒಬ್ಬ ಯ್ಅವನ ರಾಜನ ಹತ್ತಿರ ಹೋಗಿ ದೂರುಹೇಳುತ್ತಾಳೆ, ಅವನು ಅವಳಿಗೆ ಯಾರು ವಿವಾಹ ಮಾಡಿಕೊಳ್ಳುವುದಿಲ್ಲ
ಅಂತ ಹೇಲುತ್ತಾರೊ ಅವರನ್ನು ಅವರಿಗೆ ಗೊತ್ತಿಲ್ಲದೆ ವಿವಾಹವಾಗು ಅಂತ ಉಪದೇಶಮಾಡಿ ಕಳಿಸುತ್ತಾನೆ. ಅವಳು ಪುರಂಜರ ರಾಜನನ್ನು ಅವನಿಗೆ ಗೊತ್ತಿಲ್ಲದೆ ಅವನನ್ನು
ವಿವಾಹವಾಇ ಬಿಡುತ್ತಾಳೆ. ಪುರಂಜರರಾಜನಿಗೆ ಮುಪ್ಪು
ಬಂದು ಸಾಯುವಾಗ ಅವನ ಹ್ಂದತಿಯನ್ನೆ ಸ್ಮರಣೆ ಮಾಡಿಕೊಂಡು ಸಾಯುತ್ತಾನೆ. ಕೊನೆಯಲ್ಲಿ ಯಾರನ್ನು ಸ್ಮರಣೆ ಮಾಡುತ್ತಾರೊ ಅವರನ್ನೆ
ಮುಂದಿನ ಜನ್ಮದಲ್ಲಿ ಪಡೆಯುತ್ತಾರೆ. ಮುಂದಿನ ಜನ್ಮದಲ್ಲಿ
ಪುರಂಜರ ರಾಜ ಹೆಣ್ಣಾಗಿ ಹುಟ್ಟುಟ್ಟಾನೆ. ಪುರಂಜರ
ರಾಜನ ಹೆಂಡತಿಯೂ ಪುರಂಜರ ರಾಜನನ್ನೆ ಸ್ಮ್ಮರಿಸಿಕೊಂದು ಮರಣ ಹೊಂಡುತ್ತಾಳೆ. ಅವಳು ಮುಂದಿನ ಜನ್ಮದಲ್ಲಿ ಗಂಡಾಗಿ ಹುಟ್ಟುತ್ತಾಳೆ, ಇವರಿಬ್ಬರಿಗೂ ಮದುವೆ ಆಗುತ್ತೆ. ಒಬ್ಬ ಬ್ರಾಹ್ಮಣರು ಬಂದು ನೀನು ಆತ್ಮ ಸ್ನೇಹಿತನನ್ನು ಮರೆತಿದ್ದರಿಂದ ಆದುದರಿಂದ ಈ ಗತಿ ಬಂತಿ ಅಂತ ಹೇಳುತ್ತಾನೆ. ಇದನ್ನ್ನು ಕೇಳಿ ಪುರಂಜರ ರಾಜ ಸಾದನೆಯನ್ನು ಮಾಡಿ ಬಗವಂತ್ನ
ಪಾದವನ್ನು ಸೇರಿಕೊಳ್ಳುತ್ತಾನೆ, (ಇದು ನಾರದರು ಹೇಳುವ ಕಥೆ).
ಪುರಂಜರ ಎಂದರೆ ಜೀವ. ೯ ದ್ವಾರಗಳೆಂದರೆ ನಮ್ಮ
ನವದ್ವಾರಗಳು. ೩ ಗೋಪುರಾಳಲ್ಲಿ ಬಂಗಾರ ಗೋಪುರ ಅಂದರೆ
ಸತ್ವಸ್ ಗುಣ, ಬೆಳ್ಳಿ ಗೋಪುರ
ಅಂದರೆ ರಜೋ ಗುಣ, ಕಬ್ಬಿಣ ಗೋಪುಅ ಎಂದರೆ ತಮೋ ಗುಣ. ಸುಂದರವಾದ ಹೆಣ್ಣು ಅಂದರೆ ನಮ್ಮ ಬುದ್ದು. ೧೦ ಜನ ಸೆಇನಿಕರು ಅಂದರೆ ೧೦ ಇಂದ್ರಿಯಗಳು. ಒಬ್ಬ ಮುಖ್ಯಸ್ತ ಅಂದರೆ ಮನಸ್ಸು. ಸಾವಿರಾರು ಸೆಇನಿಕರು ಎಂದರೆ ವಿಷಯ ಪದಾರ್ಥಗಳು. ೫ ಹೆಡೆಯ ಹಾವು ಅಂದರೆವ್ ಮುಖ್ಯಪ್ರಾಣ ದೇವರು. ಕೊನೆಯವರೆಗು ರಕ್ಷಿಸುವರು ಮುಖ್ಯಪ್ರಾಣದೇವರು. ೫ ಹೆಡೆ ಅಂದರ್ವ್ ಪ್ರಾಣ, ಅಪಾನ,
ವ್ಯಾನ, ಉದಾನ, ಸಮಾನ. ಯಮನ ಅಂದರೆ ಯಮ.
೭೨೦ ಜನ ಸೆಇನಿಕರು ಅಂದರೆ ೩೬೦ ಬೆ ಹಗಳು ೩೬೦ ರಾತ್ರಿ.
ಮತ್ತೊಬ್ಬ ರಾಜ. ನಾಭಿರಾಜನ ಮಗ.
ಅದ್ಭುತ ಯಾಗ ಮಾಡಿದ. ಭಗವಂತ ಎದುರಿಗೆ ಬಂದು
ನಿನ್ನ ಸಂಕಲ್ಪ ಏನು ಅಂತ ಕೇಳಿದಾಗ ಬ್ರಾಹ್ಮನರು ನಿನ್ನಂತ ಮಗ ಬೇಕು ಅಂತ ಯಾಗ ಮಾಡುತ್ತಿದ್ದಾನೆ ಅಂತ
ಹೇಳುತ್ತಾರೆ. ನಾಭಿರಾಜನಿಗೆ ವ್ಷಭ ನಾಮಾನಾಗಿ ಭಗವಂತ
ಅವತಾರ ಮಾಡುತ್ತಾನೆ. ವ್ಷಭ ಜಯ್ಂತಿಗೆ ಮದುವೆ ಆಗತ್ತೆ. ೧೦೦ ಜನ ಮಕ್ಕಳು ಹುಟ್ಟುತ್ತಾರೆ. ಜ್ಯೇಷ್ಟ ಪುತ್ರ ಭಎರತ. ಅವನಿಗೆ ರಾಜ ಹೇಗಿರಬೇಕು, ರಾಜ್ಯಭಾರ ಹೇಗೆ ಮಾಡಬೇಕು,
ಅಂತಃಕರಣ ಶುದ್ದವಾಗಿರಬೇಕು, ಕರ್ಮ ಮಾಡ್ಸ್ಬೇಕಾಡರೆ ಭಗವಂತನಿಗೆ
ಪ್ರೀತಿಯಾಗಲಿ ಅಂತ ಅನುಸಂದಾನ ಮಾಡಿ ಕರ್ಮ್,ಅ ಮಾಡಬೇಕು ಅಂತ ಉಪದೇಶ ಮಾಡುತ್ತಾನೆ. ಈ
ಭರತನಿಂಸಲೆ ನಮ್,ಮ ದೇಶಕ್ಕೆ ಭರತ ಅಂತ ಹೆಸರು ಬಂತು. ಅವನು ತ್ಂಬಾ ದಿವಸ ರಾಜ್ಯಭಾರ ಮಾಡಿ ಸುಮತಿಯ ಮಗನಿಗೆ ಪಟ್ಟಾಭಿಷೇಕ
ಮಾಡಿ ಕಾಡಿಗೆ ಹೋಗಿ ಸಾದನೆ ಮಾಡಿಗೆ ಹೋದ. ಪ್ರಾರಬ್ದ
ಕರ್ಮ ಆಡಿನಲ್ಲಿ ನೀರುಕುಡಿಯುವದಿಕ್ಕೆ ಹೋದಾಗ ಒಂದು ಗರ್ಭಿಣಿ ಜಿಂಕೆ ಹುಲಿಯ ಗರ್ಜನೆಗೆಯೆದರಿ೮ ಪ್ರಸ್ವವಾಗಿ ಸತ್ತ್ತುಹೋಯಿತು. ಆ ಜಿಂಕೆಯ ಮರಿ ನೀರಿನಲ್ಲಿ ಒದ್ದ್ದಾಡುತ್ತಿತ್ತು. ಭರತನಿಗೆ ಕಾರುಣ್ಯ ಹುಟ್ಟಿ ಅದರ ಲಾಲನೆ ಪಾಲನೆ ನಿರಂಅರ
ಮಾಡಿದನು. ಅವನು ಸಾಉಯುಆಗ ಜಿಂಕೆಯ ಚಿಂತೆ ಮಾಡುತ್ತಾ
ಸಾಯುತ್ತಾನೆ. ಅವನಿಗೆ ಜಿಂಕೆಯ ಜನ್ಮವೆ ವ್ಬಂತು ಮುಂದಿನ
ಜನ್ಮದಲ್ಲಿ. ಆದರೆಅವನ ಜ್ಞಾನ ನಾಷವಾಗಿರಲಿಲ್ಲ. ಭಗವಂತನ ಅನುಗ್ರಹವಿತ್ತು. ಆ ಜನ್ಮ ಹೋದಮೇಲೆ ಅಂಗೀರಸ ಗೋತ್ರದಲ್ಲಿ ಭರತ ಅಂತ ಹೆಸರಿನಿಂದ
ಹುಟ್ಟಿದ. ಅವಮ್ನಿಗೆ ಮಾತಾದುವದಿಕ್ಕೆ,
ಏನು ಕೆಲಸ ಮಾಡುವುದಿಕ್ಕೆ, ಯಾವತರ ಬುದ್ದಿಯೂ ಇಲ್ಲದೆ
ಜಡವಾಗಿ ಇರುತ್ತಿದ್ದ. ಅದಕ್ಕೆ ಅವನಿಗೆ ಜಡಭರತ ಅಂತಹೆಸರು
ಬಂತು. ಅಲ್ಲಿಗೆ ಒಬ್ಬ ಶೂದ್ರ ರಾಜ ನರಬಲಿ ಕೊಡುವುದಕ್ಕೆ
ಅಲ್ಲ್ಲಿಗೆ ಬಂದ. ಅವನ ಪಲ್ಲಕ್ಕಿಯನ್ನು ಹೊರಲು ಒಬ್ಬ
ಸೇವಕ ಬೇಕಾಗಿತ್ತು. ಭರತನನ್ನು ನೋಡಿಅ ಒಳ್ಳೆ ಕಟ್ಟುಮಸ್ತಾಗಿದ್ದ. ಅವನನ್ನು ಪಲ್ಲಕ್ಕಿ ಹೊರುವುದಕ್ಕೆ ಒಬ್ಬ ಕಡಿಮೆ ಇದ್ದ. ಜಅ ಭರತನನ್ನು ಕರೆದುಕೊಂಡ. ಜಡಭರತ ಮೆಲ್ಲಗೆ ಹೋಗುತ್ತಿದ್ದ ನಿದಾನವಾಗಿ ಹೋಗುತ್ತಿದ್ದೀಯಲ್ಲ ಅಂದು ಅವನು ಎಷ್ಟು ಮಾತನಾಡಿದರೂ
ಜಡ ಭರತ ಮಾತನಾದಲಿಲ್ಲ. ಶೂದ್ರ ರಾಜನಿಗೆ ಕೋಪ ಬಂತು. ಆಗ ಅವನು ಜಡ ಭರತನನ್ನು ಯಮಭಟ್ಟರ ಹತ್ತಿರ ಕಳುಹಿಸುತ್ತೀನಿ
ಅಂತ ಬೆಯ್ದ. ಆಗ ಜಡಭರತ ಮಾತೋಡಿದಕ್ಕೆ ಶುರುವು ಮಾಡಿದ. ನನ್ನನ್ನು ನಿನಗೆ ಕಳುಹಿಸುವದಿಕ್ಕೆ ಆಗುವುದಿಲ್ಲ. ಈ ದೇಹದ ಮೇಲೆ ನನಗೆ ಅಭಿಮಾನವಿಲ್ಲ. ಆತ್ಮಕ್ಕೆ ಏನು ಲೋಪವಿಲ್ಲ. ಏನುಬೇಕಾದರು ಮಾಡಿಕೊ ಅಂದ.
ದೇಹದಮೇಲೆ ವ್ಯಾಮೋಹವಿಲ್ಲ ಅಂದ. ಆಗ ರಾಜನಿಗೆ ಇವನೊಬ್ಬ ಮಹಾತ್ಮ ಅಂತ ಗೊತ್ತಾಗತ್ತೆ. ಆ ರಾಜನನ್ನು
ಉದ್ದಾರ ಮಾಡಿದ ಜಡಭರತ.
ಸೃಷ್ಟಿ ಹೇಗೆ ಮಾಡಿದ್ದಾನೆ ಅಂತ ಕೇಳುತ್ತಾನೆ.
೯ ವರ್ಷಗಳನ್ನು ಸೃಷ್ಟಿ ಮಾಡಿದ್ದಾಮ್ನೆ.
ಎಲ್ಲ ವರ್ಷದಲ್ಲು ಒಂದೊಂದು ರೂಪದಲ್ಲಿ ಇದ್ದಾನೆ.
ಈಡಾ ವರ್ಷ - ಸಂಕರ್ಷಣ ರೂಪದಲ್ಲಿದ್ದಾನೆ.
ಭಧ್ರಷ ವರ್ಷ - ಹಯಗ್ರೀವ ರೂಪದಲ್ಲಿದ್ದಾನೆ
ತೇರುಮ ವರ್ಷ - ಪ್ರದ್ಯುಮ್ನ ರೂಪದಲ್ಲಿದ್ದಾನೆ.
ರಮ್ಯಕ ವರ್ಷ - ಮತ್ಸ್ಯ ರೂಪದ ಪರಮಾತ್ಮ
ಹಿರಣ್ಮಯ ವರ್ಷ - ಕೂರ್ಮ ರೂಪದಲ್ಲಿದ್ದಾನೆಕಿಂ
ಪುರುಷ ವರ್ಷ - ಶ್ರೀ ರಾಮದೇವರು.
ಭರತ ವರ್ಷ - ನರನಾರಾಉಯಣ ರೂಪ. ನಾರದ ಮಹರ್ಷಿಗಳು ಪೂಜೆ ಮಾಡುತ್ತಿರುತ್ತಾರೆ.
ಭಗವಂತ ೨೧ ನರಕಗಳನ್ನು ಸೃಷ್ಟಿ ಮಾಡಿದ್ದಾನೆ.
ಪರೀಕ್ಷಿತ್ ರಾಜ ನರಕಕ್ಕೆ ಹೋಗದನ್ನು ಹೇಗೆ ಪಾರು
ಮಾಡಿಕೊಳ್ಳಬೇಕು ಅಂತ ಕೇಳುತ್ತಾನೆ.
ಹರಿ ಧ್ಯಾನವನ್ನು ನಿರಂತರ ಮಾಡಬೇಕ್ಲು. ಚಿಕಿತ್ಸೆ ಇಂದ ರೋಗ ಪರಿಹಾರ. ಹರಿ೯ ದ್ಯ್ಹ್ಯಾನದಿಂದ ನರಕಕ್ಕೆ ಓಗುವದನ್ನು ಪಾರು ಮಾಡಿಕೊಳ್ಳಬಹುದು.
ಶುಕ್ರಾಚಾರ್ಯರು ಅಜಾಮಲನ ಕಥೆಯನ್ನು ಹೇಳುತ್ತಾರೆ.
ಅಜಾಮಲ ಅಂತ ಒಬ್ಬ ಬ್ರಾಹ್ಮಣ ಇದ್ದ. ಅವನು ದಾಸಿಯ ಸಂಗಮಾಡಿದ್ದ. ಕೊನೆಗಾಳ ಬಂತು.
ಅವನಿಗೆ ೧೦ ಜನ ಮಕ್ಕಳು. ಒಬ್ಬನಿಗೆ ನಾರಾಯಣ
ಅಂತ ಹೆಸರನ್ನಿಟ್ಟಿದ್. ಅವನನ್ನ್ನು ಒಯ್ಯಲಿಕ್ಕೆ
ಯಮದೂತರು ಬಂದರು. ಆಗ ಅವನು ತನ್ಹ್ನ ಮಗ ನಾರಯನನ್ನು ಕರೀತಾನೆ. ಭಗವಂತ ನಾರಾಯಾಣ ಅಂತ ಜ್ಞಾನ ಬಂತು. ವಿಷ್ನು ದೂತರು ಬಂದು ಅಜಾಮಲನನ್ನು ರಕ್ಷನೆ ಮ್
ಅ
ದುತ್ತಾರೆ. ಆಗ ಯಮದೂತರು ಯಮನ ಹತ್ತಿರ ಹೋಗಿ ಈ ಪ್ರಸಂಗವನ್ನು ಹೇಳಿ
ನಾವು ಯಾರನ್ನು ಯಮಲೋಕಕ್ಕೆ ಕರತರಬೇಖು ಅಂತ ಕೇಳುತ್ತಾರೆ. ಆಗ ಯಮ ಹೇಳ್ತ್ತಾನೆ "ಯಾರು ಭಗವಂತನನ್ನು ಚಿಂತನೆ
ಮಾಡುವದಿಕ್ಕವೋ, ಅಂತವರನ್ನು ತರಬೇಕು ಅಂತ ಹೇಳುತ್ತಾನೆ. ಉದಾಹರಣೆಗೆ ಸಾವಿರಾರು ಪಕ್ಷಿಗಳೂ ಒಂದು ಮರದಮೇಲೆ ಕೂತಿರತ್ತೆ. ಯಾರಾದರು ಒಂದು ಕಲ್ಲು ಎಸೆದಾಗ ಮರಕ್ಕ್ಕೆ ಎಲ್ಲ ಹಕ್ಕಿಗಳು
ಹಾರಿ ಹೋಘುತ್ತವೋ ಹಾಗೆ ಹರಿನಾಮ ಮಾಡಿದರೆ ಎಲ್ಲಾ ಪಾಪಗಳು
ಹೋಗತ್ತ್ತಂತೆ. ಭಗವಂತನ ನಾಮ ಸ್ಮರಣೆ ಇಂದ
ಪಾಪವು ಸುಟ್ಟು ಹೋಗತ್ತಂತೆ. ಅಂತವರನ್ನು ಯಮಬಟ್ಟರು
ತರಬಾರಸು ಅಂತ ಯಮ ಹೇಳುತ್ತಾನೆ. ಬಗವಂತನ ಸ್ಮರಣೆ
ಇಂದ ನರಕಕ್ಕೆ ಹೋಗುವದನ್ನು ತಪ್ಪಿಸಿಕೊಳ್ಳಬಹುದು.
ಇಷ್ಟು ನಿರೂಪಣೆ ಮಾಡುತ್ತಾರೆ ಶುಕ್ಲಾಚಾರ್ಯರು.
ಮನ್ವಂತರ ವರ್ಣನೆ ಮಾಡುತ್ತಾಎರೆ.
ಪ್ರತೀಚರು - ಮಾರೀಈಶ - ದಕ್ಷ ಪ್ರಜಾಪತಿ. ದಕ್ಷಪ್ರಜಾಪತಿಗೆ ೧೦,೦೦೦ ಮಕ್ಕಳು ಹುಟ್ಟುತ್ತ್ತಾರೆ.
ಅವರಿಗೆಲ್ಲಾ ಹರೀಶ ಅಂತ ಹೆಸರಿಡುತ್ತಾನೆ. ಅವರು
ಸೃಷ್ಟಿ ಮುಂದುವರಿಸುವದಕ್ಕೆ ತಪಸ್ಸಿಗೆ ಹೋಗಿ ಅಂತ ಹೇಳಿ ಕಳುಹಿಸುತ್ತಾನೆ. ಅವರು ತಪಸ್ಸಿಗೆ ಹೋಗುವಾಗ ನಾರದರು ಎದುರಾದರು. ನಾರದರು ಅವರನ್ನ ಎಲ್ಲಿ ಹೋಗುತ್ತಿದ್ದೀರಿ ಎಂದು ಕೇಳಿದಾಗ ಸೃಷ್ಟಿಕಾರ್ಯ ಮುಂದುವರಿಸುವದಕ್ಕೆ ತಪಸ್ಸಿಗೆ ಹೋಗುತ್ತಿದ್ದೇವೆ
ಅಂತ ಹೇಳುತ್ತಾರೆ. ಆಗ ನಾರದರು ೧೦ ಪ್ರೆಶ್ನೆ ಕೇಳುತ್ತೇನೆ. ಸಂದೇಹವನ್ನು ಪರಿಹಾರ ಮಾಡಿಕೊಂಡು ತಪಸ್ಸಿಗೆ ಹೋಗಿ ಅಂತ
ಹೇಳುತ್ತಾರೆ.
೧.
ಭೂಮಿಯ ಕೊನೆಯು ಯಾವದು.
೨.
ಪಟ್ಟಣಕ್ಕೆ ಒಬ್ಬನೇ ಪುರುಸ್ಷ. ಆ ಪುರುಷ ಯಾರು?
೩.
ಇನ್ನೊಂದು ಪಟ್ಟಣ. ಓಳಗೆ ಹೋದರೆ ಹೊರಗೆ ಬರುವುದಕ್ಕೆ
ಆಗುವುದಿಲ್ಲ. ೪. ಪಟ್ಟಣ ಯಾವುದು?
೫.
ಸ್ತ್ರೀ ವ್ಯಭಿಚಾರಿ ಯಾರು? ಅವಳ
ಗಂಡ ಯಾರು?
೬.
ಪೂರ್ವ ಪಷ್ಚಿಮ ದಿಕ್ಕಿಗೆ ಹರಿಯುವ ನದಿ ಯಾವುದು?
೭.
೨೫ ಇಟ್ಟಿಗೆ ಇಂದ ಕಟ್ಟಿರುವ ಮನೆ ಯಾವುದು? ೮. ಹಂಸ ಪಕ್ಷಿ ಅಂತ ಹೇಳುತ್ತಿರುತ್ತೀವಿ. ಅದು ಯಾವುದು?
೯.
ಸದಾ ಕಾಲದಲ್ಲಿ ತಿರುಗುವ ಚಕ್ರ ಯಾವುದು?
೧೦. ತಂದೆಯ ಆದೇಶ ಯಾವುದು?
ಯಾರೂ ಉತ್ತರ ಹೇಳಲಿಲ್ಲ. ನಾರದರೆ ಉತ್ತರ ಹೇಳುತ್ತಾರೆ.
೧.
ಭೂಮಿ ಅಂದರೆ ಲಿಂಗ ದೇಹ. ಯಾವಾಗ ಲಿಂಗದೇಹ
ಭಗವಂತನ ಪ್ರಸಾದದಿಂದ ಭಂಗವಾಗತ್ತೋ ಅದೇ ಭೂಮಿಯ ಕೊನೆ.
೨.
ಪಟ್ಟಣವೆಂಅರೆ ನಮ್ಮ ದೇಹ. ಒಬ್ಬಹೇ ಪುರುಷ ಅದರ ಭಗವಂತ ನಮ್ಮ ದೇಹದಲ್ಲಿ ಇದ್ದು ರಕ್ಷಣೆ ಮಾಡುತ್ತಿದ್ದಾನೆ.
೩.
ಓಳಗೆ ಹೋದರೆ ಹೊರಗೆ ಬರುವುದಕ್ಕೆ ಆಗುವುದಿಲ್ಲ - ಅದು ಮೋಕ್ಷ.
೫.
ವ್ಯಭುಚಾರಿ ಸ್ತ್ರೀ - ನಮ್ಮ ಬುದ್ದಿಯೇ ವ್ಯಭಿಚಾರಿ ಸ್ತ್ರೀ. ಅವಳ ಗಂಡ ಸಾಕ್ಷಾತ್ ಭಗವಂತ. (ಬುದ್ದೀಗೂ ಭಗವಂತನಿಗೂ ೬. ಸುಖ ದುಖ.
ಪೂರ್ವದಲ್ಲಿ ಸುಖ. ಪಶಿಮದಲ್ಲಿ ದುಖ. ವಾಹವಾಗಿ ವಾಯುದೇವರ ಅವತಾರವಾಗುತ್ತದೆ)
೫. ನದಿ- ಸುಖ ದುಃಖ. ಪೂರ್ವದಲ್ಲಿ ಸುಖ ಪಶಿಮದಲ್ಲಿ ದುಃಖ.
ಇದನ್ನು ಸಮಾನವಾಗಿ ನೋಡಬೇಕು.
೬.
೨೫ ತ್ಸ್ತ್ವಾಭಿಮಾನಿ ದೇವತೆಗಳು. ಇದು ನಮ್ಮ
ದೇಹ..೭. ಹಂಸ ಪಕ್ಷಿ ಶ್ರೀಮನ್ಮದ್ವಾಚಾರ್ಯರು.
ಬ್ರಹ್ಮ ಜೇಏವ ಬೇರೆ ಬೇರೆ ಜೀವ, ಬ್ರಹ್ಮ ಬಿನ್ನ ಎಂದು ತೋರಿಸಿದ್ದಾರೆ.
೭.
ತಂದೆ ಭಗವಂತ.
೮.
ತಂದೆಯ ಆದೇಶ ಶಾಸ್ತ್ರದ ನಿಯಮದಿಂದ ಬದುಕಬೇಕು.೯.
೯. ತೀಕ್ಷ್ನ ಚಕ್ರ - ಕಾಲ ಎನ್ನುವ ಚಕ್ರ.
ಈ ಉತ್ತರವನ್ನು ಕೇಳಿ ೧೦,೦೦೦ ಹರೇಶ್ವರು ಸನ್ಯಾಸಿಗಳಾಗಿಬಿದುತ್ತಾರೆ.
ದಕ್ಷಪ್ರಜಾಪತಿ
ತಿರುಗ ೧,೦೦೦ ಮಕ್ಕಳನ್ನು ಪಡದು ಅವರನ್ನು ತಪಸ್ಸೊಗೆ ಕಳುಹಿಸಿದಾಗ ತಿರುಗ ನಾರದರು ಅವರಿಗೆ
ಅದೇ ಪ್ರೆಶ್ನೆಗಳನ್ನು ಕೇಳಿ ಅವರುಗಳು ಸನ್ಯಾಸತ್ವವನ್ನು ತೆಗೆದುಕೊಳ್ಳುವಹಾಗೆ ಮಾಡುತ್ತಾರೆ. ಆಗ ಡಕ್ಷಪ್ರಜಾಪತಿ ಹೆಣ್ಣುಮಕ್ಕಳನ್ನು ಪಡೆದು ಅವರಿಗೆ ವಿವಾಹ
ಮಾಡುತ್ತಾನೆ. ಕಶ್ಯಪರು ವಿವಾಹವಾಗುತ್ತಾರೆ. ಜಗತ್ತ್ತಿನಲ್ಲಿ ಇವರದೆ ಸಂತಾನ.
ಒಂದುಬಾರಿ ದೇವತೆಗಳು ಬೃಹಸ್ಪತಾಚಾರ್ಯರಿಗೆ ಗೌರವ ಕೊಡದಿದ್ದರಿಂದ ಬೃಹಸ್ಪತಿ ಕೋಪಗೊಂದು ಅವರನ್ನು ಬಿತ್ತು
ಹೊರಟು ಹೋಗತ್ತಾರೆ. ದೇಅತೆರ್ಗಳಿಳುಇ ಬಲಹೀನರಾಗಿದ್ದು
ನೋಡಿ ದೆಯ್ತ್ಯರು ಬರುತ್ತ್ತಾರೆ. ದೇವರ್ತೆಅಳಿ ಚತುರ್ಮುಖ
ಬ್ರಹ್ಮನ ಬಳಿಗೆ ಹೋಗಿ ಗುರುಗಳನ್ನು ಕರುಣಿಸಬೇಕೆಂದು ಕೇಳಿಕೊಳ್ಳುತ್ತಾರೆ. ಬಹ್ಮ ಆದಿತ್ಯನ ಮಗ ವಿಶ್ವರೂಪಾಚರ್ಯರನ್ನು ಎಂಬ ಬ್ರಾಹ್ಮನನ್ನು ದೇವತೆಯರ ಗುರುಗಳಾಗಿ ನೇಮಿಸುತ್ತಾನೆ,
ದೇವತೆಗಳಿಗೆ ಅವನನ್ನು ಅನುಸರಿಸಿ ಹೋಗಬೇಕೆಂಧೇಳುತ್ತಾನೆ, ವಿಶ್ವರೂಪಚಾರ್ಯರು ಚೆನ್ನಗಿ ಹೋಮ ಮಾಡಿದುತ್ತಿದ್ದರು. ಅವರಿಗೆ ವಿಶೇಷವಾಗಿ ನಾರಾಯಣ ಸಿದ್ದಿ ಇತ್ತು. ಆದರೆ ತುಪ್ಪ ಜಾಸ್ತಿ ಕರ್ಚಾಗತೆ. ಅವರು ದ್ಯೆತ್ಯರಿಗು ಆಹುತಿಕೊಡುವುದು ದೇವತೆಗಳಿಗೆ ಗೊತ್ತಾದುತ್ತೆ. ಇದರಿಂದ ಇಂದ್ರ ಏವನು ಕೋಪಗೊಂದು ವಿಶ್ವರೂಪ್-ಆಚಾರ್ಯರನ್ನು
ಸಂಹಾರ ಮಾದುತ್ತಾನೆ, ಇದರಿಂದ
ಬ್ರಹ್ಮ ಹತ್ಯೆ ದೋಶ ಬರುತ್ತೆ. ಇಂದ್ರದೇವರಿಗೆ ಭಗವಂತ್ತನ
ವ್ಬಿಶ್ಷ ಅನುಗ್ರಹವಿವೆ ನಾರಾಯಣವರ್ಮ ಉಪದೇಶದಿಂದ.ನಾರಾಯಾಣವರ್ಮನಿಂದ ದೋಶ ಪರಿಹಾಎಅವಾಗತ್ತೆ ಇಂದ್ರದೇವರಿಗೆ.
ಕೌಶಿಕ ಗೋತ್ರದ ಬ್ರಾಹ್ಮಣ ನಾರಾಯಣ ವರ್ಮ. ವರ್ಮ್
ಅಂದರೆ ಕವಚಾಂತ ಅರ್ಥ. ಗುರುಗಳ ಉಪದೇಶ ಪಡೆದುಕೊಂಡು
ನಿತ್ಯ ನಾರಾಯಣ ಸ್ತೋತ್ರವನ್ನು ಪಾರಾಯಣ ಮಾಡಬೇಕು.
ನಾರಾಯಣವರ್ಮನಿಗೆ ಸಂಸ್ಕಾರವಾಗಿರಲಿಲ್ಲ.ಮೂಳೆ ಮಾತ್ರ ಇತ್ತು, ಒಮ್ಮೆ ಚಿತ್ರರಥನ ವಿಮಾನ ಕೆಳಗೆ ಬಿತ್ತು. ನದಿ ತೀರ ಇತ್ತು, ಭಗಾವಂತನೆ ಮೂಳೆಯನ್ನು ಭಸ್ಮ ಮಾಡಿ ಅದನ್ನ್ನು
ವಿಸರ್ಜಿಸಿ ನಾರಾಯಾಣ ಸ್ತೊತ್ರ ಭಯಗಳಿಗೆ ಪರಿಹಾರ. ಸಂಸ್ಕಾರ ಮಾಡುತ್ತಾನೆ ಭಗವಂತ.
ಹಿರನ್ಯಾಕ್ಷನ ಸಂಹಾರ ಮಾದಿದ್ದಕ್ಕೆ, ಹಿರಣ್ಯಕಷಿಪು ಭಗವಂತನಮೇಲೆ
ಪ್ರತೀಕಾರಮಾಡಲು ಮಂಗಲ ಪರ್ವತದಲ್ಲಿ ಉಗ್ರ ತಪಸ್ಸು ಮಾಡುತ್ತಾನೆ. ಚತುರ್ಮುಖ ಭಹ್ಮ ಯಾವ ವರಬೇಕು ಅಂತ ಕೇಳಿದಾಗ ಹಿರನ್ಯಾಕಷಿಪು
ಒಳಗು, ಹೊರಗೂ, ಹಗಲೂ, ಇರಲೂ, ಮೃಗ ಪಕ್ಷಿಗಳಿಂಸ್ದಲೂ, ನರಗಳಲ್ಲೂ, ನೀನು
ಸೃಷ್ಟಿ ಮಾಡಿದವರಿಂದಲೂ ನನಗೆ ಸಾವು ಬರದಂತೆ ವರ್ವನ್ನು ಕೇಳುತ್ತಾನೆ. ಅವನಿಗೆ ಕೆಯಾದುವಿನಿಂದ ಪ್ರಹ್ಲಾದ ಜನಿಸುತ್ತಾನೆ. ಹಿರಣ್ಯಕಷಿಪು ಪ್ರಜೆಗಾಲಿಗೆ ಯಾರು ವಿಷ್ಣುವನ್ನು ಪೂಜಿಸಕೂಡದೆಂದು
ಆಜ್ಞ್ನೆ ಮಾಡುತ್ತಾನೆ. ಎಲ್ಲರೂ ಅವನನ್ನ್ನೆ ಪೂಜಿಸಬೇಕೆಂದು
ಡಂಗೂರ ಸಾರುತ್ತಾನೆ. ದೇವತೆಗಳಿಗೆಲ್ಲ ತೊಂದರೆ ಕೊಡುತ್ತಿರುತ್ತಾನೆ. ಪ್ರಹ್ಲಾದನನ್ನು ಶುಕ್ಲಾಚಾರ್ಯರ ಮಗನಾದ ಶಂಡಾಲರ ಗುರುಕುಲದಲ್ಲಿ
ವಿದ್ಯಾಭ್ಯಾಸಕ್ಕೆ ಬಿಡುತ್ತಾನೆ. ಓಮ್ದು ದಿನ ಸಭೆಯಲ್ಲಿ
ಪ್ರಹ್ಲಾದನನ್ನು ತೊಡೆಯಮೇಲೆ ಕೂಡಿಸಿಕೊಂಡು ಗುರುಗಳು ಏನು ಪ್ಠ ಕಳಿಸಿದ್ದಾರೆ ಅಂತ ಕೇಳುತ್ತಾನೆ. ಪ್ರಹ್ಲಾದ ನನ ವಿಧವಾದ ಭಕ್ತಿ ನಾರಯಣನಿಗೆ ಸಮರ್ಪಿಸುವದನ್ನ್ನು
ಕಲಿತಿದ್ದೀನಿ ಅಮ್ತ ಹೇಳುತ್ತಾ ಅದನ್ನು ವಿವರಿಸುತ್ತಾನೆ
ಅದು ಏನೆಂದರೆ ಹರಿಗೆ ಸ್ಂಭಂದಿಸಿದ ಶ್ರವಣ,
ಕೀರ್ಥನೆ, ಸ್ಮರಣೆ, ಪಾದ ಸೇವೆ,
ಹರಿ ಪೂಜೆ, ಅರ್ಚನೆ, ಸಾಷ್ಟಾಂಗ
ನಮಸ್ಕಾಅ, ಅವನ ದ್ಶತ್ವ, ಆತ್ಮ ನಿವೇದನೆ ಕಲಿತ್೬ಇದ್ದೀನಿ
ಅಂತ ಉತ್ತರ ಕೊಡುತ್ತಾನೆ. ಇದನ್ನು ಕೇಳಿ ಹಿರಣ್ಯಕಶಿಪುವಿಗೆ ಕೋಪ ಬಂದು ಇಪ್ರಹ್ಲಾದನನ್ನು ಸಂಹಾರ
ಮಾದಿ ಅಂತ ಭಟರಿಗೆ ಆಜ್ಞ್ನೆ ಮಾಡುತ್ತಾನೆ. ಮಾಂತ್ರಿಕನಿದ
ಹೋಮ ಮಾಡಿತ್ತಾನೆ. ಅಗ್ನಿ ಇಂದ ಶೂಲ ಹೊರಬಂದು ಪ್ರಹ್ಲಾದನಿಗೆ
ಪುಶ್ಪವ್ರುಷ್ಟಿ ಮಾಡುತ್ತೆ ಪ್ರ್ವತಮೇಲ್ಂದ ದಬ್ಬಿಸುತ್ತಾನೆ
ಭೂಮಿ ಸ್ತ್ರೀ ರೂಪದಿಂದ ಎತ್ತಿ ಹಿಡಿದು ಕಾಪಾಡುತ್ತಾಳೆ. ವಿಷ ಹಾಕುತ್ತಾನೆ, ಸರ್ಪಗಳಿಂದ
ಕಚ್ಚಿಸುತ್ತಾನೆ, ಆನೆಯಿಂದ ತುಳಿಸುತ್ತಾನೆ, ಸಮುಸ್ರಕ್ಕೆ ಕಟ್ಟಿ ಹಾಕುತ್ತಾನೆ. ಎಷ್ಟು ಹಿಂಸೆ ಕೊಟ್ಟರೂ ಪ್ರಹ್ಲಾದನಿಗೆ ಏನೂ ಆಗುವುದಿಲ್ಲ. ಕೊನೆಗೆ ಶ್ಂದಿಯರು ಪ್ರಹ್ಲಾದನನ್ನು ಶುಕ್ಲಾಚಾರ್ಯರ ಹತ್ತಿರ
ಕಳುಹಿಸುತ್ತಾರೆ ಪಾಠಾಬ್ಯಾಸಕ್ಕೆ. ಅಲ್ಲ್ಲೂ ಸಮಯ
ಸಿಕ್ಕಿದಾಗ ದ್ಯೆತ್ಯ ಬಾಲಕರಿಗೆ ಎಲ್ಲಾಕಡೆ ಭಗವಂತ ಇದ್ದಾನೆ, ನಿಮ್ಮ ಜೀವನವನ್ನು
ಸಾದನೆ ಮಾಡಿಕೊಳ್ಳಿ, ಭಘಾಆಮ್ಟಾಣಾ ಶೆಏ ಂಅದಾಭೆಖೂ ಆಮ್ಟಾ ಫಠ ಹೇಳಿಕೊಡುತ್ತಿದ್ದ.
ಸಭೆಯಲಿ ಅವಮಾನವಾಗುತ್ತೆ ಅಂತ ಪ್ರಹ್ಲಾಅನನ್ನು
ಏಕಾಂತದಲ್ಲಿ ಹಿರಣ್ಯಕಷಿಪು ಳೆದುಕೊಂದ್ಡು ಪ್ರಹ್ಲಾದನನ್ನು
ತಿರುಗ ಏನು ಪಾಠ ಕಳಿತ್ತಿದ್ದಾನೆ ಅಂತ ಕೇಳುತ್ತಾನೆ.
ಅಆಚ್ಯ ಶಬ್ದದಿಂದ ಬೆಯುತ್ತಾನೆ. ಹರಿ ಭಕ್ತಿ
ನಿರೂಪಣೆ ಮಾಡುತ್ತಾನೆ ಪ್ರಹ್ಲಾದ. ಭಗವಂತ ಎಲ್ಲೆಡೆಯೂ
ವ್ಯಾಪಿಸಿದ್ದಾನೆ, ಅವನನ್ನು ನೋಡುವ ಕಣ್ಣು ಬೇಕು ಅಂತ ಪ್ರಹ್ಲಾದ ಹೇಳುತ್ತಾನೆ. ಹಿರಣ್ಯಕಶಿಪು ಎಡಗಾಳಿನಿಂದ ಕಂಬವನ್ನು ಒದೆಉತ್ತಾನೆ. ಎಲ್ಲಾ ಲೋಕಗಳಿಗೂ ಶಬ್ದ ಕೇಳಿಸತ್ತೆ. ದೇವತೆಗಎಲ್ಲಾ ಓಡಿ ಬರುತ್ತಾರೆ. ಭಗವಂತನ ದಿವ್ಯ ಸ್ವರೂಪ-
ನರಹರಿ(ಹರಿ ಅಂದರೆ ಸಿಂಹ), ಉಗ್ರ ರೂಪ. ಸಂದ್ಯಾ ಕಾಲ.
ತನ್ನ ಭಕ್ತನ ಮಾತು ಸತ್ಯ ಮಾದಬೇಏಕೆಂದು ಅವತರಿಸಿದ್ದಾನೆ ಈ ರೂಪದಿಂದ ಭಗವಂತ. ಹಿರಣ್ಯಕಶಿಪುನ ದರ ದರ ಎಳಕೊಂದು ಹ್ಸಲಿನಮೇಲೆ ತನ್ನ ತೊಡೆಯಮೇಲೆ
ಹಾಕಿಕೊಂದು ತನ್ನ ಉಗರಿನಿಂದ ಸಂಹಾರ ಮಾಡಿ ಅವ್ಅನ ಕರುಳನ್ನ ತನ್ನ ಕೊರಳಿಗೆ ಹಾಕಿಕೊಂಡಿದ್ದಾನೆ. ಎಲ್ಲರೂ ಗಡ ಗಡ ನಡುಗುತ್ತಿದ್ದ್ದಾರೆ. ಪ್ರಹ್ಲಾದ ರಾಜರು ನಿರಂತರ ಭಕ್ತಿ ಇಂದ ಸ್ತೋತ್ರ ಮಾಡಿದಾಗ
ಭಗವಂತ ಶಾಮ್ತಮೂರ್ತಿ ಆದ. ಭಗವಂತ ಪ್ರಹ್ಲಾದ ರಾಜರನ್ನು ನಿನಗೇನು ವರ ಬೇಕು ಅಂತ ಕೇಳಿದಾಗ ನನಗೆ ಯಾವ ವರವೂ ಬೇಡ,
ನಾನು ನಿನ್ನಜೊತೆ ವ್ಯಾಪಾರ ಮಾಡುತ್ತಿಲ್ಲ ಅಂತ ಉತ್ತರ ಕೊಡುತ್ತಾರೆ. ಆದರೂ ಭಗಾಂತ ಏನಾದರು ವರ್ ಕೇಳಿಕೊ ಅಂತ ಕೇಳಿದಾಗ ನನಗೆ
ಎಲ್ಲಾ ಜನ್ಮದಲ್ಲೂ ನಿನ್ನಾಲ್ಲಿ ಅಚಲ ಭಕ್ತಿ ಕೊಡು
ಅಂತ ಪ್ರಹ್ಲಾದ ರಾಜರು ಕೇಳಿಕೊಳ್ಳುತ್ತಾರೆ.
ಭಗವಂತನ ಆರಾಢಎ. ಇದೇ ವಿಶೇಷ ಭಕ್ತಿ. ಎಂತ ಕಾರುಣ್ಯ ಮೂರ್ತಿ ಪ್ರಹ್ಲಾದ ರಾಜರು. ತಂಂದೆಯನ್ನು ಉದ್ದಾರ ಮಾಡು ಅಂತ ಕೇಳಿದಾಗ ಭಗವಂತ ಈ ವರ್ರ
ಕೊಡೋದಿಲ್ಲ ಅಂತ ಹೇಳುತ್ತಾನೆ. ನಿನ್ನ ಭ್ಕ್ತಿಗೆ
ಮೆಚ್ಚಿ ಮೋಕ್ಷ ಕೊಡುತ್ತಿದ್ದೀನಿ ಅಂತ ಭಗವಂತ ಅನ್ನುತ್ತಾನೆ. ಅದಕ್ಕೆ ನನ್ನ ಜೊತೆ ದ್ಯೆಥ್ಯ ಬಾಲಕರಗೂ ಮೋಕ್ಷ ಕೊಟ್ಟರೆ
ಬರುತೇನೆ ಎಂದು ಪ್ರಹ್ಲಾದ ರಾಜರು ಹೇಳುತ್ತ್ತಾರೆ.
ಅವರಿಗೆ ಮೋಕ್ಷ ಕೊಡುವುದಕ್ಕೆ ಆಗುವದಿಲ್ಲ ಅಂತ ಭಗವಂತ ಹೇಳುತ್ತಾನೆ. ಇದಿಗೂ ರಾಗವೇಂದರ ತೀರ್ಥರು ಬ್ರೂಂದಾವನದಲ್ಲಿ ಇದ್ದ್ದು
ಎಲ್ಲರನ್ನೂ ಉದ್ದಾರ ಮಾಡುತ್ತಿದ್ದಾರೆ.
೪ನೇ ಮನ್ವಂತರ ತಾಪಸ ಮನ್ವಂತರದಲ್ಲಿ ವಿಶೇಷವಾಗಿ ಭಫ಼ವಂತನ ಅವತಾರವನ್ನು ಶುಕ್ಲಾಚಾರ್ಯರು
ವಿವಎಇಸುತ್ತಾರೆ.
ಹಹ, ಹುಹು ಇಬ್ಬರು ಗಾಂದ್ರ್ವರು ನದಿ ತೀರದಲ್ಲಿ ಕುಳಿತಿದ್ದ ಉ ಆನೆಯಾಗಿ,
ಮೊಸಲೆಯಘಿ ಇದ್ದೀರಾ ಅಂತ ಎಂದು ಹಾಸ್ಯ
ಮಾಡಿದಾಗ ಋಷಿಗಳು ಕೋಪಗೊಂದು ಮುಂದಿನ ಜನ್ಮದಲ್ಲಿ ಅದೇ ಜನ್ಮ ಬರಲಿ ಅಂತ ಶಾಪ ಕೊಡುತ್ತಾರೆ. ಮೂರು ಗೋಪುರವಿರುವ ತ್ರಿಕ್ಕೂಟ ಪರ್ವತದಲ್ಲಿ ಅವರು ಶಾಪಗ್ರಸ್ತರಾಗಿ ವಾಸ ಮಾಡುಇತ್ತಿರುತ್ತಾರೆ. ಒಂದು ದಿನ ಆನೆಗೆ ಬಾಯಾರಿಕೆಯಾಗಿ ನೀರು ಕುಡಿಯುವದಿಕ್ಕೆ
ಸರೋವರಕ್ಕೆ ಹೋಯಿತು. ನೀರು ಕುಡಿದು ಜಲಕ್ರೀದೆ ಮಾಡಿಕೊಂದು ಮೇಲಕ್ಕೆ ಬರುವಾಗ ಒಂದು ಮೊಸಲೆ ಅದರ ಕಾಲನ್ನು
ಬಿಗಿಉಯಾಗಿ ಹಿಡಿದುಕೊಂದುಬಿಡತ್ತ್ತೆ. ಆನೆ ಕಾಲನ್ನು
ಬಿಡಿದಿಸಿಕೊಲ್ಲಕ್ಕೆ ಒದ್ದಾದುತ್ತೆ. ಈ ಯುದ್ದವನ್ನು
ನೋಡಲು ದೇವತೆಗಳೂ ಬರುತ್ತ್ತಾರೆ. ೧,೦೦೦ ವರ್ಷಕಾಲವಾದಮೇಲೆ ಹಿಂದಿನ ಜನ್ಮದ ಸ್ಮರಣೆ ಬಂತು ಆನೆಗೆ. ರಕ್ಷನೆ ಮಾಡುವುದಕ್ಕೆ ಭಗವಂತನನ್ನು ಅನನ್ಯವಾಗಿ ಪ್ರಾರ್ಥಣೆ
ಮಾದುತ್ತೆ. ಲೆಕ್ಷ್ಮಿದೇವೀಗೂ ಹೇಳದೆ ಹೊರಟು ನಿಂತಿ೯ದ್ದಾನೆ
ಭಗವಂತ. ಗರುಡನ ಮೇಲೆ ಕೂತಿಕೊಂಡು ಬರುತ್ತಾನೆ ಭಗವಂತ.
ಒಂದು ಕಮಲ ತೆಗೆಡು ಭಗವಂತನಿಗೆ ಅರ್ಪಣೆ ಮಾದುತ್ತೆ ಆನೆ.
ಭಗವಂತ ತನ್ನ ಕೆಇನಿಂದ ಆನೆಯನ್ನು ಎತ್ತಿದ್ದಾನೆ.
ಮೊಸಳೆಯನ್ನು ಚಕ್ರದಿಂದ ಸೀಳಿಹಾಕಿದ್ದಾನೆ.
ಅಷ್ಟಮ ಸ್ಕಂದದಲ್ಲಿ ಗಜೇಂದ್ರ ಮೋಕ್ಷ ಕಥೆ ಬರುವದು. ಇದರ ಸಂದೇಶ - ಗೌಜೇಂದ್ರ ನಮ್ಮದೇ ಕಥೆ. ಗಜೆಂದ್ರ ಅಂದರೆ ಜೀವ. ಮೂರು ಗೋಪುರ ಅಂದರೆ ಸಾತ್ವಿಕ, ರಜಸ್ಸು, ತಮೋ ಗುಣಗಳು
ನಾವು ಸಸ್ಂಸಾರಸಾಗರದಲ್ಲಿ ಹೋಗಿದ್ದೇವೆ.
ನಾನಾ ವಿಧ್ವಾದ ಬಂಧನಕ್ಕೆ ಒಳಗಾಗುತ್ತೀವಿ.
ಮೊದಲಿನಿಂದಲೂ ಭಗವಂತನ ಸ್ಮರಣೆ ಮಾಡಿದರೆ ವಿಶೇಷ ಅನುಗ್ರಹ ಮಾಡುತ್ತಾನೆ ಭಗವಂತ. ಹರಿ ಅನುಗ್ರಹಕ್ಕೆ ಪಾತ್ರರಾಗುವಿದಕ್ಕೆ ದರ ಮೂಲಕ ತಿಳಿಸುತ್ತಿದ್ದಾರೆ.
೫ನೇ ಮನ್ವಂತರ (ವೈವತ/ಚಾಕ್ಷಸ)ಸಮುದ್ರ ಮಥನ.
ಹರಿ ನಿರ್ಮಾಲ್ಯ ಹಿಡಿದ ದುರ್ವಾಸರು(ರುದ್ರ ದೇವರು)ತಲೆಮೇಲೆ
ಇಟ್ಟುಕೊಂದು ತಿರುಗುತ್ತ್ತಾರೆ. ಎಲ್ಲಾ ಭಕ್ತರಿಗೂ
ಹಂಚಿಕೊಂಡು ಹೋಗುತ್ತಾರೆ. ಇಂದ್ರ ದೇವರು ಐರಾವತದ
ಮೇಲೆ ಬಂದಾಗ ಹರಿ ನಿರ್ಮಾಲ್ಯವನ್ನು ದುರ್ವಾಸರು ಇಂದ್ರನಿಗೆ ಕೊಡುತ್ತಾರೆ. ದುರಹಂಕಾರದಿಂದ ಹೂವಿನ ಹಾರವನ್ನು ಹಾರವನ್ನು ಆನೆಯ ಸೊಂಡಲಿಗೆ
ಹಾಕುತ್ತಾರೆ ಇಂದ್ರ ದೇವರು. ಅದು ಕೇಳಗೆ ಬಿದ್ದ್ದು
ಆನೆ ತುಳಿದುಕೊಂಡು ಹೋಗತ್ತೆ. ದುರ್ವಾಸರಿಗೆ ಸಿಟ್ಟು
ಬಂತು ರುದ್ರದೇವರು ಪರಮ ವೈಷ್ನವರು. ನಿನ್ನನ್ನು ಸಂಪತ್ತು ೯ಲೆಕ್ಶ್ಮಿದೇವಿ) ಬಿಟ್ಟುಹೋಗಲಿ ಅಂತ
ಶಾಪ ಕೋಡುತ್ತಾರೆ. ರಾಕ್ಷಸರು ಇಂದ್ರನ ಮೇಲೆ ಯುದ್ದಕ್ಕೆ
ಬರುತ್ತಾರೆ. ಆಗ ಇಂದ್ರದೇವರು ಬಗವಂತನನ್ನು ಪ್ರಾರ್ಥನೆ
ಮಾಡುತ್ತಾರೆ. ಅಮೃಉತಪಾನ ಮಾಡಿ ಕ್ಷೀರ ಸಮುದ್ರ ಮಥನಮಾಡಿಮಂದರ
ಪರ್ವಥ ತಂದು ದೇವತೆಗಳಿಗೆ ಮಂದರ ಪರ್ವತವನ್ನು ಕೀಳುವದಕ್ಕೆ
ಆಗಲಿಲ್ಲ. ಪರಮಾತ್ಮನೆ ಕಿರಿಬೆರಳಿನಲ್ಲ್ ಎತ್ತಿ ಕೂರ್ಮಾವತಾರಿಯಾಗಿ ಕ್ಷೋರ ಸಮುದ್ರದಲ್ಲಿದ್ದ ಮಂದಾರ ಪರ್ವತವನ್ನು
ಎತ್ತಿ ಹಿಡಿದ. ರಾಕ್ಷಸರ ಜೊತೆ ಒಪ್ಪಂದ ಮಾಡಿಕೊಳ್ಳಿ
ಅಂದ ಭಗವಂತ.(ಹಾವು ಇಲಿ ಕಥೆ. ಬುಟ್ಟಿಯಲ್ಲಿ ಇಲಿ
ಹಾವು ಇರತ್ತೆ. ಹಾವು ಇಲಿಗೆಸಹಾಯ ಮಾಡುವುದಕ್ಕೆ ಹೇಳತ್ತೆ. ನೀನು ತೂತು
ಮಾಡು ಇಲ್ಲಿಂದ ಹೊರಗೆ ಹೋಗುವುದಕ್ಕೆ ಅಂತ ಹಾವು ಇಲಿಗೆ ಹೇಳತ್ತೆ. ಇಲಿ ಸಣ್ಣ್ಣ ತೂತು ಮಾಡತ್ತೆ. ಹಾವು ಇಲಿಯನ್ನು ನುಂಗಿ ತಾನು
ಹೊರಗೆ ಬರತ್ತೆ.)
ಅಮೃತ ಬಂದಮೇಲೆ ನೀವು ಮಾತ್ರ ಸ್ವೀಕರಿಸಿ ಅಂತ
ಹೇಳುತ್ತಾನೆ ಭ್ಣಗವಂತ. ವಾಸಕಿಯನ್ನು ಹಗ್ಗ ಮಾಡಿಕೌತ್ತಾರೆ. ರಾಕ್ಷಸರು ಮುಖದ ಭಾಗಬೇಕು ಅನ್ನುತ್ತಾರೆ. ಮಥನ ಕಾಲದಲ್ಲಿ ಯಾರೂ ಮಥನ ಮಾದಲಿಲ್ಲ. ಮುಳುಗಿ ಹೋಗುತ್ತಿರುವ ಮಂದಾರ ಪರ್ವತವನ್ನು ಭಗವಂತ ಕೂರ್ಮಿರೂಪದಿಂದ
ತನ್ನ ಬೆನ್ನು ಕೊಡುತ್ತಾನೆ. ಯಾರಿಗೂ ಕಡಿಯುವದಿಕ್ಕೆ
ಆಗಲಿಲ್ಲ. ಭಗವಂತ ಅವರೊಳಗೆ ಪ್ರವೇಶಮಾಡಿ ಅವನ ಲೀಲೆಇಂದ ದೇವತೆಗಳಿಗೆ ಆಯಾಸವಿಲ್ಲದೆ ಪರ್ವತವನ್ನು ಕಡೆಯುತ್ತಾನೆ. ನೊದಲು ಬಹಳ ವಿಷಬಂದಿದೆ. ಕಾಲಕೂಟ ವಿಷ.
ರುದ್ರದೇವರಿಗೆ ಸ್ವಲ್ಪ ವಿಷವನ್ನು ಕೊಡುತ್ತಾನೆ ಭಗವಂತ. ಅದು ಕಂಠದ ಒಳಗೆ ಹೋಗಲಿಲ್ಲ. ಈಲಿಬಣ್ಣವಾಯಿತು ಕಂಠ. ನೀಲಕಂಠ ಎಂದು ಹೆಸರು ಬಂತು. ರುದ್ರದೇವರ ತಲೆ ಬಿಸಿಯಾಗಿತ್ತು. ಭಗವಂತ ಗಂಗೆಯನ್ನು ಹಾಕಿದ ಇನ್ನು ತಂಪಾಗೆ ಮಾದು ಅತ ಪ್ರಾರ್ಥಣೆ ಮಾಡುತ್ತಾರೆ ರುದ್ರದೇವರು. ಚಂದ್ರದ ತುಂಡನ್ನು ತಲೆಯಮೇಲೆ ಇಟ್ಟ ಭಗವಂತ. ಚಂದ್ರಶೇಕರ ಅಂತ ಹೆಸರು ಬಂತು ರುದ್ರ ದೇವರಿಗೆ. ವಾಯುದೇವರೇ ಎಲ್ಲಾ ವಿಶವನ್ನು ಪಾನಮಾಡಿದ್ದಾರೆ. ಭಾಗವತದಲ್ಲಿ ಇದನ್ನು ಸ್ಪುಟವಾಗು ಹೇಳಿಲ್ಲ. ಕೇಶಿ ಸ್ಕ್ತದಕ್ಲ್ಲಿ ವಾಉಯುದೇವರ್ಟ್ ಚಿಶ ಪಾನ ಮಾಡಿದ್ದಾರೆ
ಅಂತ ಸ್ಪುಟವಾಗಿ ಹೇಳಿದೆ. ಇಂದ್ರದೇವರು ಸ್ವೀಕಾರ
ಮಾಡಿದ್ದಾರೆ. ಮಹಾಲೆಕ್ಷ್ಮಿದೇವಿ ಬಂದಿದ್ದಾರೆ , ಹೋದಷರೂಪದಲ್ಲಿ ಬಂದಿದ್ದಾರೆ. ಯಾರು ಏನೂ ದೋಶವಿಲ್ಲವೋ ಅವರಿಗೆ ಮಾಲೆ ಹಾಕುತ್ತೀನಿ ಎಮ್ಡೂ
ಃಎಲಿ ಭಗವಂತನ ಕೊರಳಿಗೆ ಮಾಲೆಯನ್ನು ಹಾಕಿ ಲೆಕ್ಷ್ಮೀದೇವಿ. ಹೀಗೆ ವಿವಾಹವಾಗಿದೆ ಲೆಕ್ಷ್ಮಿದೆವಿಗು ಭಗವಂತನಿಗು. ಇದರ
ಸಂದೇಶ ನಮ್ಮ ಜ್ ವನದಲ್ಲಿ ನಾವು ಬಹಳ ಶ್ರಮಪಟ್ಟರೆ
ಬೇರೆ ಬೇರೆ ರೂಪದಿಂದಲೆಕ್ಶ್ಮಿ ಬರುತ್ತಾಳ್ ಲೆಕ್ಷ್ಮೀದೇವಿಯನ್ನು
ದೆಯ್ತ್ಯರಬಲಿ ಒಪ್ಪಿಸಬಾರದು. ನ್ಮಗೆ ಬೇಕಾದಷ್ಟು
ಇಟ್ಟಿಕೊಂಡು ಸತ್ಕಾರಗಳಿಗೆ ದಾನ ಆಡಬೇಕು. ಸರಿಯಾಗಿ ವಿನಿಯೋಗ ಮಾಡಬೇಕು.
ಊಟದ ವ್ಯವಸ್ತೆಗೆ ಮತ್ತೆ ಮಥನ ಭಗವಂತ ಧನ್ವಂತರಿ
ರೂಪದಿಂದ ಕಲಶದಲ್ಲಿ ಅಮೃತ ಹಿಡಿಕೊಂಡು ಬಂದ. ವಿಜೆಯೀನ್ದ್ರ ತೀರ್ಥರು ಹೀಗೆ ಸಂದೇಶ ಕೊಟ್ಟಿದ್ದಾಏ. ಕ್ಶೀರಸಾಗರ ಮಥನ ಅಂದರೆ ವೇದ, ಉಪನಿಷತ್, ಪೂರಾಣ ಅಧ್ಯಯನ ವಾಯುದೇವರ ಮೂಲಕ ಮಧ್ವ ಶಾಸ್ತ್ರ
ಓದ್ದಿದರೆ ನಾವು ಬಸಿದ್ದು ಸಿಗತೆ.ತ್ ಸುಡಾದಲ್ಲಿ
ಸಿಗುವುದೇ ಮೋಕ್ಷ. ಮೋಹಿನಿರೂಪದಿಂದ ಭಗವಂತ ಕಲಶೈಟ್ಟುಕೊಂದು ದೇವತೆಗಳಿಗೆ ರಾಕ್ಷರಿಗೆ ಬೇರೆ ಬೆರೆ
ವ್ಯವಸ್ತೆ ಅಮೃತ ಕೊಡಲು ವ್ಯವಸ್ತೆ ಆಡುತ್ತಾನೆ. ದೆಯ್ತ್ಯರು ಮೋಹಿನಿಯನ್ನು ನೋಡುತ್ತಲೆ ಇರುತ್ತಾರೆ. ಭಗವಂತ ಅವರಿಗ್ರ್ ಕಣ್ಣು ಮುಚಿಕೊಂದರೆ ಅಮೃತವನ್ನು ಹಂಚುತ್ತೇನೆ
ಅಂತ ಹೇಳುತ್ತಾನೆ. ಅವರು ಕಣ್ಣು ಮುಚ್ಚಿದಾಗ ಮೋಹಿನಿ
ದೇವತೆಗಳಿಗೆ ಅಮೃತವನ್ನು ಹಂಚುತ್ತಾನೆ. ಕೊನೆಯಲ್ಲಿ ಒಬ್ಬ ರಾಕ್ಷಸ
ಕೂತಿದ್ದ. ಅವನಿಗೂ ಅಮೃತ ಸಿಗುತ್ತೆ. ಒಂದು ತೊಟ್ಟು ಕೆಳಗೆ ಬೀಳತ್ತೆ. ಅದರಿಂದ ವಿಷಜಂತುಗಳು ಹುಟ್ಟಿಕೊಂದವು. ರಾಹು, ಕೇತು ಎರಡು ಗ್ರಹಗಳು ನಿಂತಿದ್ದಾರೆ. ಗ್ರಹಣ ಕಾಲದಲ್ಲಿ ಸೂರ್ಯನನ್ನು ಚಂದ್ರನನ್ನು ತಿನ್ನುವುದಕ್ಕೆ
ಬರುತ್ತಾರೆ. ದೇವತೆಗಳ್ಳಿಗೆ ಉದ್ದಾರ ಮಾಡುತ್ತಾನೆ
ಬಗವಂತ. ಇಂದ್ರನು ತನ್ನ ಲೋಕವನ್ನು ಸೇರಿದ.
ವಿಶ್ವಜಿತ್ ಯಾಗ. ಬಲಿ ಚಕ್ರವರ್ಥಿ ಯಾಗ. ಭಗವಂರ್ತನು ವಟು ರೂಪ ವಾಮನನಾಗಿ ಬಂದಿದ್ದಾನೆ. ಮೂರು ಪಾದದಷ್ಟು ಭ್ಹೂಮಿ ಕೊಡು ಅಂತ ಕೇಳುತ್ತಾನೆ. ಶುಕ್ಲಾಚಾರ್ಯರು ಬಲಿ ಚಕ್ರವರ್ತಿಗೆ ಇದರಲ್ಲಿ ಏನೋ ಮೋಸೈದೆ
ಒಪ್ಪಿಕೊಳ್ಳಬೇಡ ಅಂತ ಹೇಳುತ್ತಾರೆ. ಬಲಿ ಚಕ್ರವರ್ತಿ
ಪ್ರತಿಜ್ಞ್ನೆ ಮಾಡಿಬಿಟ್ಟಿದ್ದೀನಿ ದಾನ ಮಾಡದಿದ್ದರೆ
ಅಪಕೀರ್ತಿ ಬರುತ್ತೆ ಅಂತ ಹೇಳುತ್ತಾನೆ. ತ್ರಿವಿಕ್ರಮನಾಗಿ
ಬೆಳೀತಾ ಹೋಗುತ್ತಿದ್ದಾನೆ ಭಗವಂತ ಎರಡು ಪಾದಗಳು ೧೪
ಲೋಕವನ್ನು ವ್ಯಾಪಿಸಿಬಿಡತ್ತೆ/
.
ಮೂರನೆ ಕಾಲನ್ನು ಎಲ್ಲಿ ಇಡಲಿ ಎಂದು ಕೇಳಿದಾಗ ಬಲಿ ಚಕ್ರವರ್ತಿ ತನ್ನ ತಲೆಬಾಗಿ ದಾನ ಮಾಡುತ್ತಾನೆ.
ಭಗವಂತನ ಅನುಗ್ರಹಕ್ಕೆ ಪಾತ್ರನಾಗುತ್ತಾನೆ ಬಲಿಚಕ್ರವರ್ತಿಗೆ
ಮುಂದಿನ ಮನ್ವಂತರದಲ್ಲಿ ಇಂದ್ರ ಪದವಿ ಬರುತ್ತೆ ಅಂತ ಶಾಶ್ವತವಾದ ಅನುಗ್ರಹ ಮಾಡುತ್ತಾನೆ. ಅಲ್ಲಿಯವರೆಗು ಪಾತಾಲ ಲೋಕದಲ್ಲಿ ನಿನ್ನ ಮನೆಗೆ ದ್ವಾರಪಾಲಕನಾಗಿ
ಇರುತ್ತೇನೆ ಎಂದು ಅವನಿಗೆ ರಕ್ಷನೆ ಮಾಡುತ್ತಾನೆ.
ಮುಂದಿನ ಮ್,ಅನ್ವಂತರದಲ್ಲಿ ಬಲಿ ಚಕ್ರವರ್ತಿ ಇಂದ್ರನಾಗುತ್ತಾನೆ.
ನಮಸ್ಕಂದ ರಾಜಋಷಿಗಳ, ವಿಷ್ಣು ಭಕ್ತರ ವಿವರ ಹೇಳಿದ್ದಾರೆ. ಒಬ್ಬ ರಾಜ.
ಅವನಿಗೆ ಸುಖನ್ಯ ಎನ್ನುವ ಮಗಳು. ರಾಜ ಕಾಡಿಗೆ
ಹೋಗುತ್ತಾನೆ. ಸುಖನ್ಯ ಒಂದು ದೊಡ್ಡ ಹುತ್ತವನ್ನು
ನೋಡುತ್ತಾಳೆ. ಎರಾಡುಕಡೆ ಬೆಳಕು ಬರುತ್ತಿರತ್ತೆ ಆ
ಹುತ್ತದಲ್ಲಿ. ಸುಖನ್ಯ ಕಡ್ಡಿ ಇಂದ ಆ ಬೆಳಕುಬರುವಕಡೆ
ಚುಚ್ಚುತ್ತಾಳೆ. ಆಗ ರಕ್ತಸ್ರಾವ ವಾಗುತ್ತೆ. ಅದು ಚವನ ಆಶ್ರಮ. ಆ ಹುತ್ತದಲ್ಲಿ ಚವನ್ ಋಷಿಗಳು ಇರುತ್ತಾರೆ. ಅವರ ಎರಡು ಕಣ್ಣಿನಿಂದ ರಕ್ತ ಸ್ರಾವ ವಾಗುತ್ತೆ. ರಾಜ ಚವನ ಋಷಿಗಳನ್ನು ಕ್ಷಮೆ ಕೇಳುತ್ತಾನೆ. ಚವನ ಋಷಿಗಳು ನಿನ್ನ ಮಗಳನ್ನು ನನಗೆ ಮದುವೆ ಮಾಡಿಕ್ಲೊಟ್ಟರೆ
ಕ್ಷಮಿಸುತ್ತೀನಿ ಅಂತ ಹೇಳುತ್ತಾರೆ. ರುದ್ದರಾದ ಚವನ
ಋಷಿಗಳು ಸುಖನ್ಯನನ್ನು ವಿವಾಹವಾಗುತ್ತ್ತಾರೆ. ಅಶ್ವಿನಿ
ದೇವತೆಯರನ್ನ ಸುಕನ್ಯ ಸತ್ಕರಿಸುತ್ತಾಳೆ. ಅವರು ವರವನ್ನು
ಕೇಳಿದಾಗ ತನ್ನ ಗಂಡನಿಗೆ ತಾರುಣ್ಯ ಬರುವಂತೆ ಕೇಳಿದಳು.ರಾಜ ಬಂದು ಅವನಮಗಳು ಯುವಕನಾಗಿ ಇರುವ ಚವನ ಋಷಿಗಳನ್ನು ನೋಡಿ ಸಂತೋಷಪಡುತ್ತಾನೆ. ವಿಶೇಷ ಸೇವೆಮಾಡಿ ಭಗವಂತನ ಪಾದ ಸೇರಿಕೊಳ್ಳುತ್ತಾರೆ.
ಅದೇ ವಂಶದ ನಾಭಾಗ ರಾಜ ವಿಧ್ಯಾಪೀಠದಲ್ಲಿ ಒದಿದ್ದ.
ಅವನಿಗೇ ಹುಟ್ಟಿದವನು ಅಂಬರೀಶ ರಾಜ. ನಭಾಗ
ವಿದ್ಯಾಪೀಠದಿಂದ ವಾಪಸ್ಸು ಬಂದಾಗ ಅವನ ಸಹೋದರರು ಎಲ್ಲಾ ಆಸ್ತಿಯನ್ನು ಹಂಚಿಕೊಂಡಿದ್ದರು. ನಾಭಾಗ್ಸ್ ಅವನ ತಂದೆಯನ್ನು ಅವನ ಭಾಗದ ಆಸ್ತಿಯನ್ನು ಕೇಳುತ್ತಾನೆ. ಆಫ಼್ಗ ಅವನ ಅಂದೆ ಯಾಗದಲ್ಲಿ ಅವರು ಮರೆತ ಮಂತ್ರವನ್ನು ನ್ ನು ಹೇಳಿಕೊಡು.
ಆಮೇಲೆ ಅವರು ಏನು ಬಿಟ್ಟುಹೋಗುತ್ತಾರೋ ಅದೆ ನಿನ್ನ ಆಸ್ತಿ ಅಂತ ಹೇಳುತ್ತಾನೆ. ಹೀಗೆ ಒಂದು ಯಾಗದಲ್ಲಿ ಅವರು ಕೊಟ್ಟ ಉಳಿದಿದ್ದನ್ನು ನಾಭಾಗ
ತೆಗೆದುಕೊಂದು ಹೋಗುವಾಗ ಒಬ್ಬ ಕಪ್ಪು ವೇಶದಾರಿ ಇದು
ನನ್ನ ಭಾಗ ಅನ್ನುತ್ತಾಮ್ನೆ. ನಾಭಾಗ ಅವನ ತಂದೆಯನ್ನು
ಈ ವ್ಬಿಚಾರ ತಿಳಿಸಿದಾಗ ಆ ವೇಶದಾರಿ ರುದ್ರ ದೇವರು ಈ ಭಾಗ ಅವರಿಗೆ ಸೇರನೇಕು. ಅವರಿಗೆ ಬಿಟ್ಟುಬಿಡು ಅಂತ ಹೇಳುತ್ತಾನೆ ಅವನ ತಂದೆ. ರುದ್ರದೇವರಿಗೆ ತುಂಬಾ ಸಂತೋಷವಾಗಿ ಹೋಯಿತು. ರುದ್ರದೇವರು ಸಂರೋಷದಿಂದ ವರವನ್ನು ಕೊಡುತ್ತಾರೆ ಅವನಿಗೆ ಲೌಕೀಕ ಸಂಪರ್ತ್ರ್ತು, ಆಧ್ಯಾತ್ಮಿಕ ಸಂಪತ್ತು ಕೊಡುತ್ತಾರೆ
ರುದ್ರ ದೇವರು.ಶ್ ನಾಬಾಗ ರಾಜಋಷಿಯಾಗಿ ಮೆರೆದಿದ್ದಾನೆ. ರುದ್ರದೇವರ ಅನುಗ್ರಹದಿಂದ ಅಂಬರೀಶ ಎಂಬ ಮಗ ಹುಟ್ಟುತ್ತಾನೆ. ಇಡೀ ಭೂಮಂಡಲ ಅವನ ಅಧೀನದಲ್ಲಿ ಇತು. ಅವನು ಕಲ್ಲು ಬಂಗಾರವನ್ನು
ಸಮನಾಗಿ ನೋದುತ್ತಿದ್ದ. ಜೀವನ ಸುಂದರವಾಗಿತ್ತು. ಶ್ರೀ
ಕೃಷ್ನ ಪಾದ್ರವಿಂದದಲ್ಲಿ ಮನಸ್ಸು ಇತ್ತು. ಹರಿಮಂದಿರದಲ್ಲಿ
ಕಸಗುಡಿಸಿ ಬರುತ್ತಿದ್ದ. ಕಿವಿಗ್ಸ್ಳಲ್ಲಿ ಶೃತಿಗಳನ್ನೂ
ಕಥಾಕಾಲಕ್ಷೇಪವನ್ನೂ, ಕಣ್ಣುಗಲಿಂದ ಮುಕುಂದ ದರ್ಶನ ಮಾಡುತ್ತಿದ್ದ. ಸಜ್ಜನರ ಸಂಗ ಮಾಉತ್ತಿದ್ದ. ಪ್ರತಿಏಕಾದಶಿ ಏಕಾದಶಿ ಉಪ್ವಾಸ ಮಾಡುತ್ತಿದ್ದ. (ಏಕಾದಶಿ ಮಾಡದಿದ್ದರೆ ಪ್ರಾಯಶ್ಚಿತ್ತವೇನೆಂದರೆ ಶ್ರೀರಂಗ
ಕ್ಷೇತ್ರಕ್ಕೆ ಹೋಗಿ ೭ ಪ್ರಾಕಾರ ೨೫ ಲಕ್ಷ ಪ್ರದಿಕ್ಷಿಣೆ ಒಂದು ಏಕಾದಶಿ ಇಂದ ಇನ್ನೊಂದು ಏಕಾದಶಿ ಒಳಗೆ
ಮಾಡಬೇಕು. ಹೀಗೆ ಮಾಡಿದರೆ ಪುಣ್ಯ ಬರುತ್ತೆ. ಏಕಾದಶಿ ದಿನ ಹರಿದಿನ ಅಂತ ಪ್ರಸಿದ್ದವಾಗಿದೆ. ಎಲ್ಲಾ ಏಕಾದಶಿಯಲ್ಲೂ ಉಪವಾಸ ಮಾಡಬೇಕು. ಮದುವನದಲ್ಲಿ
ಅಂಬರೀಷ ರಾಜ ಏಕಾ ಉಪವಾಸಮಾಡಿ ಪಾರಣೆಗೆ ಏಕಾದಶಿ
ದಿವಸ ಅಂಬರೀಷ ರಾಜ ಎಲ್ಲಾ ಬ್ರಾಹ್ಮಣರನ್ನು ಕರಿದಿದ್ದಾನೆ.
ಗೋವುಗಳನ್ನ ದಾನ ಮಾಡಿದ್ದಾನೆ. ಬಂಗಾರ, ಬೆಳ್ಳಿಯನ್ನೂ ದಾನಮಾಡಿದ್ದಾನೆ. ದೂರ್ವಾಸ ಮುನಿಗಳು ಅಲ್ಲ್ಲಿಗೆ ಬರುತ್ತಾರೆ. ಆಹ್ನಿಕ ಮುಗಿಸಿ ಬರುತ್ತೀನಿ ಅಂತ ಹೋದರು. ದ್ವಾದಶಿ ಮೀರಿ ಹೋಗುತ್ತಾ ಇದೆ. ದುರ್ವಾಸರು ಇನ್ನೂ ಬಂದಿಲ್ಲ. ಏನು ಮಾಡಬೇಕೆಂದು ಅಂಬರೀಷ
ಜ್ಞಾನಿಗಳಾದ ಬ್ರಾಹ್ಮನರನ್ನು ಕೇಳಿದ್ದಾಗ ಒಂದೇ ಪಕ್ಷದ ಮಾತು ಕೇಳಬೇಕು. ಆ ಪಕ್ಷ ಜಲಪಾನ ಮಾಡಿಬಿಡು ಅಂತ ಉಪದೇಶಿಸುತ್ತಾರೆ. ಅಂಬರೀಷ ಜಲಪಾನ ಮಾದುವುದಕ್ಕೆ ಬಾಯಿಗೆ ಹಾಕಿದಾನೆ ದುರ್ವಾಸರು
ಬಂದರು. ಅವರಿಗೆ ಸಿಟ್ಟು ಬಂದು ಜಟೆಯಿಂದ ಭೂತ ಸೃಷ್ತಿ
ಮಾಡಿಮಾಡಿ ಅಂಬರೀಷನನ್ನು ಕೊಲ್ಲುವುದಕ್ಕೆ ಆಜ್ಞ್ನೆ ಮಾದಿದ್ದಾರೆ ದುರ್ವಾಸರು. ಭಗವಂತ ರಕ್ಷಣೆಗೆ ಬಂದು ಆ ಭೂತವನ್ನು ಸಂಹರಿಸಿದ. ದುರ್ವಾಸರು ಸುದರ್ಶನ ಚಕ್ರವನ್ನು ಅಂಬರೀಶನಮೇಲೆ ಪ್ರಯೋಗಿಸಿದರು. ಆ ಚಕ್ರ ವಾಪಸ್ಸ್ಸು ದುರ್ವಾಸರ ಅಟ್ಟಿಸಿಕೊಂದು ಬಂತು. ಅವರು ತಪ್ಪಿಸಿಕೊಳ್ಳೊದಿಕ್ಕೆ ಚತುರ್ಮುಖ ಬ್ರಹ್ಮಣ ಬಳಿಗೆ
ಬಂದರು ಪ್ರಾರ್ತಣೆ ಮಾಡುತ್ತಾರೆ. ಚತುರ್ಮುಖ ಬ್ರಹ್ಮ
ಭಗವಂತ ರಕ್ಷನೆಮಾಡುವ ಜವಾಬ್ದಾರಿ ನನಗೆ ಕೊಟ್ಟಿಲ್ಲ ನನ್ನ ಕೆಇಲ್ಲಿ ಆಗೊದಿಲ್ಲ ರಕ್ಷನೆ ಮಾಡಲು ಅನ್ನುತ್ತಾರೆ. ಆಗ ದುರ್ವಾಸರು ರುದ್ರದೇವರ ಬಳಿಗೆ ಹೋಗಿ ಪ್ರಾರ್ಥಿಸುತ್ತಾಎರೆ. ರುದ್ರದೇವರು ಭಗವಂತನ ಅಡೀನರು ನಾವು ನಮ್ಮ ಕೆಇಯಲ್ಲಿ
ರಕ್ಷನೆ ಮಾಡುವುದಕ್ಕೆ ಆಗುವದಿಲ್ಲ ಅಂತ ಹೇಳಿಬಿದುತ್ತಾರೆ. ೧ ವರ್ಷ ಆಗಿದೆ. ಭಗವತನ ಹತ್ತಿರ ಹೋಗುತ್ತಾರೆ. ಭಕ್ತನ ಪರಾದೀನ ನಾನು, ನನ್ನ್ನನ್ನು ಆರಾಧನೆ ಮಾಡುತ್ತಾನೆ,
ನಾನು ಏನು ಮಾಡುವದಿಕ್ಕೆ ಆಗುವದಿಲ್ಲ
ಅಂಬರೀಷನ ಬಲಿಯೇ ಹೊಗಿ ಕೇಳು ಅನ್ನುತ್ತಾನೆ.
ಇದು ಬಕ್ತನಿಗೆ ತೋರುವ ಕಾರುಣ್ಯ ಭಗವಂತನದು.
ಚಕ್ರದಿಂದ ಬಿದುಗಡೆ ಆಗಲಿ ಅಂತ ದುರ್ವಾಸರು ಅಂಬರೀಷನಲ್ಲಿ ಪ್ರಾರ್ತನೆ ಮಾಡಿಕೊಳ್ಳುತ್ತಾರೆ. ಅಲ್ಲಿಯವರೆಗೂ ಅಂಬರೀಶ ಕಾದುಕೊಂದಿರುತ್ತಾನೆ ಪಾರಣೆಗೆ. ಅಂಬರೀಷ ಚಕ್ರದಿಂದ ದುರ್ವಾಸರನ್ನು ಬಿಡಿಸುತ್ತಾನೆ. ಆ ದಿನ ದ್ವಾದಶಿ ಆಗಿರುತ್ತೆ. ಅವತ್ತು ಅವನು ಪ್ರಾರಣೆ ಮಾಡಿ ದುರ್ವಾಸರಿಘು ಪಾರಣೆ ಮಾಡಿಸುತ್ತಾನೆ
ಅಂಬರೀಷ ರಾಜ. ಇದು ಭಕ್ತರನ್ನ್ನು ಹೇಗೆ ರಕ್ಷಿಸುತ್ತ್ತಾನೆ
ಅಂತ ಭಗವಂತ ತೋರಿಸಿದ್ದಾನೆ.
ಅದೇ ವಂಶದ ಇನ್ನೊಬ್ಬ ರಾಜ. ಅವನಿಗೆ ೧೦೦ ಜನ ಹೆಂಡತಿಯರು ಇದ್ದಎರ್ ಸಂತಾನವಾಗಿರಲಿಲ್ಲ. ಹೆಂದತೀಯರ ಸಮೇತ ಕಾಡಿಗೆ ಯಾಗ ಮಾಡುವುದಕ್ಕೆ ಹೋಗುತಾನೆ. ಋಷಿಗಳು ಒಂಉ ಕಲಶವನ್ನು ಪ್ರತಿಶ್ಟಾಪನೆ ಮಾಡಿರುತ್ತಾರೆ. ರಾಜನಿಗೆ ಬಾಯಾರಿಕೆ ಆಗಿ ಕಳಷದ ನೀರನ್ನು ಕುಡಿದು ಆ ಕಲಷ
ಪಾತ್ರೆಯನ್ನು ಬೋರಲಾಗಿ ಇಟ್ಟು ಹೋಗುತ್ತಾನೆ. ಋಷಿಗಳು
ಆಹ್ನಿಕ ಮುಗಿಸಿಕೊಂದು ಬಂದಾಗ ಬೋರಲಾಗಿದ್ದ ಕಲಶದ ಪಾತ್ರೆಯನ್ನು ನ್ನೋಡಿ ರಾಜನಿಗೆ ಹೇಳುತ್ತಾಏ ಈ
ನೀರನ್ನು ನಿನ್ನ ಹೆಂದತೀಯರು ಕುಡಿಯಬೇಕಾಗಿತ್ತು ಅಂತ.
ಆ ನೀರಿನಲ್ಲಿ ಇದ್ದ ಮಂತ್ರದ ಪ್ರಭಾವದಿಂದ ರಾಜನು ಗರ್ಭಿಣಿಆದ. ಮಗು ಪ್ರಸವವಾಯಿತು. ಇಂದ್ರದೇವರೆ ತೋರು ಬೆರಳನಿಂದ ಉನ್ನಿಸಿದರು. ಮಂಡಾಕ ಅಂತ ರಾಜ ಪ್ರಸಿದ್ದನಾದ. ದೊಡ್ಡ ಚಕ್ರವತಿಯಾದ. ೫೦ ಜನ ಹೆಣ್ಣು ಮಕ್ಕಳು ಹುಟ್ಟಿದರು. ಸೂರ್ಯನೆ ಮುಳುಗುತ್ತಿರಲಿಲ್ಲ ಅವನ ದೇಶದಲ್ಲಿ. ಯಮುನಾ ನದಿಯ
ಓಳಗಡೆ ತಪಸ್ಸು ಮಾಡುತ್ತಿರುವಾಗ ನೀರಿನ ಒಳಗೆ ಗಂಡು ಹೆಣ್ಣು ಮೀನು ಸೇರುವದನ್ನು ನೋಡಿ ಋಶ್ಯ್ಹಿಗಳಿಗೆ ಹೆಣ್ಣಿನ ಜೊತೆ ವಿವಾಹ ಮಾಡಿಕೊಳ್ಳಬೇಕೆಂದು ಆಸೆಆಯಿತು. ಕನ್ಯಾರ್ಥಿಯಾಗಿ ಬಂದು ಆ ಮಾಂಡಾಕನನ್ನು ನಿನ್ನ ಮಕ್ಕಳಲ್ಲಿ
ಯಾರನ್ನಾದರೂ ನನಗೆ ವಿವಾಹ ಮಾಡಿಕೊಡು ಅಂತ ಕೇಳುತ್ತಾನೆ,
ದಿವ್ಯವಾದ ರೂಪ ಪಡದರಂತೆ.
ಎಲ್ಲಾ ಹೆಣ್ಣು ಮಖ್ಖಳು ವಿವಾಹ ಮಾಡಿಕೊಳ್ಳಲು ಒಪ್ಪಿಕೊಂದರಂತೆ. ಸಂತಾನ ಬೆಳೆಯಿತು. ತಪಸ್ಸಿನ ಪರಿಪಾಕ್ವದಿಂದ ಅವರಿಗೆ ೫೦ ಜನ್ಮಗಳಿವೆ ಅಂತ ಗೊತ್ತಿತ್ತಂತೆ. ಒಂದೇ ಜನ್ಮದಲ್ಲಿ ಅಷ್ಟನ್ನು ಅನುಭವಿಸದರಂತೆ. ಅವರು ಸಂಸಾರದಿಂದ ಹೊರಹೋಗಬೇಕೆಂದು ಎಷ್ಟು ಬಯಸಿದರೂ ಆಗಲಿಲ್ಲ.
ಯಾಕೆಂದರೆ ಒಂದಲ್ಲ ಒಂದು ಕಾರ್ಯಕ್ರಮಗಳು ಆಗುತ್ತಲೇ ಇತ್ತು. ಸೊರಭಿ ಮುನಿಗಳು ಸಂಸಾರವನ್ನು ಬಿಟ್ಟು ಕಾಢೋಗಿ ತಪಸ್ಸುಮಾಡಿ
ಭಗವಂತನ ಪಾದಾರವಿಂದವನ್ನು ಸೇರುತ್ತಾರೆ.
ಅದೇ ವಂಶದಲ್ಲಿ ಹರಿಶ್ಚಂದ್ರ ಎಂಬ ರಾಜ ಇರುತ್ತಾನೆ. ಅವನಿಗೆ ಸಂತಾನವಿರುವದಿಲ್ಲ. ವರುಣದೇವರನ್ನು ಪ್ರಾರ್ಥಣೆ ಮಾಡಿತ್ತಾನೆ. ವರುಣದೇವರು
ಒಂದು ಕರಾರು ಹಾಕಿ ಮಗುವನ್ನು ಕರುಣಿಸುತ್ತಾರೆ. ಕರಾಋ ಏನೆಂದರೆ ಆ ಮಗುವನ್ನು ವರುಣದೇವರಿಗೆ ಬಲಿಕೊಡಬೇಕೆಂದು
ಒಪ್ಪಂದ ಮಾಡಿಕೊಂಡಿರುತ್ತಾರೆ. ವರುಅದೇವರು ಮಗುವನ್ನು
ಕೇಳಿದಾಗ ಹರಿಶ್ಚಂದ್ರ ಒಂದಲ್ಲ ಒಂದು ಸಬೂತುಹಾಕಿ ಮುಂದೂಡಿಸುತ್ತ ಇರುತ್ತಾನೆ. ಇದನ್ನಿ ಅರಿತ ಮಗ ಕಾಡಿಗೆಓಡಿಹೋದ ಮಗ. ಉದರ ರೋಗ ಬಂತು ಅವನಿಗೆ ವಾಪಸ್ಸು ಬರಬೇಕಾದರೆ ಋಷಿಯೊಬ್ಬರ ಬೇಟಿ ಆಗುತ್ತೆ. ಅವರ ಹತಿರ ಇವನ ಸಂಕಟವನ್ನು ಹೇಳಿದಾಗ ಅವರು ವರುಣಗೆ ಬಲಿಯಾಗಲು
ಒಪ್ಪಿಕೊಳ್ಳುತ್ತಾರೆ. ವರುಣದೇವರು ರ್ತ್ರುಪ್ತಿಯಾದರು.
ಅದೇ ವಂಶದಲ್ಲಿ ಅನೇಕ ಜನರು ಬರುತ್ತಾರೆ.
ಸಗರ ಮಕ್ಕಲಿಂದ ಸಾಗರ ನಿರ್ಮಾಣವಾಗತ್ತೆ.
ಇಕ್ಶ್ವಾಕ್ಷು ವಂಶದ ಅಶರಥ ರಾಜನ ಚರಿತ್ರೆ ಹೇಳುತ್ತಾರೆರ್. ರಾಮ ಎನ್ನುವ ರೂಪ ಜೀವನದಲ್ಲಿ ಹೇಗಿರಬೇಕೆಂದು ತೋರಿಸಿದ್ದಾನೆ. ತಂದೆಯ ಮಾತನ್ನು ಪರಿಪಾಲಿಸಿ ಅಲ್ಲೂ ಎಲ್ಲರಿಗೆ ಅನುಗ್ರಹ
ಮಾಡಿದ್ದಾನೆ. ಗರುಡ ದೇವರಿಗೆ ಸೇವೆಯ ಅವಕಾಶ ಸಿಗಲು
ಇಂದ್ರಜಿತ್ ಬಿಟ್ಟ ಸರ್ಪಾಸ್ತ್ರಕ್ಕೆ ಮೂರ್ಚೆ ಹೋಗುತ್ತಾನೆ. ರಾಮ ದೇವರು ಏಕಾಕ್ಲ್ಯಾಗಿ ಅನಂತ ರೂಪದಿಂದ ಮಿಂತು ರಾಕ್ಷಸರನ್ನು
ಅದೇ ವಂಶದಲ್ಲಿ ಪರುಶರಾಮನಾಗಿ ದುಷ್ಟ ಕ್ಷತ್ರಿಯರನ್ನು ಸಂಹಾರ ಮಾಡಿ ಲೋಕ ಕಲ್ಯಾಣ ಮಾಡುತ್ತಾನೆ. ಸಮುದ್ರವನ್ನು ಹಿಂದಕ್ಕೆ ಸರಿಸಿ ದು ಪರುಶರಾಮ ಕ್ಶೇತ್ರವಾಗಿ
ಮಾಡುತ್ತಾನೆ, ಅದೇ ಉಡುಪಿ ಕ್ಷೇತ್ರ.
ಇದುವರೆಗು ಸೂರ್ಯವಂಶದವರ ಚರುತ್ರೆ ಹೇಳಿದ್ದೀರ. ಯದು ವಂಶದ ಕಥೆಯನ್ನು ನಿರೂಪಣೆಮಾಡಿ ಅಂತ ಪರೀಕ್ಷಿತ್ ರಾಜನು
ಕೇಳುತ್ತಾನೆ. ಇದು ಭಾಗವತದ ದಶಮ ಸ್ಕಂದ. ಇದು ಭಗವಂತನ ಮುಖ ಭಾಗ. ಪ್ರಥಮ ದ್ವಿತೀಯ ಸ್ಕಂದಗಳು ಪರಮಾತ್ಮನ ಪಾದವಿಂದಾರಗಳು. ೪ನೇಯ ಸ್ಕಂದ
ಭಗವಂತನ ತೊಡೆ, ೫ನೇ ಸ್ಕಂದ ಭಗವಂತನ ನಾಭಿ, ೬ನೇದು ಹೃದಯ ಭಾಗ, ೭ ಮತ್ತ್ತು ೮ ಭಗವಂತನ ಎರಡು ಬಾಹುಗಳು, ೯ನೇ ಸ್ಕಂದ ಭಗವಂತನ ಕಂಠ
೧೦ನೇ ಸ್ಕಂದ ಭಗವಂತನ ಮುಖ, ೧೧ನೆ ಸ್ಕಂದ ಭಗವಂತನ ಹಣೆ, ದ್ವಾದಶ ಸ್ಕಂದ ಭಗವಂತನ ತಲೆಯ ಭಾಗ ಶಿಖ.
ದಶಮ ಸ್ಕಂದದಲ್ಲಿ ವಿಶೇಷ ಚಿಂತನೆ ಅಡಗಿದೆ.
ಕೃಷ್ನನ ಅವತಾರ ಹೇಗಿತ್ತು. ಭೂದೇವಿ ಗೋರೂಪದಿಂದ ಅಳುತ್ತಾ ಇರುತ್ತ್ತಾಳೆ. ರಾಕ್ಷಸರ ಕಾಟ ತಡೆದುಕೊಳ್ಳದೆ ಭೂದೇವಿ ಅಳುತ್ತಾ ಇರುತ್ತಾಳೆ. ದೇವತ್ರ್ಗಳು ಭೂದೇವಿಯನ್ನು ಚತೆರ್ಮುಖ ಬ್ರಹ್ಮನ ಹತ್ತಿರ
ಕಎದುಕ್ಂಡು ಹೋಗುತ್ತಾರೆ. ಎಲ್ಲರೂ ಭಗವಂತನನ್ನು ಪ್ರಾರ್ಥಣೆ
ಮಾಡುತ್ತಾರೆ. ಭಗವಂತನಿಗೆ ಗೋ ಮೇಲೆ ತುಂಬಾ ಪ್ರೀತಿ. ಭಗವಂತ ಯಾರಿಗೂ ಕಾಣಿಸಲಿಲ್ಲ. ಲೆಕ್ಷ್ಮಿದೇವಿಗೆ ಕಾಣಿಸುತ್ತಾಇದ್ದಾನೆ. ಬ್ರಹ್ಮನಿಗೆ ಮಾತು
ಆತ್ರ ಕೇಲುತ್ತಾಇದೆ. ತಾರತಮ್ಯ ಬಿಡಬಾರದು. ದೇವರು ನರನಾಗಿ ಬರುತ್ತೀನಿ ಅನ್ನುತ್ತಾನೆ. ಲೆಕ್ಷ್ಮಿದೇವಿಗೆ ಯಶೋದೆಇಂದ ದುರ್ಗಾದೇವಿಯಾಗಿ ಅವತಾರ
ಮಾಡಬೇಕೆಂದು ಆಜ್ಞ್ನೆ ಮಾಡುತ್ತಾನೆ. ಕಂಸ ಉಗ್ರಸೇನನ ಮಗ.
ದೇವಕಿ ಅವನ ತಂಗಿ ಆಗಬೇಕು. ವಸುದೇವ ಮ್ತ್ತು
ದೇವಕಿ ವಿವಾಹವಾವಾಗಿ ಬರುತ್ತಿರುವಾಗ ಆಕಾಶವಾಣಿ ಆಯಿತು.
ನಿನ್ನ ತಂಗಿಯ ೮ನೇ ಗರ್ಭದ ಮಗುವು ನಿನ್ನನ್ನು ಸಂಹಾರ ಮಾಡುತ್ತೆ ಅಂತ ಆಕಾಶವಾಣಿ ಆಯಿತು. ಕಂಸ ತನ್ನ ತಂಗಿಅನ್ನು ಕೊಳ್ಳೋದಿಕ್ಕೆ ಹೋದಾಗ ವಸುದೇವ ಎಲ್ಲಾ
ಮಗುವನ್ನು ಹುಟ್ಟಿದ ತಕ್ಷನ ನಿನಗೆ ಅರ್ಪಣೆ ಮಾಡುತ್ತೀನಿ ಅಂತ ಮಾತು ಕೊಟ್ಟ.
ಸಾಹಸ ನೋಡಿ ಎಲ್ಲರಿಗೂ ಆಶ್ಚರ್ಯವಾಯಿತು. ತ್ರದವಾಸ ಎಂಬ ರಾಕ್ಶ್ಝಸನನ್ನು ಮೇಲಿನಿಂದಕೆಳಗೆ ಕೆಡವಿ
ಭಗವಂತ ಸಹಾಅ ಮಾಡಿಸ್ದ. ಈ ಮಗುವಿಗೆ ಏನು ನಾಮಕರಣ
ಮಾಡಬೇಕೆಂದು ಚಿಂತಿಸಿ ಕುಲಪುರೋಹಿತರಾದ ಗರ್ಗಾಚಾರ್ಯರನ್ನು ಕರೆಸಿದರು. ಗರ್ಗಾಚಾರ್ಯರು ಭಗವಂತನ ನಾಮಸ್ಮರಣೆ ಮಾಡಿ ಕೃಷ್ಣ ಅಂತ್ಸ
ಅನ್ವರ್ಥನಾಮ ಮಾದಿದರು. ಭಗವಂತನಿಗೆ ಸಾವಿರ ನಾಮಗಳು. ನಾಶವಿಲ್ಲದ ನಾಮಗಳು
ಭಗವಂತ ತನ್ನ ಲೀಲೆಯನ್ನು ತೋರಿಸುತ್ತಾನೆ. ನೂರಾರು ಮನೆಗಳಲ್ಲಿ ಬೆಣ್ಣೆ ಕದಿಯುತ್ತಾನೆ. ಬಿಸಿ ಬಿಸಿ ಹಾಲನ್ನು ಹೊಟ್ಟೆಗೆ ಹಾಕಿಕೌತ್ತಾನೆ. ಕದಿಯೋದು ಏನನ್ನ ಅಂದರೆ ಅವರ ಪ್ರಾರಬ್ಧ ಕರ್ಮ ಕದೀತಾನೆ. ಒಂದು ದಿವಸ ಗೋಪಿಕಾಸ್ತ್ರೀಯರೆಲ್ಲ ದೊಡ್ಡ ಸಮುದಾಯ ಮಾಡುತ್ತ್ತಾರೆ.
ಯಶೋದೆಮ್ನೆಗೆ ಲಗ್ಗೆ ಇಟ್ಟರಂತೆ. ಕೄಷ್ಣ ತೊಟ್ಟಿಲಲ್ಲಿ
ಮಾಫ಼ಿ ನಿದ್ರೆ ಮಾದುತ್ತಿದ್ದನಂತೆ. ಎಲ್ಲರೂ ಸೇರಿ
ತೊಟ್ಟ್ಲು ತೂಗುತ್ತಾರೆ ತೊಟ್ಟ್ಟಿಲು ಹತ್ತಿರ ಬಂದಾಗ
ಕೃಷ್ಣ ಹತ್ತಿರ ಬೌತ್ತಿದ್ದನಂತೆ. ಎಲ್ಲರೂ ಮನೆಗೆಹೋಗಿ
ಬೆಣ್ಣೆ ಕಡೀಲಕ್ಕೆ ಏಕಕಾಲದಲ್ಲಿ ಶುರುವು ಮಾಡಿದರು.
ಕೃಷ್ಣನಿಗೆ ಎಚ್ಚರವಾಯಿತು. ಆವಾಗ ರಾತ್ರಿಯಾಗಿತ್ತು. ಎಲ್ಲರೂ ಮಲಗಿದ್ದರು. ವಾಯುದೇವರು ಕಾಣಿಸಿಕೊಳ್ಳುತ್ತಾರೆ. ವಾಯುದೇವರಿಗೆ ಕೃಷ್ಣ ಬೆಣ್ಣೆ ಕಸಿಯುವದನು ನೋಡೋ ಯೋಗವನ್ನು
ಕಲ್ಪಿಸಿಕೊಡುತ್ತಾನೆ. ಕೃಷ್ಣ ವಾಯುದೇವರ ಸಹಾಯ ಕೇಳುತ್ತಾನೆ. ಈಲರ ಮನೆಯ ದೀಪ ಏಕಕಾಲದಲ್ಲಿ ಆರಿಹೋಗೊಹಾಗೆ ಮಾಡಬೇಕೆಂದು
ಕೇಳಿಕೊಳ್ಳುತ್ತಾನೆ. ಏಕಕಾಲದಲ್ಲಿ ಕೃಷ್ಣ ಎಲ್ಲರ
ಮನೆಗೆ ಹೋಗಿದ್ದಾನೆ. ಏಕಕಾಲದಲ್ಲಿ ಎಲ್ಲಾ ಮನೆಯ ದೀಪಗಳೂ
ಆರಿಓಗುವಂತೆ ಮಾದಿದ್ದಾರೆ ವಾಯುದೇವರು. ಎಲ್ಲಾ ಮನೆಯಲ್ಲು
ಅನಂತರೂಪದಿಂದ ಕೃಷ್ಣ ಪ್ರವೇಶಮಾಡಿ ಬೆಣ್ಣೆ ಕದ್ದಿದ್ದಾನೆ ಗೋವಿಂದ. ಂಅರನೆಯ ದ್ಪ್ನ ಬಲರಾಮನ ಎದುರು ಬೆಣ್ಣೆ ಕದಿಯೋದಿಲ್ಲ ಅಂತ
ಹೇಳಿದ್ದಾನೆ. ಅಂಬೆಗಾಳಿನಲ್ಲ್ ಕೃಷ್ಣಬಂದು ಬಾಯಿಗೆ
ಮಣ್ಣು ಹಾಕಿಕೊಂದನಂತೆ. ಇದನ್ನು ಬಲರಾಮ ಯಶೋದೆಗೆ
ಹೇಳಿದ. ಯಶೋದೆ ಕೃಷ್ಣನನ್ನು ಕರೆದು ಕೇಳುತ್ತಾಳೆ. ಯಾರಮ್ಮ ಹೇಳಿದ್ದು ಅಂತ ಖೃಷ್ಣಕೇಳುತ್ತಾನೆ. ಬಲರಾಮಶೇಶದೇವರು ಹೇಳಿದ್ದು ಸಾವಿರ ಹೆಡೆಯಿರುವ, ೨೦೦೦ ಕಣ್ಣಿರುವ ಹೇಳಿದ್ದು. ಆದುದರಿಂದ ನಂಬುತ್ತೀನಿ ಅಂದಳು. ಕೃಷ್ಣ ಹೇಲುತ್ತಾನೆ: ಕಣ್ಣು ಬಾಯಿ ಮದ್ಯ ಮೂಗು ಇದೆ. ಬಲರಾಮ ಕಣ್ಣಲ್ಲಿ ನೋಡಿದ್ದು ನಂಬಬೇಡ, ನಾನು ಬಾಯಲ್ಲಿ ತಿಂದಿದ್ದು, ನನ್ನ ಬಾಯನ್ನೆ ತೋರಿಸುತ್ತೇನೆ ಎಂದು
ಹೇಳಿ ತನ್ನ ಬಾಯಲ್ಲಿ ಇಡೀ ಬ್ರಹಾಂಡವನ್ನೆ ತೋರಿಸುತ್ತಾನೆ ಕೃಷ್ಣ ಪರಮಾತ್ಮ.
ನ್ಶ್ರ್ಸ್ದರ ಶಾಪಕ್ಕೆ ಒಳಗಾಗಿದ್ದ ಕುಭೇರನ ಮಕ್ಕಳು
ದೊದ್ದ ಮರವಾಗಿ ಬೆತ್ತಳೆಯಾಗಿ ನಾರದರ ಮುಂದೆ ಬರುತ್ತಾಎ.
ಅದಕ್ಕೆ ನಾರದರು ಅವರಿಗೆ ಅಲ್ಲೆ ಮರವಾಗಿ ಹೋಗಿ ಅಂತ ಶಾಪ ಕೊಡುತ್ತಾರೆ. ಕೃಷ್ಣನನ್ನು ಯಶೋದೆ ಒರಲಕಲ್ಲಿನಲಿ ಕಟ್ಟಿಹಾಕಿರುತ್ತಾಳೆ. ಕೃಷ್ಣ ಪರಮಾತ್ಮ ಆ ಒರಲುಕಲ್ಲಿನ ಸಮೇತ ಓಡಿಹೋಗಿ ಆ ಮರವನ್ನು
ಸೀಳಿಬಿಡುತ್ತಾನೆ. ಇದರಿದ ಅವರ ಶಾಪವು ಕೃಷ್ಣನ ಅನುಗ್ರಹದಿಂದ
ಅವರಿಗೆ ಮೋಕ್ಷವಾಯಿತು. ಅಲ್ಲಿಂದ ಕೃಷ್ಣ ವೃಂದಾವನಕ್ಕೆ
ಹೊರಟ, ಕೃಷ್ಣನಿಲ್ಲದ ವೄಂದಾವನ ತುಂಬಾ ಹದಗೆಟ್ಟಿತು. ಕೃಷ್ಣನ ಪ್ರವೇಶವಾದಮೇಲೆ ಎಲ್ಲಾ ಮುಂಚಿನಂತೆ ಆಯಿತು. ಯಮುನ ನದಿಯನ್ನು ಶುದ್ದೀಕರಣಮಾಡಲೆಂದು ಮರದಮೇಲಿಂದ ಕಾಲಿಂಗಸಪದಮೇಲೆ
ಹಾರಿದ. ಕೃಷ್ಣ ಪರಮಾತ್ಮ ಕಾಲಿಂಗಸರ್ಪದ ಹೆಡೆಯಮೇಲೆ
ನರ್ತನ ಮಾಡುವುದಕ್ಕೆ ಶುರುವು ಮಾಡಿದ. ಎಲ್ಲಾ ದೇವತೆಗಳು
ಕುತೂಹಲದಿಂದ ನರ್ತನ ವೀಕ್ಷಿಸುವದಕ್ಕೆ ಬಂದರು. ಚತುರ್ಮುಖ
ಬ್ರಹ್ಮ ಡೋಲು ಬಾರಿಸುವದೆಕ್ಕೆ ಶುರುವು ಮಾಡಿದರು.
ಹನುಮಂತದೇವರು ಎಹ್ಶ್ರಾವ್ಯವಾಗಿ ಹಾಡು ಹೇಳುವುದಕ್ಕೆ ಶುರುವು ಮಾಡಿದರು. ಕಾಳಿಂಗಸರ್ಪದ ಹೆಡೆಯಮೇಲೆ ತುಳಿದು ತುಳಿದು ಮರ್ದನ ಮಾಡಿದನು
ಕೃಷ್ಣ ಪರಮಾತ್ಮ.ಕಾಳಿಂಗ ಹೆಂಡತಿಗೂ ಅನುಗ್ರಹ ಮಾಡಿದನಂತೆ ಪರಂಅಆ
ಗೋಪಾಲಕರನ್ನು ಇಂದ್ರ ಪೂಜೆ ಸಲ್ಲದ್ದೆಂದು ಹೇಳುತ್ತಾನೆ. ಅದಕ್ಕೆ ಇಂದ್ರಸ್ನಿಗೆ ಕೋಪಬಂದು ನಿರಂತರ ಮಳೆ ಸುರಿಸುತ್ತಾನೆ. ಗೋವರ್ದನಗಿರಿಯನ್ನು ಕೃಷ್
ಕೆಡವಿ ಭಗವಂತ ಸಹಾಅ ಮಾಡಿಸ್ದ. ಈ ಮಗುವಿಗೆ
ಏನು ನಾಮಕರಣ ಮಾಡಬೇಕೆಂದು ಚಿಂತಿಸಿ ಕುಲಪುರೋಹಿತರಾದ ಗರ್ಗಾಚಾರ್ಯರನ್ನು ಕರೆಸಿದರು. ಗರ್ಗಾಚಾರ್ಯರು ಭಗವಂತನ ನಾಮಸ್ಮರಣೆ ಮಾಡಿ ಕೃಷ್ಣ ಅಂತ್ಸ
ಅನ್ವರ್ಥನಾಮ ಮಾದಿದರು. ಭಗವಂತನಿಗೆ ಸಾವಿರ ನಾಮಗಳು. ನಾಶವಿಲ್ಲದ ನಾಮಗಳು
ಭಗವಂತ ತನ್ನ ಲೀಲೆಯನ್ನು ತೋರಿಸುತ್ತಾನೆ. ನೂರಾರು ಮನೆಗಳಲ್ಲಿ ಬೆಣ್ಣೆ ಕದಿಯುತ್ತಾನೆ. ಬಿಸಿ ಬಿಸಿ ಹಾಲನ್ನು ಹೊಟ್ಟೆಗೆ ಹಾಕಿಕೌತ್ತಾನೆ. ಕದಿಯೋದು ಏನನ್ನ ಅಂದರೆ ಅವರ ಪ್ರಾರಬ್ಧ ಕರ್ಮ ಕದೀತಾನೆ. ಒಂದು ದಿವಸ ಗೋಪಿಕಾಸ್ತ್ರೀಯರೆಲ್ಲ ದೊಡ್ಡ ಸಮುದಾಯ ಮಾಡುತ್ತ್ತಾರೆ.
ಯಶೋದೆಮ್ನೆಗೆ ಲಗ್ಗೆ ಇಟ್ಟರಂತೆ. ಕೄಷ್ಣ ತೊಟ್ಟಿಲಲ್ಲಿ
ಮಾಫ಼ಿ ನಿದ್ರೆ ಮಾದುತ್ತಿದ್ದನಂತೆ. ಎಲ್ಲರೂ ಸೇರಿ
ತೊಟ್ಟ್ಲು ತೂಗುತ್ತಾರೆ ತೊಟ್ಟ್ಟಿಲು ಹತ್ತಿರ ಬಂದಾಗ
ಕೃಷ್ಣ ಹತ್ತಿರ ಬೌತ್ತಿದ್ದನಂತೆ. ಎಲ್ಲರೂ ಮನೆಗೆಹೋಗಿ
ಬೆಣ್ಣೆ ಕಡೀಲಕ್ಕೆ ಏಕಕಾಲದಲ್ಲಿ ಶುರುವು ಮಾಡಿದರು.
ಕೃಷ್ಣನಿಗೆ ಎಚ್ಚರವಾಯಿತು. ಆವಾಗ ರಾತ್ರಿಯಾಗಿತ್ತು. ಎಲ್ಲರೂ ಮಲಗಿದ್ದರು. ವಾಯುದೇವರು ಕಾಣಿಸಿಕೊಳ್ಳುತ್ತಾರೆ. ವಾಯುದೇವರಿಗೆ ಕೃಷ್ಣ ಬೆಣ್ಣೆ ಕಸಿಯುವದನು ನೋಡೋ ಯೋಗವನ್ನು
ಕಲ್ಪಿಸಿಕೊಡುತ್ತಾನೆ. ಕೃಷ್ಣ ವಾಯುದೇವರ ಸಹಾಯ ಕೇಳುತ್ತಾನೆ. ಈಲರ ಮನೆಯ ದೀಪ ಏಕಕಾಲದಲ್ಲಿ ಆರಿಹೋಗೊಹಾಗೆ ಮಾಡಬೇಕೆಂದು
ಕೇಳಿಕೊಳ್ಳುತ್ತಾನೆ. ಏಕಕಾಲದಲ್ಲಿ ಕೃಷ್ಣ ಎಲ್ಲರ
ಮನೆಗೆ ಹೋಗಿದ್ದಾನೆ. ಏಕಕಾಲದಲ್ಲಿ ಎಲ್ಲಾ ಮನೆಯ ದೀಪಗಳೂ
ಆರಿಓಗುವಂತೆ ಮಾದಿದ್ದಾರೆ ವಾಯುದೇವರು. ಎಲ್ಲಾ ಮನೆಯಲ್ಲು
ಅನಂತರೂಪದಿಂದ ಕೃಷ್ಣ ಪ್ರವೇಶಮಾಡಿ ಬೆಣ್ಣೆ ಕದ್ದಿದ್ದಾನೆ ಗೋವಿಂದ. ಂಅರನೆಯ ದ್ಪ್ನ ಬಲರಾಮನ ಎದುರು ಬೆಣ್ಣೆ ಕದಿಯೋದಿಲ್ಲ ಅಂತ
ಹೇಳಿದ್ದಾನೆ. ಅಂಬೆಗಾಳಿನಲ್ಲ್ ಕೃಷ್ಣಬಂದು ಬಾಯಿಗೆ
ಮಣ್ಣು ಹಾಕಿಕೊಂದನಂತೆ. ಇದನ್ನು ಬಲರಾಮ ಯಶೋದೆಗೆ
ಹೇಳಿದ. ಯಶೋದೆ ಕೃಷ್ಣನನ್ನು ಕರೆದು ಕೇಳುತ್ತಾಳೆ. ಯಾರಮ್ಮ ಹೇಳಿದ್ದು ಅಂತ ಖೃಷ್ಣಕೇಳುತ್ತಾನೆ. ಬಲರಾಮಶೇಶದೇವರು ಹೇಳಿದ್ದು ಸಾವಿರ ಹೆಡೆಯಿರುವ, ೨೦೦೦ ಕಣ್ಣಿರುವ ಹೇಳಿದ್ದು. ಆದುದರಿಂದ ನಂಬುತ್ತೀನಿ ಅಂದಳು. ಕೃಷ್ಣ ಹೇಲುತ್ತಾನೆ: ಕಣ್ಣು ಬಾಯಿ ಮದ್ಯ ಮೂಗು ಇದೆ. ಬಲರಾಮ ಕಣ್ಣಲ್ಲಿ ನೋಡಿದ್ದು ನಂಬಬೇಡ, ನಾನು ಬಾಯಲ್ಲಿ ತಿಂದಿದ್ದು, ನನ್ನ ಬಾಯನ್ನೆ ತೋರಿಸುತ್ತೇನೆ ಎಂದು
ಹೇಳಿ ತನ್ನ ಬಾಯಲ್ಲಿ ಇಡೀ ಬ್ರಹಾಂಡವನ್ನೆ ತೋರಿಸುತ್ತಾನೆ ಕೃಷ್ಣ ಪರಮಾತ್ಮ.
ನ್ಶ್ರ್ಸ್ದರ ಶಾಪಕ್ಕೆ ಒಳಗಾಗಿದ್ದ ಕುಭೇರನ ಮಕ್ಕಳು
ದೊದ್ದ ಮರವಾಗಿ ಬೆತ್ತಳೆಯಾಗಿ ನಾರದರ ಮುಂದೆ ಬರುತ್ತಾಎ.
ಅದಕ್ಕೆ ನಾರದರು ಅವರಿಗೆ ಅಲ್ಲೆ ಮರವಾಗಿ ಹೋಗಿ ಅಂತ ಶಾಪ ಕೊಡುತ್ತಾರೆ. ಕೃಷ್ಣನನ್ನು ಯಶೋದೆ ಒರಲಕಲ್ಲಿನಲಿ ಕಟ್ಟಿಹಾಕಿರುತ್ತಾಳೆ. ಕೃಷ್ಣ ಪರಮಾತ್ಮ ಆ ಒರಲುಕಲ್ಲಿನ ಸಮೇತ ಓಡಿಹೋಗಿ ಆ ಮರವನ್ನು
ಸೀಳಿಬಿಡುತ್ತಾನೆ. ಇದರಿದ ಅವರ ಶಾಪವು ಕೃಷ್ಣನ ಅನುಗ್ರಹದಿಂದ
ಅವರಿಗೆ ಮೋಕ್ಷವಾಯಿತು. ಅಲ್ಲಿಂದ ಕೃಷ್ಣ ವೃಂದಾವನಕ್ಕೆ
ಹೊರಟ, ಕೃಷ್ಣನಿಲ್ಲದ ವೄಂದಾವನ ತುಂಬಾ ಹದಗೆಟ್ಟಿತು. ಕೃಷ್ಣನ ಪ್ರವೇಶವಾದಮೇಲೆ ಎಲ್ಲಾ ಮುಂಚಿನಂತೆ ಆಯಿತು. ಯಮುನ ನದಿಯನ್ನು ಶುದ್ದೀಕರಣಮಾಡಲೆಂದು ಮರದಮೇಲಿಂದ ಕಾಲಿಂಗಸಪದಮೇಲೆ
ಹಾರಿದ. ಕೃಷ್ಣ ಪರಮಾತ್ಮ ಕಾಲಿಂಗಸರ್ಪದ ಹೆಡೆಯಮೇಲೆ
ನರ್ತನ ಮಾಡುವುದಕ್ಕೆ ಶುರುವು ಮಾಡಿದ. ಎಲ್ಲಾ ದೇವತೆಗಳು
ಕುತೂಹಲದಿಂದ ನರ್ತನ ವೀಕ್ಷಿಸುವದಕ್ಕೆ ಬಂದರು. ಚತುರ್ಮುಖ
ಬ್ರಹ್ಮ ಡೋಲು ಬಾರಿಸುವದೆಕ್ಕೆ ಶುರುವು ಮಾಡಿದರು.
ಹನುಮಂತದೇವರು ಎಹ್ಶ್ರಾವ್ಯವಾಗಿ ಹಾಡು ಹೇಳುವುದಕ್ಕೆ ಶುರುವು ಮಾಡಿದರು. ಕಾಳಿಂಗಸರ್ಪದ ಹೆಡೆಯಮೇಲೆ ತುಳಿದು ತುಳಿದು ಮರ್ದನ ಮರ್ದನ
ಮಾಡಿದನು ಕೃಷ್ಣ ಪರಮಾತ್ಮ.
ಕಾಲಿಂಗನ ಹೆಂಡತಿ ಮಾಂಅಲ್ಯೌಳಿಸು ಂತ ಕ್ಳಿಕೊಂಡಾಗ ಅದನ್ನು ಪರಮಾಯ್ಮ ಕೊಟ್ಟನ್ವಂತೆ. ಕಾಳಿಂಗಸರ್ಪದ ವಿಷ ಯಾರಿಗೂ ಅಪಾಯವಾಗದಂತೆ ಭಗವಂತ ವ್ಯವಸ್ಥೆ
ಮಾಡಿದ. ಗೋಪಾಲಕರಿಗೆ ಇಂದ್ರ ಪೂಜೆ ಮಾಡಬೇಡಿಅಂತ ಉಪದೇಶಿಸಿದ. ಇದರಿಂದ ಕೋಪಗೊಂಡ ಇಂದ್ರ ಹಗಿ ಮಳೆ ಸುರಿಸಿದ. ಕೃಷ್ಣ ತನ್ನ ಎಡಗ್ಯೆ ಕಿರಿ ಬೆರಲಿನಿಂದ ಗೋವರ್ದನಗಿರಿ ಬೆಟ್ಟವನ್ನು
ಎತ್ತಿ ಹಿಡಿದು ಎಲ್ಲರನ್ನು ರಕ್ಷಿಸಿದ. ಇಂದ್ರನು
ತನ್ನ ತಪ್ಪನ್ನು ಅರಿದು ಭಗವಂತನ ಕ್ಷಮೆ ಕೇಳಿದ. ಖೃಷ್ಣನಿಗೆ
ಕ್ಷೀರಾಭಿಷೇಕ ಮಾಡಿದ.
ಅಕ್ರೂರ ವೃಂದಾವನ ಪ್ರವೇಸ್ಶ ಮಾಡಿದ. ಎಲ್ಲಾಕಡೆ ಕೃಷ್ಣನ ಪಾದ ಚುಹ್ಣೆ ಕಾಣಿಸಿತು. ಅದರಮೇಲೆ ಉರಲುಸೇವೆ ಮಾಡಿದ ಅಕ್ರೂರ. ಕೇಉಷ್ಣ ಅಕ್ರೂರನಿಗೆ ಸ್ನಾನ ಮಾಡಿಸಿ ಅವನ ಸೇವೆ ಮಾಡಿದ. ಅದಕ್ಕೆ ಭಗವಂತನನ್ನು ಭಕ್ತವತ್ಸಲ ಅನ್ನೋದು. ಗೋಫಾಲಕರಿಗೆ ಗೋಪಿಸ್ತ್ರೀಯರಿಗೆ ಬೇಗಳೆ ಬಂದು ಬಿಡುತ್ತ್ತೀನಿ
ಅಂತ ಹೇಳಿ ಬೃಂದಾವನದಿಂದ ಹೊರಟ. ಅವನು ಹೋದಾಗ ೮ನೇ
ವರ್ಷದಲ್ಲಿ, ವಾಪಸ್ಸು ಬಂದಿದ್ದು
೪೧ ವರ್ಷ ವಯಸ್ಸಾಗಿದ್ದಾಗ. ಮಥುರ ಪ್ರವೇಶಮಾಡಿ ಚಾಣೂರ
ತಲೆ ಒಡಿದು ಕಂಸನ ಸಂಹಾರ ಮಾಡುತ್ತಾನೆ ಕೃಷ್ಣ ಪರಮಾತ್ಮ.
ಗರುಡರೂಡನಾಗಿ ರುಕ್ಮಿಣಿಯ ಸ್ವಯಂವರಕ್ಕೆ ಹೋಗುತ್ತಾನೆ
ಕೃಷ್ಣ. ಭೀಷ್ಮಕರಾಜನ ಮಗಳು ರುಕ್ಮಿಣಿ. ರುಕ್ಮಿಣಿಯ ಆಣ್ಣ ರುಗ್ಮಿ ಶಿಶುಪಾಲನಿಗೆ ರುಕ್ಮಿನಿಯನ್ನು
ಕೊಟ್ಟು ವಿವಾಹ ಮಾಡುತ್ತೀನಿ ಅಂತ ಮಾತು ಕೊಟ್ಟಿರುತ್ತಾನೆ. ಶಿಶುಪಾಲನಿಗೆ ೭೦ ವರ್ಷ ಆಯಸ್ಸು ಆಗ. ರುಕ್ಮಿಣಿಗೆ ೧೬ ವರ್ಷದ ತರುಣಿ. ಕೃಷ್ಣ ಮಿಂಚಿನಂತೆ ಬಂದು ರುಕ್ಮಿಣಿಯನ್ನು ದ್ವಾರಕೆಗೆ ಕರಕೊಂಡು
ಹೋದ. ವಿವಾಹ ಮುಹೂರ್ತಸಮಯದಲ್ಲಿ ಸೂರ್ಯ, ಚಂದ್ರ, ಗುರು, ಶುಕ್ರ ಗೃಹಗಳು ಉಹ್ಚ್ಚ ಸ್ತಾನದಲ್ಲಿದೆ, ಶನಿ, ಮಂಗಳ,
ಕೇತು, ರಾಹು ನೀಚ ಸ್ಥಾನದಲ್ಲಿದೆ. ವಿವಾಹ ಮಹೋತ್ಸವ ಸಮ್ಭ್ರಮ ವಾತಾವರಣ. ರುಕ್ಮಿಣೀದೇವಿ ಎಲ್ಲಾ ದೇವತೆಗಳ ದೋಶವನ್ನು ಹೇಳಿ ದ್ಶರಹಿತನಾದ
ಕೄಷ್ಣನ ಕೊರಳಿಗೆ ಹಾರ ಹಾಕುತ್ತಾಳೆ. ಅಭಿಷೇಕ,
ಹೂವಿನ ಅರ್ಚಣೆ, ಮಂಗಳಾರಾರತಿಮಾಡುತ್ತಾಳೆ. ಕ್ರೂಷ್ಣ ತೊಡೆಯಮೇಲೆ ಕೂಡಿಸಿಕೊಂಡು ಸ್ನುಗ್ರಹ ಮಾಡುತ್ತಾನೆ. ಸಂತಾನ ಆಗಲಿಲ್ಲ. ರುದ್ರದೇವರನ್ನು ಕುರಿತು ಒಂದೆ ದಿನದಲ್ಲಿ ತಪಸ್ಸು ಮಾಡಿಕೊಡು
ಪ್ರದುಮ್ಣನನ್ನು(ಮನ್ಮತ) ಪಡೆಯುತ್ತಾನೆ.
ಸೂರ್ಯ ಕೊಟ್ಟಿದ್ದ ಸ್ಯಮಂತಕ ಮಣಿಯನ್ನು ಸರ್ತ್ಯಜಿತ್ ಅವನ ತಮ್ಮ ಪ್ರತೀಚಿತ್ಗೆ ಕೊಡುತ್ತಾನೆ. ಪ್ರತೀಚಿತ್ ಕಾಡಿಗೆ ಹೋದಾಗ ಸಿಂಹ ಅವನನ್ನು ಕೊಂದು ಮಣಿಯನ್ನು
ಕಿತ್ತುಕೊಂದಿತು. ಆ ಸಿಂಹವನ್ನು ಕರಡಿಇ (ಜಾಂಬುವಂತ)
ಕೊಂದುಹಾಕಿ ಆ ಮಣಿಯನ್ನು ತನ್ನ ಮಗಳ ಮಗುವಿನ ತೊಟ್ಟಿಲಲ್ಲಿ ಕಟ್ಟ್ಟಿಹಾಕಿರುತ್ತೆ. ಸತ್ರುಜಿತ್ ಕಿಷ್ಣನಮೇಲೆ ಮಣಿಗೋಸ್ಕರ ತನ್ನ ತಮ್ಮನನ್ನು
ಕೊಂದ ಅಂತ ಅಪವಾದ ಮಾಡುತ್ತಾನೆ. ಕೇಉಷ್ಣ ಅಪವಾದ ಪರಿಹಾರಕ್ಕೆ ಕಾಡಿಗೆ ಹೋಗಿ ಸಿಂಹವನ್ನು ಕೊಂದಿದ್ದ
ಸ್ಥಳವನ್ನು ಹುಡುಕಿ ಅಲ್ಲಿಂದ ಕರಡಿಯ ಹೆಜ್ಜೆ ಗುರುತನ್ನು ಹಿಂಬಾಲಿಸಿ ಜಾಂಬುವಂತನ ಗುಹೆಯಲ್ಲಿ ೨೮ ದಿವಸ ಗ್ಃಓರ ಯುದ್ದ ನಡೆಯ್ತ್ತೆ. ಯುದ್ದದಲ್ಲಿ ರಾಮಾವತಾರ ರೂಪ ತೋರಿಸಿದಾಗ ಜಾಂಬುವಂಅ ಕೃಷ್ಣನ ಮೊರೆ ಹೋಗುತ್ತಾನೆ. ಅವನ ಮಗಸ್ಳು ಜಾಂಬವತಿಯನ್ನು ಕೇಉಸ್ಃಣನಿಗೆ ಕೊಟ್ಟು ವಿವಾಹ
ಮಾಡುತ್ತಾನೆ. ಕೃಷ್ಣ ಸ್ಯಮಂತಕ ಮಣಿಯನ್ನು ಸತ್ಯಾಜಿತ್ಗೆ
ತಲಪಿಸುತ್ತಾನೆ. ಸತ್ಯಾಜಿತ್ ಕ್ಷಮೆ ಕೇಳಿ ಅವನ
ಮಗಳು ಸತ್ಯಾಭಾಮೆಯನ್ನು ಅವನಿಗೆ ಕೊಟ್ಟು ವಿವಾಹ ಮಾಡುತ್ತಾನೆ. ರುಕ್ಮಿಣಿ ಅತ್ಯಭಾಮೆ ಸವತಿಯರಾಗುತ್ತಾರೆ.
ಕೃಶ್ಯ್ಹ್ಣ ೧೬,೧೦೦ ಹೆಣ್ಣುಮಕ್ಕಳನ್ನು ನರಕಾಸುರನಿಂದ
ಬಿಡಿಸಿ ಬಾಳುಕೌತ್ತಾನೆ.
ರುಕ್ಮಿಣಿಯನ್ನು ನಂದನವನಕ್ಕೆ ಕರೆದುಕೊಂಡು ಹೋಗುತ್ತಾನೆ. ರುಕ್ಮಿಣಿಯು ಪಾರಿಜಾತ ಊವನ್ನು ಇಷ್ಟಪಡಲು ಕೃಷ್ಣ ಗಿಡವನ್ನು ಕೀಳುವುದಕ್ಕೆ ಹೋದಾಗ ಇಮ್ದ್ರನಿಗು ಕೃಷ್ಣನಿಗು
ಯುದ್ದವಾಗಿ ಭಗವಂತ ಗೆಲ್ಲುತ್ತಾನೆ. ಅತ್ಯಭಾಮೆ ನನಗೆ
ಏನುಇಲ್ಲ ಅಂತ ಅಂದಾಗ ವೃಕ್ಷ ಅವಳಿಗೆ, ಹೂವು ನಿನಗೆ ಅಂತಾನೆ. ಸತ್ಯಭಾಮೆಗೆ ಸಿಟ್ಟು ಬಂದಾಗ ಹೂವು ಅವಳಿಗೆ ಪರಿಮಳ ನಿನಗೆ ಅದಕ್ಕೂ ಸತ್ಯಭಾಮೆ ಸಿಟ್ಟಾದಾಗ
ಪರಿಮಳ ಅವಳಿಗೆ, ಆನಂದ ನಿನಗೆ ಅಂದ ಭಗವಂತ. ರುಕ್ಮಿಣಿದೇವಿಗೆ ಗೆಲವು ಸಿಗತ್ತೆ. ಧರ್ಮರಾಜ ಕಾಡಿನಲ್ಲಿರುತ್ತಾನೆ. ರುಕ್ಮಿಣಿ ಸಹಿತ ಕೃಷ್ಣ ಕಾಡಿಗೆ ಹೋದಾಗ ರುಕ್ಮಿನಿ ದ್ರೌಪದಿಯನ್ನು
ಕೇಳುತ್ತಾಳೆ ನಿನಗೆ ಅ೫ ಜನ ಗಂಡಂದಿರು ನನಗೆ ಕೃಷ್ಣನೊಬ್ಬನನ್ನೆ ಹೇಗೆ ಹಿಡಿಯಬೇಕು ಅಂತಾನೆ ಗೊತ್ತಾದುತ್ತಿಲ್ಲ. ಏನು ನಿನ್ನ ರಹಸ್ಯ ಅಂತ ಕೇಳುತ್ತಾಳೆ. ಕಾಲಕ್ಕೆ ಸರಿಯಾಗಿ
ಶುಚಿಯಾದ ಭೋಜನ ಕೊಡುತ್ತೀನಿ ಎಲ್ಲರನ್ನೂ ವ್ಯವಸ್ತಿತವಾಗಿ
ನೋಡಿಕೊಂಡು ಹೋಗುತ್ತೀನಿ ಅಂತ ದ್ರೌಪ್ದಿ ಹೇಳುತ್ತಾಳೆ.
೧೮ ದಿನಾ ಯುದ್ದವಾದಮೇಲೆ ಕೃಶ್ಯ್ಹ್ಣ ಅರ್ಜುನನನ್ನು
ರಥದೈಂದ ಕೆಳಗೆ ಇಳಿ ಅಂತ ಅನ್ನುತ್ತಾನೆ. ಆಮೇಲೆ
ಕೃಷ್ಣ ರಥದಿಂದ ಕೆಳಗೆ ಇಳಿದಮೇಲೆ ರಥ ಸುಟ್ಟು ಬಸ್ಮಆಗಿ ಹೋಗುತ್ತೆ. ಮದ್ವಾಚಾರ್ಯರು ಇದನ್ನ ಹೀಗೆ ವ್ಯಾಖ್ಯಾನ ಮಾಡಿದ್ದಾರೆ. ಕೃಷ್ಣ ರಥದಲ್ಲಿದ್ದುದರಿಂದ ಅನೇಕ ಅಸ್ತ್ರಗಳು ಪ್ರಯೋಗವಾದರೂ ಏನು ಆಗಲಿಲ್ಲ,
ಕೃಷ್ಣನ ಸರ್ವೋತ್ತಮವನ್ನು ತಿಳಿಸುತ್ತದ್ದೆ ಎಂದು.
ಕೇಉಷ್ಣ ಪರಂದಾಮಕ್ಕೆ ಹೋಗಬೇಕ್ರ್ಂದು ನಿಶಯಿಸಿದ. ಒಬ್ಬ ಭಕ್ತ ಉದ್ದವ ಕೃಷ್ಣನನ್ನು ಬೇಡವೆಂದು ತುಂಬಾ ಕೇಳಿಕೊಂಡ. ಭಗವಂತ ಅವನಿಗೆ ಉಪದೇಶ ಮಾಡುತ್ತಾನೆ. ಇದು ಅವದೂರ್ತ ಈತೆ ಅಂತ ಪ್ರಸಿದ್ದವಾಗಿದೆ. ಯುವರಾಜ ಕಾಡಿಗೆ
ಹೋದಾಗ ಒಬ್ಬ ಅವದೂತನನ್ನು ನೋಡಿದ. ಅವನ ಮುಖದಲ್ಲಿ
ಆನಂದ ತುಳಿಕಾಡುತ್ತಿತ್ತು. ತ್ದನ್ನು ಕಂದು ರಾಜನಿಗೆ
ಆಶ್ಚರ್ಯವಾಗಿ ಅವನ ಸಂತೊಓಶಕ್ಕೆ ಏನಿ ಕಾರಣ ಅಂತ ಕೇಳಿದ. ಆಗ ಅವನು ಹೇಳಿದ ನನಗೆ ೨೪ ಜನ ಗುರುಗೈದ್ದಾರೆ. ಆ ಪಾಠಗಳಿಂದ ನಾನು ಹೀಗೆ ಇದ್ದೀನಿ ಅಂತ ಹೇಳುತ್ತಾನೆ. ಗುರುಗಳು ಯಾರೆಂದಎ
೧. ಭೂಮಿ: : -ಭೋಮಿಗೆ ಕ್ಷಮೆಯ ಗುಣೈದೆ. ನಾವು ಏನು ಮಾಡಿದರು ಸಹಿಸಿಕೊಳ್ಳುತೆ ಭೂಮಿ. ಕ್ಶಮೆ ಗುಣ ಕಲಿತೆ. ಪರಿರರಾಗಿ ಬದುಕಬೇಕು ಅನ್ನೋದನ್ನು ಕ;ಇತೆ.
೨. ವಾಯು:- ಗಾಳಿ ಎಲ್ಲಾಕಡೆ ಇರುತೆತೆ. ಸುಗಂದದಲ್ಲು ದುರ್ಗಂದದಲ್ಲೂ ಇರುತ್ತೆ. ಎಲ್ಲಾಕಡೀ ಸಂಚ್\ಅರ ಮ್\ಅ\ದಿದರೂ ಯಾರನ್ನೂ ಅಂಟಿಸಿಕೊಳ್ಳುವದಿಲ್ಲ.
ಈ ಗುಣವನ್ನು ವಾಯುವಿನಿಂದ ಕಲಿತೆ.
೩. ಆಕಾಶ: - ಜಗತ್ತಿನಲ್ಲಿ ಮಣ್ಣು, ನೀರು, ಬೆಂಕಿ ಎಲ್ಲಾಕಡೆ ಇದೆ. ಇದೆಲ್ಲವೂ ಆಕಾಶದಿಂದಲೇ
ಇದೆಲ್ಲ ನಡೆಯುವದು. ಆಕಾಶ ಹಾಗೆ ಇರುತ್ತೆ. ನಮ್ಮ ಜೀವನದಲ್ಲಿ ಏನಾಗತ್ತೋ ಗೊತ್ತಿಲ್ಲ ಸ್ವಚ್ಚಂದವಾಗಿ ಬದುಕಬೇಕು ಅಂತ ಕಲಿತೆ.
೪. ನೀರು: - ನೀರು ನಿಶ್ಚಲವಾಗಿ ಇರುತ್ತೆ. ನನಸ್ಸನ್ನು ನಿರ್ಮಲವಾಗಿ ಇಟ್ಟುಕೊಳ್ಳಬೇಕು. ನಲ್ಲಿಕಾಯಿ ತಿಂದಮೇಲೆ ನೀರು ಎಷ್ಟು ಸಿಹಿಯಾಗಿ ಇರುತ್ತೆ>
ನಾನು ಜೀವನದಲ್ಲಿ ಮಧುರವಾಗಿರುವದನ್ನು ಕಲಿತೆ.
೫. ಸ್ಣೇಹ: - ತ್ಯಾಗದ ಬುದ್ದಿಯನ್ನು ಕಲಿತೆ.
೬. ಅಗ್ಣಿ: - ಎಂಕಿ ಬರುವಾಗ ಯಾವಾಗಲು ಬೆಳಕು
ಕೊಡುತ್ತೆ. ಇನ್ನೊಬ್ಬರ ಜೀವನಕ್ಕೆ ನಾನು ಬೆಳಕಾಗಿರಬೇಕು
ಅನ್ನುವದನ್ನು ಬೆಂಕಿ ಇಂದ ಕಲಿತೆ.
೮. ಚಂದ್ರ: - ಚಂದ್ರನ ಬಿಂಬದಲ್ಲಿ ಕಲೆ ನಾಶವಾಗುತ್ತೆ. ಕಲೆ ಅರಳತ್ತೆ.
ನಮ್ಮ ಜೀವನದಲ್ಲಿ ದೇಹ ಬರುತ್ತೆ ಹೋಗುತ್ತೆ.
ಇನ್ನೊಂದು ಹೊರ ದೇಹ ಬರುತ್ತೆ.
೯, ಸೂರ್ಯ:- ಸೂರ್ಯ ಕಿರಣದಿಂದ ನೀರನ್ನು ಇಂಗಿಸುತ್ತಾನೆ. ಮೋಡಗಳನ್ನು
ಅಟ್ಟಿಟ್ಟು ಕಾಲಕಾಲಕ್ಕೆ ಮಳೆ ಬರಸುತ್ತಾನೆ. ಶುದ್ದ್ದವಾದ
ನೀರು ಬರುತ್ತೆ. ನಮ್ಮ ಜೀವನದಲ್ಲೂ ನಾವು ಸೂರ್ಯನಂತೆ
ಬಗವಂತ ಕೊಟ್ಟಿದ್ದನ್ನುಅವನಿಗೆ ಸಮರ್ಪಣೆ ಮಾಡಬೇಕು. ೧೦.
ಪಾರಿವಾಳ: - ಗಂದು, ಹೆಣ್ಣು ಅದರ ಮರಿಗಳು ವಾಸವಾಗಿದ್ದವು. ಬೇಟೆಗಾರ ಬಂದು ಮರಿಗಳಿಗೆ ಏಲಿ ಹಾಕಿದ. ಇದನ್ನು ನೋಡಿ ತಾಯಿ ಬೇಲಿ ಬಿಡುಸುವದಕ್ಕೆ ಹೋಗಿ ಅದುಕೂಡ
ಸಿಕ್ಕಿಹಾಕಿಕೊಂಡಿತು. ಗಂದು ಪಾರಿವಾಳನು ಅವುಗಳನ್ನ
ಬಿಡಿಸುವದಕ್ಕೆ ಹೋಗಿ ಅದೂಕೂಡ ಬೇ;ಇಯಲ್ಲಿ ಸಿಕ್ಕಿಹಾಕಿಕೊಂದಿತು. ಬೇಡನಿಗೆ ಬಾರಿ ಹಬ್ಬ. ಇದರಿಂದ ಸಂಸಾರದ ಭಂದನದಿಂದ ಬಿಡುಗದೆ ಹೊಂದಬೇಕೆಂಬ ಪಾಠವನ್ನು
ಕಲಿತೆ.
೧೧. ಅಜಗರ(ಹೆಬ್ಬಾವು):- ಹೆಬ್ಬಾವು ಸೋಂಬೇರಿ. ಮರದ ಬೇರಿನಂತೆ ಬಿದ್ದಿರುತ್ತೆ. ಪ್ರಾಣಿಗಳನ್ನು ಅದರ ಹತ್ತಿರಬಮ್ದಾಗ ತಿನ್ನತ್ತೆ. ಹಾಗೆ ನಾವು ತಾನಾಗೆ ಬಂದಿದ್ದನ್ನು ತಿಳಿದು ಬದುಕಬೇಕು. ಬದುಕಿಗಾಗಿ ಆಹಾರ.
೧೨. ಸಮುದ್ರ:- ಸಮುದ್ರ ಯಾವಾಗಲೂ ಒಂದೇ ರೀತಿ
ಇರುತ್ತೆ. ಅಲೆಗಳು ಎಲ್ಲೆಮೀರಿ ಬರುವದಿಲ್ಲ. ನಾವು
ಜೀವನದಲ್ಲಿ ಸುಖ ದ್ಃಖ್ವನ್ನು ಏಕರೀತಿಯಲ್ಲಿ ತೊಗೋಬೇಕು.
೧೩. ಪತಂಗ(ಚಿಟ್ಟೆ):- ಪತಂಗ ಎಣ್ಣೆದೀಪದಿಣ್ದ ಸುಟ್ಟುಹೋಗತ್ತೆ. ಬಣ್ಣದರೂಅಗಳಿಗೆ ಒಳಗಾಗಬಾರೌ. ನಿಷಿದ್ದ ಪದಾರ್ಥಗಳನ್ನು ಬಿಡಬೇಕು.
೧೭. ಜೇನುಹುಳ:- ಜೀವನ ಮಕರಂದ ಶೀತದಂತೆ ಕೂಡಿದೆ.
೧೮. ಮದ್ದಾನೆ(ಹೆಣ್ಣಾನೆ): - ಕಾಡಿನಲ್ಲಿ ಸ್ವೇಚ್ಛೆಇಂದ
ಇದ್ದು ಕೊನೆಗೆ ಕೆಡ್ಡದಲ್ಲಿ ಬಿದ್ದು ನರಳತ್ತೆ. ಸಿಗತ್ತೆ
ಅಂತ ಎಲ್ಲಾದರ ಹಿಂದೆ ಹೋಗಬಾರದು.
೧೯. ಬೇಡ/ಜೇನುಗಾರ:- ಸುಲಭವಾಗಿ ಸಗ್ರಹಿಸಿ ಹಣಕ್ಕಾಗಿ
ಮಾರುತ್ತಾನೆ. ಅದರಬದಲು ನಾರಾಯಣ ನಾಮ ಸಂಗ್ರಹಿಸಬೇಕು.
೨೦. ಜಿಂಕೆ: ಹೀದಿನಕಾಲದಲ್ಲಿ ಹಾಡು ಹೇಳಿ ಜಿಂಕೆಯನ್ನು
ಬ್ಟಿಮಾಡುತ್ತಿದ್ದರಂತೆ. ಜಿಂಕೆ ಹಾಡಿಗೆ ಮರುಳಿ ನಿಂತುಬಿಡಿಟ್ಟು
ಬಾಣಕೀ ಬಲಿಯಾಗುತ್ತಿತ್ತಂತೆ. ಇದರಿಂದ ಇಂದ್ರಿಯ ಚಾಪಲ್ಯವಿರಬಾರದೆಂದು
ಪಾಠ ಕಲಿತೆ.
೨೧. ಮೀನು: ಕುಕ್ಕೆಗೆ ಹುಅವನ್ನು ತಿನ್ನುವದಕ್ಕೇ ಬರುತ್ತೆ ಈ ದೇಹ ಶಾಶ್ವತವಲ್ಲ. ವ್ಯಾಮೋಹವಿರಬಾರದು.
೨೧. ಕ್ಕನ್ಯಾಮಣಿ:- ಒಬ್ಬ ಕನ್ಯಾಮಣಿ ಬತ್ತಕುಟ್ಟುವಾಗ
ಕ್ಯೆ ತುಂಬಾ ಬಳೆಗಳನ್ನು ಹಾಕಿಕೊಂಡು ಬತ್ತಾ ಕುಟ್ಟುವುದಕ್ಕೆ ಶುರುವು ಮಾಡುತ್ತಾಳೆ. ತುಂಬಾ ಶಬ್ದ ಬರುತ್ತಿರತ್ತೆ. ಕೆಕವು ಬಳೆ ತೆಗೆದು ಕುಟ್ಟುತ್ತಾಳೆ. ಆದರೂ ಶಬ್ದ ಬರುತ್ತನೇ ಇರುತ್ತೆ. ಎಲ್ಲಾ ಬಲೆಗಳನ್ನು ತೆಗೆದು
ಕುಟ್ಟುತ್ತಾಳೆ. ಆಗ ಷಬ್ದವೇ ಇರುವೈಲ್ಲ. ಇದರಿಂದ ಏಕಾಂತವಾಗಿ ನಮ್ಮ ಧ್ಯಾನಕ್ಕೆ ತೊಂದರೆ ಇಲ್ಲ
ಮತ್ತು ಏಕಾಂತವಾಗಿ ಬದುಕಿದರೆನಮ್ಮ ಸಾಧನೆಗೆ ಸುಲಬವಾಗುತ್ತೆ ಅಂತ ಪಾಠ ಕಲಿತೆ. ೨೨. ಸರ್ಪ:
- ಗೆಜ್ಜಾ ಹುಉ ಮನೆ ಕಟ್ಟಿದಮೇಲೆ ಸರ್ಪ ಸೇರಿಕೊಳ್ಳತ್ತೆ. ಆದುದರಿಂದ ಮನೆ ಶಾಶ್ವತವಲ್ಲ ಎಂದು ಪಾಠ ಕಳಿತೆ.
೨೩. ಜೇಡರ ಹುಅ:- ಸುಂದರವಾಗಿ ಮನೆ ಕಟ್ಟುತ್ತೆ. ಭಗವಂತ ದೇ ರೀತಿ ಸೃಷ್ಟಿ ಮಾಡುತ್ತಾನೆ.
೨೪. ಭಾಣಗಾರ|- ಒಂದು ವಸ್ತುವಿಗೆ ಗುರಿ
ಇಡುವುದೇ ಅವನ ಈವನ. ಭಗವಂತನಮೇಲೆ ಆಸಕ್ತಿ ಇರಬೇಕು
ನಮ್ಮ ಜೀವನದಲ್ಲಿ.
ಜೀವನ ಉದ್ದಕ್ಕೂ ಭಗವಂತನ ಚಿಂತನೆ ಮಾಡಬೇಕು ಆಗ ಅವನ ಜ್ಞ ದೇಹ ಬರುತ್ತೆ.
೨೪ ತತ್ತ್ವ ಉಪದೇಶ ಮಾಡುತ್ತಾನೆ.
ಪ್ರೋಷ್ಟಪತಿ ಭಾಗವತ ಶ್ರೀ ಸತ್ಯಮೂರ್ತಿ ಆಚಾರ್
ಭಾಗವತವನ್ನು ಶ್ರವಣ ಮಾಡಿದರೆ ಆದ್ಯಾತ್ಮಿಕ ಜ್ಞಾನ, ಭಕ್ತಿ, ವ್ಯೆರಾಗ್ಯ ನಿರಂತರವಾಗಿ ಬರುತ್ತೆ. ಯಮುನಾತೀರದಲ್ಲಿ
ಭಕ್ತಿ (ಸ್ತ್ರಿ) ಅವಳ ಮಕ್ಕಳು ಜ್ಞಾನ, ವ್ಯೆರಾಗ್ಯ ಮುದುಕರಾಗಿರುತ್ತಾರೆ. ಅವಳು ಅಳುತ್ತಾ ಇರುತ್ತಾಳೆ. ಸನಕಾದಿ ಮುನಿಗಳು ನಾರದವರಿಗೆ ಭಾಗವತ ಗಂಗಾತೀರದಲ್ಲಿ ಹೇಳಿದಾಗ
ಜ್ಞಾನ, ವ್ಯೆರಾಗ್ಯರಿಗೆ ಯೌವನ ಬಂದು ಯಮುನ ತೀರದಿಂದ ಗಂಗಾತೀರಕ್ಕೆ ಬರುತ್ತಾರೆ.
ಇದೇ ಭಾಗವತದ ಮಹಿಮೆ.
ಒಮ್ಮೆ ಆತ್ಮದೇವ ಎಂಬ ಬ್ರಾಹ್ಮಣನಿಗೆ ಮಕ್ಕಳೇ
ಇರುವದಿಲ್ಲ. ಆಗ ಅವನಿಗೆ ಒಬ್ಬ ಋಷಿ ಒಂದು ಹಣ್ಣನ್ನು
ಕೊಟ್ಟು ಅವನ ಹೆಂಡತಿಗೆ ತಿನ್ನಿಸುವುದಕ್ಕೆ ಹೇಳುತ್ತಾನೆ.
ಅವನ ಹೆಂಡತಿಗೆ ಮಕ್ಕಳು ಬೇಡವಾಗಿರುತ್ತೆ.
ಅವಳು ಆ ಹಣ್ಣನ್ನು ಮನೆಯಲ್ಲಿರುವಹಸುವಿಗೆ ತಿನ್ನಿಸಿಬಿಡುತ್ತಾಳೆ. ಹಸು ಗರ್ಭಿಣಿಯಾಗಿ ವಿಶೇಷ ಶಕ್ತಿ ಇರುವ ಮನುಶ್ಯನ ಆಕಾರದಲ್ಲಿರುವ ಮಗು ಹುಟ್ಟುವದು. ಅದರ ಎರಡು ಕಿವಿಗಳು ಗೋವುಗಳ ಕಿವಿಗಳ ಆಕಾರದಲ್ಲಿ ಇರುತ್ತೆ. ಆ ಮಗುವಿಗೆ ಗೋಕರ್ಣ ಎಂದು ಹೆಸರಿಡುತ್ತಾರೆ. ಬ್ರಾಹ್ಮಣನ ಹೆಂಡತಿಯ ತಂಗಿ ಗರ್ಭಿಣಿಯಾಗಿರುತ್ತಾಳೆ. ಅವಳ ತಂಗಿಯನ್ನು ಒಪ್ಪಿಸಿ ಇವಳು ಗರ್ಬಿಣಿಯಾಗಿ ನಟಿಸಿ ತನ್ನ ತಂಗಿಯ ಮಗುವನ್ನು ಅವಳ ಮಗು ಎಂದು ಹೇಳಿ ಗಂಡನನ್ನು
ನಂಬಿಸುತ್ತಾಳೆ. ಆ ಮಗುವಿಗೆ ದುಂಡುಕಾರಿ ಎಂದು ಹೆಸರಿಡುತ್ತಾರೆ. ದುಂಡುಕಾರಿ ಮನೆಯಲ್ಲೆ ಬೆಳೆದು ಮಹಾ ನೀಚ ವ್ಯಕ್ತಿಯಾಗುತ್ತಾನೆ. ಮನೆಯಲ್ಲಿ ನಾಲ್ಕು ವೇಶ್ಯರನ್ನು ಇಟ್ಟುಕೊಂದು ಇರುತ್ತಾನೆ. ಅವನ ಮಗನ ನೀಚವರ್ತನೆ ತಾಳಲಾರದೆ ಆತ್ಮದೇವ ಕಾಡಿಗೆ ಹೋಗಿ
ಒಂದು ಕಾಲಿನಲ್ಲಿ ತಪಸ್ಸುಮಾಡಿ ದೇಹತ್ಯಾಗ ಮಾಡುತ್ತಾನೆ. ದುಂಡುಕಾರಿ ತಾಯಿಯೂ ಬಾವಿಗೆ ಬಿದ್ದು ಸತ್ತು
ಹೋಗುತ್ತಾಳೆ. ವೇಶ್ಯಯರು ದುಂಡಕಾರಿಯನ್ನು ಪೀಡಿಸಿ
ರಾಜನ ಆಸ್ಥಾನದಲ್ಲಿ ಬಂಗಾರ ಹಾರವನ್ನು ಕದಿಯುವಹಾಗೆ ಮಾಡುತ್ತಾರೆ. ರಾಜನು ಎಲ್ಲಾಕಡೆ ಅವನ ಸಿಬ್ಬಂದಿಯನ್ನು ಹಾರ ಹುಡಿಕಿಸುವದಕ್ಕೆ
ಕಳುಹಿಸುತ್ತಾನೆ, ಆಗ ವೇಶ್ಯೆಯರು ಹೆದರಿ ದುಂಡಕಾರಿಯನ್ನು
ಸಂಹಾರ ಮಾಡುತ್ತಾರೆ.
ಗೋಕರ್ಣ ಎಲ್ಲಾ ಕ್ಷೇತ್ರಗಳಿಗೆ ಹೋಗಿ ಶ್ರಾದ್ದಕರ್ಮ ಮಾಡಿ ಮನೆಗೆ
ಬಂದ. ಮನೆಯಲ್ಲಿ ನೆಮ್ಮದಿ ಇಲ್ಲ ಒಂದು ಧ್ವನಿ ಬಂತು. ಅದು ದುಂಡುಕಾರಿಯ ಧ್ವನಿ. ಪ್ರೇತ ಜನ್ಮ ಬಂದಿತ್ತು ಅವನಿಗೆ. ಗೋಕರ್ಣನನು ಮುಕ್ತಿಕೊಡು ಅಂತ ಕೇಳಿಕೊಂಡ. (ಗಯಾ ಶ್ರಾದ್ದವನ್ನು ಮಾಡಿದರೂ, ಶ್ರಾದ್ದಕರ್ಮವನ್ನು ಮಾಡಬೇಕು). ಆಗ ಆಕಾಶವಾಣಿ ಭಾಗವತ ಶ್ರವಣ ಮಾಡಿಸಬೇಕೆಂದು ನುಡಿಯುತು. ಆವಾಗ ತುಂಗಭಧ್ರಾ ನದಿತೀರದಲ್ಲಿ ಹತ್ತಿರ ಇರುವ ಅವರ ಮನೆಯಲ್ಲಿ
ಭಾಗವತ ಸಪ್ತಾಹ ನಡೆಯಿತು. ದುಂಡಕಾರಿಗೆ ಎಲ್ಲೂ ಜಾಗ
ಸಿಕ್ಕಲಿಲ್ಲ. ಆಗ ಅಲ್ಲಿ ಇದ್ದ ಬಿದುರು ಕೋಲಿನಲ್ಲಿ ಮೊದಲಿನ ಗಂಟಿನಲ್ಲಿ ಕೂತಿಕೊಂಡ. ಮೊದಲಿನ ದಿನ
ಭಾಗವತ ಶ್ರವಣವಾದಮೇಲೆ ಆ ಗಂಟು ಒಡಿಯಿತು.
ಹೀಗೆ ೭ನೆ ದಿನ ೭ನೆ ಗಂಟು ಒಡೆದು ತೇಜೊಮಯ
ರೂಪದಿಂದ ತುಲಸಿಮಾಲೆ ಧಾರಣೆ ಇಂದ ದುಂಡಕಾರಿ ಹೊರಗೆ
ಬಂದ. ಪುಷ್ಪಕ ವಿಮಾನ ಬಂದು ಅವನನ್ನು ದೇವಲೋಕಕ್ಕೆ
ಕರೆದುಕೊಂದು ಹೋಗುತ್ತಾರೆ ಪಿತೃದೇವತೆಗಳು ಆನಂದಪಡೆಯುತ್ತಾರೆ. ಬಾಗವತ ಹೇಳಿಸಿದರೆ ಸತ್ತವರಿಗೆ ಸದ್ಗತಿ ಸಿಗುತ್ತದೆ. ಭಾಗವತ
ಶ್ರವಣ ಮಾಡಿ ಮನನ(ಸ್ಮರಣೆ) ಮಾಡಬೇಕು. ಇದರಿಂದ ವಿಶೇಷ
ಫಲ ಕೊಡುತ್ತಾನೆ ಭಗವಂತ.
ಸಾಮಾನ್ಯವಾಗಿ ನಾವು ಮಾತನಾಡುವಾಗ "ನನ್ನ ಕ್ಯಿಲಿ ಆಗುವದಿಲ್ಲ" ಅಂತ ಹೇಳುತ್ತೀವಿ. ಉದಾ: ಬೆಟ್ಟ ಹತ್ತಬೇಕಾದರೆ ನನ್ನ ಕ್ಯೆಲಿ ಆಗುವದಿಲ್ಲ ಅಂತ
ಹೇಳುತ್ತೀವಿ. ಇದರ ಅರ್ಥ ಕ್ಯೆಗೆ ಅಭಿಮಾನಿ ಇಂದ್ರ. ದೇವತೆಯ ಒಡೆಯನ ಹೆಸರು. ಆ ಅಭಿಪ್ರಾಯದಲ್ಲಿ "ನನ್ನ ಕ್ಯೆಲಿ ಆಗುವದಿಲ್ಲ"
ಅಂತ ಹೇಳುವದು.
ಕಲಿಯುಗದಲ್ಲಿ ಕಲಿ ಪ್ರವೇಶ. ಪರೀಕ್ಷಿತ್ ರಾಜನಿಂದ ಕಲಿ ನಿಗ್ರಹ,
ಒಂದು ಕಾಲಿನಲ್ಲಿ ಎತ್ತು ನಿಂತಿರತ್ತೆ. ಪರೀಕ್ಷಿತ್ ರಾಜ ಎತ್ತನ್ನು ಮೂರು ಕಾಲನ್ನ ಯಾರು ಕಡಿದರು
ಅಂತ ಕೇಳಿದಾಗ ಅದು ಗೊತ್ತಿಲ್ಲಾ ಅಂತ ಹೇಳುತ್ತೆ.
ಜಗತ್ತಿಗೆ ತಿಳಿಸುವದಕ್ಕೋಸ್ಕರ ಆ ಧರ್ಮ ದೇವತೆ ಹೇಳುವದಿಲ್ಲ. ಎತ್ತ್ತಿನ ತತ್ವ ಇದು. ಸಜ್ಜನರು
ಅಕಸ್ಮಾತ್ತಾಗಿ ತಪ್ಪು ಮಾಡಿದರೆ ಅವರನ್ನು ಅವಮಾನ ಮಾಡಬಾರದು. ಅದಕ್ಕೆ ನಾವು ಹೇಳುವದು "ಮಾಡಿದವರ ಪಾಪ ಆಡಿದವರಲ್ಲಿ"
ಅಂತ.
ಮೊದಲಿನ ಸ್ಕಂದ ಪರೀಕ್ಷಿತರಾಜನ ಹುಟ್ಟಿನಿಂದ
ಶುರುವಾಗತ್ತೆ. ಪರೀಕ್ಷಿತ ರಾಜ ಹುಟ್ಟಿದಾಗ ಧರ್ಮರಾಜ
ಬಂಗಾರ, ಭೂಮಿ,
ಗ್ರಾಮ, ಆನೆ, ಅಶ್ವಗಳು ಇವೆಲ್ಲವನ್ನು
ದಾನ ಮಾಡುತ್ತಾನೆ. ಮಗು ಹುಟ್ಟಿದಮೇಲೆ ಅಶೌಚ. ಆಗ ದಾನ ಮಾಡುವಹಾಗಿಲ್ಲ. ಪ್ರಜತೀರ್ಥದಲ್ಲಿ ದಾನ ಮಾಡುತ್ತಾನೆ. ಪ್ರಜಾತೀರ್ಥ ಅಂದರೆ ಒಂದು ಕಾಲದಲ್ಲಿ ದಾನ ಮಾಡುತ್ತಾನೆ. ಪಜಾತೀರ್ತ ಕಾಲ ಅಂದರೆ ಮಗು ಹುಟ್ಟುವ ಸಂದರ್ಭದಲ್ಲಿ ಹೊಕ್ಕಳ ಬಳ್ಳಿಯನ್ನು ಕತ್ತರಿಸುವಕಾಲದಲ್ಲಿ
ಧರ್ಮರಾಜ ದಾನ ಮಾಡುತ್ತಾನೆ. ಆ ಕಾಲಕ್ಕೆ ಪ್ರಜಾತೀರ್ಥ
ಅಂತ ಹೆಸರು. ಆ ಕಾಲದಲ್ಲಿ ದಾನದ ಅರ್ಹತೆ ಇದೆ.
೭೨ನೇ ವರ್ಷದಲ್ಲಿ ಧರ್ಮರಾಜನಿಗೆ ರಾಜ್ಯಭಾರ ಸಿಕ್ಕಿತು.
ಉತ್ತರಾದೇವಿಯ ಗರ್ಭಕ್ಕೆ ಅಶ್ವತ್ಥಾಮ ಬ್ರಹ್ಮಾಸ್ತ್ರವನ್ನು
ಪ್ರಯೋಗ ಮಾಡುತ್ತಾನೆ. ಕುಂತಿದೇವಿ ಸ್ತೋತ್ರ ಮಾಡುತ್ತಾಳೆ ಯುದ್ದವಾದಮೇಲೆ ಬ್ರಹ್ಮಾಸ್ತ್ರ ಪ್ರಯೋಗ ಮಾಡಬಾರದು. ಕೃಷ್ನನಿಗೆ ಸಿಟ್ಟು ಬಂತು. ಸಿಟ್ಟು ಅಂದರೆ ಮ್ಯೆಲಿಗೆ ಅಂತ. ಕೃಷ್ನನ ಸಿಟ್ಟು ಮಡಿಯಾದ ಸಿಟ್ಟು. ಭಗವಂತ ಮಗುವನ್ನು ರಕ್ಷಣೆ ಮಾಡಿದ. ಪರೀಕ್ಶಿತನಿಗೆ ಭಗವಂತನ ದರ್ಶನವಾಯಿತು. ಮಗು ಹುಟ್ಟಿದಾಗ ಅಶ್ವಥಾಮ ಬ್ರಮಾಸ್ತ್ರ ಪ್ರಯೋಗಿಸಿ ಮಗುವನ್ನು
ಸಾಯಿಸಿಬಿಡುತ್ತಾನೆ. ಆಗ ಕುಂತಿದೇವಿ ಕೃಷ್ಣನನ್ನು
ಸ್ತೋತ್ರಮಾಡಿ ದ್ವಾರಕದಿಂದ ಕರಿಸಿ ಕೊಳ್ಳುತ್ತಾಳೆ.
ಕೃಷ್ಣ ಮಗುವು ಮಲಗಿದೆ ಅಂತ್ಶ್ ಹೇಳಿ ಎಬ್ಬಿಸುತ್ತಾನೆ. ಆಗ ಕೃಷ್ನ ಪ್ರತಿಜ್ಞ್ಣೆ ಮಾಡುತ್ತಾನೆ. ಅದು ನಾನು ಕಳ್ಳನಲ್ಲ, ಬೆಣ್ಣೆ ಕದ್ದಿಲ್ಲ,
ಸ್ತ್ರೀಯರಿಗೆ ಅವಮಾನ ಮಾಡಿಲ್ಲ ಇದೆಲ್ಲ ನಿಜವಾದರೆ ಮಗುವು ಬದುಕಲಿ ಅಂತ ಪ್ರತಿಜ್ಞ್ಣೆ
ಮಾಡುತ್ತಾನೆ. ಕುಂತಿ ಸ್ತೋತ್ರ ತುಂಬಾ ಪ್ರಸಿದ್ದವಾದುದ್ದು. ಆಗ ಧರ್ಮರಾಜ
ಇದಕ್ಕೆಲ್ಲಾ ನಾನೆ ಕಾರಣ ಅಂತ ಅಳುತ್ತಾನೆ. ಆಗ ಕೃಷ್ನ
ಧರ್ಮರಾಜನನ್ನು ಭೀಷ್ಮಾಚಾರ್ಯರ ಬಲಿ ಕರೆದುಕೊಂಡು ಹೋಗುತ್ತಾನೆ.
ಶರಪಂಜರದಲ್ಲಿ ಮಲಗಿರುವ ಭೀಷ್ಮಾಚಾರ್ಯರು ೩೦,೦೦೦ ಶ್ಲೋಕದಿಂದ ಧರ್ಮರಾಜನಿಗೆ
ಉಪದೇಶಮಾಡಿ ಅವನು ಯುದ್ದಕ್ಕೆ ಕಾರಣನಲ್ಲ ಅಂತ ಸಮಾದಾನ
ಮಾಡಿ ಕೃಷ್ಣನ ಕಾರುಣ್ಯವನ್ನು ತಿಳಿಸುತ್ತಾರೆ.
ಭಾಗವತವನ್ನು ಶುಕ್ಲಾಚಾರ್ಯರ ಮೂಲಕ ಕೊಟ್ಟಿದ್ದಾನೆ
ಭಗವಂತ. ಭಾಗವತ ಒಂದು ಹಣ್ಣು. ಭಾಗವತದಲ್ಲಿ ರಸ ತುಂಬಿ ತುಳುಕಾಡುತ್ತಿದೆ. ವ್ಯೆರಾಗ್ಯದ ಮೂರ್ತಿ ಶುಕ್ಲಾಚಾರ್ಯರು. ಸತ್ತನಂತರ ಲೋಕ ಯಾವುದು ಅಂತ ಹೆದರಿಕೆ ಅಂತ ಪರೀಕ್ಷಿತರಾಜ
ಹೇಳುತ್ತಾನೆ.
ಭಗವಂತನ ಅವತಾರವನ್ನು ತಿಳಿಸುತ್ತಾರೆ.
ಮುಳಿಗಿದ ಭೂಮಿಯನ್ನು ವರಾಹ ರೂಪದಿಂದ ಮೇಲಕ್ಕೆ
ಎತ್ತಿದ್ದು. ಆಹುತಿಯಲ್ಲಿ ಯಜ್ಞ್ಣನಾಗಿ ಅವತಾರ ಸ್ವಾಯುಂಬಿವಿನ
ಮಗಳು ದೇವದೂತಿಯಲ್ಲಿ ಕಪಿಲನ ಅವತಾರ. ಅತ್ರಿ, ಅನಸೂಯರಲ್ಲಿ ದತ್ತಾತ್ರಯ
ರೂಪಿ. ವಿಷ್ಣು ಅವತಾರ - ತತ್ವೋಪದೇಶ. ಪರಮಾತ್ಮ ನಾರಾಯಣ ರೂಪಿ. ನರ ನಾರಾಯಣ ರೂಪಿ. ವಾಸುದೇವ ರೂಪಿ. ನಾಭಿರಾಜನ ಮಗ ವೃಷಭ ರೂಪ ಹಯಗ್ರೀವ ರೂಪ.
ಭೂಮಿಯನ್ನು ಹಡಗು ಮಾಡಿದ ಮತ್ಸ್ಯಾವತಾರಿ.
ಕೂರ್ಮ ರೂಪ. ನರಸಿಂಹವತಾರ ರೂಪ ಗಜೇಂದ್ರನನ್ನು
ಗರುಡ ರೂಪದಿಂದ ರಕ್ಷಿಸಿದ ರೂಪ. ಇತರಾದೇವಿಯಲ್ಲಿ
ಮಹಿದಾಸನ ರೂಪಿ. ಸಮುದ್ರ ಮಥನದಲ್ಲಿ ಧನ್ವಂತರಿ ರೂಪ.
ದುಷ್ಟ ಕ್ಷತ್ರಿಯರ ಸಂಹಾರ ಪರುಶರಾಮನ ರೂಪ
ರಾವಣನ ಸಂಹಾರಕ್ಕೆ ರಾಮ ರೂಪ. ಕಥಾನಾಯಕ ಧರ್ಮ ಸ್ಥಾಪನೆಗೆ ಕೃಷ್ಣ ರೂಪ. ವೇದವ್ಯಾಸರ ರೂಪ. ಯೋಗ್ಯತೆ ಇಲ್ಲದವರಿಗೆ ಮೋಕ್ಷ ಸಿಗದೆ ಇರುವ ಹಾಗೆ ಮೋಹಕ ಶಾಸ್ತ್ರ ರೂಪ- ಬುದ್ದಾವತಾರಿ. ಕಲಿಯುಗದಲ್ಲಿ ಕಲಿ ನಿಗ್ರಹಕ್ಕಾಗಿ ತನ್ನ ಹೆಂಡತಿಯನ್ನು ಸವಾರಿ ಮಾಡುವ ಕಲ್ಕಿ ರೂಪ. (ವಿರಾಟ ರೂಪ ಭಗವಂತನನ್ನು ಪ್ರತಿದಿನ ಚಿಂತನೆ ಮಾಡಬೇಕು)
ವರಹಾ ರೂಪದಿಂದ ಹಿರಣ್ಯಾಕ್ಷನ ಸಂಹಾರ. ಆದಿ ಹಿರಣ್ಯಾಕ್ಷನನ್ನು ಆದಿ ವರಾಹ ಅದು ಶ್ವೇತ ವರಾಹ ರೂಪದಿಂದ
ಆದಿ ಹಿರಣ್ಯಾಕ್ಷನ ಸಂಹಾರ. ಸಂದ್ಯಾಕಾಲದಲ್ಲಿ ರುದ್ರ
ದೇವರು ಸಂಚಾರ ಮಾಡುತ್ತಿರುತ್ತಾರ. ಸಂದ್ಯಾಕಾಲದಲ್ಲಿ
ದೇವರ ಧ್ಯಾನ ಮಾಡಬೇಕು. ಡಿತಿದೇವಿಯ ಮಕ್ಕಳು ಹಿರಣ್ಯಾಕ್ಷ , ಹಿರಣ್ಯಕಶಿಔ. ಅನಎರ್ಹದಿಂದ ಹುಟ್ಟಿದ ಮಕ್ಕಳು. ಹಿರಣ್ಯಾಕ್ಷ ಭೋಮಿಯನ್ನಿ ಸಮುದ್ರಕ್ಕೆ ಹಾಕುತ್ತಿದ. ನೀಲಿ ವರಾಹ ರೂಪದಿಂದ ಹಿರಣ್ಯಾಕ್ಷನ ಸಂಹಾರವಾಯುತು.
ಸ್ವಾಯುಂಬುವಿಗೆ ೫ ಜನ ,ಅಕ್ಕಳ್:ಉ. ರುಚಿಪ್ರಜಾಪತಿ ಆಹುತಿಗೆ
ವಿವಾಹವಾಯಿತು. ಗಂಡು ಸಂತಾನ.
ಎರಡು ರೂಪ - ಯಕ್ಷ/ದಕ್ಷಿಣ
ಆಚಾರ್ಯರ ವ್ಯಾಖ್ಯಾನ - ವೇದವ್ಯಾಸ ರೂಪ ೧೮ನೇ
ಅವತಾರ. ಅದು ಆದಮೇಲೆ ರಾಮನ ಅವತಾರ. ಮೂರನೆ ಯುಗದಲ್ಲಿ ಅನೇಕ ಅವತಾರ.
೧ ಚತುರ್ಯುಗ = ೧೨,೦೦೦ ವರ್ಷ. (ನಮ್ಮ ೩೬೫ ದಿವಸ ದೇವತೆಗಳಿಗೆ ೧ ದಿನ.)
ಕೃತಯುಗ = ೪,೦೦೦ ವರ್ಷ; ತ್ರೇತಾಯುಗ = ೩,೦೦೦ ವರ್ಷ; ದ್ವಾಪರ
ಯುಗ = ೧,೦೦೦ ವರ್ಷ
೨,೦೦೦ ವರ್ಷ ಕಲಿಯುಗ = ೧,೦೦೦ ವರ್ಷ; ಸಂಧಿಕಾಲದಲ್ಲಿ ೨,೦೦೦ ವರ್ಷ.
ಸಂಧಿ ಕಾಲ:೮೦೦ ವರ್ಷ/೬೦೦ ವರ್ಷ/೪೦೦ ವರ್ಷ/೨೦೦ ವರ್ಷ.
೧ ಚತುರ್ಯುಗ = ೪,೦೦೦+೩.೦೦೦+೨,೦೦೦+೨,೦೦೦+೧,೦೦೦ = ೧೨,೦೦೦ ವರ್ಷ. ೭೧ ಬಾರಿ ಚತುರ್ಮುಖ್ಹ ಆದಮೇಲೆ
೧ ಮನ್ವಂತರ ವೇದವ್ಯಾಸರು ೫ ಬಾರಿ ಅವತಾರ ಮಾಡಿದ್ದಾರೆ. ವೇದವ್ಯಾಸರು ೩ನೇ ಯುಗದಲ್ಲಿ ೭ನೆ ಯುಗದಲ್ಲಿ, ೧೦ನೆ ಯುಗದಲ್ಲಿ, ೨೫ನೆ ಯುಗದಲ್ಲಿ ಅವತಾರ ಮಾಡಿದ್ದ್ರೆ. ಆಗ ವೇದವ್ಯಾಸರು ವೇದವಿಭಾಗ ಮಾಡಲಿಲ್ಲ. ಆಗ ಅವರು ವೇದವ್ಯಾಸ
ಆಚಾರ್ಯ ಅಂತ ಹೆಸರು.. ದ್ವಾಪರದ ೨೮ನೆ ಯುಗದಲ್ಲಿ
ಅವತಾರ ಮಾಡಿದಾಗ ಮಹಷಿಗಳೆಂದು ಕರೆಯಿಲಾಯಿತು. ಆವಾಗ
ವೇದ ವಿಭಾಗ ಮಾಡಿದರು. ೧೮ನೆ ಅವತಾರ ವೇದವ್ಯಸರದು,
೧೯ನೇ ಅವತಾರ ರಾಮನದು.
ದೇವಹೂತಿ ಕರ್ದಮ ಪ್ರಜಾಪತಿಗೆ ಕಪಿಲನಾಮಕ ಭಗವಂತನ
ಅವತಾರ. ಅವರಿಗ್ ೯ ಹೆಣ್ಣು ಮಕ್ಕಳಾದಮೇಲೆ ಭಗವಂತನು
೧೦ನೆ ಮಗುವಾಗಿ ಕಪಿಲ ನಾಮಕ ಭಗವಂತ ಅವತಾರ ಮಾಡುತ್ತಾನೆ.
ವಿಜಯದಾಸರು ಕಪಿಲ ಸುಳಾದಿ ಬರೆದಿದ್ದಾರೆ.
ಕಪಿಲನಾಮಕ ಭಗವಂತ ತಾಯಿಗೆ ತತ್ವೋಪದೇಶ ಮಾಡುತ್ತಾನೆ. ಸಂಸಾರದ ಬಂದನದ ಬಿಡುಗಡೆ ಮನಸ್ಸಿನಿಂದಲೆ. ಮೂರು ವಿಧವಾದ ಭಕ್ತಿ ಇದೆ. ೧. ಅನನ್ಯ ಜ್ಞಾನಕ್ಕೆ ೨.
ಹಣ ಸಂಪಾದನೆಗೆ ೩. ದ್ಃಖ ಪರಿಹಾರಕ್ಕೆ. ಯಾವ ಪ್ರಯೋಜನವು
ಇಲ್ಲದೆ ಭಗವಂತನ ಮಹಿಮೆಯನ್ನು ಕೊಂಡಾಡುವುದು ಏಕಾಂತ ಭಕ್ತಿ. ಉದಾಹರಣೆ: ಹನುಮಂತ ದೇವರು.
ಬ್ರಹ್ಮಾಂಡ ಸೃಷ್ಟಿ. ಜಂಬು ದ್ವೀಪ - ನಾವು ಇರುವ ದ್ವೀಪ. ಶ್ವೇತ ದ್ವೀಪ - ಭಗವಂತ ಇರುವ ದ್ವೀಪ; ೭ ಸಮುದ್ರ. ಆಚಾಯರ ವ್ಯಾಖ್ಯಾನ: ಲವಣ ಸಮುದ್ರ: ನೀರು ಕುಡಿದಾಗ ಉಪ್ಪನ್ನು ತಿಂದ ಅನುಭವ
ಬರುತ್ತೆ. ಕ್ಷೀರ ಸಮುದ್ರ: ನೀರು ಕುಡಿದಾಗ ಹಾಲು
ಕುಡಿದಂತೆ ಅನುಭವವಾಗತ್ತೆ.
ಬ್ರಹ್ಮಾಂದ ೧೦೦ ಕೋಟಿ ಯೋಜನೆ ಇದೆ. ಎರಡನ್ನು ಜೋಡನೆ ಮಾಡಿದೆ. ಮೇಲಭಾಗ ಬಂಗಾರ; ಕೆಳಭಾಗ ರಜತಪೀಠ. ಇದರ ಒಳಗಡೆ ಜಾಗ ೫೦ ಕೋಟಿ ಯೋಜನೆ. ಅದರ ಒಳಗೆ ಚತುರ್ಮುಖ ಬ್ರಹ್ಮ ಬ್ರಹ್ಮನ ಅಂಡವಾಗಿದೆ, ಆದುದರಿಂದ ಬ್ರಹ್ಮಾಂಡ. ಕೆಳಗೆ ೩೦,೦೦೦ ಯೋಜನೆ ನೀರು. ಅದರ ಕೆಳಗೆ ಶೇಷದೇವರು ೧,೦೦೦
ಹೆಡೆಯಿಂದ ಕೂತಿದ್ದಾರೆ. ವಾಯು ಕೂರ್ಮದ ಬಾಲದ ಮೇಲೆ
ಶೇಷದೇವರು ಕೂತಿದ್ದಾರೆ. ೩೦,೦೦೦ ಯೋಜನೆ ನೀರಿನಮೇಲೆ ನಿಂತಿದೆ ಬ್ರಹ್ಮಾಂಡ.
ಹೀಗೆ ಸೃಷ್ಟಿ ಮಾಡಿದ್ದಾನೆ ಭಗವಂತ. ಮನುಷ್ಯನನ್ನು
ಸೃಷ್ಟಿಮಾಡಿ ಕಾಲವನ್ನು ಸೃಷ್ಟಿ ಮಾಡಿದ್ದಾನೆ.
೫ ವಿಧವಾದ ಪಂಚಾಂಗ ಸೃಷ್ಟಿ ಮಾಡಿದ್ದ್ದಾನೆ.
೧. ಅನುವತ್ಸರ - ಅಮಾವ್ಯಾಸೆ ಇಂದ ಅಮಾವ್ಯಾಎ
ಒಂದು ತಿಂಗಳು. ತಿಥಿಗಳ ಲೆಕ್ಕಾಚಾರ.
೨. ಪರಿವತ್ಸರ - ಗುರು ಗೃಹ(ಬೃಹಸ್ಪತಿ) ೧ ರಾಶಿಯಲ್ಲಿ ಎಷ್ಟು ದಿನ ಇರುತ್ತ್ತಾನೊ ಅದು ೧ ವರ್ಷ.
ಕೃಷ್ಣ ರುದ್ರದೇವರನ್ನು ೧೨ ವರ್ಷ ತಪಸ್ಸು ಮಾದುತ್ತೇನೆಂದು
ಕೈಲಾಸ ಪರ್ವತಕ್ಕೆ ಹೋಗುತ್ತಾನೆ (ಅವನ ನಟನೆ),
ಆದರೆ ರುಕ್ಮಿಣಿಯನ್ನು ಅಷ್ಟು ಕಾಲ ಬಿಟ್ಟಿರುವದಿಕ್ಕೆ ಕೃಷ್ಣನಿಗೆ ಸಾಧ್ಯವಿಲ್ಲ. ಕೃಷ್ಣ ಬೃಹಸ್ಪತಿಯನ್ನು ಕರೆದು ೧ ದಿನದಲ್ಲಿ ೧೨ ರಾಶಿ ತಿರುಗುವಂತೆ ಆದೇಶ ಕೊಡುತ್ತಾನೆ. ೧ ದಿನವನ್ನು ೧೨ ವರ್ಷ ಮಾಡುತ್ತಾನೆ ಕೃಷ್ಣ. ವೇದವ್ಯಾಸ ದೇವರು ಆ ದಿನವನ್ನು ಹೇಳುವದಿಲ್ಲ. ಇಷ್ಟೆಲ್ಲಾ ಉಪದೇಶ ಮಾಡುತ್ತಾನೆ ಕಪಿಲ ನಾಮಕ ಭಗವಂತ. ತಾಯಿಯನ್ನು ಉದ್ದಾರ ಮಾಡಿದ್ದಾನೆ ಕಪಿಲ ನಾಮಕ ಭಗವಂತ. ಭಗವಂತನ ಅವತಾರ ೩ ಯುಗಗಳಲ್ಲಿ ಮಾತ್ರ. ಕಲಿಯುಗದಲ್ಲೀ
ಅವತಾರವಿಲ್ಲ. (ಶ್ರೀನಿವಾಸ ಕೃಷ್ಣನೆ).
ಬುದ್ದನ ಅವತಾರವಾಗಿದ್ದು ಸಂಧಿ ಕಾಲದಲ್ಲಿ.
ಪುರಂಜನೋವಾಖ್ಯಾನಿಂದ ನರಕ ಪಾರಾಗಬಹುದು.
ಪುರಂಜರ
ರಾಜ ಎಲ್ಲ ಕಡೆ ಓಡಾಡುತ್ತಾ ಇರುತ್ತಾನೆ. ಎಲ್ಲಾಕಡೆ ಸಂಚರಿಸುತ್ತಾ ಒಳ್ಳೆ ಪಟ್ಟಣವನ್ನ ಹುಡುಕ್ಲುತ್ತಾ
ಇರುತ್ತಾನೆ. ಯಾವುದು ಇಷ್ಟವಾಗುವುದಿಲ್ಲ. ಹಿಮಾಲಯ ದಕ್ಷಿಣ ಭಾಗದಲ್ಲಿ ಒಂದು ಅದ್ಭುತ ಪಟ್ಟಣವನ್ನ ನೋಡುತ್ತಾನೆ,
ಆ ಪಟ್ಟಣಕ್ಕೆ ೯ ದ್ವಾರಗಳು ಇದ್ದವು. ಪ್ರಾಕಾರಗಳು ೭ ಇದ್ದವು. ೧ ಬೆಳ್ಳೀ, ೧ ಬಂಗಾರ,
೧ ಕಭ್ಭೀನಾ ಗೋಪುರಗಳು ಇದ್ದವು.
ಒಳಗೆ ಪ್ರವೇಶ ಂಆದೂ ಮಾಡುವಾಗ ಒಬ್ಬ ಸುಂದರ ಕನ್ಯೆ ಬರುತ್ತಾಳೆ. ೧೦ ಜನ ಸೇವಕರು, ಅವರಿಗೆ ಒಬ್ಬ
ಮುಖ್ಯಸ್ತ, ಅನೇಕ ಸೇವಕರು ಇರುತ್ತಾರೆ ಅವಳಿಗೆ. ೫ಹೆಡೆಯ ಹಾವು ರಕ್ಷಣೆಗೆ ಇರುತ್ತೆ. ಪೆರಂಜಾ ರಾಜ ಯಾರು ನೀನು ಅಂತ ಕೇಳುತ್ತಾನೆ, ಏನು ಗೊತ್ತಿಲ್ಲ ಅಂತ ಹೇಳುತ್ತಾಳೆ. ನಾನು ವರವನ್ನು ಹುಡುಕುತ್ತಿದ್ದೆನೆ, ನನ್ನನ್ನು ವಿವಾಹವಾದುವಿಯಾ ಅಂತ ಕೇಳುತ್ತಾಳೆ, ೫ ಹೆಡೆಯ ಹಾವಿಗೆ ನನಗೆ ಹೆದರಿಕೆ ಆಗುತ್ತೆ
ಅಂತ ಪುರಂಜರ ರಾಜ ಹೇಳುತ್ತಾನೆ. ನಾವು ಮಲಿಗದಾಗಳು
ನಮ್ಮನ್ನು ಅದು ರಕ್ಷಣೆ ಮಾಡುತ್ತೆ ಹೆದರ ಬೇಡ ಅಂತ
ಹೇಳುತ್ತಾಳೆ. ವಿವಾಹ ಮಾಡಿಕೊಳ್ಳುತ್ತಾರೆ. ಪುರಂಜರ ರಾಜ ಚೆನ್ನಾಗಿ ಉಪಭೋದ ಮಾಡುತ್ತಾನೆ. ಜಂಡವೇದ ಎಂಬವನು ಪುರಂಜರ ರಾಜನ ಮೇಲೆ ಯುದ್ದಮಾಡುತಾನೆ, ಪುರಂಜರರಾಜ ಹತನಾಗುತ್ತಾನೆ. ಛಂದದೇವ ೭೨೦ ಸ್ಯಿನಿಕರನ್ನು ತಂದಿರುತ್ತಾನೆ. ಆಗ ಕಾಲ ಕನ್ಯೆ ಬರುತ್ತಾಳೆ, ಅವಳನ್ನು ಯಾರು ವಿವಾಹ ಮಾಡಿಕೊಳ್ಳಲು ಒಪ್ಪಿಕೊಳ್ಳ್ವದಿಲ್ಲ. ಅವಳು ಕುರೂಪಿ ಯಾಗಿದ್ದರಿಂದ. ನಾರದರನ್ನು ಕೇಳಿರುತ್ತಾಳೆ. ಒಬ್ಬ ಯವನ ರಾಜನ ಹತ್ತಿರ ಹೋಗಿ ದೂರುಹೇಳುತ್ತಾಳೆ, ಅವನು ಅವಳಿಗೆ ಯಾರು ವಿವಾಹ ಮಾಡಒಳ್ಳುವದಿಲ್ಲ
ಅಂತ ಹೇಲುತ್ತಾರೊ ಅವರನ್ನು ಅವರಿಗೆ ಗೊತ್ತಿಲ್ಲದೆ ವಿವಾಹವಾಗು ಅಂತ ಉಪದೇಶಮಾಡಿ ಕಳಿಸುತ್ತಾನೆ. ಅವಳು ಪುರಂಜರ ರಾಜನನ್ನು ಅವನಿಗೆ ಗೊತ್ತಿಲ್ಲದೆ ಅವನನ್ನು
ವಿವಾಹವಾಗಿ ಬಿಡುತ್ತಾಳೆ. ಪುರಂಜರರಾಜನಿಗೆ ಮುಪ್ಪು
ಬಂದು ಸಾಯುವಾಗ ಅವನ ಹ್ಂದತಿಯನ್ನೆ ಸ್ಮರಣೆ ಮಾಡಿಕೊಂಡು ಸಾಯುತ್ತಾನೆ. ಕೊನೆಯಲ್ಲಿ ಯಾರನ್ನು ಸ್ಮರಣೆ ಮಾಡುತ್ತಾರೊ ಅವರನ್ನೆ
ಮುಂದಿನ ಜನ್ಮದಲ್ಲಿ ಪಡೆಯುತ್ತಾರೆ. ಮುಂದಿನ ಜನ್ಮದಲ್ಲಿ
ಪುರಂಜರ ರಾಜ ಹೆಣ್ಣಾಗಿ ಹುಟ್ಟುಟ್ಟಾನೆ. ಪುರಂಜರ
ರಾಜನ ಹೆಂಡತಿಯೂ ಪುರಂಜರ ರಾಜನನ್ನೆ ಸ್ಮ್ಮರಿಸಿಕೊಂದು ಮರಣ ಹೊಂಡುತ್ತಾಳೆ. ಅವಳು ಮುಂದಿನ ಜನ್ಮದಲ್ಲಿ ಗಂಡಾಗಿ ಹುಟ್ಟುತ್ತಾಳೆ, ಇವರಿಬ್ಬರಿಗೂ ಮದುವೆ ಆಗುತ್ತೆ. ಒಬ್ಬ ಬ್ರಾಹ್ಮಣರು ಬಂದು ನೀನು ಆತ್ಮ ಸ್ನೇಹಿತನನ್ನು ಮರೆತಿದ್ದರಿಂದ ಆದುದರಿಂದ ಈ ಗತಿ ಬಂತಿ ಅಂತ ಹೇಳುತ್ತಾನೆ. ಇದನ್ನ್ನು ಕೇಳಿ ಪುರಂಜರ ರಾಜ ಸಾದನೆಯನ್ನು ಮಾಡಿ ಬಗವಂತ್ನ
ಪಾದವನ್ನು ಸೇರಿಕೊಳ್ಳುತ್ತಾನೆ, (ಇದು ನಾರದರು ಹೇಳುವ ಕಥೆ).
ಪುರಂಜರ ಎಂದರೆ ಜೀವ. ೯ ದ್ವಾರಗಳೆಂದರೆ ನಮ್ಮ
ನವದ್ವಾರಗಳು. ೩ ಗೋಪುರಾಳಲ್ಲಿ ಬಂಗಾರ ಗೋಪುರ ಅಂದರೆ
ಸತ್ವಸ್ ಗುಣ, ಬೆಳ್ಳಿ ಗೋಪುರ
ಅಂದರೆ ರಜೋ ಗುಣ, ಕಬ್ಬಿಣ ಗೋಪುಅ ಎಂದರೆ ತಮೋ ಗುಣ. ಸುಂದರವಾದ ಹೆಣ್ಣು ಅಂದರೆ ನಮ್ಮ ಬುದ್ದಿ. ೧೦ ಜನ ಸ್ಯಿನಿಕರು ಅಂದರೆ ೧೦ ಇಂದ್ರಿಯಗಳು. ಒಬ್ಬ ಮುಖ್ಯಸ್ತ ಅಂದರೆ ಮನಸ್ಸು. ಸಾವಿರಾರು ಸ್ಯಿನಿಕರು ಎಂದರೆ ವಿಷಯ ಪದಾರ್ಥಗಳು. ೫ ಹೆಡೆಯ ಹಾವು ಅಂದರೆವ್ ಮುಖ್ಯಪ್ರಾಣ ದೇವರು. ಕೊನೆಯವರೆಗು ರಕ್ಷಿಸುವರು ಮುಖ್ಯಪ್ರಾಣದೇವರು. ೫ ಹೆಡೆ ಅಂದರ್ವ್ ಪ್ರಾಣ, ಅಪಾನ,
ವ್ಯಾನ, ಉದಾನ, ಸಮಾನ. ಯಮನ ಅಂದರೆ ಯಮ.
೭೨೦ ಜನ ಸೆಇನಿಕರು ಅಂದರೆ ೩೬೦ ಬೆ ಹಗಳು ೩೬೦ ರಾತ್ರಿ.
ಮತ್ತೊಬ್ಬ ರಾಜ. ನಾಭಿರಾಜನ ಮಗ.
ಅದ್ಭುತ ಯಾಗ ಮಾಡಿದ. ಭಗವಂತ ಎದುರಿಗೆ ಬಂದು
ನಿನ್ನ ಸಂಕಲ್ಪ ಏನು ಅಂತ ಕೇಳಿದಾಗ ಬ್ರಾಹ್ಮಣರು ನಿನ್ನಂತ ಮಗ ಬೇಕು ಅಂತ ಯಾಗ ಮಾಡುತ್ತಿದ್ದಾನೆ ಅಂತ
ಹೇಳುತ್ತಾರೆ. ನಾಭಿರಾಜನಿಗೆ ವೃಷಭ ನಾಮಾನಾಗಿ ಭಗವಂತ
ಅವತಾರ ಮಾಡುತ್ತಾನೆ. ವೃಷಭ ಜಯಂತಿಗೆ ಮದುವೆ ಆಗತ್ತೆ. ೧೦೦ ಜನ ಮಕ್ಕಳು ಹುಟ್ಟುತ್ತಾರೆ. ಜ್ಯೇಷ್ಟ ಪುತ್ರ ಭರತ. ಅವನಿಗೆ ರಾಜ ಹೇಗಿರಬೇಕು, ರಾಜ್ಯಭಾರ ಹೇಗೆ ಮಾಡಬೇಕು,
ಅಂತಃಕರಣ ಶುದ್ದವಾಗಿರಬೇಕು, ಕರ್ಮ ಮಾಡಬೇಕಾದರೆ ಭಗವಂತನಿಗೆ
ಪ್ರೀತಿಯಾಗಲಿ ಅಂತ ಅನುಸಂಧಾನ ಮಾಡಿ ಕರ್ಮ ಮಾಡಬೇಕು
ಅಂತ ಉಪದೇಶ ಮಾಡುತ್ತಾನೆ. ಈ ಭರತನಿಂದಲೆ ನಮ್ಮ ದೇಶಕ್ಕೆ
ಭರತ ಅಂತ ಹೆಸರು ಬಂತು. ಅವನು ತ್ಂಬಾ ದಿವಸ ರಾಜ್ಯಭಾರ
ಮಾಡಿ ಸುಮತಿಯ ಮಗನಿಗೆ ಪಟ್ಟಾಭಿಷೇಕ ಮಾಡಿ ಕಾಡಿಗೆ ಹೋಗಿ ಸಾಧನೆ ಮಾಡಕ್ಕೆ ಹೋದ. ಪ್ರಾರಬ್ಧ ಕರ್ಮ ಕಾಡಿನಲ್ಲಿ ನೀರುಕುಡಿಯುವದಿಕ್ಕೆ ಹೋದಾಗ
ಒಂದು ಗರ್ಭಿಣಿ ಜಿಂಕೆ ಹುಲಿಯ ಗರ್ಜನೆಗೆ ಹೆದರಿ ಪ್ರಸವವಾಗಿ
ಸತ್ತ್ತುಹೋಯಿತು. ಆ ಜಿಂಕೆಯ ಮರಿ ನೀರಿನಲ್ಲಿ ಒದ್ದಾಡುತ್ತ
ಇತ್ತು. ಭರತನಿಗೆ ಕಾರುಣ್ಯ ಹುಟ್ಟಿ ಅದರ ಲಾಲನೆ ಪಾಲನೆ
ನಿರಂಅರ ಮಾಡಿದನು. ಅವನು ಸಾಉಯುಆಗ ಜಿಂಕೆಯ ಚಿಂತೆ
ಮಾಡುತ್ತಾ ಸಾಯುತ್ತಾನೆ. ಅವನಿಗೆ ಜಿಂಕೆಯ ಜನ್ಮವೆ
ಬಂತು ಮುಂದಿನ ಜನ್ಮದಲ್ಲಿ. ಆದರೆಅವನ ಜ್ಞಾನ ನಾಶವಾಗಿರಲಿಲ್ಲ. ಭಗವಂತನ ಅನುಗ್ರಹವಿತ್ತು. ಆ ಜನ್ಮ ಹೋದಮೇಲೆ ಅಂಗೀರಸ ಗೋತ್ರದಲ್ಲಿ ಭರತ ಅಂತ ಹೆಸರಿನಿಂದ
ಹುಟ್ಟಿದ. ಅವಮ್ನಿಗೆ ಮಾತಾದುವದಿಕ್ಕೆ,
ಏನು ಕೆಲಸ ಮಾಡುವುದಿಕ್ಕೆ, ಯಾವತರ ಬುದ್ದಿಯೂ ಇಲ್ಲದೆ
ಜಡವಾಗಿ ಇರುತ್ತಿದ್ದ. ಅದಕ್ಕೆ ಅವನಿಗೆ ಜಡಭರತ ಅಂತ
ಹೆಸರು ಬಂತು. ಅಲ್ಲಿಗೆ ಒಬ್ಬ ಶೂದ್ರ ರಾಜ ನರಬಲಿ
ಕೊಡುವುದಕ್ಕೆ ಅಲ್ಲ್ಲಿಗೆ ಬಂದ. ಅವನ ಪಲ್ಲಕ್ಕಿಯನ್ನು
ಹೊರಲು ಒಬ್ಬ ಸೇವಕ ಬೇಕಾಗಿತ್ತು. ಭರತನನ್ನು ನೋಡಿಅ
ಒಳ್ಳೆ ಕಟ್ಟುಮಸ್ತಾಗಿದ್ದ. ಅವನನ್ನು ಪಲ್ಲಕ್ಕಿ ಹೊರುವುದಕ್ಕೆ
ಒಬ್ಬ ಕಡಿಮೆ ಇದ್ದ. ಜಡ ಭರತನನ್ನು ಕರೆದುಕೊಂಡ. ಜಡಭರತ ಮೆಲ್ಲಗೆ ಹೋಗುತ್ತಿದ್ದ ನಿದಾನವಾಗಿ ಹೋಗುತ್ತಿದ್ದೀಯಲ್ಲ ಅಂದು ಅವನು ಎಷ್ಟು ಮಾತನಾಡಿದರೂ
ಜಡ ಭರತ ಮಾತನಾದಲಿಲ್ಲ. ಶೂದ್ರ ರಾಜನಿಗೆ ಕೋಪ ಬಂತು. ಆಗ ಅವನು ಜಡ ಭರತನನ್ನು ಯಮಭಟ್ಟರ ಹತ್ತಿರ ಕಳುಹಿಸುತ್ತೀನಿ
ಅಂತ ಬೆಯ್ದ. ಆಗ ಜಡಭರತ ಮಾತೋಡಿದಕ್ಕೆ ಶುರುವು ಮಾಡಿದ. ನನ್ನನ್ನು ನಿನಗೆ ಕಳುಹಿಸುವದಿಕ್ಕೆ ಆಗುವುದಿಲ್ಲ. ಈ ದೇಹದ ಮೇಲೆ ನನಗೆ ಅಭಿಮಾನವಿಲ್ಲ. ಆತ್ಮಕ್ಕೆ ಏನು ಲೋಪವಿಲ್ಲ. ಏನುಬೇಕಾದರು ಮಾಡಿಕೊ ಅಂದ.
ದೇಹದಮೇಲೆ ವ್ಯಾಮೋಹವಿಲ್ಲ ಅಂದ. ಆಗ ರಾಜನಿಗೆ ಇವನೊಬ್ಬ ಮಹಾತ್ಮ ಅಂತ ಗೊತ್ತಾಗತ್ತೆ. ಆ ರಾಜನನ್ನು
ಉದ್ದಾರ ಮಾಡಿದ ಜಡಭರತ.
ಸೃಷ್ಟಿ ಹೇಗೆ ಮಾಡಿದ್ದಾನೆ ಅಂತ ಕೇಳುತ್ತಾನೆ.
೯ ವರ್ಷಗಳನ್ನು ಸೃಷ್ಟಿ ಮಾಡಿದ್ದಾನೆ.
ಎಲ್ಲ ವರ್ಷದಲ್ಲು ಒಂದೊಂದು ರೂಪದಲ್ಲಿ ಇದ್ದಾನೆ.
ಈಡಾ ವರ್ಷ - ಸಂಕರ್ಷಣ ರೂಪದಲ್ಲಿದ್ದಾನೆ.
ಭಧ್ರಷ ವರ್ಷ - ಹಯಗ್ರೀವ ರೂಪದಲ್ಲಿದ್ದಾನೆ
ತೇರುಮ ವರ್ಷ - ಪ್ರದ್ಯುಮ್ನ ರೂಪದಲ್ಲಿದ್ದಾನೆ.
ರಮ್ಯಕ ವರ್ಷ - ಮತ್ಸ್ಯ ರೂಪದ ಪರಮಾತ್ಮ
ಹಿರಣ್ಮಯ ವರ್ಷ - ಕೂರ್ಮ ರೂಪದಲ್ಲಿದ್ದಾನೆಕಿಂ
ಪುರುಷ ವರ್ಷ - ಶ್ರೀ ರಾಮದೇವರು.
ಭರತ ವರ್ಷ - ನರನಾರಾಉಯಣ ರೂಪ. ನಾರದ ಮಹರ್ಷಿಗಳು ಪೂಜೆ ಮಾಡುತ್ತಿರುತ್ತಾರೆ.
ಭಗವಂತ ೨೧ ನರಕಗಳನ್ನು ಸೃಷ್ಟಿ ಮಾಡಿದ್ದಾನೆ.
ಪರೀಕ್ಷಿತ್ ರಾಜ ನರಕಕ್ಕೆ ಹೋಗದನ್ನು ಹೇಗೆ ಪಾರು
ಮಾಡಿಕೊಳ್ಳಬೇಕು ಅಂತ ಕೇಳುತ್ತಾನೆ.
ಹರಿ ಧ್ಯಾನವನ್ನು ನಿರಂತರ ಮಾಡಬೇಕ್ಲು. ಚಿಕಿತ್ಸೆ ಇಂದ ರೋಗ ಪರಿಹಾರ. ಹರಿ ದ್ಯಾಹ್ನದಿಂದ ನರಕಕ್ಕೆ ಓಗುವದನ್ನು ಪಾರು ಮಾಡಿಕೊಳ್ಳಬಹುದು.
ಶುಕ್ರಾಚಾರ್ಯರು ಅಜಾಮಲನ ಕಥೆಯನ್ನು ಹೇಳುತ್ತಾರೆ.
ಅಜಾಮಲ ಅಂತ ಒಬ್ಬ ಬ್ರಾಹ್ಮಣ ಇದ್ದ. ಅವನು ದಾಸಿಯ ಸಂಗಮಾಡಿದ್ದ. ಕೊನೆಗಾಲ ಬಂತು.
ಅವನಿಗೆ ೧೦ ಜನ ಮಕ್ಕಳು. ಒಬ್ಬನಿಗೆ ನಾರಾಯಣ
ಅಂತ ಹೆಸರನ್ನಿಟ್ಟಿದ್ದ. ಅವನನ್ನ್ನು ಒಯ್ಯಲಿಕ್ಕೆ
ಯಮದೂತರು ಬಂದರು. ಆಗ ಅವನು ತನ್ಹ್ನ ಮಗ ನಾರಯನನ್ನು ಕರೀತಾನೆ. ಭಗವಂತ ನಾರಾಯಾಣ ಅಂತ ಜ್ಞಾನ ಬಂತು. ವಿಷ್ನು ದೂತರು ಬಂದು ಅಜಾಮಲನನ್ನು ರಕ್ಷಣೆ ಮಾಡುತ್ತಾರೆ
ಅ
ದುತ್ತಾರೆ. ಆಗ ಯಮದೂತರು ಯಮನ ಹತ್ತಿರ ಹೋಗಿ ಈ ಪ್ರಸಂಗವನ್ನು ಹೇಳಿ
ನಾವು ಯಾರನ್ನು ಯಮಲೋಕಕ್ಕೆ ಕರತರಬೇಕು ಅಂತ ಕೇಳುತ್ತಾರೆ. ಆಗ ಯಮ ಹೇಳ್ತ್ತಾನೆ "ಯಾರು ಭಗವಂತನನ್ನು ಚಿಂತನೆ
ಮಾಡುವದಿಕ್ಕವೋ, ಅಂತವರನ್ನು ತರಬೇಕು ಅಂತ ಹೇಳುತ್ತಾನೆ. ಉದಾಹರಣೆಗೆ ಸಾವಿರಾರು ಪಕ್ಷಿಗಳೂ ಒಂದು ಮರದಮೇಲೆ ಕೂತಿರತ್ತೆ. ಯಾರಾದರು ಒಂದು ಕಲ್ಲು ಎಸೆದಾಗ ಮರಕ್ಕ್ಕೆ ಎಲ್ಲ ಹಕ್ಕಿಗಳು
ಹಾರಿ ಹೋಗುತ್ತವೋ ಹಾಗೆ ಹರಿನಾಮ ಮಾಡಿದರೆ ಎಲ್ಲಾ ಪಾಪಗಳು
ಹೋಗತ್ತ್ತಂತೆ. ಭಗವಂತನ ನಾಮ ಸ್ಮರಣೆ ಇಂದ
ಪಾಪವು ಸುಟ್ಟು ಹೋಗತ್ತಂತೆ. ಅಂತವರನ್ನು ಯಮಬಟ್ಟರು
ತರಬಾರದು ಅಂತ ಯಮ ಹೇಳುತ್ತಾನೆ. ಬಗವಂತನ ಸ್ಮರಣೆ
ಇಂದ ನರಕಕ್ಕೆ ಹೋಗುವದನ್ನು ತಪ್ಪಿಸಿಕೊಳ್ಳಬಹುದು.
ಇಷ್ಟು ನಿರೂಪಣೆ ಮಾಡುತ್ತಾರೆ ಶುಕ್ಲಾಚಾರ್ಯರು.
ಮನ್ವಂತರ ವರ್ಣನೆ ಮಾಡುತ್ತಾರೆ.
ಪ್ರತೀಚರು - ಮಾರೀಈಶ - ದಕ್ಷ ಪ್ರಜಾಪತಿ. ದಕ್ಷಪ್ರಜಾಪತಿಗೆ ೧೦,೦೦೦ ಮಕ್ಕಳು ಹುಟ್ಟುತ್ತ್ತಾರೆ.
ಅವರಿಗೆಲ್ಲಾ ಹರೀಶ ಅಂತ ಹೆಸರಿಡುತ್ತಾನೆ. ಅವರು
ಸೃಷ್ಟಿ ಮುಂದುವರಿಸುವದಕ್ಕೆ ತಪಸ್ಸಿಗೆ ಹೋಗಿ ಅಂತ ಹೇಳಿ ಕಳುಹಿಸುತ್ತಾನೆ. ಅವರು ತಪಸ್ಸಿಗೆ ಹೋಗುವಾಗ ನಾರದರು ಎದುರಾದರು. ನಾರದರು ಅವರನ್ನ ಎಲ್ಲಿ ಹೋಗುತ್ತಿದ್ದೀರಿ ಎಂದು ಕೇಳಿದಾಗ ಸೃಷ್ಟಿಕಾರ್ಯ ಮುಂದುವರಿಸುವದಕ್ಕೆ ತಪಸ್ಸಿಗೆ ಹೋಗುತ್ತಿದ್ದೇವೆ
ಅಂತ ಹೇಳುತ್ತಾರೆ. ಆಗ ನಾರದರು ೧೦ ಪ್ರೆಶ್ನೆ ಕೇಳುತ್ತೇನೆ. ಸಂದೇಹವನ್ನು ಪರಿಹಾರ ಮಾಡಿಕೊಂಡು ತಪಸ್ಸಿಗೆ ಹೋಗಿ ಅಂತ
ಹೇಳುತ್ತಾರೆ.
೧.
ಭೂಮಿಯ ಕೊನೆಯು ಯಾವದು.
೨.
ಪಟ್ಟಣಕ್ಕೆ ಒಬ್ಬನೇ ಪುರುಷ. ಆ ಪುರುಷ ಯಾರು?
೩.
ಇನ್ನೊಂದು ಪಟ್ಟಣದ ಓಳಗ್ ಹೋದರೆ ಹೊರಗೆ ಬರುವುದಕ್ಕೆ
ಆಗುವುದಿಲ್ಲ. ೪. ಪಟ್ಟಣ ಯಾವುದು?
೫.
ಸ್ತ್ರೀ ವ್ಯಭಿಚಾರಿ ಯಾರು? ಅವಳ
ಗಂಡ ಯಾರು?
೬.
ಪೂರ್ವ ಪಷ್ಚಿಮ ದಿಕ್ಕಿಗೆ ಹರಿಯುವ ನದಿ ಯಾವುದು?
೭.
೨೫ ಇಟ್ಟಿಗೆ ಇಂದ ಕಟ್ಟಿರುವ ಮನೆ ಯಾವುದು? ೮. ಹಂಸ ಪಕ್ಷಿ ಅಂತ ಹೇಳುತ್ತಿರುತ್ತೀವಿ. ಅದು ಯಾವುದು?
೯.
ಸದಾ ಕಾಲದಲ್ಲಿ ತಿರುಗುವ ಚಕ್ರ ಯಾವುದು?
೧೦. ತಂದೆಯ ಆದೇಶ ಯಾವುದು?
ಯಾರೂ ಉತ್ತರ ಹೇಳಲಿಲ್ಲ. ನಾರದರೆ ಉತ್ತರ ಹೇಳುತ್ತಾರೆ.
೧.
ಭೂಮಿ ಅಂದರೆ ಲಿಂಗ ದೇಹ. ಯಾವಾಗ ಲಿಂಗದೇಹ
ಭಗವಂತನ ಪ್ರಸಾದದಿಂದ ಭಂಗವಾಗತ್ತೋ ಅದೇ ಭೂಮಿಯ ಕೊನೆ.
೨.
ಪಟ್ಟಣವೆಂಅರೆ ನಮ್ಮ ದೇಹ. ಒಬ್ಬನೇ ಪುರುಷ ಅಂದರ ಭಗವಂತ ನಮ್ಮ ದೇಹದಲ್ಲಿ ಇದ್ದು ರಕ್ಷಣೆ
ಮಾಡುತ್ತಿದ್ದಾನೆ.
೩.
ಓಳಗೆ ಹೋದರೆ ಹೊರಗೆ ಬರುವುದಕ್ಕೆ ಆಗುವುದಿಲ್ಲ - ಅದು ಮೋಕ್ಷ.
೫.
ವ್ಯಭುಚಾರಿ ಸ್ತ್ರೀ - ನಮ್ಮ ಬುದ್ದಿಯೇ ವ್ಯಭಿಚಾರಿ ಸ್ತ್ರೀ. ಅವಳ ಗಂಡ ಸಾಕ್ಷಾತ್ ಭಗವಂತ. (ಬುದ್ದೀಗೂ ಭಗವಂತನಿಗೂ ೬. ಸುಖ ದುಖ.
ಪೂರ್ವದಲ್ಲಿ ಸುಖ. ಪಶಿಮದಲ್ಲಿ ದ್ಃಉಖ. ವಾಹವಾಗಿ ವಾಯುದೇವರ ಅವತಾರವಾಗುತ್ತದೆ)
೫. ನದಿ- ಸುಖ ದುಃಖ. ಪೂರ್ವದಲ್ಲಿ ಸುಖ ಪಶಿಮದಲ್ಲಿ ದುಃಖ.
ಇದನ್ನು ಸಮಾನವಾಗಿ ನೋಡಬೇಕು.
೬.
೨೫ ತತ್ವಾಭಿಮಾನಿ ದೇವತೆಗಳು. ಇದು ನಮ್ಮ
ದೇಹ..೭. ಹಂಸ ಪಕ್ಷಿ ಶ್ರೀಮನ್ ಮದ್ವಾಚಾರ್ಯರು.
ಬ್ರಹ್ಮ ಜೇಏವ ಬೇರೆ ಬೇರೆ ಜೀವ, ಬ್ರಹ್ಮ ಬಿನ್ನ ಎಂದು ತೋರಿಸಿದ್ದಾರೆ.
೭.
ತಂದೆ ಭಗವಂತ.
೮.
ತಂದೆಯ ಆದೇಶ ಶಾಸ್ತ್ರದ ನಿಯಮದಿಂದ ಬದುಕಬೇಕು.೯.
೯. ತೀಕ್ಷ್ನ ಚಕ್ರ - ಕಾಲ ಎನ್ನುವ ಚಕ್ರ.
ಈ ಉತ್ತರವನ್ನು ಕೇಳಿ ೧೦,೦೦೦ ಹರೇಶ್ವರು ಸನ್ಯಾಸಿಗಳಾಗಿಬಿದುತ್ತಾರೆ.
ದಕ್ಷಪ್ರಜಾಪತಿ
ತಿರುಗ ೧,೦೦೦ ಮಕ್ಕಳನ್ನು ಪಡದು ಅವರನ್ನು ತಪಸ್ಸೊಗೆ ಕಳುಹಿಸಿದಾಗ ತಿರುಗ ನಾರದರು ಅವರಿಗೆ
ಅದೇ ಪ್ರೆಶ್ನೆಗಳನ್ನು ಕೇಳಿ ಅವರುಗಳು ಸನ್ಯಾಸತ್ವವನ್ನು ತೆಗೆದುಕೊಳ್ಳುವಹಾಗೆ ಮಾಡುತ್ತಾರೆ. ಆಗ ಡಕ್ಷಪ್ರಜಾಪತಿ ಹೆಣ್ಣುಮಕ್ಕಳನ್ನು ಪಡೆದು ಅವರಿಗೆ ವಿವಾಹ
ಮಾಡುತ್ತಾನೆ. ಕಶ್ಯಪರು ವಿವಾಹವಾಗುತ್ತಾರೆ. ಜಗತ್ತ್ತಿನಲ್ಲಿ ಇವರದೆ ಸಂತಾನ.
ಒಂದುಬಾರಿ ದೇವತೆಗಳು ಬೃಹಸ್ಪತಾಚಾರ್ಯರಿಗೆ ಗೌರವ ಕೊಡದಿದ್ದರಿಂದ ಬೃಹಸ್ಪತಿ ಕೋಪಗೊಂದು ಅವರನ್ನು ಬಿತ್ತು
ಹೊರಟು ಹೋಗತ್ತಾರೆ. ದೇಅತೆರ್ಗಳಿಳುಇ ಬಲಹೀನರಾಗಿದ್ದು
ನೋಡಿ ದೆಯ್ತ್ಯರು ಬರುತ್ತ್ತಾರೆ. ದೇವರ್ತೆಅಳಿ ಚತುರ್ಮುಖ
ಬ್ರಹ್ಮನ ಬಳಿಗೆ ಹೋಗಿ ಗುರುಗಳನ್ನು ಕರುಣಿಸಬೇಕೆಂದು ಕೇಳಿಕೊಳ್ಳುತ್ತಾರೆ. ಬಹ್ಮ ಆದಿತ್ಯನ ಮಗ ವಿಶ್ವರೂಪಾಚರ್ಯರನ್ನು ಎಂಬ ಬ್ರಾಹ್ಮನನ್ನು ದೇವತೆಯರ ಗುರುಗಳಾಗಿ ನೇಮಿಸುತ್ತಾನೆ,
ದೇವತೆಗಳಿಗೆ ಅವನನ್ನು ಅನುಸರಿಸಿ ಹೋಗಬೇಕೆಂಧೇಳುತ್ತಾನೆ, ವಿಶ್ವರೂಪಚಾರ್ಯರು ಚೆನ್ನಗಿ ಹೋಮ ಮಾಡಿದುತ್ತಿದ್ದರು. ಅವರಿಗೆ ವಿಶೇಷವಾಗಿ ನಾರಾಯಣ ಸಿದ್ದಿ ಇತ್ತು. ಆದರೆ ತುಪ್ಪ ಜಾಸ್ತಿ ಕರ್ಚಾಗತೆ. ಅವರು ದ್ಯೆತ್ಯರಿಗು ಆಹುತಿಕೊಡುವುದು ದೇವತೆಗಳಿಗೆ ಗೊತ್ತಾದುತ್ತೆ. ಇದರಿಂದ ಇಂದ್ರ ಏವನು ಕೋಪಗೊಂದು ವಿಶ್ವರೂಪ್-ಆಚಾರ್ಯರನ್ನು
ಸಂಹಾರ ಮಾದುತ್ತಾನೆ, ಇದರಿಂದ
ಬ್ರಹ್ಮ ಹತ್ಯೆ ದೋಶ ಬರುತ್ತೆ. ಇಂದ್ರದೇವರಿಗೆ ಭಗವಂತ್ತನ
ವ್ಬಿಶ್ಷ ಅನುಗ್ರಹವಿವೆ ನಾರಾಯಣವರ್ಮ ಉಪದೇಶದಿಂದ.ನಾರಾಯಾಣವರ್ಮನಿಂದ ದೋಶ ಪರಿಹಾಎಅವಾಗತ್ತೆ ಇಂದ್ರದೇವರಿಗೆ.
ಕೌಶಿಕ ಗೋತ್ರದ ಬ್ರಾಹ್ಮಣ ನಾರಾಯಣ ವರ್ಮ. ವರ್ಮ್
ಅಂದರೆ ಕವಚಾಂತ ಅರ್ಥ. ಗುರುಗಳ ಉಪದೇಶ ಪಡೆದುಕೊಂಡು
ನಿತ್ಯ ನಾರಾಯಣ ಸ್ತೋತ್ರವನ್ನು ಪಾರಾಯಣ ಮಾಡಬೇಕು.
ನಾರಾಯಣವರ್ಮನಿಗೆ ಸಂಸ್ಕಾರವಾಗಿರಲಿಲ್ಲ.ಮೂಳೆ ಮಾತ್ರ ಇತ್ತು, ಒಮ್ಮೆ ಚಿತ್ರರಥನ ವಿಮಾನ ಕೆಳಗೆ ಬಿತ್ತು. ನದಿ ತೀರ ಇತ್ತು, ಭಗಾವಂತನೆ ಮೂಳೆಯನ್ನು ಭಸ್ಮ ಮಾಡಿ ಅದನ್ನ್ನು
ವಿಸರ್ಜಿಸಿ ನಾರಾಯಾಣ ಸ್ತೊತ್ರ ಭಯಗಳಿಗೆ ಪರಿಹಾರ. ಸಂಸ್ಕಾರ ಮಾಡುತ್ತಾನೆ ಭಗವಂತ.
ಹಿರನ್ಯಾಕ್ಷನ ಸಂಹಾರ ಮಾದಿದ್ದಕ್ಕೆ, ಹಿರಣ್ಯಕಷಿಪು ಭಗವಂತನಮೇಲೆ
ಪ್ರತೀಕಾರಮಾಡಲು ಮಂಗಲ ಪರ್ವತದಲ್ಲಿ ಉಗ್ರ ತಪಸ್ಸು ಮಾಡುತ್ತಾನೆ. ಚತುರ್ಮುಖ ಭಹ್ಮ ಯಾವ ವರಬೇಕು ಅಂತ ಕೇಳಿದಾಗ ಹಿರನ್ಯಾಕಷಿಪು
ಒಳಗು, ಹೊರಗೂ, ಹಗಲೂ, ಇರಲೂ, ಮೃಗ ಪಕ್ಷಿಗಳಿಂಸ್ದಲೂ, ನರಗಳಲ್ಲೂ, ನೀನು
ಸೃಷ್ಟಿ ಮಾಡಿದವರಿಂದಲೂ ನನಗೆ ಸಾವು ಬರದಂತೆ ವರ್ವನ್ನು ಕೇಳುತ್ತಾನೆ. ಅವನಿಗೆ ಕೆಯಾದುವಿನಿಂದ ಪ್ರಹ್ಲಾದ ಜನಿಸುತ್ತಾನೆ. ಹಿರಣ್ಯಕಷಿಪು ಪ್ರಜೆಗಾಲಿಗೆ ಯಾರು ವಿಷ್ಣುವನ್ನು ಪೂಜಿಸಕೂಡದೆಂದು
ಆಜ್ಞ್ನೆ ಮಾಡುತ್ತಾನೆ. ಎಲ್ಲರೂ ಅವನನ್ನ್ನೆ ಪೂಜಿಸಬೇಕೆಂದು
ಡಂಗೂರ ಸಾರುತ್ತಾನೆ. ದೇವತೆಗಳಿಗೆಲ್ಲ ತೊಂದರೆ ಕೊಡುತ್ತಿರುತ್ತಾನೆ. ಪ್ರಹ್ಲಾದನನ್ನು ಶುಕ್ಲಾಚಾರ್ಯರ ಮಗನಾದ ಶಂಡಾಲರ ಗುರುಕುಲದಲ್ಲಿ
ವಿದ್ಯಾಭ್ಯಾಸಕ್ಕೆ ಬಿಡುತ್ತಾನೆ. ಓಮ್ದು ದಿನ ಸಭೆಯಲ್ಲಿ
ಪ್ರಹ್ಲಾದನನ್ನು ತೊಡೆಯಮೇಲೆ ಕೂಡಿಸಿಕೊಂಡು ಗುರುಗಳು ಏನು ಪ್ಠ ಕಳಿಸಿದ್ದಾರೆ ಅಂತ ಕೇಳುತ್ತಾನೆ. ಪ್ರಹ್ಲಾದ ನನ ವಿಧವಾದ ಭಕ್ತಿ ನಾರಯಣನಿಗೆ ಸಮರ್ಪಿಸುವದನ್ನ್ನು
ಕಲಿತಿದ್ದೀನಿ ಅಮ್ತ ಹೇಳುತ್ತಾ ಅದನ್ನು ವಿವರಿಸುತ್ತಾನೆ
ಅದು ಏನೆಂದರೆ ಹರಿಗೆ ಸ್ಂಭಂದಿಸಿದ ಶ್ರವಣ,
ಕೀರ್ಥನೆ, ಸ್ಮರಣೆ, ಪಾದ ಸೇವೆ,
ಹರಿ ಪೂಜೆ, ಅರ್ಚನೆ, ಸಾಷ್ಟಾಂಗ
ನಮಸ್ಕಾಅ, ಅವನ ದ್ಶತ್ವ, ಆತ್ಮ ನಿವೇದನೆ ಕಲಿತ್೬ಇದ್ದೀನಿ
ಅಂತ ಉತ್ತರ ಕೊಡುತ್ತಾನೆ. ಇದನ್ನು ಕೇಳಿ ಹಿರಣ್ಯಕಶಿಪುವಿಗೆ ಕೋಪ ಬಂದು ಇಪ್ರಹ್ಲಾದನನ್ನು ಸಂಹಾರ
ಮಾದಿ ಅಂತ ಭಟರಿಗೆ ಆಜ್ಞ್ನೆ ಮಾಡುತ್ತಾನೆ. ಮಾಂತ್ರಿಕನಿದ
ಹೋಮ ಮಾಡಿತ್ತಾನೆ. ಅಗ್ನಿ ಇಂದ ಶೂಲ ಹೊರಬಂದು ಪ್ರಹ್ಲಾದನಿಗೆ
ಪುಶ್ಪವ್ರುಷ್ಟಿ ಮಾಡುತ್ತೆ ಪ್ರ್ವತಮೇಲ್ಂದ ದಬ್ಬಿಸುತ್ತಾನೆ
ಭೂಮಿ ಸ್ತ್ರೀ ರೂಪದಿಂದ ಎತ್ತಿ ಹಿಡಿದು ಕಾಪಾಡುತ್ತಾಳೆ. ವಿಷ ಹಾಕುತ್ತಾನೆ, ಸರ್ಪಗಳಿಂದ
ಕಚ್ಚಿಸುತ್ತಾನೆ, ಆನೆಯಿಂದ ತುಳಿಸುತ್ತಾನೆ, ಸಮುಸ್ರಕ್ಕೆ ಕಟ್ಟಿ ಹಾಕುತ್ತಾನೆ. ಎಷ್ಟು ಹಿಂಸೆ ಕೊಟ್ಟರೂ ಪ್ರಹ್ಲಾದನಿಗೆ ಏನೂ ಆಗುವುದಿಲ್ಲ. ಕೊನೆಗೆ ಶ್ಂದಿಯರು ಪ್ರಹ್ಲಾದನನ್ನು ಶುಕ್ಲಾಚಾರ್ಯರ ಹತ್ತಿರ
ಕಳುಹಿಸುತ್ತಾರೆ ಪಾಠಾಬ್ಯಾಸಕ್ಕೆ. ಅಲ್ಲ್ಲೂ ಸಮಯ
ಸಿಕ್ಕಿದಾಗ ದ್ಯೆತ್ಯ ಬಾಲಕರಿಗೆ ಎಲ್ಲಾಕಡೆ ಭಗವಂತ ಇದ್ದಾನೆ, ನಿಮ್ಮ ಜೀವನವನ್ನು
ಸಾದನೆ ಮಾಡಿಕೊಳ್ಳಿ, ಭಘಾಆಮ್ಟಾಣಾ ಶೆಏ ಂಅದಾಭೆಖೂ ಆಮ್ಟಾ ಫಠ ಹೇಳಿಕೊಡುತ್ತಿದ್ದ.
ಸಭೆಯಲಿ ಅವಮಾನವಾಗುತ್ತೆ ಅಂತ ಪ್ರಹ್ಲಾಅನನ್ನು
ಏಕಾಂತದಲ್ಲಿ ಹಿರಣ್ಯಕಷಿಪು ಳೆದುಕೊಂದ್ಡು ಪ್ರಹ್ಲಾದನನ್ನು
ತಿರುಗ ಏನು ಪಾಠ ಕಳಿತ್ತಿದ್ದಾನೆ ಅಂತ ಕೇಳುತ್ತಾನೆ.
ಅಆಚ್ಯ ಶಬ್ದದಿಂದ ಬೆಯುತ್ತಾನೆ. ಹರಿ ಭಕ್ತಿ
ನಿರೂಪಣೆ ಮಾಡುತ್ತಾನೆ ಪ್ರಹ್ಲಾದ. ಭಗವಂತ ಎಲ್ಲೆಡೆಯೂ
ವ್ಯಾಪಿಸಿದ್ದಾನೆ, ಅವನನ್ನು ನೋಡುವ ಕಣ್ಣು ಬೇಕು ಅಂತ ಪ್ರಹ್ಲಾದ ಹೇಳುತ್ತಾನೆ. ಹಿರಣ್ಯಕಶಿಪು ಎಡಗಾಳಿನಿಂದ ಕಂಬವನ್ನು ಒದೆಉತ್ತಾನೆ. ಎಲ್ಲಾ ಲೋಕಗಳಿಗೂ ಶಬ್ದ ಕೇಳಿಸತ್ತೆ. ದೇವತೆಗಎಲ್ಲಾ ಓಡಿ ಬರುತ್ತಾರೆ. ಭಗವಂತನ ದಿವ್ಯ ಸ್ವರೂಪ-
ನರಹರಿ(ಹರಿ ಅಂದರೆ ಸಿಂಹ), ಉಗ್ರ ರೂಪ. ಸಂದ್ಯಾ ಕಾಲ.
ತನ್ನ ಭಕ್ತನ ಮಾತು ಸತ್ಯ ಮಾದಬೇಏಕೆಂದು ಅವತರಿಸಿದ್ದಾನೆ ಈ ರೂಪದಿಂದ ಭಗವಂತ. ಹಿರಣ್ಯಕಶಿಪುನ ದರ ದರ ಎಳಕೊಂದು ಹ್ಸಲಿನಮೇಲೆ ತನ್ನ ತೊಡೆಯಮೇಲೆ
ಹಾಕಿಕೊಂದು ತನ್ನ ಉಗರಿನಿಂದ ಸಂಹಾರ ಮಾಡಿ ಅವ್ಅನ ಕರುಳನ್ನ ತನ್ನ ಕೊರಳಿಗೆ ಹಾಕಿಕೊಂಡಿದ್ದಾನೆ. ಎಲ್ಲರೂ ಗಡ ಗಡ ನಡುಗುತ್ತಿದ್ದ್ದಾರೆ. ಪ್ರಹ್ಲಾದ ರಾಜರು ನಿರಂತರ ಭಕ್ತಿ ಇಂದ ಸ್ತೋತ್ರ ಮಾಡಿದಾಗ
ಭಗವಂತ ಶಾಮ್ತಮೂರ್ತಿ ಆದ. ಭಗವಂತ ಪ್ರಹ್ಲಾದ ರಾಜರನ್ನು ನಿನಗೇನು ವರ ಬೇಕು ಅಂತ ಕೇಳಿದಾಗ ನನಗೆ ಯಾವ ವರವೂ ಬೇಡ,
ನಾನು ನಿನ್ನಜೊತೆ ವ್ಯಾಪಾರ ಮಾಡುತ್ತಿಲ್ಲ ಅಂತ ಉತ್ತರ ಕೊಡುತ್ತಾರೆ. ಆದರೂ ಭಗಾಂತ ಏನಾದರು ವರ್ ಕೇಳಿಕೊ ಅಂತ ಕೇಳಿದಾಗ ನನಗೆ
ಎಲ್ಲಾ ಜನ್ಮದಲ್ಲೂ ನಿನ್ನಾಲ್ಲಿ ಅಚಲ ಭಕ್ತಿ ಕೊಡು
ಅಂತ ಪ್ರಹ್ಲಾದ ರಾಜರು ಕೇಳಿಕೊಳ್ಳುತ್ತಾರೆ.
ಭಗವಂತನ ಆರಾಢಎ. ಇದೇ ವಿಶೇಷ ಭಕ್ತಿ. ಎಂತ ಕಾರುಣ್ಯ ಮೂರ್ತಿ ಪ್ರಹ್ಲಾದ ರಾಜರು. ತಂಂದೆಯನ್ನು ಉದ್ದಾರ ಮಾಡು ಅಂತ ಕೇಳಿದಾಗ ಭಗವಂತ ಈ ವರ್ರ
ಕೊಡೋದಿಲ್ಲ ಅಂತ ಹೇಳುತ್ತಾನೆ. ನಿನ್ನ ಭ್ಕ್ತಿಗೆ
ಮೆಚ್ಚಿ ಮೋಕ್ಷ ಕೊಡುತ್ತಿದ್ದೀನಿ ಅಂತ ಭಗವಂತ ಅನ್ನುತ್ತಾನೆ. ಅದಕ್ಕೆ ನನ್ನ ಜೊತೆ ದ್ಯೆಥ್ಯ ಬಾಲಕರಗೂ ಮೋಕ್ಷ ಕೊಟ್ಟರೆ
ಬರುತೇನೆ ಎಂದು ಪ್ರಹ್ಲಾದ ರಾಜರು ಹೇಳುತ್ತ್ತಾರೆ.
ಅವರಿಗೆ ಮೋಕ್ಷ ಕೊಡುವುದಕ್ಕೆ ಆಗುವದಿಲ್ಲ ಅಂತ ಭಗವಂತ ಹೇಳುತ್ತಾನೆ. ಇದಿಗೂ ರಾಗವೇಂದರ ತೀರ್ಥರು ಬ್ರೂಂದಾವನದಲ್ಲಿ ಇದ್ದ್ದು
ಎಲ್ಲರನ್ನೂ ಉದ್ದಾರ ಮಾಡುತ್ತಿದ್ದಾರೆ.
೪ನೇ ಮನ್ವಂತರ ತಾಪಸ ಮನ್ವಂತರದಲ್ಲಿ ವಿಶೇಷವಾಗಿ ಭಫ಼ವಂತನ ಅವತಾರವನ್ನು ಶುಕ್ಲಾಚಾರ್ಯರು
ವಿವಎಇಸುತ್ತಾರೆ.
ಹಹ, ಹುಹು ಇಬ್ಬರು ಗಾಂದ್ರ್ವರು ನದಿ ತೀರದಲ್ಲಿ ಕುಳಿತಿದ್ದ ಉ ಆನೆಯಾಗಿ,
ಮೊಸಲೆಯಘಿ ಇದ್ದೀರಾ ಅಂತ ಎಂದು ಹಾಸ್ಯ
ಮಾಡಿದಾಗ ಋಷಿಗಳು ಕೋಪಗೊಂದು ಮುಂದಿನ ಜನ್ಮದಲ್ಲಿ ಅದೇ ಜನ್ಮ ಬರಲಿ ಅಂತ ಶಾಪ ಕೊಡುತ್ತಾರೆ. ಮೂರು ಗೋಪುರವಿರುವ ತ್ರಿಕ್ಕೂಟ ಪರ್ವತದಲ್ಲಿ ಅವರು ಶಾಪಗ್ರಸ್ತರಾಗಿ ವಾಸ ಮಾಡುಇತ್ತಿರುತ್ತಾರೆ. ಒಂದು ದಿನ ಆನೆಗೆ ಬಾಯಾರಿಕೆಯಾಗಿ ನೀರು ಕುಡಿಯುವದಿಕ್ಕೆ
ಸರೋವರಕ್ಕೆ ಹೋಯಿತು. ನೀರು ಕುಡಿದು ಜಲಕ್ರೀದೆ ಮಾಡಿಕೊಂದು ಮೇಲಕ್ಕೆ ಬರುವಾಗ ಒಂದು ಮೊಸಲೆ ಅದರ ಕಾಲನ್ನು
ಬಿಗಿಉಯಾಗಿ ಹಿಡಿದುಕೊಂದುಬಿಡತ್ತ್ತೆ. ಆನೆ ಕಾಲನ್ನು
ಬಿಡಿದಿಸಿಕೊಲ್ಲಕ್ಕೆ ಒದ್ದಾದುತ್ತೆ. ಈ ಯುದ್ದವನ್ನು
ನೋಡಲು ದೇವತೆಗಳೂ ಬರುತ್ತ್ತಾರೆ. ೧,೦೦೦ ವರ್ಷಕಾಲವಾದಮೇಲೆ ಹಿಂದಿನ ಜನ್ಮದ ಸ್ಮರಣೆ ಬಂತು ಆನೆಗೆ. ರಕ್ಷನೆ ಮಾಡುವುದಕ್ಕೆ ಭಗವಂತನನ್ನು ಅನನ್ಯವಾಗಿ ಪ್ರಾರ್ಥಣೆ
ಮಾದುತ್ತೆ. ಲೆಕ್ಷ್ಮಿದೇವೀಗೂ ಹೇಳದೆ ಹೊರಟು ನಿಂತಿ೯ದ್ದಾನೆ
ಭಗವಂತ. ಗರುಡನ ಮೇಲೆ ಕೂತಿಕೊಂಡು ಬರುತ್ತಾನೆ ಭಗವಂತ.
ಒಂದು ಕಮಲ ತೆಗೆಡು ಭಗವಂತನಿಗೆ ಅರ್ಪಣೆ ಮಾದುತ್ತೆ ಆನೆ.
ಭಗವಂತ ತನ್ನ ಕೆಇನಿಂದ ಆನೆಯನ್ನು ಎತ್ತಿದ್ದಾನೆ.
ಮೊಸಳೆಯನ್ನು ಚಕ್ರದಿಂದ ಸೀಳಿಹಾಕಿದ್ದಾನೆ.
ಅಷ್ಟಮ ಸ್ಕಂದದಲ್ಲಿ ಗಜೇಂದ್ರ ಮೋಕ್ಷ ಕಥೆ ಬರುವದು. ಇದರ ಸಂದೇಶ - ಗೌಜೇಂದ್ರ ನಮ್ಮದೇ ಕಥೆ. ಗಜೆಂದ್ರ ಅಂದರೆ ಜೀವ. ಮೂರು ಗೋಪುರ ಅಂದರೆ ಸಾತ್ವಿಕ, ರಜಸ್ಸು, ತಮೋ ಗುಣಗಳು
ನಾವು ಸಸ್ಂಸಾರಸಾಗರದಲ್ಲಿ ಹೋಗಿದ್ದೇವೆ.
ನಾನಾ ವಿಧ್ವಾದ ಬಂಧನಕ್ಕೆ ಒಳಗಾಗುತ್ತೀವಿ.
ಮೊದಲಿನಿಂದಲೂ ಭಗವಂತನ ಸ್ಮರಣೆ ಮಾಡಿದರೆ ವಿಶೇಷ ಅನುಗ್ರಹ ಮಾಡುತ್ತಾನೆ ಭಗವಂತ. ಹರಿ ಅನುಗ್ರಹಕ್ಕೆ ಪಾತ್ರರಾಗುವಿದಕ್ಕೆ ದರ ಮೂಲಕ ತಿಳಿಸುತ್ತಿದ್ದಾರೆ.
೫ನೇ ಮನ್ವಂತರ (ವೈವತ/ಚಾಕ್ಷಸ)ಸಮುದ್ರ ಮಥನ.
ಹರಿ ನಿರ್ಮಾಲ್ಯ ಹಿಡಿದ ದುರ್ವಾಸರು(ರುದ್ರ ದೇವರು)ತಲೆಮೇಲೆ
ಇಟ್ಟುಕೊಂದು ತಿರುಗುತ್ತ್ತಾರೆ. ಎಲ್ಲಾ ಭಕ್ತರಿಗೂ
ಹಂಚಿಕೊಂಡು ಹೋಗುತ್ತಾರೆ. ಇಂದ್ರ ದೇವರು ಐರಾವತದ
ಮೇಲೆ ಬಂದಾಗ ಹರಿ ನಿರ್ಮಾಲ್ಯವನ್ನು ದುರ್ವಾಸರು ಇಂದ್ರನಿಗೆ ಕೊಡುತ್ತಾರೆ. ದುರಹಂಕಾರದಿಂದ ಹೂವಿನ ಹಾರವನ್ನು ಹಾರವನ್ನು ಆನೆಯ ಸೊಂಡಲಿಗೆ
ಹಾಕುತ್ತಾರೆ ಇಂದ್ರ ದೇವರು. ಅದು ಕೇಳಗೆ ಬಿದ್ದ್ದು
ಆನೆ ತುಳಿದುಕೊಂಡು ಹೋಗತ್ತೆ. ದುರ್ವಾಸರಿಗೆ ಸಿಟ್ಟು
ಬಂತು ರುದ್ರದೇವರು ಪರಮ ವೈಷ್ನವರು. ನಿನ್ನನ್ನು ಸಂಪತ್ತು ೯ಲೆಕ್ಶ್ಮಿದೇವಿ) ಬಿಟ್ಟುಹೋಗಲಿ ಅಂತ
ಶಾಪ ಕೋಡುತ್ತಾರೆ. ರಾಕ್ಷಸರು ಇಂದ್ರನ ಮೇಲೆ ಯುದ್ದಕ್ಕೆ
ಬರುತ್ತಾರೆ. ಆಗ ಇಂದ್ರದೇವರು ಬಗವಂತನನ್ನು ಪ್ರಾರ್ಥನೆ
ಮಾಡುತ್ತಾರೆ. ಅಮೃಉತಪಾನ ಮಾಡಿ ಕ್ಷೀರ ಸಮುದ್ರ ಮಥನಮಾಡಿಮಂದರ
ಪರ್ವಥ ತಂದು ದೇವತೆಗಳಿಗೆ ಮಂದರ ಪರ್ವತವನ್ನು ಕೀಳುವದಕ್ಕೆ
ಆಗಲಿಲ್ಲ. ಪರಮಾತ್ಮನೆ ಕಿರಿಬೆರಳಿನಲ್ಲ್ ಎತ್ತಿ ಕೂರ್ಮಾವತಾರಿಯಾಗಿ ಕ್ಷೋರ ಸಮುದ್ರದಲ್ಲಿದ್ದ ಮಂದಾರ ಪರ್ವತವನ್ನು
ಎತ್ತಿ ಹಿಡಿದ. ರಾಕ್ಷಸರ ಜೊತೆ ಒಪ್ಪಂದ ಮಾಡಿಕೊಳ್ಳಿ
ಅಂದ ಭಗವಂತ.(ಹಾವು ಇಲಿ ಕಥೆ. ಬುಟ್ಟಿಯಲ್ಲಿ ಇಲಿ
ಹಾವು ಇರತ್ತೆ. ಹಾವು ಇಲಿಗೆಸಹಾಯ ಮಾಡುವುದಕ್ಕೆ ಹೇಳತ್ತೆ. ನೀನು ತೂತು
ಮಾಡು ಇಲ್ಲಿಂದ ಹೊರಗೆ ಹೋಗುವುದಕ್ಕೆ ಅಂತ ಹಾವು ಇಲಿಗೆ ಹೇಳತ್ತೆ. ಇಲಿ ಸಣ್ಣ್ಣ ತೂತು ಮಾಡತ್ತೆ. ಹಾವು ಇಲಿಯನ್ನು ನುಂಗಿ ತಾನು
ಹೊರಗೆ ಬರತ್ತೆ.)
ಅಮೃತ ಬಂದಮೇಲೆ ನೀವು ಮಾತ್ರ ಸ್ವೀಕರಿಸಿ ಅಂತ
ಹೇಳುತ್ತಾನೆ ಭ್ಣಗವಂತ. ವಾಸಕಿಯನ್ನು ಹಗ್ಗ ಮಾಡಿಕೌತ್ತಾರೆ. ರಾಕ್ಷಸರು ಮುಖದ ಭಾಗಬೇಕು ಅನ್ನುತ್ತಾರೆ. ಮಥನ ಕಾಲದಲ್ಲಿ ಯಾರೂ ಮಥನ ಮಾದಲಿಲ್ಲ. ಮುಳುಗಿ ಹೋಗುತ್ತಿರುವ ಮಂದಾರ ಪರ್ವತವನ್ನು ಭಗವಂತ ಕೂರ್ಮಿರೂಪದಿಂದ
ತನ್ನ ಬೆನ್ನು ಕೊಡುತ್ತಾನೆ. ಯಾರಿಗೂ ಕಡಿಯುವದಿಕ್ಕೆ
ಆಗಲಿಲ್ಲ. ಭಗವಂತ ಅವರೊಳಗೆ ಪ್ರವೇಶಮಾಡಿ ಅವನ ಲೀಲೆಇಂದ ದೇವತೆಗಳಿಗೆ ಆಯಾಸವಿಲ್ಲದೆ ಪರ್ವತವನ್ನು ಕಡೆಯುತ್ತಾನೆ. ನೊದಲು ಬಹಳ ವಿಷಬಂದಿದೆ. ಕಾಲಕೂಟ ವಿಷ.
ರುದ್ರದೇವರಿಗೆ ಸ್ವಲ್ಪ ವಿಷವನ್ನು ಕೊಡುತ್ತಾನೆ ಭಗವಂತ. ಅದು ಕಂಠದ ಒಳಗೆ ಹೋಗಲಿಲ್ಲ. ಈಲಿಬಣ್ಣವಾಯಿತು ಕಂಠ. ನೀಲಕಂಠ ಎಂದು ಹೆಸರು ಬಂತು. ರುದ್ರದೇವರ ತಲೆ ಬಿಸಿಯಾಗಿತ್ತು. ಭಗವಂತ ಗಂಗೆಯನ್ನು ಹಾಕಿದ ಇನ್ನು ತಂಪಾಗೆ ಮಾದು ಅತ ಪ್ರಾರ್ಥಣೆ ಮಾಡುತ್ತಾರೆ ರುದ್ರದೇವರು. ಚಂದ್ರದ ತುಂಡನ್ನು ತಲೆಯಮೇಲೆ ಇಟ್ಟ ಭಗವಂತ. ಚಂದ್ರಶೇಕರ ಅಂತ ಹೆಸರು ಬಂತು ರುದ್ರ ದೇವರಿಗೆ. ವಾಯುದೇವರೇ ಎಲ್ಲಾ ವಿಶವನ್ನು ಪಾನಮಾಡಿದ್ದಾರೆ. ಭಾಗವತದಲ್ಲಿ ಇದನ್ನು ಸ್ಪುಟವಾಗು ಹೇಳಿಲ್ಲ. ಕೇಶಿ ಸ್ಕ್ತದಕ್ಲ್ಲಿ ವಾಉಯುದೇವರ್ಟ್ ಚಿಶ ಪಾನ ಮಾಡಿದ್ದಾರೆ
ಅಂತ ಸ್ಪುಟವಾಗಿ ಹೇಳಿದೆ. ಇಂದ್ರದೇವರು ಸ್ವೀಕಾರ
ಮಾಡಿದ್ದಾರೆ. ಮಹಾಲೆಕ್ಷ್ಮಿದೇವಿ ಬಂದಿದ್ದಾರೆ , ಹೋದಷರೂಪದಲ್ಲಿ ಬಂದಿದ್ದಾರೆ. ಯಾರು ಏನೂ ದೋಶವಿಲ್ಲವೋ ಅವರಿಗೆ ಮಾಲೆ ಹಾಕುತ್ತೀನಿ ಎಮ್ಡೂ
ಃಎಲಿ ಭಗವಂತನ ಕೊರಳಿಗೆ ಮಾಲೆಯನ್ನು ಹಾಕಿ ಲೆಕ್ಷ್ಮೀದೇವಿ. ಹೀಗೆ ವಿವಾಹವಾಗಿದೆ ಲೆಕ್ಷ್ಮಿದೆವಿಗು ಭಗವಂತನಿಗು. ಇದರ
ಸಂದೇಶ ನಮ್ಮ ಜ್ ವನದಲ್ಲಿ ನಾವು ಬಹಳ ಶ್ರಮಪಟ್ಟರೆ
ಬೇರೆ ಬೇರೆ ರೂಪದಿಂದಲೆಕ್ಶ್ಮಿ ಬರುತ್ತಾಳ್ ಲೆಕ್ಷ್ಮೀದೇವಿಯನ್ನು
ದೆಯ್ತ್ಯರಬಲಿ ಒಪ್ಪಿಸಬಾರದು. ನ್ಮಗೆ ಬೇಕಾದಷ್ಟು
ಇಟ್ಟಿಕೊಂಡು ಸತ್ಕಾರಗಳಿಗೆ ದಾನ ಆಡಬೇಕು. ಸರಿಯಾಗಿ ವಿನಿಯೋಗ ಮಾಡಬೇಕು.
ಊಟದ ವ್ಯವಸ್ತೆಗೆ ಮತ್ತೆ ಮಥನ ಭಗವಂತ ಧನ್ವಂತರಿ
ರೂಪದಿಂದ ಕಲಶದಲ್ಲಿ ಅಮೃತ ಹಿಡಿಕೊಂಡು ಬಂದ. ವಿಜೆಯೀನ್ದ್ರ ತೀರ್ಥರು ಹೀಗೆ ಸಂದೇಶ ಕೊಟ್ಟಿದ್ದಾಏ. ಕ್ಶೀರಸಾಗರ ಮಥನ ಅಂದರೆ ವೇದ, ಉಪನಿಷತ್, ಪೂರಾಣ ಅಧ್ಯಯನ ವಾಯುದೇವರ ಮೂಲಕ ಮಧ್ವ ಶಾಸ್ತ್ರ
ಓದ್ದಿದರೆ ನಾವು ಬಸಿದ್ದು ಸಿಗತೆ.ತ್ ಸುಡಾದಲ್ಲಿ
ಸಿಗುವುದೇ ಮೋಕ್ಷ. ಮೋಹಿನಿರೂಪದಿಂದ ಭಗವಂತ ಕಲಶೈಟ್ಟುಕೊಂದು ದೇವತೆಗಳಿಗೆ ರಾಕ್ಷರಿಗೆ ಬೇರೆ ಬೆರೆ
ವ್ಯವಸ್ತೆ ಅಮೃತ ಕೊಡಲು ವ್ಯವಸ್ತೆ ಆಡುತ್ತಾನೆ. ದೆಯ್ತ್ಯರು ಮೋಹಿನಿಯನ್ನು ನೋಡುತ್ತಲೆ ಇರುತ್ತಾರೆ. ಭಗವಂತ ಅವರಿಗ್ರ್ ಕಣ್ಣು ಮುಚಿಕೊಂದರೆ ಅಮೃತವನ್ನು ಹಂಚುತ್ತೇನೆ
ಅಂತ ಹೇಳುತ್ತಾನೆ. ಅವರು ಕಣ್ಣು ಮುಚ್ಚಿದಾಗ ಮೋಹಿನಿ
ದೇವತೆಗಳಿಗೆ ಅಮೃತವನ್ನು ಹಂಚುತ್ತಾನೆ. ಕೊನೆಯಲ್ಲಿ ಒಬ್ಬ ರಾಕ್ಷಸ
ಕೂತಿದ್ದ. ಅವನಿಗೂ ಅಮೃತ ಸಿಗುತ್ತೆ. ಒಂದು ತೊಟ್ಟು ಕೆಳಗೆ ಬೀಳತ್ತೆ. ಅದರಿಂದ ವಿಷಜಂತುಗಳು ಹುಟ್ಟಿಕೊಂದವು. ರಾಹು, ಕೇತು ಎರಡು ಗ್ರಹಗಳು ನಿಂತಿದ್ದಾರೆ. ಗ್ರಹಣ ಕಾಲದಲ್ಲಿ ಸೂರ್ಯನನ್ನು ಚಂದ್ರನನ್ನು ತಿನ್ನುವುದಕ್ಕೆ
ಬರುತ್ತಾರೆ. ದೇವತೆಗಳ್ಳಿಗೆ ಉದ್ದಾರ ಮಾಡುತ್ತಾನೆ
ಬಗವಂತ. ಇಂದ್ರನು ತನ್ನ ಲೋಕವನ್ನು ಸೇರಿದ.
ವಿಶ್ವಜಿತ್ ಯಾಗ. ಬಲಿ ಚಕ್ರವರ್ಥಿ ಯಾಗ. ಭಗವಂರ್ತನು ವಟು ರೂಪ ವಾಮನನಾಗಿ ಬಂದಿದ್ದಾನೆ. ಮೂರು ಪಾದದಷ್ಟು ಭ್ಹೂಮಿ ಕೊಡು ಅಂತ ಕೇಳುತ್ತಾನೆ. ಶುಕ್ಲಾಚಾರ್ಯರು ಬಲಿ ಚಕ್ರವರ್ತಿಗೆ ಇದರಲ್ಲಿ ಏನೋ ಮೋಸೈದೆ
ಒಪ್ಪಿಕೊಳ್ಳಬೇಡ ಅಂತ ಹೇಳುತ್ತಾರೆ. ಬಲಿ ಚಕ್ರವರ್ತಿ
ಪ್ರತಿಜ್ಞ್ನೆ ಮಾಡಿಬಿಟ್ಟಿದ್ದೀನಿ ದಾನ ಮಾಡದಿದ್ದರೆ
ಅಪಕೀರ್ತಿ ಬರುತ್ತೆ ಅಂತ ಹೇಳುತ್ತಾನೆ. ತ್ರಿವಿಕ್ರಮನಾಗಿ
ಬೆಳೀತಾ ಹೋಗುತ್ತಿದ್ದಾನೆ ಭಗವಂತ ಎರಡು ಪಾದಗಳು ೧೪
ಲೋಕವನ್ನು ವ್ಯಾಪಿಸಿಬಿಡತ್ತೆ/
.
ಮೂರನೆ ಕಾಲನ್ನು ಎಲ್ಲಿ ಇಡಲಿ ಎಂದು ಕೇಳಿದಾಗ ಬಲಿ ಚಕ್ರವರ್ತಿ ತನ್ನ ತಲೆಬಾಗಿ ದಾನ ಮಾಡುತ್ತಾನೆ.
ಭಗವಂತನ ಅನುಗ್ರಹಕ್ಕೆ ಪಾತ್ರನಾಗುತ್ತಾನೆ ಬಲಿಚಕ್ರವರ್ತಿಗೆ
ಮುಂದಿನ ಮನ್ವಂತರದಲ್ಲಿ ಇಂದ್ರ ಪದವಿ ಬರುತ್ತೆ ಅಂತ ಶಾಶ್ವತವಾದ ಅನುಗ್ರಹ ಮಾಡುತ್ತಾನೆ. ಅಲ್ಲಿಯವರೆಗು ಪಾತಾಲ ಲೋಕದಲ್ಲಿ ನಿನ್ನ ಮನೆಗೆ ದ್ವಾರಪಾಲಕನಾಗಿ
ಇರುತ್ತೇನೆ ಎಂದು ಅವನಿಗೆ ರಕ್ಷನೆ ಮಾಡುತ್ತಾನೆ.
ಮುಂದಿನ ಮ್,ಅನ್ವಂತರದಲ್ಲಿ ಬಲಿ ಚಕ್ರವರ್ತಿ ಇಂದ್ರನಾಗುತ್ತಾನೆ.
ನಮಸ್ಕಂದ ರಾಜಋಷಿಗಳ, ವಿಷ್ಣು ಭಕ್ತರ ವಿವರ ಹೇಳಿದ್ದಾರೆ. ಒಬ್ಬ ರಾಜ.
ಅವನಿಗೆ ಸುಖನ್ಯ ಎನ್ನುವ ಮಗಳು. ರಾಜ ಕಾಡಿಗೆ
ಹೋಗುತ್ತಾನೆ. ಸುಖನ್ಯ ಒಂದು ದೊಡ್ಡ ಹುತ್ತವನ್ನು
ನೋಡುತ್ತಾಳೆ. ಎರಾಡುಕಡೆ ಬೆಳಕು ಬರುತ್ತಿರತ್ತೆ ಆ
ಹುತ್ತದಲ್ಲಿ. ಸುಖನ್ಯ ಕಡ್ಡಿ ಇಂದ ಆ ಬೆಳಕುಬರುವಕಡೆ
ಚುಚ್ಚುತ್ತಾಳೆ. ಆಗ ರಕ್ತಸ್ರಾವ ವಾಗುತ್ತೆ. ಅದು ಚವನ ಆಶ್ರಮ. ಆ ಹುತ್ತದಲ್ಲಿ ಚವನ್ ಋಷಿಗಳು ಇರುತ್ತಾರೆ. ಅವರ ಎರಡು ಕಣ್ಣಿನಿಂದ ರಕ್ತ ಸ್ರಾವ ವಾಗುತ್ತೆ. ರಾಜ ಚವನ ಋಷಿಗಳನ್ನು ಕ್ಷಮೆ ಕೇಳುತ್ತಾನೆ. ಚವನ ಋಷಿಗಳು ನಿನ್ನ ಮಗಳನ್ನು ನನಗೆ ಮದುವೆ ಮಾಡಿಕ್ಲೊಟ್ಟರೆ
ಕ್ಷಮಿಸುತ್ತೀನಿ ಅಂತ ಹೇಳುತ್ತಾರೆ. ರುದ್ದರಾದ ಚವನ
ಋಷಿಗಳು ಸುಖನ್ಯನನ್ನು ವಿವಾಹವಾಗುತ್ತ್ತಾರೆ. ಅಶ್ವಿನಿ
ದೇವತೆಯರನ್ನ ಸುಕನ್ಯ ಸತ್ಕರಿಸುತ್ತಾಳೆ. ಅವರು ವರವನ್ನು
ಕೇಳಿದಾಗ ತನ್ನ ಗಂಡನಿಗೆ ತಾರುಣ್ಯ ಬರುವಂತೆ ಕೇಳಿದಳು.ರಾಜ ಬಂದು ಅವನಮಗಳು ಯುವಕನಾಗಿ ಇರುವ ಚವನ ಋಷಿಗಳನ್ನು ನೋಡಿ ಸಂತೋಷಪಡುತ್ತಾನೆ. ವಿಶೇಷ ಸೇವೆಮಾಡಿ ಭಗವಂತನ ಪಾದ ಸೇರಿಕೊಳ್ಳುತ್ತಾರೆ.
ಅದೇ ವಂಶದ ನಾಭಾಗ ರಾಜ ವಿಧ್ಯಾಪೀಠದಲ್ಲಿ ಒದಿದ್ದ.
ಅವನಿಗೇ ಹುಟ್ಟಿದವನು ಅಂಬರೀಶ ರಾಜ. ನಭಾಗ
ವಿದ್ಯಾಪೀಠದಿಂದ ವಾಪಸ್ಸು ಬಂದಾಗ ಅವನ ಸಹೋದರರು ಎಲ್ಲಾ ಆಸ್ತಿಯನ್ನು ಹಂಚಿಕೊಂಡಿದ್ದರು. ನಾಭಾಗ್ಸ್ ಅವನ ತಂದೆಯನ್ನು ಅವನ ಭಾಗದ ಆಸ್ತಿಯನ್ನು ಕೇಳುತ್ತಾನೆ. ಆಫ಼್ಗ ಅವನ ಅಂದೆ ಯಾಗದಲ್ಲಿ ಅವರು ಮರೆತ ಮಂತ್ರವನ್ನು ನ್ ನು ಹೇಳಿಕೊಡು.
ಆಮೇಲೆ ಅವರು ಏನು ಬಿಟ್ಟುಹೋಗುತ್ತಾರೋ ಅದೆ ನಿನ್ನ ಆಸ್ತಿ ಅಂತ ಹೇಳುತ್ತಾನೆ. ಹೀಗೆ ಒಂದು ಯಾಗದಲ್ಲಿ ಅವರು ಕೊಟ್ಟ ಉಳಿದಿದ್ದನ್ನು ನಾಭಾಗ
ತೆಗೆದುಕೊಂದು ಹೋಗುವಾಗ ಒಬ್ಬ ಕಪ್ಪು ವೇಶದಾರಿ ಇದು
ನನ್ನ ಭಾಗ ಅನ್ನುತ್ತಾಮ್ನೆ. ನಾಭಾಗ ಅವನ ತಂದೆಯನ್ನು
ಈ ವ್ಬಿಚಾರ ತಿಳಿಸಿದಾಗ ಆ ವೇಶದಾರಿ ರುದ್ರ ದೇವರು ಈ ಭಾಗ ಅವರಿಗೆ ಸೇರನೇಕು. ಅವರಿಗೆ ಬಿಟ್ಟುಬಿಡು ಅಂತ ಹೇಳುತ್ತಾನೆ ಅವನ ತಂದೆ. ರುದ್ರದೇವರಿಗೆ ತುಂಬಾ ಸಂತೋಷವಾಗಿ ಹೋಯಿತು. ರುದ್ರದೇವರು ಸಂರೋಷದಿಂದ ವರವನ್ನು ಕೊಡುತ್ತಾರೆ ಅವನಿಗೆ ಲೌಕೀಕ ಸಂಪರ್ತ್ರ್ತು, ಆಧ್ಯಾತ್ಮಿಕ ಸಂಪತ್ತು ಕೊಡುತ್ತಾರೆ
ರುದ್ರ ದೇವರು.ಶ್ ನಾಬಾಗ ರಾಜಋಷಿಯಾಗಿ ಮೆರೆದಿದ್ದಾನೆ. ರುದ್ರದೇವರ ಅನುಗ್ರಹದಿಂದ ಅಂಬರೀಶ ಎಂಬ ಮಗ ಹುಟ್ಟುತ್ತಾನೆ. ಇಡೀ ಭೂಮಂಡಲ ಅವನ ಅಧೀನದಲ್ಲಿ ಇತು. ಅವನು ಕಲ್ಲು ಬಂಗಾರವನ್ನು
ಸಮನಾಗಿ ನೋದುತ್ತಿದ್ದ. ಜೀವನ ಸುಂದರವಾಗಿತ್ತು. ಶ್ರೀ
ಕೃಷ್ನ ಪಾದ್ರವಿಂದದಲ್ಲಿ ಮನಸ್ಸು ಇತ್ತು. ಹರಿಮಂದಿರದಲ್ಲಿ
ಕಸಗುಡಿಸಿ ಬರುತ್ತಿದ್ದ. ಕಿವಿಗ್ಸ್ಳಲ್ಲಿ ಶೃತಿಗಳನ್ನೂ
ಕಥಾಕಾಲಕ್ಷೇಪವನ್ನೂ, ಕಣ್ಣುಗಲಿಂದ ಮುಕುಂದ ದರ್ಶನ ಮಾಡುತ್ತಿದ್ದ. ಸಜ್ಜನರ ಸಂಗ ಮಾಉತ್ತಿದ್ದ. ಪ್ರತಿಏಕಾದಶಿ ಏಕಾದಶಿ ಉಪ್ವಾಸ ಮಾಡುತ್ತಿದ್ದ. (ಏಕಾದಶಿ ಮಾಡದಿದ್ದರೆ ಪ್ರಾಯಶ್ಚಿತ್ತವೇನೆಂದರೆ ಶ್ರೀರಂಗ
ಕ್ಷೇತ್ರಕ್ಕೆ ಹೋಗಿ ೭ ಪ್ರಾಕಾರ ೨೫ ಲಕ್ಷ ಪ್ರದಿಕ್ಷಿಣೆ ಒಂದು ಏಕಾದಶಿ ಇಂದ ಇನ್ನೊಂದು ಏಕಾದಶಿ ಒಳಗೆ
ಮಾಡಬೇಕು. ಹೀಗೆ ಮಾಡಿದರೆ ಪುಣ್ಯ ಬರುತ್ತೆ. ಏಕಾದಶಿ ದಿನ ಹರಿದಿನ ಅಂತ ಪ್ರಸಿದ್ದವಾಗಿದೆ. ಎಲ್ಲಾ ಏಕಾದಶಿಯಲ್ಲೂ ಉಪವಾಸ ಮಾಡಬೇಕು. ಮದುವನದಲ್ಲಿ
ಅಂಬರೀಷ ರಾಜ ಏಕಾ ಉಪವಾಸಮಾಡಿ ಪಾರಣೆಗೆ ಏಕಾದಶಿ
ದಿವಸ ಅಂಬರೀಷ ರಾಜ ಎಲ್ಲಾ ಬ್ರಾಹ್ಮಣರನ್ನು ಕರಿದಿದ್ದಾನೆ.
ಪ್ರೋಷ್ಟಪತಿ ಭಾಗವತ ಶ್ರೀ ಸತ್ಯಮೂರ್ತಿ ಆಚಾರ್
ಭಾಗವತವನ್ನು ಶ್ರವಣ ಮಾಡಿದರೆ ಆದ್ಯಾತ್ಮಿಕ ಜ್ಞಾನ, ಭಕ್ತಿ, ವ್ಯೆರಾಗ್ಯ ನಿರಂತರವಾಗಿ ಬರುತ್ತೆ. ಯಮುನಾತೀರದಲ್ಲಿ
ಭಕ್ತಿ (ಸ್ತ್ರಿ) ಅವಳ ಮಕ್ಕಳು ಜ್ಞಾನ, ವ್ಯೆರಾಗ್ಯ ಮುದುಕರಾಗಿರುತ್ತಾರೆ. ಅವಳು ಅಳುತ್ತಾ ಇರುತ್ತಾಳೆ. ಸನಕಾದಿ ಮುನಿಗಳು ನಾರದವರಿಗೆ ಭಾಗವತ ಗಂಗಾತೀರದಲ್ಲಿ ಹೇಳಿದಾಗ
ಜ್ಞಾನ, ವ್ಯೆರಾಗ್ಯರಿಗೆ ಯೌವನ ಬಂದು ಯಮುನ ತೀರದಿಂದ ಗಂಗಾತೀರಕ್ಕೆ ಬರುತ್ತಾರೆ.
ಇದೇ ಭಾಗವತದ ಮಹಿಮೆ.
ಒಮ್ಮೆ ಆತ್ಮದೇವ ಎಂಬ ಬ್ರಾಹ್ಮಣನಿಗೆ ಮಕ್ಕಳೇ
ಇರುವದಿಲ್ಲ. ಆಗ ಅವನಿಗೆ ಒಬ್ಬ ಋಷಿ ಒಂದು ಹಣ್ಣನ್ನು
ಕೊಟ್ಟು ಅವನ ಹೆಂಡತಿಗೆ ತಿನ್ನಿಸುವುದಕ್ಕೆ ಹೇಳುತ್ತಾನೆ.
ಅವನ ಹೆಂಡ್೩೩೩೩೩ಅತಿಗೆ ಮಕ್ಕಳು ಬೇಡವಾಗಿರುತ್ತೆ. ಅವಳು ಆ ಹಣ್ಣನ್ನು ಮನೆಯಲ್ಲಿರುವಹಸುವಿಗೆ ತಿನ್ನಿಸಿಬಿಡುತ್ತಾಳೆ. ಹಸು ಗರ್ಭಿಣಿಯಾಗಿ ವಿಶೇಷ ಶಕ್ತಿ ಇರುವ ಮನುಶ್ಯನ ಆಕಾರದಲ್ಲಿರುವ ಮಗು ಹುಟ್ಟುವದು. ಅದರ ಎರಡು ಕಿವಿಗಳು ಗೋವುಗಳ ಕಿವಿಗಳ ಆಕಾರದಲ್ಲಿ ಇರುತ್ತೆ. ಆ ಮಗುವಿಗೆ ಗೋಕರ್ಣ ಎಂದು ಹೆಸರಿಡುತ್ತಾರೆ. ಬ್ರಾಹ್ಮಣನ ಹೆಂಡತಿಯ ತಂಗಿ ಗರ್ಭಿಣಿಯಾಗಿರುತ್ತಾಳೆ. ಅವಳ ತಂಗಿಯನ್ನು ಒಪ್ಪಿಸಿ ಇವಳು ಗರ್ಬಿಣಿಯಾಗಿ ನಟಿಸಿ ತನ್ನ ತಂಗಿಯ ಮಗುವನ್ನು ಅವಳ ಮಗು ಎಂದು ಹೇಳಿ ಗಂಡನನ್ನು
ನಂಬಿಸುತ್ತಾಳೆ. ಆ ಮಗುವಿಗೆ ದುಂಡುಕಾರಿ ಎಂದು ಹೆಸರಿಡುತ್ತಾರೆ. ದುಂಡುಕಾರಿ ಮನೆಯಲ್ಲೆ ಬೆಳೆದು ಮಹಾ ನೀಚ ವ್ಯಕ್ತಿಯಾಗುತ್ತಾನೆ. ಮನೆಯಲ್ಲಿ ನಾಲ್ಕು ವೇಶ್ಯರನ್ನು ಇಟ್ಟುಕೊಂದು ಇರುತ್ತಾನೆ. ಅವನ ಮಗನ ನೀಚವರ್ತನೆ ತಾಳಲಾರದೆ ಆತ್ಮದೇವ ಕಾಡಿಗೆ ಹೋಗಿ
ಒಂದು ಕಾಲಿನಲ್ಲಿ ತಪಸ್ಸುಮಾಡಿ ದೇಹತ್ಯಾಗ ಮಾಡುತ್ತಾನೆ. ದುಂಡುಕಾರಿ ತಾಯಿಯೂ ಬಾವಿಗೆ ಬಿದ್ದು ಸತ್ತು
ಹೋಗುತ್ತಾಳೆ. ವೇಶ್ಯಯರು ದುಂಡಕಾರಿಯನ್ನು ಪೀಡಿಸಿ
ರಾಜನ ಆಸ್ಥಾನದಲ್ಲಿ ಬಂಗಾರ ಹಾರವನ್ನು ಕದಿಯುವಹಾಗೆ ಮಾಡುತ್ತಾರೆ. ರಾಜನು ಎಲ್ಲಾಕಡೆ ಅವನ ಸಿಬ್ಬಂದಿಯನ್ನು ಹಾರ ಹುಡಿಕಿಸುವದಕ್ಕೆ
ಕಳುಹಿಸುತ್ತಾಜ್ನೆ, ಆಗ ವೇಶ್ಯೆಯರು ಹೆದರಿ ದುಂಡಕಾರಿಯನ್ನು
ಸಂಹಾರ ಮಾಡುತ್ತಾರೆ.
ಗೋಕರ್ಣ ಎಲ್ಲಾ ಕ್ಷೇತ್ರಗಳಿಗೆ ಹೋಗಿ ಶ್ರಾದ್ದಕರ್ಮ ಮಾಡಿ ಮನೆಗೆ
ಬಂದ. ಮನೆಯಲ್ಲಿ ನೆಮ್ಮದಿ ಇಲ್ಲ ಒಂದು ಧ್ವನಿ ಬಂತು. ಅದು ದುಂಡುಕಾರಿಯ ಧ್ವನಿ. ಪ್ರೇತ ಜನ್ಮ ಬಂದಿತ್ತು ಅವನಿಗೆ. ಗೋಕರ್ಣನ್ನು ಮುಕ್ತಿಕೊಡು ಅಂತ ಕೇಳಿಕೊಂಡ. (ಗಯಾ ಶ್ರಾದ್ದವನ್ನು ಮಾಡಿದರೂ, ಶ್ರಾದ್ದಕರ್ಮವನ್ನು ಮಾಡಬೇಕು). ಆಗ ಆಕಾಶವಾಣಿ ಭಾಗವತ ಶ್ರವಣ ಮಾಡಿಸಬೇಕೆಂದು ನುಡಿಯುತು. ಆವಾಗ ತುಂಗಭಧ್ರಾ ನದಿತೀರದಲ್ಲಿ ಹತ್ತಿರ ಇರುವ ಅವರ ಮನೆಯಲ್ಲಿ
ಭಾಗವತ ಸಪ್ತಾಹ ನಡೆಯಿತು. ದುಂಡಕಾರಿಗೆ ಎಲ್ಲೂ ಜಾಗ
ಸಿಕ್ಕಲಿಲ್ಲ. ಆಗ ಅಲ್ಲಿ ಇದ್ದ ಬಿದುರು ಕೋಲಿನಲ್ಲಿ ಮೊದಲಿನ ಗಂಟಿನಲ್ಲಿ ಕೂತಿಕೊಂಡ. ಮೊದಲಿನ ದಿನ
ಭಾಗವತ ಶ್ರವಣವಾದಮೇಲೆ ಆ ಗಂಟು ಒಡಿಯಿತು.
ಹೀಗೆ ೭ನೆ ದಿನ ೭ನೆ ಗಂಟು ಒಡೆದು ತೇಜೊಮಯ
ರೂಪದಿಂದ ತುಲಸಿಮಾಲೆ ಧಾರಣೆ ಇಂದ ದುಂಡಕಾರಿ ಹೊರಗೆ
ಬಂದ. ಪುಷ್ಪಕ ವಿಮಾನ ಬಂದು ಅವನನ್ನು ದೇವಲೋಕಕ್ಕೆ
ಕರೆದುಕೊಂದು ಹೋಗುತ್ತಾರೆ ಪಿತೃದೇವತೆಗಳು ಆನಂದಪಡೆಯುತ್ತಾರೆ. ಬಾಗವತ ಹೇಳಿಸಿದರೆ ಸತ್ತವರಿಗೆ ಸದ್ಗತಿ ಸಿಗುತ್ತದೆ. ಭಾಗವತ
ಶ್ರವಣ ಮಾಡಿ ಮನನ(ಸ್ಮರಣೆ) ಮಾಡಬೇಕು. ಇದರಿಂದ ವಿಶೇಷ
ಫಲ ಕೊಡುತ್ತಾನೆ ಭಗವಂತ.
ಸಾಮಾನ್ಯವಾಗಿ ನಾವು ಮಾತನಾಡುವಾಗ "ನನ್ನ ಕ್ಯಿಲಿ ಆಗುವದಿಲ್ಲ" ಅಂತ ಹೇಳುತ್ತೀವಿ. ಉದಾ: ಬೆಟ್ಟ ಹತ್ತಬೇಕಾದರೆ ನನ್ನ ಕ್ಯೆಲಿ ಆಗುವದಿಲ್ಲ ಅಂತ
ಹೇಳುತ್ತೀವಿ. ಇದರ ಅರ್ಥ ಕ್ಯೆಗೆ ಅಭಿಮಾನಿ ಇಂದ್ರ. ದೇವತೆಯ ಒಡೆಯನ ಹೆಸರು. ಆ ಅಭಿಪ್ರಾಯದಲ್ಲಿ "ನನ್ನ ಕ್ಯೆಲಿ ಆಗುವದಿಲ್ಲ"
ಅಂತ ಹೇಳುವದು.
ಕಲಿಯುಅದಲ್ಲಿ ಕಲಿ ಪ್ರವೇಷ. ಪರೀಕ್ಷಿತ್ ರಾಜನಿಂದಕಲಿ ನಿಗ್ರಹ,
ಒಂದು ಕಾಲಿನಲ್ಲಿ ಎತ್ತು ನಿಂತಿರತ್ತೆ. ಪರೀಕ್ಷಿತ್ ರಾಜ ಎತ್ತನ್ನು ಮೂರು ಕಾಲನ್ನ ಯಾರು ಕಡಿದರು
ಅಂತ ಕೇಳಿದಾಗ ಅದು ಗೊತ್ತಿಲ್ಲಾ ಅಂತ ಹೇಳುತ್ತೆ.
ಜಗತ್ತಿಗೆ ತಿಳಿಸುವದಕ್ಕೋಸ್ಕರ ಆ ಧರ್ಮ ದೇವತೆ ಹೇಳುವದಿಲ್ಲ. ಎತ್ತ್ತಿನ ತತ್ವ ಇದು. ಸಜ್ಜನರು
ಅಕಸ್ಮಾತ್ತಾಗಿ ತಪ್ಪು ಮಾಡಿದರೆ ಅವರನ್ನು ಅವಮಾನ ಮಾಡಬಾಅದು. ಅದಕ್ಕೆ ನಾವು ಹೇಳುವದು "ಮಾಡಿದವರ್ ಪಾಪ ಆದಿದವರಲ್ಲಿ"
ಅಂತ.
ಮೊದಲಿನ ಸ್ಕಂದ ಪರೀಕ್ಷಿತರಾಜನ ಹುಟ್ಟಿನಿಂದ
ಶುರುವಾಗತ್ತೆ. ಪರೀಕ್ಷಿತ ರಾಜ ಹುಟ್ಟಿದಾಗ ಧರ್ಮರಾಜ
ಬಂಗಾರ, ಭೂಮಿ,
ಗ್ರಾಮ, ಆನೆ, ಅಶ್ವಗಳು ಇವೆಲ್ಲವನ್ನು
ದಾನ ಮಾಡುತ್ತಾನೆ. ಮಗು ಹುಟ್ಟಿದಮೇಲೆ ಅಶೌಚ. ಆಗ ದಾನ ಮಾಡುವಹಾಗಿಲ್ಲ. ಪ್ರಜತೀರ್ಥದಲ್ಲಿ ದಾನ ಮಾಡುತ್ತಾನೆ. ಪ್ರಜಾತೀರ್ಥ ಅಂದರೆ ಒಂದು ಕಾಲದಲ್ಲಿ ದಾನ ಮಾಡುತ್ತಾನೆ. ಪಜಾತೀರ್ತ ಕಾಲ ಅಂದರೆ ಮಗು ಹುಟ್ಟುವ ಸಂದರ್ಭದಲ್ಲಿ ಹೊಕ್ಕಳ ಬಳ್ಳಿಯನ್ನು ಕತ್ತರಿಸುವಕಾಲದಲ್ಲಿ
ಧರ್ಮರಾಜ ದಾನ ಮಾಡುತ್ತಾನೆ. ಆ ಕಾಲಕ್ಕೆ ಪ್ರಜಾತೀರ್ಥ
ಅಂತ ಹೆಸರು. ಆ ಕಾಲದಲ್ಲಿ ದಾನದ ಅರ್ಹತೆ ಇದೆ.
೭೨ನೇ ವರ್ಷದಲ್ಲಿ ಧರ್ಮರಾಜನಿಗೆ ರಾಜ್ಯಭಾರ ಸಿಕ್ಕಿತು.
ಉತ್ತ್ತರಾದೇವಿಯ ಗರ್ಭಕ್ಕೆ ಅಶ್ವತ್ಥಾಮ ಬ್ರಹ್ಮಾಸ್ತ್ರವನ್ನು
ಪ್ರಯೋಗ ಮಾಡುತ್ತಾನೆ. ಕುಂತಿದೇವಿ ಸ್ತೋತ್ರ ಮಾಡುತ್ತಾಳೆ ಯುದ್ದವಾದಮೇಲೆ ಬ್ರಹ್ಮಾಸ್ತ್ರ ಪ್ರಯೋಗ ಮಾಡಬಾರದು. ಕೃಷ್ನನಿಗೆ ಸಿಟ್ಟು ಬಂತು. ಸಿಟ್ಟು ಅಂದರೆ ಮ್ಯೆಲಿಗೆ ಅಂತ. ಕೃಷ್ನನ ಸಿಟ್ಟು ಮಡಿಆದ ಸಿಟ್ಟು. ಭಗವಂತ ಮಗುವನ್ನು ರಕ್ಷನೆ ಮಾಶಿದ. ಪರೀಕ್ಶಿತನಿಗೆ ಭಗವಂತನ ದರ್ಶನವಾಯಿತು. ಮಗು ಹುಟ್ಟಿದಾಗ ಅಶ್ವಥಾಮ ಬ್ರಮಾಸ್ತ್ರ ಪ್ರಯೋಗಿಸಿ ಮಗುವನ್ನು
ಸಾಯಿಸಿಬಿಡುತ್ತಾನೆ. ಆಗ ಕುಂತಿದೇವಿ ಕೃಶ್ಣನನ್ನು
ಸ್ತೋತ್ರಮಾಡಿ ದ್ವಾರಕದಿಂದ ಕರಿಸಿ ಕೊಳ್ಳುತ್ತಾಳೆ.
ಕೃಷ್ಣ ಮಗುವು ಮಲಗಿದೆ ಅಂತ ಹೇಳಿ ಎಬ್ಬಿಸುತ್ತಾನೆ. ಆಗ ಕೃಷ್ನ ಪ್ರತಿಜ್ಞ್ಣೆ ಮಾಡುತ್ತಾನೆ. ಅದು ನಾನು ಕಳ್ಳನಲ್ಲ, ಬೆಣ್ಣೆ ಕದ್ದಿಲ್ಲ,
ಸ್ತ್ರೀಯರಿಗೆ ಅವಮಾನ ಮಾಡಿಲ್ಲ ಇದೆಲ್ಲ ನಿಜವಾದರೆ ಮಗುವು ಬದುಕೈ ಅಂತ ಪ್ರತಿಜ್ಞ್ಣೆ
ಮಾಡುತ್ತಾನೆ. ಕುಂತಿ ಸ್ತೋತ್ರ ತುಂಬಾ ಪ್ರಸಿದ್ದವಾದುದ್ದು. ಆತ್ ಥತ್ ತಿಮೆ ಧರ್ಮರಾಜ ಇದಕ್ಕೆಲ್ಲಾ ನಾನೆ ಕಾರಣ ಅಂತ
ಅಳುತ್ತಾನೆ. ಆಗ ಕೃಷ್ನ ಧರ್ಮರಾಜನನ್ನು ಭೀಷ್ಮಾಚಾರ್ಯರ
ಬಲಿ ಕರೆದುಕೊಂಡು ಹೋಘುತ್ತಾನೆ. ಶರಪಂಜರದಲ್ಲಿ ಮಲಗಿರುವ
ಶರಪಂಜರದಲ್ಲಿ ಮಲಗಿರುವ ಭೀಷ್ಮಾಚಾರ್ಯರು ೩೦,೦೦೦ ಶ್ಲೋಕದಿಂದ ಧರ್ಮರಾಜನಿಗೆ
ಉಪದೇಶಮಾಡಿ ಅವನು ಯುದ್ದಕ್ಕೆ ಕಾರಣನಲ್ಲ ಅಂತ ಸಮಾದಾನ
ಮಾಡಿ ಕೃಷ್ಣನ ಕಾರುಣ್ಯವನ್ನು ತಿಳಿಸುತ್ತಾರೆ.
ಭಾಗವತವನ್ನು ಶುಕ್ಲಾಚಾರ್ಯರ ಮೂಲಕ ಕೊಟ್ಟಿದ್ದಾನೆ
ಭಗವಂತ. ಭಾಗವತ ಒಂದು ಹಣ್ಣು. ಭಾಗವತದಲ್ಲಿ ರಸ ತುಂಬಿ ತುಳುಕಾಡುತ್ತಿದೆ. ವ್ಯೆರಾಗ್ಯದ ಮೂರ್ತಿ ಶುಕ್ಲಾಚಾರ್ಯರು. ಸತ್ತನಂತರ ಲೋಕ ಯಾವುದು ಅಂತ ಹೆದರಿಕೆ ಅಂತ ಪರೀಕ್ಷಿತ್ರಾಜ
ಹೇಳುತ್ತಾನೆ.
ಭಗವಂತನ ಅವತಾರವನ್ನು ತಿಳಿಸುತ್ತಾರೆ.
ಮುಳಿಗಿದ ಭೂಮಿಯನ್ನು ವರಾಹ ರೂಪದಿಂದ ಮೇಲಕ್ಕೆ
ಎತ್ತಿದ್ದು. ಆಹುತಿಯಲ್ಲಿ ಯಜ್ಞ್ಣನಾಗಿ ಆತಾರ ಸ್ವಾಯುಂಬಿವಿನ
ಮಗಳು ದೇವಹೂತಿಯಲ್ಲಿ ಕಪಿಲನ ಅವತಾರ. ಅತ್ರಿ, ಅನಸೂಯರಲ್ಲಿ ದತ್ತಾತ್ರಯ
ರೂಪಿ. ವಿಷ್ಣು ಅವತಾರ - ತತ್ವೋಪದೇಶ. ಪರಮಾತ್ಮ ನಾರಾಯಣ ರೂಪಿ. ನರ ನಾರಾಯಣ ರೂಪಿ. ವಾಸುದೇವ ರೂಪಿ. ನಾಭಿರಾಜನ ಮಗ ವೃಷಭ ರೂಪ ಹಯಗ್ರೀವ ರೂಪ.
ಭೂಮಿಯನ್ನು ಹಡಗು ಮಾಡಿದ ಮತ್ಸ್ಯಾವತಾರಿ.
ಕೂರ್ಮ ರೂಪ. ನರಸಿಂಹವತಾರ ರೂಪ ಗಜೇಂದ್ರನನ್ನು
ಗರುಡ ರೂಪದಿಂದ ರಕ್ಷಿಸಿದ ರೂಪ. ಇತರಾದೇವಿಯಲ್ಲಿ
ಮಹಿದಾಸನ ರೂಪಿ. ಸಮುದ್ರ ಮಥನದಲ್ಲಿ ಧನ್ವಂತರಿ ರೂಪ.
ದುಷ್ಟ ಕ್ಷತ್ರಿಯರ ಸಂಹಾರ ಪರುಶರಾಮನ ರೂಪ
ರಾವಣನ ಸಂಹಾರಕ್ಕೆ ರಾಮ ರೂಪ. ಕಥಾನಾಯಕ ಧರ್ಮ ಸ್ಥಾಪನೆಗೆ ಕೃಷ್ಣ ರೂಪ. ವೇದವ್ಯಾಸರ ರೂಪ. ಯೋಗ್ಯತೆ ಇಲ್ಲದವರಿಗೆ ಮೋಕ್ಷ ಸಿಗದೆ ಇರುವ ಹಾಗೆ ಮೋಹಕ ಶಾಸ್ತ್ರ ರೂಪ- ಬುದ್ದಾವತಾರಿ. ಕಲಿಯುಗದಲ್ಲಿ ಕಲಿ ನಿಗ್ರಹಕ್ಕಾಗಿ ತನ್ನ ಹೆಂಡತಿಯನ್ನು ಸವಾರಿ ಮಾಡುವ ಕಲ್ಕಿ ರೂಪ. (ವಿರಾಟ ರೂಪ ಭಗವಂತನನ್ನು ಪ್ರತಿದಿನ ಚಿಂತನೆ ಮಾಡಬೇಕು)
ವರಹಾ ರೂಪದಿಂದ ಹಿರಣ್ಯಾಕ್ಷನ ಸಂಹಾರ. ಆದಿ ಹಿರಣ್ಯಾಕ್ಷನನ್ನು ಆದಿ ವರಾಹ ಅದು ಶ್ವೇತ ವರಾಹ ರೂಪದಿಂದ
ಆದಿ ಹಿರಯಾಕ್ಷನ ಸಂಹಾರ. ಸಂದ್ಯಾಕಾಲದಲ್ಲಿ ರುದ್ರ
ದೇವರು ಸಂಚಾರ ಮಾಡುತ್ತಿರುತ್ತಾರ. ಸಝ್ಂದ್ಯಾಕಾಲದಲ್ಲಿ
ದೇವರ ಧ್ಯಾನ ಮಾಡಬೇಕು. ಡಿತಿದೇವಿಯ ಮಕ್ಕಳು ಹಿರಣ್ಯಾಕ್ಷ , ಹಿರಣ್ಯಕಶಿಔ. ಅನಎರ್ಹದಿಂದ ಹುಟ್ಟಿದ ಮಕ್ಕಳು. ಹಿರಣ್ಯಾಕ್ಷ ಭೋಮಿಯನ್ನಿ ಸಮುದ್ರಕ್ಕೆ ಹಾಕುತ್ತಿದ. ನೀಲಿ ವರಾಹ ರೂಪದಿಂದ ಹಿರಣ್ಯಾಕ್ಷನ ಸಂಹಾರವಾಯುತು.
ಸ್ವಾಯುಂಬುವಿಗೆ ೫ ಜನ ,ಅಕ್ಕಳ್:ಉ. ರುಚಿಪ್ರಜಾಪತಿ ಆಹುತಿಗೆ
ವಿವಾಹವಾಯಿತು. ಗಂಡು ಸಂತಾನ.
ಎರಡು ರೂಪ - ಯಕ್ಷ/ದಕ್ಷಿಣ
ಆಚಾರ್ಯರ ವ್ಯಾಖ್ಯಾನ - ವೇದವ್ಯಾಸ ರೂಪ ೧೮ನೇ
ಅವತಾರ. ಅದು ಆದಮೇಲೆ ರಾಮನ ಅವತಾರ. ಮೂರನೆ ಯುಗದಲ್ಲಿ ಅನೇಕ ಅವತಾರ.
೧ ಚತುರ್ಯುಗ = ೧೨,೦೦೦ ವರ್ಷ. (ನಮ್ಮ ೩೬೫ ದಿವಸ ದೇವತೆಗಳಿಗೆ ೧ ದಿನ.)
ಕೃತಯುಗ = ೪,೦೦೦ ವರ್ಷ; ತ್ರೇತಾಯುಗ = ೩,೦೦೦ ವರ್ಷ; ದ್ವಾಪರ
ಯುಗ = ೧,೦೦೦ ವರ್ಷ
೨,೦೦೦ ವರ್ಷ ಕಲಿಯುಗ = ೧,೦೦೦ ವರ್ಷ; ಸಂಧಿಕಾಲದಲ್ಲಿ ೨,೦೦೦ ವರ್ಷ.
ಸಂಧಿ ಕಾಲ:೮೦೦ ವರ್ಷ/೬೦೦ ವರ್ಷ/೪೦೦ ವರ್ಷ/೨೦೦ ವರ್ಷ.
೧ ಚತುರ್ಯುಗ = ೪,೦೦೦+೩.೦೦೦+೨,೦೦೦+೨,೦೦೦+೧,೦೦೦ = ೧೨,೦೦೦ ವರ್ಷ. ೭೧ ಬಾರಿ ಚತುರ್ಮುಖ್ಹ ಆದಮೇಲೆ
೧ ಮನ್ವಂತರ ವೇದವ್ಯಾಸರು ೫ ಬಾರಿ ಅವತಾರ ಮಾಡಿದ್ದರೆ. ವೇದವ್ಯಾಸರು ೩ನೇ ಯುಗದಲ್ಲಿ ೭ನೆ ಯುಗದಲ್ಲಿ, ೧೦ನೆ ಯುಗದಲ್ಲಿ, ೨೫ನೆ ಯುಗದಲ್ಲಿ ಅವತಾರ ಮಾಡಿದ್ದರು. ಆಗ ವೇದವ್ಯಾಸರು ವೇದವಿಭಾಗ ಮಾಡಲಿಲ್ಲ. ಆಗ ಅವರು ವೇದವ್ಯಾಸ
ಆಚಾರ್ಯ ಅಂತ ಹೆಸರು.. ದ್ವಾಪರದ ೨೮ನೆ ಯುಗದಲ್ಲಿ
ಅವತಾರ ಮಾಡಿದಾಗ ಮಹಷಿಗಳೆಂದು ಕರೆಯಿಲಾಯಿತು. ಆವಾಗ
ವೇದ ವಿಭಾಗ ಮಾಡಿದರು. ೧೮ನೆ ಅವತಾರ ವೇದವ್ಯಸರದು,
೧೯ನೇ ಅವತಾರ ರಾಮನದು.
ದೇವಹೂತಿ ಕರ್ದಮ ಪ್ರಜಾಪತಿಗೆ ಕಪಿಲನಾಮಕ ಭಗವಂತನ
ಅವತಾರ. ಅವರಿಗ್ ೯ ಹೆಣ್ಣು ಮಕ್ಕಳಾದಮೇಲೆ ಭಗವಂತನು
೧೦ನೆ ಮಗುವಾಗಿ ಕಪಿಲ ನಾಮಕ ಭಗಾಂತ ಅವತಾರ ಮಾಡುತ್ತಾನೆ.
ವಿಜಯದಾಸರು ಕಪಿಲ ಸುಳಾದಿ ಬರೆದಿದ್ದಾರೆ.
ಕಪಿಲನಾಮಕ ಭಗವಂತ ತಾಯಿಗೆ ತತ್ವೋಪದೇಶ ಮಾಡುತ್ತಾನೆ. ಸಂಸಾರದ ಬಂದನದ ಬಿಡುಗಡೆ ಮನಸ್ಸಿನಿಂದಲೆ. ಮೂರು ವಿಧವಾದ ಭಕ್ತಿ ಇದೆ. ೧. ಅನನ್ಯ ಜ್ಞಾನಕ್ಕೆ ೨.
ಹಣ ಸಂಪಾದಣೆಗೆ ೩. ದ್ಃಉಖ ಪರಿಹಾರಕ್ಕೆ. ಯಾವ ಪ್ರಯೋಜನವು
ಇಲ್ಲದೆ ಭಗವಂತನ ಮಹಿಮೆಯನ್ನು ಕೊಂಡಾದುವುದು ಏಕಾಂತ ಭಕ್ತಿ. ಉದಾಹರಣೆ: ಹನುಮಂತ ದೇವರು.
ಬ್ರಹ್ಮಾಂಡ ಸೃಷ್ಟಿ. ಜಂಬು ದ್ವೀಪ - ನಾವು ಇರುವ ದ್ವೀಪ. ಶ್ವೇತ ದ್ವೀಪ - ಭಗವಂತ ಇರುವ ದ್ವೀಪ; ೭ ಸಮುದ್ರ. ಆಚಾಯರ ವ್ಯಾಖ್ಯಾನ: ಲವಣ ಸಮುದ್ರ: ನೀರು ಕುಡಿದಾಗ ಉಪ್ಪನ್ನು ತಿಂದ ಅನುಭವ
ಬರುತ್ತೆ. ಕ್ಷೀರ ಸಮುದ್ರ: ನೀರು ಕುಡಿದಾಗ ಹಾಲು
ಕುಡಿದಂತೆ ಅನುಭವವಾಗತ್ತೆ.
ಬ್ರಹ್ಮಾಂದ ೧೦೦ ಕೋಟಿ ಯೋಜನೆ ಇದೆ. ಎರಡನ್ನು ಜೋಡನೆ ಮಾಡಿದೆ. ಮೇಲಭಾಗ ಬಂಗಾರ; ಕೆಳಭಾಗ ರಜತಪೀಠ. ಇದರ ಒಳಗಡೆ ಜಾಗ ೫೦ ಕೋಟಿ ಯೋಜನೆ. ಅದರ ಒಳಗೆ ಚತುರ್ಮುಖ ಬ್ರಹ್ಮ ಬ್ರಹ್ಮನ ಅಂಡವಾಗಿದೆ, ಆದುದರಿಂದ ಬ್ರಹ್ಮಾಂಡ. ಕೆಳಗೆ ೩೦,೦೦೦ ಯೋಜನೆ ನೀರು. ಅದರ ಕೆಳಗೆ ಶೇಷದೇವರು ೧,೦೦೦
ಹೆಡೆಯಿಂದ ಕೂತಿದ್ದಾರೆ. ವಾಯು ಕೂರ್ಮದ ಬಾಲದ ಮೇಲೆ
ಶೇಷದೇವರು ಕೂತಿದ್ದಾರೆ. ೩೦,೦೦೦ ಯೋಜನೆ ನೀರಿನಮೇಲೆ ನಿಂತಿದೆ ಬ್ರಹ್ಮಾಂಡ.
ಹೀಗೆ ಸೃಷ್ಟಿ ಮಾಡಿದ್ದಾನೆ ಭಗವಂತ. ಮನುಷ್ಯನನ್ನು
ಸೃಷ್ಟಿಮಾಡಿ ಕಾಲವನ್ನು ಸೃಷ್ಟಿ ಮಾಡಿದ್ದಾನೆ.
೫ ವಿಧವಾದ ಪಂಚಾಂಗ ಸೃಷ್ಟಿ ಮಾಡಿದ್ದ್ದಾನೆ.
೧. ಅನುವತ್ಸರ - ಅಮಾವ್ಯಾಸೆ ಇಂದ ಅಮಾವ್ಯಾಎ
ಒಂದು ತಿಂಗಳು. ತಿಥಿಗಳ ಲೆಕ್ಕಾಚಾರ.
೨. ಪರಿವತ್ಸರ - ಗುರು ಗೃಹ(ಬೃಹಸ್ಪತಿ) ೧ ರಾಶಿಯಲ್ಲಿ ಎಷ್ಟು ದಿನ ಇರುತ್ತ್ತಾನೊ ಅದು ೧ ವರ್ಷ.
ಕೃಷ್ಣ ರುದ್ರದೇವರನ್ನು ೧೨ ವರ್ಷ ತಪಸ್ಸು ಮಾದುತ್ತೇನೆಂದು
ಕೈಲಾಸ ಪರ್ವತಕ್ಕೆ ಹೋಗುತ್ತಾನೆ (ಅವನ ನಟನೆ),
ಆದರೆ ರುಕ್ಮಿಣಿಯನ್ನು ಅಷ್ಟು ಕಾಲ ಬಿಟ್ಟಿರುವದಿಕ್ಕೆ ಕೃಷ್ಣನಿಗೆ ಸಾಧ್ಯವಿಲ್ಲ. ಕೃಷ್ಣ ಬೃಹಸ್ಪತಿಯನ್ನು ಕರೆದು ೧ ದಿನದಲ್ಲಿ ೧೨ ರಾಶಿ ತಿರುಗುವಂತೆ ಆದೇಶ ಕೊಡುತ್ತಾನೆ. ೧ ದಿನವನ್ನು ೧೨ ವರ್ಷ ಮಾಡುತ್ತಾನೆ ಕೃಷ್ಣ. ವೇದವ್ಯಾಸ ದೇವರು ಆ ದಿನವನ್ನು ಹೇಳುವದಿಲ್ಲ. ಇಷ್ಟೆಲ್ಲಾ ಉಪದೇಶ ಮಾಡುತ್ತಾನೆ ಕಪಿಲ ನಾಮಕ ಭಗವಂತ. ತಾಯಿಯನ್ನು ಉದ್ದಾರ ಮಾಡಿದ್ದಾನೆ ಕಪಿಲ ನಾಮಕ ಭಗವಂತ. ಭಗವಂತನ ಅವತಾರ ೩ ಯುಗಗಳಲ್ಲಿ ಮಾತ್ರ. ಕಲಿಯುಗದಲ್ಲೀ
ಅವತಾರವಿಲ್ಲ. (ಶ್ರೀನಿವಾಸ ಕೃಷ್ಣನೆ).
ಬುದ್ದನ ಅವತಾರವಾಗಿದ್ದು ಸಂಧಿ ಕಾಲದಲ್ಲಿ.
ಪುರಂಜನೋವಾಖ್ಯಾನಿಂದ ನರಕ ಪಾರಾಗಬಹುದು.
ಪುರಂಜರ
ರಾಜ ಎಲ್ಲ ಕಡೆ ಓಡಾಡುತ್ತಾ ಇರುತ್ತಾನೆ. ಎಲ್ಲಾಕಡೆ ಸಂಚರಿಸುತ್ತಾ ಒಳ್ಳೆ ಪಟ್ಟಣವನ್ನ ಹುಡುಕ್ಲುತ್ತಾ
ಇರುತ್ತಾನೆ. ಯಾವುದು ಇಷ್ಟವಾಗುವುದಿಲ್ಲ. ಹಿಮಾಲಯ ದಕ್ಷಿಣ ಭಾಗದಲ್ಲಿ ಒಂದು ಅದ್ಭುತ ಪಟ್ಟಣವನ್ನ ನೋಡುತ್ತಾನೆ,
ಆ ಪಟ್ಟಣಕ್ಕೆ ೯ ದ್ವಾರಗಳು ಇದ್ದವು. ಪ್ರಾಕಾರಗಳು ೭ ಇದ್ದವು. ೧ ಬೆಳ್ಳೀ, ೧ ಬಂಗಾರ,
೧ ಕ್ಭ್ಭೀನಾ ಘೊಫೂಆಘಾಲೂ ಈಡ್ಡಾಊ.
ಓಲಾಘಾ ಫಾಎಶ್ಃಆ ಂಅದೂ ಮಾಡುವಾಗ ಒಬ್ಬ ಸುಂದರ
ಕನ್ಯೆ ಬರುತ್ತಾಳೆ. ೧ಒ ಜ್ಣ್ , ೧೦ ಜನ ಸೇವಕರು, ಅವರಿಗೆ ಒಬ್ಬ ಮುಖ್ಯಸ್ತ, ಅನೇಕ ಸೇವಕರು ಇರುತ್ತಾರೆ ಅವಳಿಗೆ. ೫ಹೆಡೆಯ ಹಾವು ರಕ್ಷಣೆಗೆ ಇರುತ್ತೆ. ಪೆರಂಜಾ ರಾಜ ಯಾರು ನೀನು ಅಂತ ಕೇಳುತ್ತಾನೆ, ಏನು ಗೊತ್ತಿಲ್ಲ ಅಂತ ಹೇಳುತ್ತಾಳೆ. ನಾನು ವರವನ್ನು ಹುಡುಕುತ್ತಿದ್ದೆನೆ, ನನ್ನನ್ನು ವಿವಾಹವಾದುವಿಯಾ ಅಂತ ಕೇಳುತ್ತಾಳೆ, ೫ ಹೆಡೆಯ ಹಾವಿಗೆ ನನಗೆ ಹೆದರಿಕೆ ಆಗುತ್ತೆ
ಅಂತ ಪುರಂಜರ ರಾಜ ಹೇಳುತ್ತಾನೆ. ನಾವು ಮಲಿಗದಾಗಳು
ನಮ್ಮನ್ನು ಅದು ರಕ್ಷನೆ ಮಾಡುತ್ತೆ ಹೆದರ ಬೇಡ ಅಂತ
ಹೇಳುತ್ತಾಳೆ. ವಿವಾಹ ಮಾಡಿಕೊಳ್ಳುತ್ತ್ತಾರೆ. ಪುರಂಜರ ರಾಜ ಚೆನ್ನಾಗಿ ಉಪಭೋದ ಮಾಡುತ್ತಾನೆ. ಜಂಡವೇದ ಎಂಬವನು ಪುರಂಜರ ರಾಜನ ಮೇಲೆ ಯುದ್ದಮಾದುತಾನೆ, ಪುರಂಜರರಾಜ ಹರ್ಹರಿತನಾಗುತ್ತಾನೆ. ಛಂದದೇವ ೭೨೦ ಸೆಇನಿಕರನ್ನು ತಂದಿರುತ್ತಾನೆ. ಆಗ ಕಾಲ ಕನ್ಯೆ ಬರುತ್ತಾಳೆ, ಅವಳನ್ನು ಯಾರು ವಿವಾಹ ಮಾಡಿಕೊಳ್ಳಲು ಒಪ್ಪಿಕೊಳ್ಳ್ವುದಿಲ್ಲ
ಅವಳು ಕುರೂಪಿ ಯಾಗಿದ್ದರಿಂದ. ನಾರದರನ್ನು ಕೇಳಿರುತ್ತಾಳೆ. ಒಬ್ಬ ಯ್ಅವನ ರಾಜನ ಹತ್ತಿರ ಹೋಗಿ ದೂರುಹೇಳುತ್ತಾಳೆ, ಅವನು ಅವಳಿಗೆ ಯಾರು ವಿವಾಹ ಮಾಡಿಕೊಳ್ಳುವುದಿಲ್ಲ
ಅಂತ ಹೇಲುತ್ತಾರೊ ಅವರನ್ನು ಅವರಿಗೆ ಗೊತ್ತಿಲ್ಲದೆ ವಿವಾಹವಾಗು ಅಂತ ಉಪದೇಶಮಾಡಿ ಕಳಿಸುತ್ತಾನೆ. ಅವಳು ಪುರಂಜರ ರಾಜನನ್ನು ಅವನಿಗೆ ಗೊತ್ತಿಲ್ಲದೆ ಅವನನ್ನು
ವಿವಾಹವಾಇ ಬಿಡುತ್ತಾಳೆ. ಪುರಂಜರರಾಜನಿಗೆ ಮುಪ್ಪು
ಬಂದು ಸಾಯುವಾಗ ಅವನ ಹ್ಂದತಿಯನ್ನೆ ಸ್ಮರಣೆ ಮಾಡಿಕೊಂಡು ಸಾಯುತ್ತಾನೆ. ಕೊನೆಯಲ್ಲಿ ಯಾರನ್ನು ಸ್ಮರಣೆ ಮಾಡುತ್ತಾರೊ ಅವರನ್ನೆ
ಮುಂದಿನ ಜನ್ಮದಲ್ಲಿ ಪಡೆಯುತ್ತಾರೆ. ಮುಂದಿನ ಜನ್ಮದಲ್ಲಿ
ಪುರಂಜರ ರಾಜ ಹೆಣ್ಣಾಗಿ ಹುಟ್ಟುಟ್ಟಾನೆ. ಪುರಂಜರ
ರಾಜನ ಹೆಂಡತಿಯೂ ಪುರಂಜರ ರಾಜನನ್ನೆ ಸ್ಮ್ಮರಿಸಿಕೊಂದು ಮರಣ ಹೊಂಡುತ್ತಾಳೆ. ಅವಳು ಮುಂದಿನ ಜನ್ಮದಲ್ಲಿ ಗಂಡಾಗಿ ಹುಟ್ಟುತ್ತಾಳೆ, ಇವರಿಬ್ಬರಿಗೂ ಮದುವೆ ಆಗುತ್ತೆ. ಒಬ್ಬ ಬ್ರಾಹ್ಮಣರು ಬಂದು ನೀನು ಆತ್ಮ ಸ್ನೇಹಿತನನ್ನು ಮರೆತಿದ್ದರಿಂದ ಆದುದರಿಂದ ಈ ಗತಿ ಬಂತಿ ಅಂತ ಹೇಳುತ್ತಾನೆ. ಇದನ್ನ್ನು ಕೇಳಿ ಪುರಂಜರ ರಾಜ ಸಾದನೆಯನ್ನು ಮಾಡಿ ಬಗವಂತ್ನ
ಪಾದವನ್ನು ಸೇರಿಕೊಳ್ಳುತ್ತಾನೆ, (ಇದು ನಾರದರು ಹೇಳುವ ಕಥೆ).
ಪುರಂಜರ ಎಂದರೆ ಜೀವ. ೯ ದ್ವಾರಗಳೆಂದರೆ ನಮ್ಮ
ನವದ್ವಾರಗಳು. ೩ ಗೋಪುರಾಳಲ್ಲಿ ಬಂಗಾರ ಗೋಪುರ ಅಂದರೆ
ಸತ್ವಸ್ ಗುಣ, ಬೆಳ್ಳಿ ಗೋಪುರ
ಅಂದರೆ ರಜೋ ಗುಣ, ಕಬ್ಬಿಣ ಗೋಪುಅ ಎಂದರೆ ತಮೋ ಗುಣ. ಸುಂದರವಾದ ಹೆಣ್ಣು ಅಂದರೆ ನಮ್ಮ ಬುದ್ದು. ೧೦ ಜನ ಸೆಇನಿಕರು ಅಂದರೆ ೧೦ ಇಂದ್ರಿಯಗಳು. ಒಬ್ಬ ಮುಖ್ಯಸ್ತ ಅಂದರೆ ಮನಸ್ಸು. ಸಾವಿರಾರು ಸೆಇನಿಕರು ಎಂದರೆ ವಿಷಯ ಪದಾರ್ಥಗಳು. ೫ ಹೆಡೆಯ ಹಾವು ಅಂದರೆವ್ ಮುಖ್ಯಪ್ರಾಣ ದೇವರು. ಕೊನೆಯವರೆಗು ರಕ್ಷಿಸುವರು ಮುಖ್ಯಪ್ರಾಣದೇವರು. ೫ ಹೆಡೆ ಅಂದರ್ವ್ ಪ್ರಾಣ, ಅಪಾನ,
ವ್ಯಾನ, ಉದಾನ, ಸಮಾನ. ಯಮನ ಅಂದರೆ ಯಮ.
೭೨೦ ಜನ ಸೆಇನಿಕರು ಅಂದರೆ ೩೬೦ ಬೆ ಹಗಳು ೩೬೦ ರಾತ್ರಿ.
ಮತ್ತೊಬ್ಬ ರಾಜ. ನಾಭಿರಾಜನ ಮಗ.
ಅದ್ಭುತ ಯಾಗ ಮಾಡಿದ. ಭಗವಂತ ಎದುರಿಗೆ ಬಂದು
ನಿನ್ನ ಸಂಕಲ್ಪ ಏನು ಅಂತ ಕೇಳಿದಾಗ ಬ್ರಾಹ್ಮನರು ನಿನ್ನಂತ ಮಗ ಬೇಕು ಅಂತ ಯಾಗ ಮಾಡುತ್ತಿದ್ದಾನೆ ಅಂತ
ಹೇಳುತ್ತಾರೆ. ನಾಭಿರಾಜನಿಗೆ ವ್ಷಭ ನಾಮಾನಾಗಿ ಭಗವಂತ
ಅವತಾರ ಮಾಡುತ್ತಾನೆ. ವ್ಷಭ ಜಯ್ಂತಿಗೆ ಮದುವೆ ಆಗತ್ತೆ. ೧೦೦ ಜನ ಮಕ್ಕಳು ಹುಟ್ಟುತ್ತಾರೆ. ಜ್ಯೇಷ್ಟ ಪುತ್ರ ಭಎರತ. ಅವನಿಗೆ ರಾಜ ಹೇಗಿರಬೇಕು, ರಾಜ್ಯಭಾರ ಹೇಗೆ ಮಾಡಬೇಕು,
ಅಂತಃಕರಣ ಶುದ್ದವಾಗಿರಬೇಕು, ಕರ್ಮ ಮಾಡ್ಸ್ಬೇಕಾಡರೆ ಭಗವಂತನಿಗೆ
ಪ್ರೀತಿಯಾಗಲಿ ಅಂತ ಅನುಸಂದಾನ ಮಾಡಿ ಕರ್ಮ್,ಅ ಮಾಡಬೇಕು ಅಂತ ಉಪದೇಶ ಮಾಡುತ್ತಾನೆ. ಈ
ಭರತನಿಂಸಲೆ ನಮ್,ಮ ದೇಶಕ್ಕೆ ಭರತ ಅಂತ ಹೆಸರು ಬಂತು. ಅವನು ತ್ಂಬಾ ದಿವಸ ರಾಜ್ಯಭಾರ ಮಾಡಿ ಸುಮತಿಯ ಮಗನಿಗೆ ಪಟ್ಟಾಭಿಷೇಕ
ಮಾಡಿ ಕಾಡಿಗೆ ಹೋಗಿ ಸಾದನೆ ಮಾಡಿಗೆ ಹೋದ. ಪ್ರಾರಬ್ದ
ಕರ್ಮ ಆಡಿನಲ್ಲಿ ನೀರುಕುಡಿಯುವದಿಕ್ಕೆ ಹೋದಾಗ ಒಂದು ಗರ್ಭಿಣಿ ಜಿಂಕೆ ಹುಲಿಯ ಗರ್ಜನೆಗೆಯೆದರಿ೮ ಪ್ರಸ್ವವಾಗಿ ಸತ್ತ್ತುಹೋಯಿತು. ಆ ಜಿಂಕೆಯ ಮರಿ ನೀರಿನಲ್ಲಿ ಒದ್ದ್ದಾಡುತ್ತಿತ್ತು. ಭರತನಿಗೆ ಕಾರುಣ್ಯ ಹುಟ್ಟಿ ಅದರ ಲಾಲನೆ ಪಾಲನೆ ನಿರಂಅರ
ಮಾಡಿದನು. ಅವನು ಸಾಉಯುಆಗ ಜಿಂಕೆಯ ಚಿಂತೆ ಮಾಡುತ್ತಾ
ಸಾಯುತ್ತಾನೆ. ಅವನಿಗೆ ಜಿಂಕೆಯ ಜನ್ಮವೆ ವ್ಬಂತು ಮುಂದಿನ
ಜನ್ಮದಲ್ಲಿ. ಆದರೆಅವನ ಜ್ಞಾನ ನಾಷವಾಗಿರಲಿಲ್ಲ. ಭಗವಂತನ ಅನುಗ್ರಹವಿತ್ತು. ಆ ಜನ್ಮ ಹೋದಮೇಲೆ ಅಂಗೀರಸ ಗೋತ್ರದಲ್ಲಿ ಭರತ ಅಂತ ಹೆಸರಿನಿಂದ
ಹುಟ್ಟಿದ. ಅವಮ್ನಿಗೆ ಮಾತಾದುವದಿಕ್ಕೆ,
ಏನು ಕೆಲಸ ಮಾಡುವುದಿಕ್ಕೆ, ಯಾವತರ ಬುದ್ದಿಯೂ ಇಲ್ಲದೆ
ಜಡವಾಗಿ ಇರುತ್ತಿದ್ದ. ಅದಕ್ಕೆ ಅವನಿಗೆ ಜಡಭರತ ಅಂತಹೆಸರು
ಬಂತು. ಅಲ್ಲಿಗೆ ಒಬ್ಬ ಶೂದ್ರ ರಾಜ ನರಬಲಿ ಕೊಡುವುದಕ್ಕೆ
ಅಲ್ಲ್ಲಿಗೆ ಬಂದ. ಅವನ ಪಲ್ಲಕ್ಕಿಯನ್ನು ಹೊರಲು ಒಬ್ಬ
ಸೇವಕ ಬೇಕಾಗಿತ್ತು. ಭರತನನ್ನು ನೋಡಿಅ ಒಳ್ಳೆ ಕಟ್ಟುಮಸ್ತಾಗಿದ್ದ. ಅವನನ್ನು ಪಲ್ಲಕ್ಕಿ ಹೊರುವುದಕ್ಕೆ ಒಬ್ಬ ಕಡಿಮೆ ಇದ್ದ. ಜಅ ಭರತನನ್ನು ಕರೆದುಕೊಂಡ. ಜಡಭರತ ಮೆಲ್ಲಗೆ ಹೋಗುತ್ತಿದ್ದ ನಿದಾನವಾಗಿ ಹೋಗುತ್ತಿದ್ದೀಯಲ್ಲ ಅಂದು ಅವನು ಎಷ್ಟು ಮಾತನಾಡಿದರೂ
ಜಡ ಭರತ ಮಾತನಾದಲಿಲ್ಲ. ಶೂದ್ರ ರಾಜನಿಗೆ ಕೋಪ ಬಂತು. ಆಗ ಅವನು ಜಡ ಭರತನನ್ನು ಯಮಭಟ್ಟರ ಹತ್ತಿರ ಕಳುಹಿಸುತ್ತೀನಿ
ಅಂತ ಬೆಯ್ದ. ಆಗ ಜಡಭರತ ಮಾತೋಡಿದಕ್ಕೆ ಶುರುವು ಮಾಡಿದ. ನನ್ನನ್ನು ನಿನಗೆ ಕಳುಹಿಸುವದಿಕ್ಕೆ ಆಗುವುದಿಲ್ಲ. ಈ ದೇಹದ ಮೇಲೆ ನನಗೆ ಅಭಿಮಾನವಿಲ್ಲ. ಆತ್ಮಕ್ಕೆ ಏನು ಲೋಪವಿಲ್ಲ. ಏನುಬೇಕಾದರು ಮಾಡಿಕೊ ಅಂದ.
ದೇಹದಮೇಲೆ ವ್ಯಾಮೋಹವಿಲ್ಲ ಅಂದ. ಆಗ ರಾಜನಿಗೆ ಇವನೊಬ್ಬ ಮಹಾತ್ಮ ಅಂತ ಗೊತ್ತಾಗತ್ತೆ. ಆ ರಾಜನನ್ನು
ಉದ್ದಾರ ಮಾಡಿದ ಜಡಭರತ.
ಸೃಷ್ಟಿ ಹೇಗೆ ಮಾಡಿದ್ದಾನೆ ಅಂತ ಕೇಳುತ್ತಾನೆ.
೯ ವರ್ಷಗಳನ್ನು ಸೃಷ್ಟಿ ಮಾಡಿದ್ದಾಮ್ನೆ.
ಎಲ್ಲ ವರ್ಷದಲ್ಲು ಒಂದೊಂದು ರೂಪದಲ್ಲಿ ಇದ್ದಾನೆ.
ಈಡಾ ವರ್ಷ - ಸಂಕರ್ಷಣ ರೂಪದಲ್ಲಿದ್ದಾನೆ.
ಭಧ್ರಷ ವರ್ಷ - ಹಯಗ್ರೀವ ರೂಪದಲ್ಲಿದ್ದಾನೆ
ತೇರುಮ ವರ್ಷ - ಪ್ರದ್ಯುಮ್ನ ರೂಪದಲ್ಲಿದ್ದಾನೆ.
ರಮ್ಯಕ ವರ್ಷ - ಮತ್ಸ್ಯ ರೂಪದ ಪರಮಾತ್ಮ
ಹಿರಣ್ಮಯ ವರ್ಷ - ಕೂರ್ಮ ರೂಪದಲ್ಲಿದ್ದಾನೆಕಿಂ
ಪುರುಷ ವರ್ಷ - ಶ್ರೀ ರಾಮದೇವರು.
ಭರತ ವರ್ಷ - ನರನಾರಾಉಯಣ ರೂಪ. ನಾರದ ಮಹರ್ಷಿಗಳು ಪೂಜೆ ಮಾಡುತ್ತಿರುತ್ತಾರೆ.
ಭಗವಂತ ೨೧ ನರಕಗಳನ್ನು ಸೃಷ್ಟಿ ಮಾಡಿದ್ದಾನೆ.
ಪರೀಕ್ಷಿತ್ ರಾಜ ನರಕಕ್ಕೆ ಹೋಗದನ್ನು ಹೇಗೆ ಪಾರು
ಮಾಡಿಕೊಳ್ಳಬೇಕು ಅಂತ ಕೇಳುತ್ತಾನೆ.
ಹರಿ ಧ್ಯಾನವನ್ನು ನಿರಂತರ ಮಾಡಬೇಕ್ಲು. ಚಿಕಿತ್ಸೆ ಇಂದ ರೋಗ ಪರಿಹಾರ. ಹರಿ೯ ದ್ಯ್ಹ್ಯಾನದಿಂದ ನರಕಕ್ಕೆ ಓಗುವದನ್ನು ಪಾರು ಮಾಡಿಕೊಳ್ಳಬಹುದು.
ಶುಕ್ರಾಚಾರ್ಯರು ಅಜಾಮಲನ ಕಥೆಯನ್ನು ಹೇಳುತ್ತಾರೆ.
ಅಜಾಮಲ ಅಂತ ಒಬ್ಬ ಬ್ರಾಹ್ಮಣ ಇದ್ದ. ಅವನು ದಾಸಿಯ ಸಂಗಮಾಡಿದ್ದ. ಕೊನೆಗಾಳ ಬಂತು.
ಅವನಿಗೆ ೧೦ ಜನ ಮಕ್ಕಳು. ಒಬ್ಬನಿಗೆ ನಾರಾಯಣ
ಅಂತ ಹೆಸರನ್ನಿಟ್ಟಿದ್. ಅವನನ್ನ್ನು ಒಯ್ಯಲಿಕ್ಕೆ
ಯಮದೂತರು ಬಂದರು. ಆಗ ಅವನು ತನ್ಹ್ನ ಮಗ ನಾರಯನನ್ನು ಕರೀತಾನೆ. ಭಗವಂತ ನಾರಾಯಾಣ ಅಂತ ಜ್ಞಾನ ಬಂತು. ವಿಷ್ನು ದೂತರು ಬಂದು ಅಜಾಮಲನನ್ನು ರಕ್ಷನೆ ಮ್
ಅ
ದುತ್ತಾರೆ. ಆಗ ಯಮದೂತರು ಯಮನ ಹತ್ತಿರ ಹೋಗಿ ಈ ಪ್ರಸಂಗವನ್ನು ಹೇಳಿ
ನಾವು ಯಾರನ್ನು ಯಮಲೋಕಕ್ಕೆ ಕರತರಬೇಖು ಅಂತ ಕೇಳುತ್ತಾರೆ. ಆಗ ಯಮ ಹೇಳ್ತ್ತಾನೆ "ಯಾರು ಭಗವಂತನನ್ನು ಚಿಂತನೆ
ಮಾಡುವದಿಕ್ಕವೋ, ಅಂತವರನ್ನು ತರಬೇಕು ಅಂತ ಹೇಳುತ್ತಾನೆ. ಉದಾಹರಣೆಗೆ ಸಾವಿರಾರು ಪಕ್ಷಿಗಳೂ ಒಂದು ಮರದಮೇಲೆ ಕೂತಿರತ್ತೆ. ಯಾರಾದರು ಒಂದು ಕಲ್ಲು ಎಸೆದಾಗ ಮರಕ್ಕ್ಕೆ ಎಲ್ಲ ಹಕ್ಕಿಗಳು
ಹಾರಿ ಹೋಘುತ್ತವೋ ಹಾಗೆ ಹರಿನಾಮ ಮಾಡಿದರೆ ಎಲ್ಲಾ ಪಾಪಗಳು
ಹೋಗತ್ತ್ತಂತೆ. ಭಗವಂತನ ನಾಮ ಸ್ಮರಣೆ ಇಂದ
ಪಾಪವು ಸುಟ್ಟು ಹೋಗತ್ತಂತೆ. ಅಂತವರನ್ನು ಯಮಬಟ್ಟರು
ತರಬಾರಸು ಅಂತ ಯಮ ಹೇಳುತ್ತಾನೆ. ಬಗವಂತನ ಸ್ಮರಣೆ
ಇಂದ ನರಕಕ್ಕೆ ಹೋಗುವದನ್ನು ತಪ್ಪಿಸಿಕೊಳ್ಳಬಹುದು.
ಇಷ್ಟು ನಿರೂಪಣೆ ಮಾಡುತ್ತಾರೆ ಶುಕ್ಲಾಚಾರ್ಯರು.
ಮನ್ವಂತರ ವರ್ಣನೆ ಮಾಡುತ್ತಾಎರೆ.
ಪ್ರತೀಚರು - ಮಾರೀಈಶ - ದಕ್ಷ ಪ್ರಜಾಪತಿ. ದಕ್ಷಪ್ರಜಾಪತಿಗೆ ೧೦,೦೦೦ ಮಕ್ಕಳು ಹುಟ್ಟುತ್ತ್ತಾರೆ.
ಅವರಿಗೆಲ್ಲಾ ಹರೀಶ ಅಂತ ಹೆಸರಿಡುತ್ತಾನೆ. ಅವರು
ಸೃಷ್ಟಿ ಮುಂದುವರಿಸುವದಕ್ಕೆ ತಪಸ್ಸಿಗೆ ಹೋಗಿ ಅಂತ ಹೇಳಿ ಕಳುಹಿಸುತ್ತಾನೆ. ಅವರು ತಪಸ್ಸಿಗೆ ಹೋಗುವಾಗ ನಾರದರು ಎದುರಾದರು. ನಾರದರು ಅವರನ್ನ ಎಲ್ಲಿ ಹೋಗುತ್ತಿದ್ದೀರಿ ಎಂದು ಕೇಳಿದಾಗ ಸೃಷ್ಟಿಕಾರ್ಯ ಮುಂದುವರಿಸುವದಕ್ಕೆ ತಪಸ್ಸಿಗೆ ಹೋಗುತ್ತಿದ್ದೇವೆ
ಅಂತ ಹೇಳುತ್ತಾರೆ. ಆಗ ನಾರದರು ೧೦ ಪ್ರೆಶ್ನೆ ಕೇಳುತ್ತೇನೆ. ಸಂದೇಹವನ್ನು ಪರಿಹಾರ ಮಾಡಿಕೊಂಡು ತಪಸ್ಸಿಗೆ ಹೋಗಿ ಅಂತ
ಹೇಳುತ್ತಾರೆ.
೧.
ಭೂಮಿಯ ಕೊನೆಯು ಯಾವದು.
೨.
ಪಟ್ಟಣಕ್ಕೆ ಒಬ್ಬನೇ ಪುರುಸ್ಷ. ಆ ಪುರುಷ ಯಾರು?
೩.
ಇನ್ನೊಂದು ಪಟ್ಟಣ. ಓಳಗೆ ಹೋದರೆ ಹೊರಗೆ ಬರುವುದಕ್ಕೆ
ಆಗುವುದಿಲ್ಲ. ೪. ಪಟ್ಟಣ ಯಾವುದು?
೫.
ಸ್ತ್ರೀ ವ್ಯಭಿಚಾರಿ ಯಾರು? ಅವಳ
ಗಂಡ ಯಾರು?
೬.
ಪೂರ್ವ ಪಷ್ಚಿಮ ದಿಕ್ಕಿಗೆ ಹರಿಯುವ ನದಿ ಯಾವುದು?
೭.
೨೫ ಇಟ್ಟಿಗೆ ಇಂದ ಕಟ್ಟಿರುವ ಮನೆ ಯಾವುದು? ೮. ಹಂಸ ಪಕ್ಷಿ ಅಂತ ಹೇಳುತ್ತಿರುತ್ತೀವಿ. ಅದು ಯಾವುದು?
೯.
ಸದಾ ಕಾಲದಲ್ಲಿ ತಿರುಗುವ ಚಕ್ರ ಯಾವುದು?
೧೦. ತಂದೆಯ ಆದೇಶ ಯಾವುದು?
ಯಾರೂ ಉತ್ತರ ಹೇಳಲಿಲ್ಲ. ನಾರದರೆ ಉತ್ತರ ಹೇಳುತ್ತಾರೆ.
೧.
ಭೂಮಿ ಅಂದರೆ ಲಿಂಗ ದೇಹ. ಯಾವಾಗ ಲಿಂಗದೇಹ
ಭಗವಂತನ ಪ್ರಸಾದದಿಂದ ಭಂಗವಾಗತ್ತೋ ಅದೇ ಭೂಮಿಯ ಕೊನೆ.
೨.
ಪಟ್ಟಣವೆಂಅರೆ ನಮ್ಮ ದೇಹ. ಒಬ್ಬಹೇ ಪುರುಷ ಅದರ ಭಗವಂತ ನಮ್ಮ ದೇಹದಲ್ಲಿ ಇದ್ದು ರಕ್ಷಣೆ ಮಾಡುತ್ತಿದ್ದಾನೆ.
೩.
ಓಳಗೆ ಹೋದರೆ ಹೊರಗೆ ಬರುವುದಕ್ಕೆ ಆಗುವುದಿಲ್ಲ - ಅದು ಮೋಕ್ಷ.
೫.
ವ್ಯಭುಚಾರಿ ಸ್ತ್ರೀ - ನಮ್ಮ ಬುದ್ದಿಯೇ ವ್ಯಭಿಚಾರಿ ಸ್ತ್ರೀ. ಅವಳ ಗಂಡ ಸಾಕ್ಷಾತ್ ಭಗವಂತ. (ಬುದ್ದೀಗೂ ಭಗವಂತನಿಗೂ ೬. ಸುಖ ದುಖ.
ಪೂರ್ವದಲ್ಲಿ ಸುಖ. ಪಶಿಮದಲ್ಲಿ ದುಖ. ವಾಹವಾಗಿ ವಾಯುದೇವರ ಅವತಾರವಾಗುತ್ತದೆ)
೫. ನದಿ- ಸುಖ ದುಃಖ. ಪೂರ್ವದಲ್ಲಿ ಸುಖ ಪಶಿಮದಲ್ಲಿ ದುಃಖ.
ಇದನ್ನು ಸಮಾನವಾಗಿ ನೋಡಬೇಕು.
೬.
೨೫ ತ್ಸ್ತ್ವಾಭಿಮಾನಿ ದೇವತೆಗಳು. ಇದು ನಮ್ಮ
ದೇಹ..೭. ಹಂಸ ಪಕ್ಷಿ ಶ್ರೀಮನ್ಮದ್ವಾಚಾರ್ಯರು.
ಬ್ರಹ್ಮ ಜೇಏವ ಬೇರೆ ಬೇರೆ ಜೀವ, ಬ್ರಹ್ಮ ಬಿನ್ನ ಎಂದು ತೋರಿಸಿದ್ದಾರೆ.
೭.
ತಂದೆ ಭಗವಂತ.
೮.
ತಂದೆಯ ಆದೇಶ ಶಾಸ್ತ್ರದ ನಿಯಮದಿಂದ ಬದುಕಬೇಕು.೯.
೯. ತೀಕ್ಷ್ನ ಚಕ್ರ - ಕಾಲ ಎನ್ನುವ ಚಕ್ರ.
ಈ ಉತ್ತರವನ್ನು ಕೇಳಿ ೧೦,೦೦೦ ಹರೇಶ್ವರು ಸನ್ಯಾಸಿಗಳಾಗಿಬಿದುತ್ತಾರೆ.
ದಕ್ಷಪ್ರಜಾಪತಿ
ತಿರುಗ ೧,೦೦೦ ಮಕ್ಕಳನ್ನು ಪಡದು ಅವರನ್ನು ತಪಸ್ಸೊಗೆ ಕಳುಹಿಸಿದಾಗ ತಿರುಗ ನಾರದರು ಅವರಿಗೆ
ಅದೇ ಪ್ರೆಶ್ನೆಗಳನ್ನು ಕೇಳಿ ಅವರುಗಳು ಸನ್ಯಾಸತ್ವವನ್ನು ತೆಗೆದುಕೊಳ್ಳುವಹಾಗೆ ಮಾಡುತ್ತಾರೆ. ಆಗ ಡಕ್ಷಪ್ರಜಾಪತಿ ಹೆಣ್ಣುಮಕ್ಕಳನ್ನು ಪಡೆದು ಅವರಿಗೆ ವಿವಾಹ
ಮಾಡುತ್ತಾನೆ. ಕಶ್ಯಪರು ವಿವಾಹವಾಗುತ್ತಾರೆ. ಜಗತ್ತ್ತಿನಲ್ಲಿ ಇವರದೆ ಸಂತಾನ.
ಒಂದುಬಾರಿ ದೇವತೆಗಳು ಬೃಹಸ್ಪತಾಚಾರ್ಯರಿಗೆ ಗೌರವ ಕೊಡದಿದ್ದರಿಂದ ಬೃಹಸ್ಪತಿ ಕೋಪಗೊಂದು ಅವರನ್ನು ಬಿತ್ತು
ಹೊರಟು ಹೋಗತ್ತಾರೆ. ದೇಅತೆರ್ಗಳಿಳುಇ ಬಲಹೀನರಾಗಿದ್ದು
ನೋಡಿ ದೆಯ್ತ್ಯರು ಬರುತ್ತ್ತಾರೆ. ದೇವರ್ತೆಅಳಿ ಚತುರ್ಮುಖ
ಬ್ರಹ್ಮನ ಬಳಿಗೆ ಹೋಗಿ ಗುರುಗಳನ್ನು ಕರುಣಿಸಬೇಕೆಂದು ಕೇಳಿಕೊಳ್ಳುತ್ತಾರೆ. ಬಹ್ಮ ಆದಿತ್ಯನ ಮಗ ವಿಶ್ವರೂಪಾಚರ್ಯರನ್ನು ಎಂಬ ಬ್ರಾಹ್ಮನನ್ನು ದೇವತೆಯರ ಗುರುಗಳಾಗಿ ನೇಮಿಸುತ್ತಾನೆ,
ದೇವತೆಗಳಿಗೆ ಅವನನ್ನು ಅನುಸರಿಸಿ ಹೋಗಬೇಕೆಂಧೇಳುತ್ತಾನೆ, ವಿಶ್ವರೂಪಚಾರ್ಯರು ಚೆನ್ನಗಿ ಹೋಮ ಮಾಡಿದುತ್ತಿದ್ದರು. ಅವರಿಗೆ ವಿಶೇಷವಾಗಿ ನಾರಾಯಣ ಸಿದ್ದಿ ಇತ್ತು. ಆದರೆ ತುಪ್ಪ ಜಾಸ್ತಿ ಕರ್ಚಾಗತೆ. ಅವರು ದ್ಯೆತ್ಯರಿಗು ಆಹುತಿಕೊಡುವುದು ದೇವತೆಗಳಿಗೆ ಗೊತ್ತಾದುತ್ತೆ. ಇದರಿಂದ ಇಂದ್ರ ಏವನು ಕೋಪಗೊಂದು ವಿಶ್ವರೂಪ್-ಆಚಾರ್ಯರನ್ನು
ಸಂಹಾರ ಮಾದುತ್ತಾನೆ, ಇದರಿಂದ
ಬ್ರಹ್ಮ ಹತ್ಯೆ ದೋಶ ಬರುತ್ತೆ. ಇಂದ್ರದೇವರಿಗೆ ಭಗವಂತ್ತನ
ವ್ಬಿಶ್ಷ ಅನುಗ್ರಹವಿವೆ ನಾರಾಯಣವರ್ಮ ಉಪದೇಶದಿಂದ.ನಾರಾಯಾಣವರ್ಮನಿಂದ ದೋಶ ಪರಿಹಾಎಅವಾಗತ್ತೆ ಇಂದ್ರದೇವರಿಗೆ.
ಕೌಶಿಕ ಗೋತ್ರದ ಬ್ರಾಹ್ಮಣ ನಾರಾಯಣ ವರ್ಮ. ವರ್ಮ್
ಅಂದರೆ ಕವಚಾಂತ ಅರ್ಥ. ಗುರುಗಳ ಉಪದೇಶ ಪಡೆದುಕೊಂಡು
ನಿತ್ಯ ನಾರಾಯಣ ಸ್ತೋತ್ರವನ್ನು ಪಾರಾಯಣ ಮಾಡಬೇಕು.
ನಾರಾಯಣವರ್ಮನಿಗೆ ಸಂಸ್ಕಾರವಾಗಿರಲಿಲ್ಲ.ಮೂಳೆ ಮಾತ್ರ ಇತ್ತು, ಒಮ್ಮೆ ಚಿತ್ರರಥನ ವಿಮಾನ ಕೆಳಗೆ ಬಿತ್ತು. ನದಿ ತೀರ ಇತ್ತು, ಭಗಾವಂತನೆ ಮೂಳೆಯನ್ನು ಭಸ್ಮ ಮಾಡಿ ಅದನ್ನ್ನು
ವಿಸರ್ಜಿಸಿ ನಾರಾಯಾಣ ಸ್ತೊತ್ರ ಭಯಗಳಿಗೆ ಪರಿಹಾರ. ಸಂಸ್ಕಾರ ಮಾಡುತ್ತಾನೆ ಭಗವಂತ.
ಹಿರನ್ಯಾಕ್ಷನ ಸಂಹಾರ ಮಾದಿದ್ದಕ್ಕೆ, ಹಿರಣ್ಯಕಷಿಪು ಭಗವಂತನಮೇಲೆ
ಪ್ರತೀಕಾರಮಾಡಲು ಮಂಗಲ ಪರ್ವತದಲ್ಲಿ ಉಗ್ರ ತಪಸ್ಸು ಮಾಡುತ್ತಾನೆ. ಚತುರ್ಮುಖ ಭಹ್ಮ ಯಾವ ವರಬೇಕು ಅಂತ ಕೇಳಿದಾಗ ಹಿರನ್ಯಾಕಷಿಪು
ಒಳಗು, ಹೊರಗೂ, ಹಗಲೂ, ಇರಲೂ, ಮೃಗ ಪಕ್ಷಿಗಳಿಂಸ್ದಲೂ, ನರಗಳಲ್ಲೂ, ನೀನು
ಸೃಷ್ಟಿ ಮಾಡಿದವರಿಂದಲೂ ನನಗೆ ಸಾವು ಬರದಂತೆ ವರ್ವನ್ನು ಕೇಳುತ್ತಾನೆ. ಅವನಿಗೆ ಕೆಯಾದುವಿನಿಂದ ಪ್ರಹ್ಲಾದ ಜನಿಸುತ್ತಾನೆ. ಹಿರಣ್ಯಕಷಿಪು ಪ್ರಜೆಗಾಲಿಗೆ ಯಾರು ವಿಷ್ಣುವನ್ನು ಪೂಜಿಸಕೂಡದೆಂದು
ಆಜ್ಞ್ನೆ ಮಾಡುತ್ತಾನೆ. ಎಲ್ಲರೂ ಅವನನ್ನ್ನೆ ಪೂಜಿಸಬೇಕೆಂದು
ಡಂಗೂರ ಸಾರುತ್ತಾನೆ. ದೇವತೆಗಳಿಗೆಲ್ಲ ತೊಂದರೆ ಕೊಡುತ್ತಿರುತ್ತಾನೆ. ಪ್ರಹ್ಲಾದನನ್ನು ಶುಕ್ಲಾಚಾರ್ಯರ ಮಗನಾದ ಶಂಡಾಲರ ಗುರುಕುಲದಲ್ಲಿ
ವಿದ್ಯಾಭ್ಯಾಸಕ್ಕೆ ಬಿಡುತ್ತಾನೆ. ಓಮ್ದು ದಿನ ಸಭೆಯಲ್ಲಿ
ಪ್ರಹ್ಲಾದನನ್ನು ತೊಡೆಯಮೇಲೆ ಕೂಡಿಸಿಕೊಂಡು ಗುರುಗಳು ಏನು ಪ್ಠ ಕಳಿಸಿದ್ದಾರೆ ಅಂತ ಕೇಳುತ್ತಾನೆ. ಪ್ರಹ್ಲಾದ ನನ ವಿಧವಾದ ಭಕ್ತಿ ನಾರಯಣನಿಗೆ ಸಮರ್ಪಿಸುವದನ್ನ್ನು
ಕಲಿತಿದ್ದೀನಿ ಅಮ್ತ ಹೇಳುತ್ತಾ ಅದನ್ನು ವಿವರಿಸುತ್ತಾನೆ
ಅದು ಏನೆಂದರೆ ಹರಿಗೆ ಸ್ಂಭಂದಿಸಿದ ಶ್ರವಣ,
ಕೀರ್ಥನೆ, ಸ್ಮರಣೆ, ಪಾದ ಸೇವೆ,
ಹರಿ ಪೂಜೆ, ಅರ್ಚನೆ, ಸಾಷ್ಟಾಂಗ
ನಮಸ್ಕಾಅ, ಅವನ ದ್ಶತ್ವ, ಆತ್ಮ ನಿವೇದನೆ ಕಲಿತ್೬ಇದ್ದೀನಿ
ಅಂತ ಉತ್ತರ ಕೊಡುತ್ತಾನೆ. ಇದನ್ನು ಕೇಳಿ ಹಿರಣ್ಯಕಶಿಪುವಿಗೆ ಕೋಪ ಬಂದು ಇಪ್ರಹ್ಲಾದನನ್ನು ಸಂಹಾರ
ಮಾದಿ ಅಂತ ಭಟರಿಗೆ ಆಜ್ಞ್ನೆ ಮಾಡುತ್ತಾನೆ. ಮಾಂತ್ರಿಕನಿದ
ಹೋಮ ಮಾಡಿತ್ತಾನೆ. ಅಗ್ನಿ ಇಂದ ಶೂಲ ಹೊರಬಂದು ಪ್ರಹ್ಲಾದನಿಗೆ
ಪುಶ್ಪವ್ರುಷ್ಟಿ ಮಾಡುತ್ತೆ ಪ್ರ್ವತಮೇಲ್ಂದ ದಬ್ಬಿಸುತ್ತಾನೆ
ಭೂಮಿ ಸ್ತ್ರೀ ರೂಪದಿಂದ ಎತ್ತಿ ಹಿಡಿದು ಕಾಪಾಡುತ್ತಾಳೆ. ವಿಷ ಹಾಕುತ್ತಾನೆ, ಸರ್ಪಗಳಿಂದ
ಕಚ್ಚಿಸುತ್ತಾನೆ, ಆನೆಯಿಂದ ತುಳಿಸುತ್ತಾನೆ, ಸಮುಸ್ರಕ್ಕೆ ಕಟ್ಟಿ ಹಾಕುತ್ತಾನೆ. ಎಷ್ಟು ಹಿಂಸೆ ಕೊಟ್ಟರೂ ಪ್ರಹ್ಲಾದನಿಗೆ ಏನೂ ಆಗುವುದಿಲ್ಲ. ಕೊನೆಗೆ ಶ್ಂದಿಯರು ಪ್ರಹ್ಲಾದನನ್ನು ಶುಕ್ಲಾಚಾರ್ಯರ ಹತ್ತಿರ
ಕಳುಹಿಸುತ್ತಾರೆ ಪಾಠಾಬ್ಯಾಸಕ್ಕೆ. ಅಲ್ಲ್ಲೂ ಸಮಯ
ಸಿಕ್ಕಿದಾಗ ದ್ಯೆತ್ಯ ಬಾಲಕರಿಗೆ ಎಲ್ಲಾಕಡೆ ಭಗವಂತ ಇದ್ದಾನೆ, ನಿಮ್ಮ ಜೀವನವನ್ನು
ಸಾದನೆ ಮಾಡಿಕೊಳ್ಳಿ, ಭಘಾಆಮ್ಟಾಣಾ ಶೆಏ ಂಅದಾಭೆಖೂ ಆಮ್ಟಾ ಫಠ ಹೇಳಿಕೊಡುತ್ತಿದ್ದ.
ಸಭೆಯಲಿ ಅವಮಾನವಾಗುತ್ತೆ ಅಂತ ಪ್ರಹ್ಲಾಅನನ್ನು
ಏಕಾಂತದಲ್ಲಿ ಹಿರಣ್ಯಕಷಿಪು ಳೆದುಕೊಂದ್ಡು ಪ್ರಹ್ಲಾದನನ್ನು
ತಿರುಗ ಏನು ಪಾಠ ಕಳಿತ್ತಿದ್ದಾನೆ ಅಂತ ಕೇಳುತ್ತಾನೆ.
ಅಆಚ್ಯ ಶಬ್ದದಿಂದ ಬೆಯುತ್ತಾನೆ. ಹರಿ ಭಕ್ತಿ
ನಿರೂಪಣೆ ಮಾಡುತ್ತಾನೆ ಪ್ರಹ್ಲಾದ. ಭಗವಂತ ಎಲ್ಲೆಡೆಯೂ
ವ್ಯಾಪಿಸಿದ್ದಾನೆ, ಅವನನ್ನು ನೋಡುವ ಕಣ್ಣು ಬೇಕು ಅಂತ ಪ್ರಹ್ಲಾದ ಹೇಳುತ್ತಾನೆ. ಹಿರಣ್ಯಕಶಿಪು ಎಡಗಾಳಿನಿಂದ ಕಂಬವನ್ನು ಒದೆಉತ್ತಾನೆ. ಎಲ್ಲಾ ಲೋಕಗಳಿಗೂ ಶಬ್ದ ಕೇಳಿಸತ್ತೆ. ದೇವತೆಗಎಲ್ಲಾ ಓಡಿ ಬರುತ್ತಾರೆ. ಭಗವಂತನ ದಿವ್ಯ ಸ್ವರೂಪ-
ನರಹರಿ(ಹರಿ ಅಂದರೆ ಸಿಂಹ), ಉಗ್ರ ರೂಪ. ಸಂದ್ಯಾ ಕಾಲ.
ತನ್ನ ಭಕ್ತನ ಮಾತು ಸತ್ಯ ಮಾದಬೇಏಕೆಂದು ಅವತರಿಸಿದ್ದಾನೆ ಈ ರೂಪದಿಂದ ಭಗವಂತ. ಹಿರಣ್ಯಕಶಿಪುನ ದರ ದರ ಎಳಕೊಂದು ಹ್ಸಲಿನಮೇಲೆ ತನ್ನ ತೊಡೆಯಮೇಲೆ
ಹಾಕಿಕೊಂದು ತನ್ನ ಉಗರಿನಿಂದ ಸಂಹಾರ ಮಾಡಿ ಅವ್ಅನ ಕರುಳನ್ನ ತನ್ನ ಕೊರಳಿಗೆ ಹಾಕಿಕೊಂಡಿದ್ದಾನೆ. ಎಲ್ಲರೂ ಗಡ ಗಡ ನಡುಗುತ್ತಿದ್ದ್ದಾರೆ. ಪ್ರಹ್ಲಾದ ರಾಜರು ನಿರಂತರ ಭಕ್ತಿ ಇಂದ ಸ್ತೋತ್ರ ಮಾಡಿದಾಗ
ಭಗವಂತ ಶಾಮ್ತಮೂರ್ತಿ ಆದ. ಭಗವಂತ ಪ್ರಹ್ಲಾದ ರಾಜರನ್ನು ನಿನಗೇನು ವರ ಬೇಕು ಅಂತ ಕೇಳಿದಾಗ ನನಗೆ ಯಾವ ವರವೂ ಬೇಡ,
ನಾನು ನಿನ್ನಜೊತೆ ವ್ಯಾಪಾರ ಮಾಡುತ್ತಿಲ್ಲ ಅಂತ ಉತ್ತರ ಕೊಡುತ್ತಾರೆ. ಆದರೂ ಭಗಾಂತ ಏನಾದರು ವರ್ ಕೇಳಿಕೊ ಅಂತ ಕೇಳಿದಾಗ ನನಗೆ
ಎಲ್ಲಾ ಜನ್ಮದಲ್ಲೂ ನಿನ್ನಾಲ್ಲಿ ಅಚಲ ಭಕ್ತಿ ಕೊಡು
ಅಂತ ಪ್ರಹ್ಲಾದ ರಾಜರು ಕೇಳಿಕೊಳ್ಳುತ್ತಾರೆ.
ಭಗವಂತನ ಆರಾಢಎ. ಇದೇ ವಿಶೇಷ ಭಕ್ತಿ. ಎಂತ ಕಾರುಣ್ಯ ಮೂರ್ತಿ ಪ್ರಹ್ಲಾದ ರಾಜರು. ತಂಂದೆಯನ್ನು ಉದ್ದಾರ ಮಾಡು ಅಂತ ಕೇಳಿದಾಗ ಭಗವಂತ ಈ ವರ್ರ
ಕೊಡೋದಿಲ್ಲ ಅಂತ ಹೇಳುತ್ತಾನೆ. ನಿನ್ನ ಭ್ಕ್ತಿಗೆ
ಮೆಚ್ಚಿ ಮೋಕ್ಷ ಕೊಡುತ್ತಿದ್ದೀನಿ ಅಂತ ಭಗವಂತ ಅನ್ನುತ್ತಾನೆ. ಅದಕ್ಕೆ ನನ್ನ ಜೊತೆ ದ್ಯೆಥ್ಯ ಬಾಲಕರಗೂ ಮೋಕ್ಷ ಕೊಟ್ಟರೆ
ಬರುತೇನೆ ಎಂದು ಪ್ರಹ್ಲಾದ ರಾಜರು ಹೇಳುತ್ತ್ತಾರೆ.
ಅವರಿಗೆ ಮೋಕ್ಷ ಕೊಡುವುದಕ್ಕೆ ಆಗುವದಿಲ್ಲ ಅಂತ ಭಗವಂತ ಹೇಳುತ್ತಾನೆ. ಇದಿಗೂ ರಾಗವೇಂದರ ತೀರ್ಥರು ಬ್ರೂಂದಾವನದಲ್ಲಿ ಇದ್ದ್ದು
ಎಲ್ಲರನ್ನೂ ಉದ್ದಾರ ಮಾಡುತ್ತಿದ್ದಾರೆ.
೪ನೇ ಮನ್ವಂತರ ತಾಪಸ ಮನ್ವಂತರದಲ್ಲಿ ವಿಶೇಷವಾಗಿ ಭಫ಼ವಂತನ ಅವತಾರವನ್ನು ಶುಕ್ಲಾಚಾರ್ಯರು
ವಿವಎಇಸುತ್ತಾರೆ.
ಹಹ, ಹುಹು ಇಬ್ಬರು ಗಾಂದ್ರ್ವರು ನದಿ ತೀರದಲ್ಲಿ ಕುಳಿತಿದ್ದ ಉ ಆನೆಯಾಗಿ,
ಮೊಸಲೆಯಘಿ ಇದ್ದೀರಾ ಅಂತ ಎಂದು ಹಾಸ್ಯ
ಮಾಡಿದಾಗ ಋಷಿಗಳು ಕೋಪಗೊಂದು ಮುಂದಿನ ಜನ್ಮದಲ್ಲಿ ಅದೇ ಜನ್ಮ ಬರಲಿ ಅಂತ ಶಾಪ ಕೊಡುತ್ತಾರೆ. ಮೂರು ಗೋಪುರವಿರುವ ತ್ರಿಕ್ಕೂಟ ಪರ್ವತದಲ್ಲಿ ಅವರು ಶಾಪಗ್ರಸ್ತರಾಗಿ ವಾಸ ಮಾಡುಇತ್ತಿರುತ್ತಾರೆ. ಒಂದು ದಿನ ಆನೆಗೆ ಬಾಯಾರಿಕೆಯಾಗಿ ನೀರು ಕುಡಿಯುವದಿಕ್ಕೆ
ಸರೋವರಕ್ಕೆ ಹೋಯಿತು. ನೀರು ಕುಡಿದು ಜಲಕ್ರೀದೆ ಮಾಡಿಕೊಂದು ಮೇಲಕ್ಕೆ ಬರುವಾಗ ಒಂದು ಮೊಸಲೆ ಅದರ ಕಾಲನ್ನು
ಬಿಗಿಉಯಾಗಿ ಹಿಡಿದುಕೊಂದುಬಿಡತ್ತ್ತೆ. ಆನೆ ಕಾಲನ್ನು
ಬಿಡಿದಿಸಿಕೊಲ್ಲಕ್ಕೆ ಒದ್ದಾದುತ್ತೆ. ಈ ಯುದ್ದವನ್ನು
ನೋಡಲು ದೇವತೆಗಳೂ ಬರುತ್ತ್ತಾರೆ. ೧,೦೦೦ ವರ್ಷಕಾಲವಾದಮೇಲೆ ಹಿಂದಿನ ಜನ್ಮದ ಸ್ಮರಣೆ ಬಂತು ಆನೆಗೆ. ರಕ್ಷನೆ ಮಾಡುವುದಕ್ಕೆ ಭಗವಂತನನ್ನು ಅನನ್ಯವಾಗಿ ಪ್ರಾರ್ಥಣೆ
ಮಾದುತ್ತೆ. ಲೆಕ್ಷ್ಮಿದೇವೀಗೂ ಹೇಳದೆ ಹೊರಟು ನಿಂತಿ೯ದ್ದಾನೆ
ಭಗವಂತ. ಗರುಡನ ಮೇಲೆ ಕೂತಿಕೊಂಡು ಬರುತ್ತಾನೆ ಭಗವಂತ.
ಒಂದು ಕಮಲ ತೆಗೆಡು ಭಗವಂತನಿಗೆ ಅರ್ಪಣೆ ಮಾದುತ್ತೆ ಆನೆ.
ಭಗವಂತ ತನ್ನ ಕೆಇನಿಂದ ಆನೆಯನ್ನು ಎತ್ತಿದ್ದಾನೆ.
ಮೊಸಳೆಯನ್ನು ಚಕ್ರದಿಂದ ಸೀಳಿಹಾಕಿದ್ದಾನೆ.
ಅಷ್ಟಮ ಸ್ಕಂದದಲ್ಲಿ ಗಜೇಂದ್ರ ಮೋಕ್ಷ ಕಥೆ ಬರುವದು. ಇದರ ಸಂದೇಶ - ಗೌಜೇಂದ್ರ ನಮ್ಮದೇ ಕಥೆ. ಗಜೆಂದ್ರ ಅಂದರೆ ಜೀವ. ಮೂರು ಗೋಪುರ ಅಂದರೆ ಸಾತ್ವಿಕ, ರಜಸ್ಸು, ತಮೋ ಗುಣಗಳು
ನಾವು ಸಸ್ಂಸಾರಸಾಗರದಲ್ಲಿ ಹೋಗಿದ್ದೇವೆ.
ನಾನಾ ವಿಧ್ವಾದ ಬಂಧನಕ್ಕೆ ಒಳಗಾಗುತ್ತೀವಿ.
ಮೊದಲಿನಿಂದಲೂ ಭಗವಂತನ ಸ್ಮರಣೆ ಮಾಡಿದರೆ ವಿಶೇಷ ಅನುಗ್ರಹ ಮಾಡುತ್ತಾನೆ ಭಗವಂತ. ಹರಿ ಅನುಗ್ರಹಕ್ಕೆ ಪಾತ್ರರಾಗುವಿದಕ್ಕೆ ದರ ಮೂಲಕ ತಿಳಿಸುತ್ತಿದ್ದಾರೆ.
೫ನೇ ಮನ್ವಂತರ (ವೈವತ/ಚಾಕ್ಷಸ)ಸಮುದ್ರ ಮಥನ.
ಹರಿ ನಿರ್ಮಾಲ್ಯ ಹಿಡಿದ ದುರ್ವಾಸರು(ರುದ್ರ ದೇವರು)ತಲೆಮೇಲೆ
ಇಟ್ಟುಕೊಂದು ತಿರುಗುತ್ತ್ತಾರೆ. ಎಲ್ಲಾ ಭಕ್ತರಿಗೂ
ಹಂಚಿಕೊಂಡು ಹೋಗುತ್ತಾರೆ. ಇಂದ್ರ ದೇವರು ಐರಾವತದ
ಮೇಲೆ ಬಂದಾಗ ಹರಿ ನಿರ್ಮಾಲ್ಯವನ್ನು ದುರ್ವಾಸರು ಇಂದ್ರನಿಗೆ ಕೊಡುತ್ತಾರೆ. ದುರಹಂಕಾರದಿಂದ ಹೂವಿನ ಹಾರವನ್ನು ಹಾರವನ್ನು ಆನೆಯ ಸೊಂಡಲಿಗೆ
ಹಾಕುತ್ತಾರೆ ಇಂದ್ರ ದೇವರು. ಅದು ಕೇಳಗೆ ಬಿದ್ದ್ದು
ಆನೆ ತುಳಿದುಕೊಂಡು ಹೋಗತ್ತೆ. ದುರ್ವಾಸರಿಗೆ ಸಿಟ್ಟು
ಬಂತು ರುದ್ರದೇವರು ಪರಮ ವೈಷ್ನವರು. ನಿನ್ನನ್ನು ಸಂಪತ್ತು ೯ಲೆಕ್ಶ್ಮಿದೇವಿ) ಬಿಟ್ಟುಹೋಗಲಿ ಅಂತ
ಶಾಪ ಕೋಡುತ್ತಾರೆ. ರಾಕ್ಷಸರು ಇಂದ್ರನ ಮೇಲೆ ಯುದ್ದಕ್ಕೆ
ಬರುತ್ತಾರೆ. ಆಗ ಇಂದ್ರದೇವರು ಬಗವಂತನನ್ನು ಪ್ರಾರ್ಥನೆ
ಮಾಡುತ್ತಾರೆ. ಅಮೃಉತಪಾನ ಮಾಡಿ ಕ್ಷೀರ ಸಮುದ್ರ ಮಥನಮಾಡಿಮಂದರ
ಪರ್ವಥ ತಂದು ದೇವತೆಗಳಿಗೆ ಮಂದರ ಪರ್ವತವನ್ನು ಕೀಳುವದಕ್ಕೆ
ಆಗಲಿಲ್ಲ. ಪರಮಾತ್ಮನೆ ಕಿರಿಬೆರಳಿನಲ್ಲ್ ಎತ್ತಿ ಕೂರ್ಮಾವತಾರಿಯಾಗಿ ಕ್ಷೋರ ಸಮುದ್ರದಲ್ಲಿದ್ದ ಮಂದಾರ ಪರ್ವತವನ್ನು
ಎತ್ತಿ ಹಿಡಿದ. ರಾಕ್ಷಸರ ಜೊತೆ ಒಪ್ಪಂದ ಮಾಡಿಕೊಳ್ಳಿ
ಅಂದ ಭಗವಂತ.(ಹಾವು ಇಲಿ ಕಥೆ. ಬುಟ್ಟಿಯಲ್ಲಿ ಇಲಿ
ಹಾವು ಇರತ್ತೆ. ಹಾವು ಇಲಿಗೆಸಹಾಯ ಮಾಡುವುದಕ್ಕೆ ಹೇಳತ್ತೆ. ನೀನು ತೂತು
ಮಾಡು ಇಲ್ಲಿಂದ ಹೊರಗೆ ಹೋಗುವುದಕ್ಕೆ ಅಂತ ಹಾವು ಇಲಿಗೆ ಹೇಳತ್ತೆ. ಇಲಿ ಸಣ್ಣ್ಣ ತೂತು ಮಾಡತ್ತೆ. ಹಾವು ಇಲಿಯನ್ನು ನುಂಗಿ ತಾನು
ಹೊರಗೆ ಬರತ್ತೆ.)
ಅಮೃತ ಬಂದಮೇಲೆ ನೀವು ಮಾತ್ರ ಸ್ವೀಕರಿಸಿ ಅಂತ
ಹೇಳುತ್ತಾನೆ ಭ್ಣಗವಂತ. ವಾಸಕಿಯನ್ನು ಹಗ್ಗ ಮಾಡಿಕೌತ್ತಾರೆ. ರಾಕ್ಷಸರು ಮುಖದ ಭಾಗಬೇಕು ಅನ್ನುತ್ತಾರೆ. ಮಥನ ಕಾಲದಲ್ಲಿ ಯಾರೂ ಮಥನ ಮಾದಲಿಲ್ಲ. ಮುಳುಗಿ ಹೋಗುತ್ತಿರುವ ಮಂದಾರ ಪರ್ವತವನ್ನು ಭಗವಂತ ಕೂರ್ಮಿರೂಪದಿಂದ
ತನ್ನ ಬೆನ್ನು ಕೊಡುತ್ತಾನೆ. ಯಾರಿಗೂ ಕಡಿಯುವದಿಕ್ಕೆ
ಆಗಲಿಲ್ಲ. ಭಗವಂತ ಅವರೊಳಗೆ ಪ್ರವೇಶಮಾಡಿ ಅವನ ಲೀಲೆಇಂದ ದೇವತೆಗಳಿಗೆ ಆಯಾಸವಿಲ್ಲದೆ ಪರ್ವತವನ್ನು ಕಡೆಯುತ್ತಾನೆ. ನೊದಲು ಬಹಳ ವಿಷಬಂದಿದೆ. ಕಾಲಕೂಟ ವಿಷ.
ರುದ್ರದೇವರಿಗೆ ಸ್ವಲ್ಪ ವಿಷವನ್ನು ಕೊಡುತ್ತಾನೆ ಭಗವಂತ. ಅದು ಕಂಠದ ಒಳಗೆ ಹೋಗಲಿಲ್ಲ. ಈಲಿಬಣ್ಣವಾಯಿತು ಕಂಠ. ನೀಲಕಂಠ ಎಂದು ಹೆಸರು ಬಂತು. ರುದ್ರದೇವರ ತಲೆ ಬಿಸಿಯಾಗಿತ್ತು. ಭಗವಂತ ಗಂಗೆಯನ್ನು ಹಾಕಿದ ಇನ್ನು ತಂಪಾಗೆ ಮಾದು ಅತ ಪ್ರಾರ್ಥಣೆ ಮಾಡುತ್ತಾರೆ ರುದ್ರದೇವರು. ಚಂದ್ರದ ತುಂಡನ್ನು ತಲೆಯಮೇಲೆ ಇಟ್ಟ ಭಗವಂತ. ಚಂದ್ರಶೇಕರ ಅಂತ ಹೆಸರು ಬಂತು ರುದ್ರ ದೇವರಿಗೆ. ವಾಯುದೇವರೇ ಎಲ್ಲಾ ವಿಶವನ್ನು ಪಾನಮಾಡಿದ್ದಾರೆ. ಭಾಗವತದಲ್ಲಿ ಇದನ್ನು ಸ್ಪುಟವಾಗು ಹೇಳಿಲ್ಲ. ಕೇಶಿ ಸ್ಕ್ತದಕ್ಲ್ಲಿ ವಾಉಯುದೇವರ್ಟ್ ಚಿಶ ಪಾನ ಮಾಡಿದ್ದಾರೆ
ಅಂತ ಸ್ಪುಟವಾಗಿ ಹೇಳಿದೆ. ಇಂದ್ರದೇವರು ಸ್ವೀಕಾರ
ಮಾಡಿದ್ದಾರೆ. ಮಹಾಲೆಕ್ಷ್ಮಿದೇವಿ ಬಂದಿದ್ದಾರೆ , ಹೋದಷರೂಪದಲ್ಲಿ ಬಂದಿದ್ದಾರೆ. ಯಾರು ಏನೂ ದೋಶವಿಲ್ಲವೋ ಅವರಿಗೆ ಮಾಲೆ ಹಾಕುತ್ತೀನಿ ಎಮ್ಡೂ
ಃಎಲಿ ಭಗವಂತನ ಕೊರಳಿಗೆ ಮಾಲೆಯನ್ನು ಹಾಕಿ ಲೆಕ್ಷ್ಮೀದೇವಿ. ಹೀಗೆ ವಿವಾಹವಾಗಿದೆ ಲೆಕ್ಷ್ಮಿದೆವಿಗು ಭಗವಂತನಿಗು. ಇದರ
ಸಂದೇಶ ನಮ್ಮ ಜ್ ವನದಲ್ಲಿ ನಾವು ಬಹಳ ಶ್ರಮಪಟ್ಟರೆ
ಬೇರೆ ಬೇರೆ ರೂಪದಿಂದಲೆಕ್ಶ್ಮಿ ಬರುತ್ತಾಳ್ ಲೆಕ್ಷ್ಮೀದೇವಿಯನ್ನು
ದೆಯ್ತ್ಯರಬಲಿ ಒಪ್ಪಿಸಬಾರದು. ನ್ಮಗೆ ಬೇಕಾದಷ್ಟು
ಇಟ್ಟಿಕೊಂಡು ಸತ್ಕಾರಗಳಿಗೆ ದಾನ ಆಡಬೇಕು. ಸರಿಯಾಗಿ ವಿನಿಯೋಗ ಮಾಡಬೇಕು.
ಊಟದ ವ್ಯವಸ್ತೆಗೆ ಮತ್ತೆ ಮಥನ ಭಗವಂತ ಧನ್ವಂತರಿ
ರೂಪದಿಂದ ಕಲಶದಲ್ಲಿ ಅಮೃತ ಹಿಡಿಕೊಂಡು ಬಂದ. ವಿಜೆಯೀನ್ದ್ರ ತೀರ್ಥರು ಹೀಗೆ ಸಂದೇಶ ಕೊಟ್ಟಿದ್ದಾಏ. ಕ್ಶೀರಸಾಗರ ಮಥನ ಅಂದರೆ ವೇದ, ಉಪನಿಷತ್, ಪೂರಾಣ ಅಧ್ಯಯನ ವಾಯುದೇವರ ಮೂಲಕ ಮಧ್ವ ಶಾಸ್ತ್ರ
ಓದ್ದಿದರೆ ನಾವು ಬಸಿದ್ದು ಸಿಗತೆ.ತ್ ಸುಡಾದಲ್ಲಿ
ಸಿಗುವುದೇ ಮೋಕ್ಷ. ಮೋಹಿನಿರೂಪದಿಂದ ಭಗವಂತ ಕಲಶೈಟ್ಟುಕೊಂದು ದೇವತೆಗಳಿಗೆ ರಾಕ್ಷರಿಗೆ ಬೇರೆ ಬೆರೆ
ವ್ಯವಸ್ತೆ ಅಮೃತ ಕೊಡಲು ವ್ಯವಸ್ತೆ ಆಡುತ್ತಾನೆ. ದೆಯ್ತ್ಯರು ಮೋಹಿನಿಯನ್ನು ನೋಡುತ್ತಲೆ ಇರುತ್ತಾರೆ. ಭಗವಂತ ಅವರಿಗ್ರ್ ಕಣ್ಣು ಮುಚಿಕೊಂದರೆ ಅಮೃತವನ್ನು ಹಂಚುತ್ತೇನೆ
ಅಂತ ಹೇಳುತ್ತಾನೆ. ಅವರು ಕಣ್ಣು ಮುಚ್ಚಿದಾಗ ಮೋಹಿನಿ
ದೇವತೆಗಳಿಗೆ ಅಮೃತವನ್ನು ಹಂಚುತ್ತಾನೆ. ಕೊನೆಯಲ್ಲಿ ಒಬ್ಬ ರಾಕ್ಷಸ
ಕೂತಿದ್ದ. ಅವನಿಗೂ ಅಮೃತ ಸಿಗುತ್ತೆ. ಒಂದು ತೊಟ್ಟು ಕೆಳಗೆ ಬೀಳತ್ತೆ. ಅದರಿಂದ ವಿಷಜಂತುಗಳು ಹುಟ್ಟಿಕೊಂದವು. ರಾಹು, ಕೇತು ಎರಡು ಗ್ರಹಗಳು ನಿಂತಿದ್ದಾರೆ. ಗ್ರಹಣ ಕಾಲದಲ್ಲಿ ಸೂರ್ಯನನ್ನು ಚಂದ್ರನನ್ನು ತಿನ್ನುವುದಕ್ಕೆ
ಬರುತ್ತಾರೆ. ದೇವತೆಗಳ್ಳಿಗೆ ಉದ್ದಾರ ಮಾಡುತ್ತಾನೆ
ಬಗವಂತ. ಇಂದ್ರನು ತನ್ನ ಲೋಕವನ್ನು ಸೇರಿದ.
ವಿಶ್ವಜಿತ್ ಯಾಗ. ಬಲಿ ಚಕ್ರವರ್ಥಿ ಯಾಗ. ಭಗವಂರ್ತನು ವಟು ರೂಪ ವಾಮನನಾಗಿ ಬಂದಿದ್ದಾನೆ. ಮೂರು ಪಾದದಷ್ಟು ಭ್ಹೂಮಿ ಕೊಡು ಅಂತ ಕೇಳುತ್ತಾನೆ. ಶುಕ್ಲಾಚಾರ್ಯರು ಬಲಿ ಚಕ್ರವರ್ತಿಗೆ ಇದರಲ್ಲಿ ಏನೋ ಮೋಸೈದೆ
ಒಪ್ಪಿಕೊಳ್ಳಬೇಡ ಅಂತ ಹೇಳುತ್ತಾರೆ. ಬಲಿ ಚಕ್ರವರ್ತಿ
ಪ್ರತಿಜ್ಞ್ನೆ ಮಾಡಿಬಿಟ್ಟಿದ್ದೀನಿ ದಾನ ಮಾಡದಿದ್ದರೆ
ಅಪಕೀರ್ತಿ ಬರುತ್ತೆ ಅಂತ ಹೇಳುತ್ತಾನೆ. ತ್ರಿವಿಕ್ರಮನಾಗಿ
ಬೆಳೀತಾ ಹೋಗುತ್ತಿದ್ದಾನೆ ಭಗವಂತ ಎರಡು ಪಾದಗಳು ೧೪
ಲೋಕವನ್ನು ವ್ಯಾಪಿಸಿಬಿಡತ್ತೆ/
.
ಮೂರನೆ ಕಾಲನ್ನು ಎಲ್ಲಿ ಇಡಲಿ ಎಂದು ಕೇಳಿದಾಗ ಬಲಿ ಚಕ್ರವರ್ತಿ ತನ್ನ ತಲೆಬಾಗಿ ದಾನ ಮಾಡುತ್ತಾನೆ.
ಭಗವಂತನ ಅನುಗ್ರಹಕ್ಕೆ ಪಾತ್ರನಾಗುತ್ತಾನೆ ಬಲಿಚಕ್ರವರ್ತಿಗೆ
ಮುಂದಿನ ಮನ್ವಂತರದಲ್ಲಿ ಇಂದ್ರ ಪದವಿ ಬರುತ್ತೆ ಅಂತ ಶಾಶ್ವತವಾದ ಅನುಗ್ರಹ ಮಾಡುತ್ತಾನೆ. ಅಲ್ಲಿಯವರೆಗು ಪಾತಾಲ ಲೋಕದಲ್ಲಿ ನಿನ್ನ ಮನೆಗೆ ದ್ವಾರಪಾಲಕನಾಗಿ
ಇರುತ್ತೇನೆ ಎಂದು ಅವನಿಗೆ ರಕ್ಷನೆ ಮಾಡುತ್ತಾನೆ.
ಮುಂದಿನ ಮ್,ಅನ್ವಂತರದಲ್ಲಿ ಬಲಿ ಚಕ್ರವರ್ತಿ ಇಂದ್ರನಾಗುತ್ತಾನೆ.
ನಮಸ್ಕಂದ ರಾಜಋಷಿಗಳ, ವಿಷ್ಣು ಭಕ್ತರ ವಿವರ ಹೇಳಿದ್ದಾರೆ. ಒಬ್ಬ ರಾಜ.
ಅವನಿಗೆ ಸುಖನ್ಯ ಎನ್ನುವ ಮಗಳು. ರಾಜ ಕಾಡಿಗೆ
ಹೋಗುತ್ತಾನೆ. ಸುಖನ್ಯ ಒಂದು ದೊಡ್ಡ ಹುತ್ತವನ್ನು
ನೋಡುತ್ತಾಳೆ. ಎರಾಡುಕಡೆ ಬೆಳಕು ಬರುತ್ತಿರತ್ತೆ ಆ
ಹುತ್ತದಲ್ಲಿ. ಸುಖನ್ಯ ಕಡ್ಡಿ ಇಂದ ಆ ಬೆಳಕುಬರುವಕಡೆ
ಚುಚ್ಚುತ್ತಾಳೆ. ಆಗ ರಕ್ತಸ್ರಾವ ವಾಗುತ್ತೆ. ಅದು ಚವನ ಆಶ್ರಮ. ಆ ಹುತ್ತದಲ್ಲಿ ಚವನ್ ಋಷಿಗಳು ಇರುತ್ತಾರೆ. ಅವರ ಎರಡು ಕಣ್ಣಿನಿಂದ ರಕ್ತ ಸ್ರಾವ ವಾಗುತ್ತೆ. ರಾಜ ಚವನ ಋಷಿಗಳನ್ನು ಕ್ಷಮೆ ಕೇಳುತ್ತಾನೆ. ಚವನ ಋಷಿಗಳು ನಿನ್ನ ಮಗಳನ್ನು ನನಗೆ ಮದುವೆ ಮಾಡಿಕ್ಲೊಟ್ಟರೆ
ಕ್ಷಮಿಸುತ್ತೀನಿ ಅಂತ ಹೇಳುತ್ತಾರೆ. ರುದ್ದರಾದ ಚವನ
ಋಷಿಗಳು ಸುಖನ್ಯನನ್ನು ವಿವಾಹವಾಗುತ್ತ್ತಾರೆ. ಅಶ್ವಿನಿ
ದೇವತೆಯರನ್ನ ಸುಕನ್ಯ ಸತ್ಕರಿಸುತ್ತಾಳೆ. ಅವರು ವರವನ್ನು
ಕೇಳಿದಾಗ ತನ್ನ ಗಂಡನಿಗೆ ತಾರುಣ್ಯ ಬರುವಂತೆ ಕೇಳಿದಳು.ರಾಜ ಬಂದು ಅವನಮಗಳು ಯುವಕನಾಗಿ ಇರುವ ಚವನ ಋಷಿಗಳನ್ನು ನೋಡಿ ಸಂತೋಷಪಡುತ್ತಾನೆ. ವಿಶೇಷ ಸೇವೆಮಾಡಿ ಭಗವಂತನ ಪಾದ ಸೇರಿಕೊಳ್ಳುತ್ತಾರೆ.
ಅದೇ ವಂಶದ ನಾಭಾಗ ರಾಜ ವಿಧ್ಯಾಪೀಠದಲ್ಲಿ ಒದಿದ್ದ.
ಅವನಿಗೇ ಹುಟ್ಟಿದವನು ಅಂಬರೀಶ ರಾಜ. ನಭಾಗ
ವಿದ್ಯಾಪೀಠದಿಂದ ವಾಪಸ್ಸು ಬಂದಾಗ ಅವನ ಸಹೋದರರು ಎಲ್ಲಾ ಆಸ್ತಿಯನ್ನು ಹಂಚಿಕೊಂಡಿದ್ದರು. ನಾಭಾಗ್ಸ್ ಅವನ ತಂದೆಯನ್ನು ಅವನ ಭಾಗದ ಆಸ್ತಿಯನ್ನು ಕೇಳುತ್ತಾನೆ. ಆಫ಼್ಗ ಅವನ ಅಂದೆ ಯಾಗದಲ್ಲಿ ಅವರು ಮರೆತ ಮಂತ್ರವನ್ನು ನ್ ನು ಹೇಳಿಕೊಡು.
ಆಮೇಲೆ ಅವರು ಏನು ಬಿಟ್ಟುಹೋಗುತ್ತಾರೋ ಅದೆ ನಿನ್ನ ಆಸ್ತಿ ಅಂತ ಹೇಳುತ್ತಾನೆ. ಹೀಗೆ ಒಂದು ಯಾಗದಲ್ಲಿ ಅವರು ಕೊಟ್ಟ ಉಳಿದಿದ್ದನ್ನು ನಾಭಾಗ
ತೆಗೆದುಕೊಂದು ಹೋಗುವಾಗ ಒಬ್ಬ ಕಪ್ಪು ವೇಶದಾರಿ ಇದು
ನನ್ನ ಭಾಗ ಅನ್ನುತ್ತಾಮ್ನೆ. ನಾಭಾಗ ಅವನ ತಂದೆಯನ್ನು
ಈ ವ್ಬಿಚಾರ ತಿಳಿಸಿದಾಗ ಆ ವೇಶದಾರಿ ರುದ್ರ ದೇವರು ಈ ಭಾಗ ಅವರಿಗೆ ಸೇರನೇಕು. ಅವರಿಗೆ ಬಿಟ್ಟುಬಿಡು ಅಂತ ಹೇಳುತ್ತಾನೆ ಅವನ ತಂದೆ. ರುದ್ರದೇವರಿಗೆ ತುಂಬಾ ಸಂತೋಷವಾಗಿ ಹೋಯಿತು. ರುದ್ರದೇವರು ಸಂರೋಷದಿಂದ ವರವನ್ನು ಕೊಡುತ್ತಾರೆ ಅವನಿಗೆ ಲೌಕೀಕ ಸಂಪರ್ತ್ರ್ತು, ಆಧ್ಯಾತ್ಮಿಕ ಸಂಪತ್ತು ಕೊಡುತ್ತಾರೆ
ರುದ್ರ ದೇವರು.ಶ್ ನಾಬಾಗ ರಾಜಋಷಿಯಾಗಿ ಮೆರೆದಿದ್ದಾನೆ. ರುದ್ರದೇವರ ಅನುಗ್ರಹದಿಂದ ಅಂಬರೀಶ ಎಂಬ ಮಗ ಹುಟ್ಟುತ್ತಾನೆ. ಇಡೀ ಭೂಮಂಡಲ ಅವನ ಅಧೀನದಲ್ಲಿ ಇತು. ಅವನು ಕಲ್ಲು ಬಂಗಾರವನ್ನು
ಸಮನಾಗಿ ನೋದುತ್ತಿದ್ದ. ಜೀವನ ಸುಂದರವಾಗಿತ್ತು. ಶ್ರೀ
ಕೃಷ್ನ ಪಾದ್ರವಿಂದದಲ್ಲಿ ಮನಸ್ಸು ಇತ್ತು. ಹರಿಮಂದಿರದಲ್ಲಿ
ಕಸಗುಡಿಸಿ ಬರುತ್ತಿದ್ದ. ಕಿವಿಗ್ಸ್ಳಲ್ಲಿ ಶೃತಿಗಳನ್ನೂ
ಕಥಾಕಾಲಕ್ಷೇಪವನ್ನೂ, ಕಣ್ಣುಗಲಿಂದ ಮುಕುಂದ ದರ್ಶನ ಮಾಡುತ್ತಿದ್ದ. ಸಜ್ಜನರ ಸಂಗ ಮಾಉತ್ತಿದ್ದ. ಪ್ರತಿಏಕಾದಶಿ ಏಕಾದಶಿ ಉಪ್ವಾಸ ಮಾಡುತ್ತಿದ್ದ. (ಏಕಾದಶಿ ಮಾಡದಿದ್ದರೆ ಪ್ರಾಯಶ್ಚಿತ್ತವೇನೆಂದರೆ ಶ್ರೀರಂಗ
ಕ್ಷೇತ್ರಕ್ಕೆ ಹೋಗಿ ೭ ಪ್ರಾಕಾರ ೨೫ ಲಕ್ಷ ಪ್ರದಿಕ್ಷಿಣೆ ಒಂದು ಏಕಾದಶಿ ಇಂದ ಇನ್ನೊಂದು ಏಕಾದಶಿ ಒಳಗೆ
ಮಾಡಬೇಕು. ಹೀಗೆ ಮಾಡಿದರೆ ಪುಣ್ಯ ಬರುತ್ತೆ. ಏಕಾದಶಿ ದಿನ ಹರಿದಿನ ಅಂತ ಪ್ರಸಿದ್ದವಾಗಿದೆ. ಎಲ್ಲಾ ಏಕಾದಶಿಯಲ್ಲೂ ಉಪವಾಸ ಮಾಡಬೇಕು. ಮದುವನದಲ್ಲಿ
ಅಂಬರೀಷ ರಾಜ ಏಕಾ ಉಪವಾಸಮಾಡಿ ಪಾರಣೆಗೆ ಏಕಾದಶಿ
ದಿವಸ ಅಂಬರೀಷ ರಾಜ ಎಲ್ಲಾ ಬ್ರಾಹ್ಮಣರನ್ನು ಕರಿದಿದ್ದಾನೆ.
ಗೋವುಗಳನ್ನ ದಾನ ಮಾಡಿದ್ದಾನೆ. ಬಂಗಾರ, ಬೆಳ್ಳಿಯನ್ನೂ ದಾನಮಾಡಿದ್ದಾನೆ. ದೂರ್ವಾಸ ಮುನಿಗಳು ಅಲ್ಲ್ಲಿಗೆ ಬರುತ್ತಾರೆ. ಆಹ್ನಿಕ ಮುಗಿಸಿ ಬರುತ್ತೀನಿ ಅಂತ ಹೋದರು. ದ್ವಾದಶಿ ಮೀರಿ ಹೋಗುತ್ತಾ ಇದೆ. ದುರ್ವಾಸರು ಇನ್ನೂ ಬಂದಿಲ್ಲ. ಏನು ಮಾಡಬೇಕೆಂದು ಅಂಬರೀಷ
ಜ್ಞಾನಿಗಳಾದ ಬ್ರಾಹ್ಮನರನ್ನು ಕೇಳಿದ್ದಾಗ ಒಂದೇ ಪಕ್ಷದ ಮಾತು ಕೇಳಬೇಕು. ಆ ಪಕ್ಷ ಜಲಪಾನ ಮಾಡಿಬಿಡು ಅಂತ ಉಪದೇಶಿಸುತ್ತಾರೆ. ಅಂಬರೀಷ ಜಲಪಾನ ಮಾದುವುದಕ್ಕೆ ಬಾಯಿಗೆ ಹಾಕಿದಾನೆ ದುರ್ವಾಸರು
ಬಂದರು. ಅವರಿಗೆ ಸಿಟ್ಟು ಬಂದು ಜಟೆಯಿಂದ ಭೂತ ಸೃಷ್ತಿ
ಮಾಡಿಮಾಡಿ ಅಂಬರೀಷನನ್ನು ಕೊಲ್ಲುವುದಕ್ಕೆ ಆಜ್ಞ್ನೆ ಮಾದಿದ್ದಾರೆ ದುರ್ವಾಸರು. ಭಗವಂತ ರಕ್ಷಣೆಗೆ ಬಂದು ಆ ಭೂತವನ್ನು ಸಂಹರಿಸಿದ. ದುರ್ವಾಸರು ಸುದರ್ಶನ ಚಕ್ರವನ್ನು ಅಂಬರೀಶನಮೇಲೆ ಪ್ರಯೋಗಿಸಿದರು. ಆ ಚಕ್ರ ವಾಪಸ್ಸ್ಸು ದುರ್ವಾಸರ ಅಟ್ಟಿಸಿಕೊಂದು ಬಂತು. ಅವರು ತಪ್ಪಿಸಿಕೊಳ್ಳೊದಿಕ್ಕೆ ಚತುರ್ಮುಖ ಬ್ರಹ್ಮಣ ಬಳಿಗೆ
ಬಂದರು ಪ್ರಾರ್ತಣೆ ಮಾಡುತ್ತಾರೆ. ಚತುರ್ಮುಖ ಬ್ರಹ್ಮ
ಭಗವಂತ ರಕ್ಷನೆಮಾಡುವ ಜವಾಬ್ದಾರಿ ನನಗೆ ಕೊಟ್ಟಿಲ್ಲ ನನ್ನ ಕೆಇಲ್ಲಿ ಆಗೊದಿಲ್ಲ ರಕ್ಷನೆ ಮಾಡಲು ಅನ್ನುತ್ತಾರೆ. ಆಗ ದುರ್ವಾಸರು ರುದ್ರದೇವರ ಬಳಿಗೆ ಹೋಗಿ ಪ್ರಾರ್ಥಿಸುತ್ತಾಎರೆ. ರುದ್ರದೇವರು ಭಗವಂತನ ಅಡೀನರು ನಾವು ನಮ್ಮ ಕೆಇಯಲ್ಲಿ
ರಕ್ಷನೆ ಮಾಡುವುದಕ್ಕೆ ಆಗುವದಿಲ್ಲ ಅಂತ ಹೇಳಿಬಿದುತ್ತಾರೆ. ೧ ವರ್ಷ ಆಗಿದೆ. ಭಗವತನ ಹತ್ತಿರ ಹೋಗುತ್ತಾರೆ. ಭಕ್ತನ ಪರಾದೀನ ನಾನು, ನನ್ನ್ನನ್ನು ಆರಾಧನೆ ಮಾಡುತ್ತಾನೆ,
ನಾನು ಏನು ಮಾಡುವದಿಕ್ಕೆ ಆಗುವದಿಲ್ಲ
ಅಂಬರೀಷನ ಬಲಿಯೇ ಹೊಗಿ ಕೇಳು ಅನ್ನುತ್ತಾನೆ.
ಇದು ಬಕ್ತನಿಗೆ ತೋರುವ ಕಾರುಣ್ಯ ಭಗವಂತನದು.
ಚಕ್ರದಿಂದ ಬಿದುಗಡೆ ಆಗಲಿ ಅಂತ ದುರ್ವಾಸರು ಅಂಬರೀಷನಲ್ಲಿ ಪ್ರಾರ್ತನೆ ಮಾಡಿಕೊಳ್ಳುತ್ತಾರೆ. ಅಲ್ಲಿಯವರೆಗೂ ಅಂಬರೀಶ ಕಾದುಕೊಂದಿರುತ್ತಾನೆ ಪಾರಣೆಗೆ. ಅಂಬರೀಷ ಚಕ್ರದಿಂದ ದುರ್ವಾಸರನ್ನು ಬಿಡಿಸುತ್ತಾನೆ. ಆ ದಿನ ದ್ವಾದಶಿ ಆಗಿರುತ್ತೆ. ಅವತ್ತು ಅವನು ಪ್ರಾರಣೆ ಮಾಡಿ ದುರ್ವಾಸರಿಘು ಪಾರಣೆ ಮಾಡಿಸುತ್ತಾನೆ
ಅಂಬರೀಷ ರಾಜ. ಇದು ಭಕ್ತರನ್ನ್ನು ಹೇಗೆ ರಕ್ಷಿಸುತ್ತ್ತಾನೆ
ಅಂತ ಭಗವಂತ ತೋರಿಸಿದ್ದಾನೆ.
ಅದೇ ವಂಶದ ಇನ್ನೊಬ್ಬ ರಾಜ. ಅವನಿಗೆ ೧೦೦ ಜನ ಹೆಂಡತಿಯರು ಇದ್ದಎರ್ ಸಂತಾನವಾಗಿರಲಿಲ್ಲ. ಹೆಂದತೀಯರ ಸಮೇತ ಕಾಡಿಗೆ ಯಾಗ ಮಾಡುವುದಕ್ಕೆ ಹೋಗುತಾನೆ. ಋಷಿಗಳು ಒಂಉ ಕಲಶವನ್ನು ಪ್ರತಿಶ್ಟಾಪನೆ ಮಾಡಿರುತ್ತಾರೆ. ರಾಜನಿಗೆ ಬಾಯಾರಿಕೆ ಆಗಿ ಕಳಷದ ನೀರನ್ನು ಕುಡಿದು ಆ ಕಲಷ
ಪಾತ್ರೆಯನ್ನು ಬೋರಲಾಗಿ ಇಟ್ಟು ಹೋಗುತ್ತಾನೆ. ಋಷಿಗಳು
ಆಹ್ನಿಕ ಮುಗಿಸಿಕೊಂದು ಬಂದಾಗ ಬೋರಲಾಗಿದ್ದ ಕಲಶದ ಪಾತ್ರೆಯನ್ನು ನ್ನೋಡಿ ರಾಜನಿಗೆ ಹೇಳುತ್ತಾಏ ಈ
ನೀರನ್ನು ನಿನ್ನ ಹೆಂದತೀಯರು ಕುಡಿಯಬೇಕಾಗಿತ್ತು ಅಂತ.
ಆ ನೀರಿನಲ್ಲಿ ಇದ್ದ ಮಂತ್ರದ ಪ್ರಭಾವದಿಂದ ರಾಜನು ಗರ್ಭಿಣಿಆದ. ಮಗು ಪ್ರಸವವಾಯಿತು. ಇಂದ್ರದೇವರೆ ತೋರು ಬೆರಳನಿಂದ ಉನ್ನಿಸಿದರು. ಮಂಡಾಕ ಅಂತ ರಾಜ ಪ್ರಸಿದ್ದನಾದ. ದೊಡ್ಡ ಚಕ್ರವತಿಯಾದ. ೫೦ ಜನ ಹೆಣ್ಣು ಮಕ್ಕಳು ಹುಟ್ಟಿದರು. ಸೂರ್ಯನೆ ಮುಳುಗುತ್ತಿರಲಿಲ್ಲ ಅವನ ದೇಶದಲ್ಲಿ. ಯಮುನಾ ನದಿಯ
ಓಳಗಡೆ ತಪಸ್ಸು ಮಾಡುತ್ತಿರುವಾಗ ನೀರಿನ ಒಳಗೆ ಗಂಡು ಹೆಣ್ಣು ಮೀನು ಸೇರುವದನ್ನು ನೋಡಿ ಋಶ್ಯ್ಹಿಗಳಿಗೆ ಹೆಣ್ಣಿನ ಜೊತೆ ವಿವಾಹ ಮಾಡಿಕೊಳ್ಳಬೇಕೆಂದು ಆಸೆಆಯಿತು. ಕನ್ಯಾರ್ಥಿಯಾಗಿ ಬಂದು ಆ ಮಾಂಡಾಕನನ್ನು ನಿನ್ನ ಮಕ್ಕಳಲ್ಲಿ
ಯಾರನ್ನಾದರೂ ನನಗೆ ವಿವಾಹ ಮಾಡಿಕೊಡು ಅಂತ ಕೇಳುತ್ತಾನೆ,
ದಿವ್ಯವಾದ ರೂಪ ಪಡದರಂತೆ.
ಎಲ್ಲಾ ಹೆಣ್ಣು ಮಖ್ಖಳು ವಿವಾಹ ಮಾಡಿಕೊಳ್ಳಲು ಒಪ್ಪಿಕೊಂದರಂತೆ. ಸಂತಾನ ಬೆಳೆಯಿತು. ತಪಸ್ಸಿನ ಪರಿಪಾಕ್ವದಿಂದ ಅವರಿಗೆ ೫೦ ಜನ್ಮಗಳಿವೆ ಅಂತ ಗೊತ್ತಿತ್ತಂತೆ. ಒಂದೇ ಜನ್ಮದಲ್ಲಿ ಅಷ್ಟನ್ನು ಅನುಭವಿಸದರಂತೆ. ಅವರು ಸಂಸಾರದಿಂದ ಹೊರಹೋಗಬೇಕೆಂದು ಎಷ್ಟು ಬಯಸಿದರೂ ಆಗಲಿಲ್ಲ.
ಯಾಕೆಂದರೆ ಒಂದಲ್ಲ ಒಂದು ಕಾರ್ಯಕ್ರಮಗಳು ಆಗುತ್ತಲೇ ಇತ್ತು. ಸೊರಭಿ ಮುನಿಗಳು ಸಂಸಾರವನ್ನು ಬಿಟ್ಟು ಕಾಢೋಗಿ ತಪಸ್ಸುಮಾಡಿ
ಭಗವಂತನ ಪಾದಾರವಿಂದವನ್ನು ಸೇರುತ್ತಾರೆ.
ಅದೇ ವಂಶದಲ್ಲಿ ಹರಿಶ್ಚಂದ್ರ ಎಂಬ ರಾಜ ಇರುತ್ತಾನೆ. ಅವನಿಗೆ ಸಂತಾನವಿರುವದಿಲ್ಲ. ವರುಣದೇವರನ್ನು ಪ್ರಾರ್ಥಣೆ ಮಾಡಿತ್ತಾನೆ. ವರುಣದೇವರು
ಒಂದು ಕರಾರು ಹಾಕಿ ಮಗುವನ್ನು ಕರುಣಿಸುತ್ತಾರೆ. ಕರಾಋ ಏನೆಂದರೆ ಆ ಮಗುವನ್ನು ವರುಣದೇವರಿಗೆ ಬಲಿಕೊಡಬೇಕೆಂದು
ಒಪ್ಪಂದ ಮಾಡಿಕೊಂಡಿರುತ್ತಾರೆ. ವರುಅದೇವರು ಮಗುವನ್ನು
ಕೇಳಿದಾಗ ಹರಿಶ್ಚಂದ್ರ ಒಂದಲ್ಲ ಒಂದು ಸಬೂತುಹಾಕಿ ಮುಂದೂಡಿಸುತ್ತ ಇರುತ್ತಾನೆ. ಇದನ್ನಿ ಅರಿತ ಮಗ ಕಾಡಿಗೆಓಡಿಹೋದ ಮಗ. ಉದರ ರೋಗ ಬಂತು ಅವನಿಗೆ ವಾಪಸ್ಸು ಬರಬೇಕಾದರೆ ಋಷಿಯೊಬ್ಬರ ಬೇಟಿ ಆಗುತ್ತೆ. ಅವರ ಹತಿರ ಇವನ ಸಂಕಟವನ್ನು ಹೇಳಿದಾಗ ಅವರು ವರುಣಗೆ ಬಲಿಯಾಗಲು
ಒಪ್ಪಿಕೊಳ್ಳುತ್ತಾರೆ. ವರುಣದೇವರು ರ್ತ್ರುಪ್ತಿಯಾದರು.
ಅದೇ ವಂಶದಲ್ಲಿ ಅನೇಕ ಜನರು ಬರುತ್ತಾರೆ.
ಸಗರ ಮಕ್ಕಲಿಂದ ಸಾಗರ ನಿರ್ಮಾಣವಾಗತ್ತೆ.
ಇಕ್ಶ್ವಾಕ್ಷು ವಂಶದ ಅಶರಥ ರಾಜನ ಚರಿತ್ರೆ ಹೇಳುತ್ತಾರೆರ್. ರಾಮ ಎನ್ನುವ ರೂಪ ಜೀವನದಲ್ಲಿ ಹೇಗಿರಬೇಕೆಂದು ತೋರಿಸಿದ್ದಾನೆ. ತಂದೆಯ ಮಾತನ್ನು ಪರಿಪಾಲಿಸಿ ಅಲ್ಲೂ ಎಲ್ಲರಿಗೆ ಅನುಗ್ರಹ
ಮಾಡಿದ್ದಾನೆ. ಗರುಡ ದೇವರಿಗೆ ಸೇವೆಯ ಅವಕಾಶ ಸಿಗಲು
ಇಂದ್ರಜಿತ್ ಬಿಟ್ಟ ಸರ್ಪಾಸ್ತ್ರಕ್ಕೆ ಮೂರ್ಚೆ ಹೋಗುತ್ತಾನೆ. ರಾಮ ದೇವರು ಏಕಾಕ್ಲ್ಯಾಗಿ ಅನಂತ ರೂಪದಿಂದ ಮಿಂತು ರಾಕ್ಷಸರನ್ನು
ಅದೇ ವಂಶದಲ್ಲಿ ಪರುಶರಾಮನಾಗಿ ದುಷ್ಟ ಕ್ಷತ್ರಿಯರನ್ನು ಸಂಹಾರ ಮಾಡಿ ಲೋಕ ಕಲ್ಯಾಣ ಮಾಡುತ್ತಾನೆ. ಸಮುದ್ರವನ್ನು ಹಿಂದಕ್ಕೆ ಸರಿಸಿ ದು ಪರುಶರಾಮ ಕ್ಶೇತ್ರವಾಗಿ
ಮಾಡುತ್ತಾನೆ, ಅದೇ ಉಡುಪಿ ಕ್ಷೇತ್ರ.
ಇದುವರೆಗು ಸೂರ್ಯವಂಶದವರ ಚರುತ್ರೆ ಹೇಳಿದ್ದೀರ. ಯದು ವಂಶದ ಕಥೆಯನ್ನು ನಿರೂಪಣೆಮಾಡಿ ಅಂತ ಪರೀಕ್ಷಿತ್ ರಾಜನು
ಕೇಳುತ್ತಾನೆ. ಇದು ಭಾಗವತದ ದಶಮ ಸ್ಕಂದ. ಇದು ಭಗವಂತನ ಮುಖ ಭಾಗ. ಪ್ರಥಮ ದ್ವಿತೀಯ ಸ್ಕಂದಗಳು ಪರಮಾತ್ಮನ ಪಾದವಿಂದಾರಗಳು. ೪ನೇಯ ಸ್ಕಂದ
ಭಗವಂತನ ತೊಡೆ, ೫ನೇ ಸ್ಕಂದ ಭಗವಂತನ ನಾಭಿ, ೬ನೇದು ಹೃದಯ ಭಾಗ, ೭ ಮತ್ತ್ತು ೮ ಭಗವಂತನ ಎರಡು ಬಾಹುಗಳು, ೯ನೇ ಸ್ಕಂದ ಭಗವಂತನ ಕಂಠ
೧೦ನೇ ಸ್ಕಂದ ಭಗವಂತನ ಮುಖ, ೧೧ನೆ ಸ್ಕಂದ ಭಗವಂತನ ಹಣೆ, ದ್ವಾದಶ ಸ್ಕಂದ ಭಗವಂತನ ತಲೆಯ ಭಾಗ ಶಿಖ.
ದಶಮ ಸ್ಕಂದದಲ್ಲಿ ವಿಶೇಷ ಚಿಂತನೆ ಅಡಗಿದೆ.
ಕೃಷ್ನನ ಅವತಾರ ಹೇಗಿತ್ತು. ಭೂದೇವಿ ಗೋರೂಪದಿಂದ ಅಳುತ್ತಾ ಇರುತ್ತ್ತಾಳೆ. ರಾಕ್ಷಸರ ಕಾಟ ತಡೆದುಕೊಳ್ಳದೆ ಭೂದೇವಿ ಅಳುತ್ತಾ ಇರುತ್ತಾಳೆ. ದೇವತ್ರ್ಗಳು ಭೂದೇವಿಯನ್ನು ಚತೆರ್ಮುಖ ಬ್ರಹ್ಮನ ಹತ್ತಿರ
ಕಎದುಕ್ಂಡು ಹೋಗುತ್ತಾರೆ. ಎಲ್ಲರೂ ಭಗವಂತನನ್ನು ಪ್ರಾರ್ಥಣೆ
ಮಾಡುತ್ತಾರೆ. ಭಗವಂತನಿಗೆ ಗೋ ಮೇಲೆ ತುಂಬಾ ಪ್ರೀತಿ. ಭಗವಂತ ಯಾರಿಗೂ ಕಾಣಿಸಲಿಲ್ಲ. ಲೆಕ್ಷ್ಮಿದೇವಿಗೆ ಕಾಣಿಸುತ್ತಾಇದ್ದಾನೆ. ಬ್ರಹ್ಮನಿಗೆ ಮಾತು
ಆತ್ರ ಕೇಲುತ್ತಾಇದೆ. ತಾರತಮ್ಯ ಬಿಡಬಾರದು. ದೇವರು ನರನಾಗಿ ಬರುತ್ತೀನಿ ಅನ್ನುತ್ತಾನೆ. ಲೆಕ್ಷ್ಮಿದೇವಿಗೆ ಯಶೋದೆಇಂದ ದುರ್ಗಾದೇವಿಯಾಗಿ ಅವತಾರ
ಮಾಡಬೇಕೆಂದು ಆಜ್ಞ್ನೆ ಮಾಡುತ್ತಾನೆ. ಕಂಸ ಉಗ್ರಸೇನನ ಮಗ.
ದೇವಕಿ ಅವನ ತಂಗಿ ಆಗಬೇಕು. ವಸುದೇವ ಮ್ತ್ತು
ದೇವಕಿ ವಿವಾಹವಾವಾಗಿ ಬರುತ್ತಿರುವಾಗ ಆಕಾಶವಾಣಿ ಆಯಿತು.
ನಿನ್ನ ತಂಗಿಯ ೮ನೇ ಗರ್ಭದ ಮಗುವು ನಿನ್ನನ್ನು ಸಂಹಾರ ಮಾಡುತ್ತೆ ಅಂತ ಆಕಾಶವಾಣಿ ಆಯಿತು. ಕಂಸ ತನ್ನ ತಂಗಿಅನ್ನು ಕೊಳ್ಳೋದಿಕ್ಕೆ ಹೋದಾಗ ವಸುದೇವ ಎಲ್ಲಾ
ಮಗುವನ್ನು ಹುಟ್ಟಿದ ತಕ್ಷನ ನಿನಗೆ ಅರ್ಪಣೆ ಮಾಡುತ್ತೀನಿ ಅಂತ ಮಾತು ಕೊಟ್ಟ.
ಸಾಹಸ ನೋಡಿ ಎಲ್ಲರಿಗೂ ಆಶ್ಚರ್ಯವಾಯಿತು. ತ್ರದವಾಸ ಎಂಬ ರಾಕ್ಶ್ಝಸನನ್ನು ಮೇಲಿನಿಂದಕೆಳಗೆ ಕೆಡವಿ
ಭಗವಂತ ಸಹಾಅ ಮಾಡಿಸ್ದ. ಈ ಮಗುವಿಗೆ ಏನು ನಾಮಕರಣ
ಮಾಡಬೇಕೆಂದು ಚಿಂತಿಸಿ ಕುಲಪುರೋಹಿತರಾದ ಗರ್ಗಾಚಾರ್ಯರನ್ನು ಕರೆಸಿದರು. ಗರ್ಗಾಚಾರ್ಯರು ಭಗವಂತನ ನಾಮಸ್ಮರಣೆ ಮಾಡಿ ಕೃಷ್ಣ ಅಂತ್ಸ
ಅನ್ವರ್ಥನಾಮ ಮಾದಿದರು. ಭಗವಂತನಿಗೆ ಸಾವಿರ ನಾಮಗಳು. ನಾಶವಿಲ್ಲದ ನಾಮಗಳು
ಭಗವಂತ ತನ್ನ ಲೀಲೆಯನ್ನು ತೋರಿಸುತ್ತಾನೆ. ನೂರಾರು ಮನೆಗಳಲ್ಲಿ ಬೆಣ್ಣೆ ಕದಿಯುತ್ತಾನೆ. ಬಿಸಿ ಬಿಸಿ ಹಾಲನ್ನು ಹೊಟ್ಟೆಗೆ ಹಾಕಿಕೌತ್ತಾನೆ. ಕದಿಯೋದು ಏನನ್ನ ಅಂದರೆ ಅವರ ಪ್ರಾರಬ್ಧ ಕರ್ಮ ಕದೀತಾನೆ. ಒಂದು ದಿವಸ ಗೋಪಿಕಾಸ್ತ್ರೀಯರೆಲ್ಲ ದೊಡ್ಡ ಸಮುದಾಯ ಮಾಡುತ್ತ್ತಾರೆ.
ಯಶೋದೆಮ್ನೆಗೆ ಲಗ್ಗೆ ಇಟ್ಟರಂತೆ. ಕೄಷ್ಣ ತೊಟ್ಟಿಲಲ್ಲಿ
ಮಾಫ಼ಿ ನಿದ್ರೆ ಮಾದುತ್ತಿದ್ದನಂತೆ. ಎಲ್ಲರೂ ಸೇರಿ
ತೊಟ್ಟ್ಲು ತೂಗುತ್ತಾರೆ ತೊಟ್ಟ್ಟಿಲು ಹತ್ತಿರ ಬಂದಾಗ
ಕೃಷ್ಣ ಹತ್ತಿರ ಬೌತ್ತಿದ್ದನಂತೆ. ಎಲ್ಲರೂ ಮನೆಗೆಹೋಗಿ
ಬೆಣ್ಣೆ ಕಡೀಲಕ್ಕೆ ಏಕಕಾಲದಲ್ಲಿ ಶುರುವು ಮಾಡಿದರು.
ಕೃಷ್ಣನಿಗೆ ಎಚ್ಚರವಾಯಿತು. ಆವಾಗ ರಾತ್ರಿಯಾಗಿತ್ತು. ಎಲ್ಲರೂ ಮಲಗಿದ್ದರು. ವಾಯುದೇವರು ಕಾಣಿಸಿಕೊಳ್ಳುತ್ತಾರೆ. ವಾಯುದೇವರಿಗೆ ಕೃಷ್ಣ ಬೆಣ್ಣೆ ಕಸಿಯುವದನು ನೋಡೋ ಯೋಗವನ್ನು
ಕಲ್ಪಿಸಿಕೊಡುತ್ತಾನೆ. ಕೃಷ್ಣ ವಾಯುದೇವರ ಸಹಾಯ ಕೇಳುತ್ತಾನೆ. ಈಲರ ಮನೆಯ ದೀಪ ಏಕಕಾಲದಲ್ಲಿ ಆರಿಹೋಗೊಹಾಗೆ ಮಾಡಬೇಕೆಂದು
ಕೇಳಿಕೊಳ್ಳುತ್ತಾನೆ. ಏಕಕಾಲದಲ್ಲಿ ಕೃಷ್ಣ ಎಲ್ಲರ
ಮನೆಗೆ ಹೋಗಿದ್ದಾನೆ. ಏಕಕಾಲದಲ್ಲಿ ಎಲ್ಲಾ ಮನೆಯ ದೀಪಗಳೂ
ಆರಿಓಗುವಂತೆ ಮಾದಿದ್ದಾರೆ ವಾಯುದೇವರು. ಎಲ್ಲಾ ಮನೆಯಲ್ಲು
ಅನಂತರೂಪದಿಂದ ಕೃಷ್ಣ ಪ್ರವೇಶಮಾಡಿ ಬೆಣ್ಣೆ ಕದ್ದಿದ್ದಾನೆ ಗೋವಿಂದ. ಂಅರನೆಯ ದ್ಪ್ನ ಬಲರಾಮನ ಎದುರು ಬೆಣ್ಣೆ ಕದಿಯೋದಿಲ್ಲ ಅಂತ
ಹೇಳಿದ್ದಾನೆ. ಅಂಬೆಗಾಳಿನಲ್ಲ್ ಕೃಷ್ಣಬಂದು ಬಾಯಿಗೆ
ಮಣ್ಣು ಹಾಕಿಕೊಂದನಂತೆ. ಇದನ್ನು ಬಲರಾಮ ಯಶೋದೆಗೆ
ಹೇಳಿದ. ಯಶೋದೆ ಕೃಷ್ಣನನ್ನು ಕರೆದು ಕೇಳುತ್ತಾಳೆ. ಯಾರಮ್ಮ ಹೇಳಿದ್ದು ಅಂತ ಖೃಷ್ಣಕೇಳುತ್ತಾನೆ. ಬಲರಾಮಶೇಶದೇವರು ಹೇಳಿದ್ದು ಸಾವಿರ ಹೆಡೆಯಿರುವ, ೨೦೦೦ ಕಣ್ಣಿರುವ ಹೇಳಿದ್ದು. ಆದುದರಿಂದ ನಂಬುತ್ತೀನಿ ಅಂದಳು. ಕೃಷ್ಣ ಹೇಲುತ್ತಾನೆ: ಕಣ್ಣು ಬಾಯಿ ಮದ್ಯ ಮೂಗು ಇದೆ. ಬಲರಾಮ ಕಣ್ಣಲ್ಲಿ ನೋಡಿದ್ದು ನಂಬಬೇಡ, ನಾನು ಬಾಯಲ್ಲಿ ತಿಂದಿದ್ದು, ನನ್ನ ಬಾಯನ್ನೆ ತೋರಿಸುತ್ತೇನೆ ಎಂದು
ಹೇಳಿ ತನ್ನ ಬಾಯಲ್ಲಿ ಇಡೀ ಬ್ರಹಾಂಡವನ್ನೆ ತೋರಿಸುತ್ತಾನೆ ಕೃಷ್ಣ ಪರಮಾತ್ಮ.
ನ್ಶ್ರ್ಸ್ದರ ಶಾಪಕ್ಕೆ ಒಳಗಾಗಿದ್ದ ಕುಭೇರನ ಮಕ್ಕಳು
ದೊದ್ದ ಮರವಾಗಿ ಬೆತ್ತಳೆಯಾಗಿ ನಾರದರ ಮುಂದೆ ಬರುತ್ತಾಎ.
ಅದಕ್ಕೆ ನಾರದರು ಅವರಿಗೆ ಅಲ್ಲೆ ಮರವಾಗಿ ಹೋಗಿ ಅಂತ ಶಾಪ ಕೊಡುತ್ತಾರೆ. ಕೃಷ್ಣನನ್ನು ಯಶೋದೆ ಒರಲಕಲ್ಲಿನಲಿ ಕಟ್ಟಿಹಾಕಿರುತ್ತಾಳೆ. ಕೃಷ್ಣ ಪರಮಾತ್ಮ ಆ ಒರಲುಕಲ್ಲಿನ ಸಮೇತ ಓಡಿಹೋಗಿ ಆ ಮರವನ್ನು
ಸೀಳಿಬಿಡುತ್ತಾನೆ. ಇದರಿದ ಅವರ ಶಾಪವು ಕೃಷ್ಣನ ಅನುಗ್ರಹದಿಂದ
ಅವರಿಗೆ ಮೋಕ್ಷವಾಯಿತು. ಅಲ್ಲಿಂದ ಕೃಷ್ಣ ವೃಂದಾವನಕ್ಕೆ
ಹೊರಟ, ಕೃಷ್ಣನಿಲ್ಲದ ವೄಂದಾವನ ತುಂಬಾ ಹದಗೆಟ್ಟಿತು. ಕೃಷ್ಣನ ಪ್ರವೇಶವಾದಮೇಲೆ ಎಲ್ಲಾ ಮುಂಚಿನಂತೆ ಆಯಿತು. ಯಮುನ ನದಿಯನ್ನು ಶುದ್ದೀಕರಣಮಾಡಲೆಂದು ಮರದಮೇಲಿಂದ ಕಾಲಿಂಗಸಪದಮೇಲೆ
ಹಾರಿದ. ಕೃಷ್ಣ ಪರಮಾತ್ಮ ಕಾಲಿಂಗಸರ್ಪದ ಹೆಡೆಯಮೇಲೆ
ನರ್ತನ ಮಾಡುವುದಕ್ಕೆ ಶುರುವು ಮಾಡಿದ. ಎಲ್ಲಾ ದೇವತೆಗಳು
ಕುತೂಹಲದಿಂದ ನರ್ತನ ವೀಕ್ಷಿಸುವದಕ್ಕೆ ಬಂದರು. ಚತುರ್ಮುಖ
ಬ್ರಹ್ಮ ಡೋಲು ಬಾರಿಸುವದೆಕ್ಕೆ ಶುರುವು ಮಾಡಿದರು.
ಹನುಮಂತದೇವರು ಎಹ್ಶ್ರಾವ್ಯವಾಗಿ ಹಾಡು ಹೇಳುವುದಕ್ಕೆ ಶುರುವು ಮಾಡಿದರು. ಕಾಳಿಂಗಸರ್ಪದ ಹೆಡೆಯಮೇಲೆ ತುಳಿದು ತುಳಿದು ಮರ್ದನ ಮಾಡಿದನು
ಕೃಷ್ಣ ಪರಮಾತ್ಮ.ಕಾಳಿಂಗ ಹೆಂಡತಿಗೂ ಅನುಗ್ರಹ ಮಾಡಿದನಂತೆ ಪರಂಅಆ
ಗೋಪಾಲಕರನ್ನು ಇಂದ್ರ ಪೂಜೆ ಸಲ್ಲದ್ದೆಂದು ಹೇಳುತ್ತಾನೆ. ಅದಕ್ಕೆ ಇಂದ್ರಸ್ನಿಗೆ ಕೋಪಬಂದು ನಿರಂತರ ಮಳೆ ಸುರಿಸುತ್ತಾನೆ. ಗೋವರ್ದನಗಿರಿಯನ್ನು ಕೃಷ್
ಕೆಡವಿ ಭಗವಂತ ಸಹಾಅ ಮಾಡಿಸ್ದ. ಈ ಮಗುವಿಗೆ
ಏನು ನಾಮಕರಣ ಮಾಡಬೇಕೆಂದು ಚಿಂತಿಸಿ ಕುಲಪುರೋಹಿತರಾದ ಗರ್ಗಾಚಾರ್ಯರನ್ನು ಕರೆಸಿದರು. ಗರ್ಗಾಚಾರ್ಯರು ಭಗವಂತನ ನಾಮಸ್ಮರಣೆ ಮಾಡಿ ಕೃಷ್ಣ ಅಂತ್ಸ
ಅನ್ವರ್ಥನಾಮ ಮಾದಿದರು. ಭಗವಂತನಿಗೆ ಸಾವಿರ ನಾಮಗಳು. ನಾಶವಿಲ್ಲದ ನಾಮಗಳು
ಭಗವಂತ ತನ್ನ ಲೀಲೆಯನ್ನು ತೋರಿಸುತ್ತಾನೆ. ನೂರಾರು ಮನೆಗಳಲ್ಲಿ ಬೆಣ್ಣೆ ಕದಿಯುತ್ತಾನೆ. ಬಿಸಿ ಬಿಸಿ ಹಾಲನ್ನು ಹೊಟ್ಟೆಗೆ ಹಾಕಿಕೌತ್ತಾನೆ. ಕದಿಯೋದು ಏನನ್ನ ಅಂದರೆ ಅವರ ಪ್ರಾರಬ್ಧ ಕರ್ಮ ಕದೀತಾನೆ. ಒಂದು ದಿವಸ ಗೋಪಿಕಾಸ್ತ್ರೀಯರೆಲ್ಲ ದೊಡ್ಡ ಸಮುದಾಯ ಮಾಡುತ್ತ್ತಾರೆ.
ಯಶೋದೆಮ್ನೆಗೆ ಲಗ್ಗೆ ಇಟ್ಟರಂತೆ. ಕೄಷ್ಣ ತೊಟ್ಟಿಲಲ್ಲಿ
ಮಾಫ಼ಿ ನಿದ್ರೆ ಮಾದುತ್ತಿದ್ದನಂತೆ. ಎಲ್ಲರೂ ಸೇರಿ
ತೊಟ್ಟ್ಲು ತೂಗುತ್ತಾರೆ ತೊಟ್ಟ್ಟಿಲು ಹತ್ತಿರ ಬಂದಾಗ
ಕೃಷ್ಣ ಹತ್ತಿರ ಬೌತ್ತಿದ್ದನಂತೆ. ಎಲ್ಲರೂ ಮನೆಗೆಹೋಗಿ
ಬೆಣ್ಣೆ ಕಡೀಲಕ್ಕೆ ಏಕಕಾಲದಲ್ಲಿ ಶುರುವು ಮಾಡಿದರು.
ಕೃಷ್ಣನಿಗೆ ಎಚ್ಚರವಾಯಿತು. ಆವಾಗ ರಾತ್ರಿಯಾಗಿತ್ತು. ಎಲ್ಲರೂ ಮಲಗಿದ್ದರು. ವಾಯುದೇವರು ಕಾಣಿಸಿಕೊಳ್ಳುತ್ತಾರೆ. ವಾಯುದೇವರಿಗೆ ಕೃಷ್ಣ ಬೆಣ್ಣೆ ಕಸಿಯುವದನು ನೋಡೋ ಯೋಗವನ್ನು
ಕಲ್ಪಿಸಿಕೊಡುತ್ತಾನೆ. ಕೃಷ್ಣ ವಾಯುದೇವರ ಸಹಾಯ ಕೇಳುತ್ತಾನೆ. ಈಲರ ಮನೆಯ ದೀಪ ಏಕಕಾಲದಲ್ಲಿ ಆರಿಹೋಗೊಹಾಗೆ ಮಾಡಬೇಕೆಂದು
ಕೇಳಿಕೊಳ್ಳುತ್ತಾನೆ. ಏಕಕಾಲದಲ್ಲಿ ಕೃಷ್ಣ ಎಲ್ಲರ
ಮನೆಗೆ ಹೋಗಿದ್ದಾನೆ. ಏಕಕಾಲದಲ್ಲಿ ಎಲ್ಲಾ ಮನೆಯ ದೀಪಗಳೂ
ಆರಿಓಗುವಂತೆ ಮಾದಿದ್ದಾರೆ ವಾಯುದೇವರು. ಎಲ್ಲಾ ಮನೆಯಲ್ಲು
ಅನಂತರೂಪದಿಂದ ಕೃಷ್ಣ ಪ್ರವೇಶಮಾಡಿ ಬೆಣ್ಣೆ ಕದ್ದಿದ್ದಾನೆ ಗೋವಿಂದ. ಂಅರನೆಯ ದ್ಪ್ನ ಬಲರಾಮನ ಎದುರು ಬೆಣ್ಣೆ ಕದಿಯೋದಿಲ್ಲ ಅಂತ
ಹೇಳಿದ್ದಾನೆ. ಅಂಬೆಗಾಳಿನಲ್ಲ್ ಕೃಷ್ಣಬಂದು ಬಾಯಿಗೆ
ಮಣ್ಣು ಹಾಕಿಕೊಂದನಂತೆ. ಇದನ್ನು ಬಲರಾಮ ಯಶೋದೆಗೆ
ಹೇಳಿದ. ಯಶೋದೆ ಕೃಷ್ಣನನ್ನು ಕರೆದು ಕೇಳುತ್ತಾಳೆ. ಯಾರಮ್ಮ ಹೇಳಿದ್ದು ಅಂತ ಖೃಷ್ಣಕೇಳುತ್ತಾನೆ. ಬಲರಾಮಶೇಶದೇವರು ಹೇಳಿದ್ದು ಸಾವಿರ ಹೆಡೆಯಿರುವ, ೨೦೦೦ ಕಣ್ಣಿರುವ ಹೇಳಿದ್ದು. ಆದುದರಿಂದ ನಂಬುತ್ತೀನಿ ಅಂದಳು. ಕೃಷ್ಣ ಹೇಲುತ್ತಾನೆ: ಕಣ್ಣು ಬಾಯಿ ಮದ್ಯ ಮೂಗು ಇದೆ. ಬಲರಾಮ ಕಣ್ಣಲ್ಲಿ ನೋಡಿದ್ದು ನಂಬಬೇಡ, ನಾನು ಬಾಯಲ್ಲಿ ತಿಂದಿದ್ದು, ನನ್ನ ಬಾಯನ್ನೆ ತೋರಿಸುತ್ತೇನೆ ಎಂದು
ಹೇಳಿ ತನ್ನ ಬಾಯಲ್ಲಿ ಇಡೀ ಬ್ರಹಾಂಡವನ್ನೆ ತೋರಿಸುತ್ತಾನೆ ಕೃಷ್ಣ ಪರಮಾತ್ಮ.
ನ್ಶ್ರ್ಸ್ದರ ಶಾಪಕ್ಕೆ ಒಳಗಾಗಿದ್ದ ಕುಭೇರನ ಮಕ್ಕಳು
ದೊದ್ದ ಮರವಾಗಿ ಬೆತ್ತಳೆಯಾಗಿ ನಾರದರ ಮುಂದೆ ಬರುತ್ತಾಎ.
ಅದಕ್ಕೆ ನಾರದರು ಅವರಿಗೆ ಅಲ್ಲೆ ಮರವಾಗಿ ಹೋಗಿ ಅಂತ ಶಾಪ ಕೊಡುತ್ತಾರೆ. ಕೃಷ್ಣನನ್ನು ಯಶೋದೆ ಒರಲಕಲ್ಲಿನಲಿ ಕಟ್ಟಿಹಾಕಿರುತ್ತಾಳೆ. ಕೃಷ್ಣ ಪರಮಾತ್ಮ ಆ ಒರಲುಕಲ್ಲಿನ ಸಮೇತ ಓಡಿಹೋಗಿ ಆ ಮರವನ್ನು
ಸೀಳಿಬಿಡುತ್ತಾನೆ. ಇದರಿದ ಅವರ ಶಾಪವು ಕೃಷ್ಣನ ಅನುಗ್ರಹದಿಂದ
ಅವರಿಗೆ ಮೋಕ್ಷವಾಯಿತು. ಅಲ್ಲಿಂದ ಕೃಷ್ಣ ವೃಂದಾವನಕ್ಕೆ
ಹೊರಟ, ಕೃಷ್ಣನಿಲ್ಲದ ವೄಂದಾವನ ತುಂಬಾ ಹದಗೆಟ್ಟಿತು. ಕೃಷ್ಣನ ಪ್ರವೇಶವಾದಮೇಲೆ ಎಲ್ಲಾ ಮುಂಚಿನಂತೆ ಆಯಿತು. ಯಮುನ ನದಿಯನ್ನು ಶುದ್ದೀಕರಣಮಾಡಲೆಂದು ಮರದಮೇಲಿಂದ ಕಾಲಿಂಗಸಪದಮೇಲೆ
ಹಾರಿದ. ಕೃಷ್ಣ ಪರಮಾತ್ಮ ಕಾಲಿಂಗಸರ್ಪದ ಹೆಡೆಯಮೇಲೆ
ನರ್ತನ ಮಾಡುವುದಕ್ಕೆ ಶುರುವು ಮಾಡಿದ. ಎಲ್ಲಾ ದೇವತೆಗಳು
ಕುತೂಹಲದಿಂದ ನರ್ತನ ವೀಕ್ಷಿಸುವದಕ್ಕೆ ಬಂದರು. ಚತುರ್ಮುಖ
ಬ್ರಹ್ಮ ಡೋಲು ಬಾರಿಸುವದೆಕ್ಕೆ ಶುರುವು ಮಾಡಿದರು.
ಹನುಮಂತದೇವರು ಎಹ್ಶ್ರಾವ್ಯವಾಗಿ ಹಾಡು ಹೇಳುವುದಕ್ಕೆ ಶುರುವು ಮಾಡಿದರು. ಕಾಳಿಂಗಸರ್ಪದ ಹೆಡೆಯಮೇಲೆ ತುಳಿದು ತುಳಿದು ಮರ್ದನ ಮರ್ದನ
ಮಾಡಿದನು ಕೃಷ್ಣ ಪರಮಾತ್ಮ.
ಕಾಲಿಂಗನ ಹೆಂಡತಿ ಮಾಂಅಲ್ಯೌಳಿಸು ಂತ ಕ್ಳಿಕೊಂಡಾಗ ಅದನ್ನು ಪರಮಾಯ್ಮ ಕೊಟ್ಟನ್ವಂತೆ. ಕಾಳಿಂಗಸರ್ಪದ ವಿಷ ಯಾರಿಗೂ ಅಪಾಯವಾಗದಂತೆ ಭಗವಂತ ವ್ಯವಸ್ಥೆ
ಮಾಡಿದ. ಗೋಪಾಲಕರಿಗೆ ಇಂದ್ರ ಪೂಜೆ ಮಾಡಬೇಡಿಅಂತ ಉಪದೇಶಿಸಿದ. ಇದರಿಂದ ಕೋಪಗೊಂಡ ಇಂದ್ರ ಹಗಿ ಮಳೆ ಸುರಿಸಿದ. ಕೃಷ್ಣ ತನ್ನ ಎಡಗ್ಯೆ ಕಿರಿ ಬೆರಲಿನಿಂದ ಗೋವರ್ದನಗಿರಿ ಬೆಟ್ಟವನ್ನು
ಎತ್ತಿ ಹಿಡಿದು ಎಲ್ಲರನ್ನು ರಕ್ಷಿಸಿದ. ಇಂದ್ರನು
ತನ್ನ ತಪ್ಪನ್ನು ಅರಿದು ಭಗವಂತನ ಕ್ಷಮೆ ಕೇಳಿದ. ಖೃಷ್ಣನಿಗೆ
ಕ್ಷೀರಾಭಿಷೇಕ ಮಾಡಿದ.
ಅಕ್ರೂರ ವೃಂದಾವನ ಪ್ರವೇಸ್ಶ ಮಾಡಿದ. ಎಲ್ಲಾಕಡೆ ಕೃಷ್ಣನ ಪಾದ ಚುಹ್ಣೆ ಕಾಣಿಸಿತು. ಅದರಮೇಲೆ ಉರಲುಸೇವೆ ಮಾಡಿದ ಅಕ್ರೂರ. ಕೇಉಷ್ಣ ಅಕ್ರೂರನಿಗೆ ಸ್ನಾನ ಮಾಡಿಸಿ ಅವನ ಸೇವೆ ಮಾಡಿದ. ಅದಕ್ಕೆ ಭಗವಂತನನ್ನು ಭಕ್ತವತ್ಸಲ ಅನ್ನೋದು. ಗೋಫಾಲಕರಿಗೆ ಗೋಪಿಸ್ತ್ರೀಯರಿಗೆ ಬೇಗಳೆ ಬಂದು ಬಿಡುತ್ತ್ತೀನಿ
ಅಂತ ಹೇಳಿ ಬೃಂದಾವನದಿಂದ ಹೊರಟ. ಅವನು ಹೋದಾಗ ೮ನೇ
ವರ್ಷದಲ್ಲಿ, ವಾಪಸ್ಸು ಬಂದಿದ್ದು
೪೧ ವರ್ಷ ವಯಸ್ಸಾಗಿದ್ದಾಗ. ಮಥುರ ಪ್ರವೇಶಮಾಡಿ ಚಾಣೂರ
ತಲೆ ಒಡಿದು ಕಂಸನ ಸಂಹಾರ ಮಾಡುತ್ತಾನೆ ಕೃಷ್ಣ ಪರಮಾತ್ಮ.
ಗರುಡರೂಡನಾಗಿ ರುಕ್ಮಿಣಿಯ ಸ್ವಯಂವರಕ್ಕೆ ಹೋಗುತ್ತಾನೆ
ಕೃಷ್ಣ. ಭೀಷ್ಮಕರಾಜನ ಮಗಳು ರುಕ್ಮಿಣಿ. ರುಕ್ಮಿಣಿಯ ಆಣ್ಣ ರುಗ್ಮಿ ಶಿಶುಪಾಲನಿಗೆ ರುಕ್ಮಿನಿಯನ್ನು
ಕೊಟ್ಟು ವಿವಾಹ ಮಾಡುತ್ತೀನಿ ಅಂತ ಮಾತು ಕೊಟ್ಟಿರುತ್ತಾನೆ. ಶಿಶುಪಾಲನಿಗೆ ೭೦ ವರ್ಷ ಆಯಸ್ಸು ಆಗ. ರುಕ್ಮಿಣಿಗೆ ೧೬ ವರ್ಷದ ತರುಣಿ. ಕೃಷ್ಣ ಮಿಂಚಿನಂತೆ ಬಂದು ರುಕ್ಮಿಣಿಯನ್ನು ದ್ವಾರಕೆಗೆ ಕರಕೊಂಡು
ಹೋದ. ವಿವಾಹ ಮುಹೂರ್ತಸಮಯದಲ್ಲಿ ಸೂರ್ಯ, ಚಂದ್ರ, ಗುರು, ಶುಕ್ರ ಗೃಹಗಳು ಉಹ್ಚ್ಚ ಸ್ತಾನದಲ್ಲಿದೆ, ಶನಿ, ಮಂಗಳ,
ಕೇತು, ರಾಹು ನೀಚ ಸ್ಥಾನದಲ್ಲಿದೆ. ವಿವಾಹ ಮಹೋತ್ಸವ ಸಮ್ಭ್ರಮ ವಾತಾವರಣ. ರುಕ್ಮಿಣೀದೇವಿ ಎಲ್ಲಾ ದೇವತೆಗಳ ದೋಶವನ್ನು ಹೇಳಿ ದ್ಶರಹಿತನಾದ
ಕೄಷ್ಣನ ಕೊರಳಿಗೆ ಹಾರ ಹಾಕುತ್ತಾಳೆ. ಅಭಿಷೇಕ,
ಹೂವಿನ ಅರ್ಚಣೆ, ಮಂಗಳಾರಾರತಿಮಾಡುತ್ತಾಳೆ. ಕ್ರೂಷ್ಣ ತೊಡೆಯಮೇಲೆ ಕೂಡಿಸಿಕೊಂಡು ಸ್ನುಗ್ರಹ ಮಾಡುತ್ತಾನೆ. ಸಂತಾನ ಆಗಲಿಲ್ಲ. ರುದ್ರದೇವರನ್ನು ಕುರಿತು ಒಂದೆ ದಿನದಲ್ಲಿ ತಪಸ್ಸು ಮಾಡಿಕೊಡು
ಪ್ರದುಮ್ಣನನ್ನು(ಮನ್ಮತ) ಪಡೆಯುತ್ತಾನೆ.
ಸೂರ್ಯ ಕೊಟ್ಟಿದ್ದ ಸ್ಯಮಂತಕ ಮಣಿಯನ್ನು ಸರ್ತ್ಯಜಿತ್ ಅವನ ತಮ್ಮ ಪ್ರತೀಚಿತ್ಗೆ ಕೊಡುತ್ತಾನೆ. ಪ್ರತೀಚಿತ್ ಕಾಡಿಗೆ ಹೋದಾಗ ಸಿಂಹ ಅವನನ್ನು ಕೊಂದು ಮಣಿಯನ್ನು
ಕಿತ್ತುಕೊಂದಿತು. ಆ ಸಿಂಹವನ್ನು ಕರಡಿಇ (ಜಾಂಬುವಂತ)
ಕೊಂದುಹಾಕಿ ಆ ಮಣಿಯನ್ನು ತನ್ನ ಮಗಳ ಮಗುವಿನ ತೊಟ್ಟಿಲಲ್ಲಿ ಕಟ್ಟ್ಟಿಹಾಕಿರುತ್ತೆ. ಸತ್ರುಜಿತ್ ಕಿಷ್ಣನಮೇಲೆ ಮಣಿಗೋಸ್ಕರ ತನ್ನ ತಮ್ಮನನ್ನು
ಕೊಂದ ಅಂತ ಅಪವಾದ ಮಾಡುತ್ತಾನೆ. ಕೇಉಷ್ಣ ಅಪವಾದ ಪರಿಹಾರಕ್ಕೆ ಕಾಡಿಗೆ ಹೋಗಿ ಸಿಂಹವನ್ನು ಕೊಂದಿದ್ದ
ಸ್ಥಳವನ್ನು ಹುಡುಕಿ ಅಲ್ಲಿಂದ ಕರಡಿಯ ಹೆಜ್ಜೆ ಗುರುತನ್ನು ಹಿಂಬಾಲಿಸಿ ಜಾಂಬುವಂತನ ಗುಹೆಯಲ್ಲಿ ೨೮ ದಿವಸ ಗ್ಃಓರ ಯುದ್ದ ನಡೆಯ್ತ್ತೆ. ಯುದ್ದದಲ್ಲಿ ರಾಮಾವತಾರ ರೂಪ ತೋರಿಸಿದಾಗ ಜಾಂಬುವಂಅ ಕೃಷ್ಣನ ಮೊರೆ ಹೋಗುತ್ತಾನೆ. ಅವನ ಮಗಸ್ಳು ಜಾಂಬವತಿಯನ್ನು ಕೇಉಸ್ಃಣನಿಗೆ ಕೊಟ್ಟು ವಿವಾಹ
ಮಾಡುತ್ತಾನೆ. ಕೃಷ್ಣ ಸ್ಯಮಂತಕ ಮಣಿಯನ್ನು ಸತ್ಯಾಜಿತ್ಗೆ
ತಲಪಿಸುತ್ತಾನೆ. ಸತ್ಯಾಜಿತ್ ಕ್ಷಮೆ ಕೇಳಿ ಅವನ
ಮಗಳು ಸತ್ಯಾಭಾಮೆಯನ್ನು ಅವನಿಗೆ ಕೊಟ್ಟು ವಿವಾಹ ಮಾಡುತ್ತಾನೆ. ರುಕ್ಮಿಣಿ ಅತ್ಯಭಾಮೆ ಸವತಿಯರಾಗುತ್ತಾರೆ.
ಕೃಶ್ಯ್ಹ್ಣ ೧೬,೧೦೦ ಹೆಣ್ಣುಮಕ್ಕಳನ್ನು ನರಕಾಸುರನಿಂದ
ಬಿಡಿಸಿ ಬಾಳುಕೌತ್ತಾನೆ.
ರುಕ್ಮಿಣಿಯನ್ನು ನಂದನವನಕ್ಕೆ ಕರೆದುಕೊಂಡು ಹೋಗುತ್ತಾನೆ. ರುಕ್ಮಿಣಿಯು ಪಾರಿಜಾತ ಊವನ್ನು ಇಷ್ಟಪಡಲು ಕೃಷ್ಣ ಗಿಡವನ್ನು ಕೀಳುವುದಕ್ಕೆ ಹೋದಾಗ ಇಮ್ದ್ರನಿಗು ಕೃಷ್ಣನಿಗು
ಯುದ್ದವಾಗಿ ಭಗವಂತ ಗೆಲ್ಲುತ್ತಾನೆ. ಅತ್ಯಭಾಮೆ ನನಗೆ
ಏನುಇಲ್ಲ ಅಂತ ಅಂದಾಗ ವೃಕ್ಷ ಅವಳಿಗೆ, ಹೂವು ನಿನಗೆ ಅಂತಾನೆ. ಸತ್ಯಭಾಮೆಗೆ ಸಿಟ್ಟು ಬಂದಾಗ ಹೂವು ಅವಳಿಗೆ ಪರಿಮಳ ನಿನಗೆ ಅದಕ್ಕೂ ಸತ್ಯಭಾಮೆ ಸಿಟ್ಟಾದಾಗ
ಪರಿಮಳ ಅವಳಿಗೆ, ಆನಂದ ನಿನಗೆ ಅಂದ ಭಗವಂತ. ರುಕ್ಮಿಣಿದೇವಿಗೆ ಗೆಲವು ಸಿಗತ್ತೆ. ಧರ್ಮರಾಜ ಕಾಡಿನಲ್ಲಿರುತ್ತಾನೆ. ರುಕ್ಮಿಣಿ ಸಹಿತ ಕೃಷ್ಣ ಕಾಡಿಗೆ ಹೋದಾಗ ರುಕ್ಮಿನಿ ದ್ರೌಪದಿಯನ್ನು
ಕೇಳುತ್ತಾಳೆ ನಿನಗೆ ಅ೫ ಜನ ಗಂಡಂದಿರು ನನಗೆ ಕೃಷ್ಣನೊಬ್ಬನನ್ನೆ ಹೇಗೆ ಹಿಡಿಯಬೇಕು ಅಂತಾನೆ ಗೊತ್ತಾದುತ್ತಿಲ್ಲ. ಏನು ನಿನ್ನ ರಹಸ್ಯ ಅಂತ ಕೇಳುತ್ತಾಳೆ. ಕಾಲಕ್ಕೆ ಸರಿಯಾಗಿ
ಶುಚಿಯಾದ ಭೋಜನ ಕೊಡುತ್ತೀನಿ ಎಲ್ಲರನ್ನೂ ವ್ಯವಸ್ತಿತವಾಗಿ
ನೋಡಿಕೊಂಡು ಹೋಗುತ್ತೀನಿ ಅಂತ ದ್ರೌಪ್ದಿ ಹೇಳುತ್ತಾಳೆ.
೧೮ ದಿನಾ ಯುದ್ದವಾದಮೇಲೆ ಕೃಶ್ಯ್ಹ್ಣ ಅರ್ಜುನನನ್ನು
ರಥದೈಂದ ಕೆಳಗೆ ಇಳಿ ಅಂತ ಅನ್ನುತ್ತಾನೆ. ಆಮೇಲೆ
ಕೃಷ್ಣ ರಥದಿಂದ ಕೆಳಗೆ ಇಳಿದಮೇಲೆ ರಥ ಸುಟ್ಟು ಬಸ್ಮಆಗಿ ಹೋಗುತ್ತೆ. ಮದ್ವಾಚಾರ್ಯರು ಇದನ್ನ ಹೀಗೆ ವ್ಯಾಖ್ಯಾನ ಮಾಡಿದ್ದಾರೆ. ಕೃಷ್ಣ ರಥದಲ್ಲಿದ್ದುದರಿಂದ ಅನೇಕ ಅಸ್ತ್ರಗಳು ಪ್ರಯೋಗವಾದರೂ ಏನು ಆಗಲಿಲ್ಲ,
ಕೃಷ್ಣನ ಸರ್ವೋತ್ತಮವನ್ನು ತಿಳಿಸುತ್ತದ್ದೆ ಎಂದು.
ಕೇಉಷ್ಣ ಪರಂದಾಮಕ್ಕೆ ಹೋಗಬೇಕ್ರ್ಂದು ನಿಶಯಿಸಿದ. ಒಬ್ಬ ಭಕ್ತ ಉದ್ದವ ಕೃಷ್ಣನನ್ನು ಬೇಡವೆಂದು ತುಂಬಾ ಕೇಳಿಕೊಂಡ. ಭಗವಂತ ಅವನಿಗೆ ಉಪದೇಶ ಮಾಡುತ್ತಾನೆ. ಇದು ಅವದೂರ್ತ ಈತೆ ಅಂತ ಪ್ರಸಿದ್ದವಾಗಿದೆ. ಯುವರಾಜ ಕಾಡಿಗೆ
ಹೋದಾಗ ಒಬ್ಬ ಅವದೂತನನ್ನು ನೋಡಿದ. ಅವನ ಮುಖದಲ್ಲಿ
ಆನಂದ ತುಳಿಕಾಡುತ್ತಿತ್ತು. ತ್ದನ್ನು ಕಂದು ರಾಜನಿಗೆ
ಆಶ್ಚರ್ಯವಾಗಿ ಅವನ ಸಂತೊಓಶಕ್ಕೆ ಏನಿ ಕಾರಣ ಅಂತ ಕೇಳಿದ. ಆಗ ಅವನು ಹೇಳಿದ ನನಗೆ ೨೪ ಜನ ಗುರುಗೈದ್ದಾರೆ. ಆ ಪಾಠಗಳಿಂದ ನಾನು ಹೀಗೆ ಇದ್ದೀನಿ ಅಂತ ಹೇಳುತ್ತಾನೆ. ಗುರುಗಳು ಯಾರೆಂದಎ
೧. ಭೂಮಿ: : -ಭೋಮಿಗೆ ಕ್ಷಮೆಯ ಗುಣೈದೆ. ನಾವು ಏನು ಮಾಡಿದರು ಸಹಿಸಿಕೊಳ್ಳುತೆ ಭೂಮಿ. ಕ್ಶಮೆ ಗುಣ ಕಲಿತೆ. ಪರಿರರಾಗಿ ಬದುಕಬೇಕು ಅನ್ನೋದನ್ನು ಕ;ಇತೆ.
೨. ವಾಯು:- ಗಾಳಿ ಎಲ್ಲಾಕಡೆ ಇರುತೆತೆ. ಸುಗಂದದಲ್ಲು ದುರ್ಗಂದದಲ್ಲೂ ಇರುತ್ತೆ. ಎಲ್ಲಾಕಡೀ ಸಂಚ್\ಅರ ಮ್\ಅ\ದಿದರೂ ಯಾರನ್ನೂ ಅಂಟಿಸಿಕೊಳ್ಳುವದಿಲ್ಲ.
ಈ ಗುಣವನ್ನು ವಾಯುವಿನಿಂದ ಕಲಿತೆ.
೩. ಆಕಾಶ: - ಜಗತ್ತಿನಲ್ಲಿ ಮಣ್ಣು, ನೀರು, ಬೆಂಕಿ ಎಲ್ಲಾಕಡೆ ಇದೆ. ಇದೆಲ್ಲವೂ ಆಕಾಶದಿಂದಲೇ
ಇದೆಲ್ಲ ನಡೆಯುವದು. ಆಕಾಶ ಹಾಗೆ ಇರುತ್ತೆ. ನಮ್ಮ ಜೀವನದಲ್ಲಿ ಏನಾಗತ್ತೋ ಗೊತ್ತಿಲ್ಲ ಸ್ವಚ್ಚಂದವಾಗಿ ಬದುಕಬೇಕು ಅಂತ ಕಲಿತೆ.
೪. ನೀರು: - ನೀರು ನಿಶ್ಚಲವಾಗಿ ಇರುತ್ತೆ. ನನಸ್ಸನ್ನು ನಿರ್ಮಲವಾಗಿ ಇಟ್ಟುಕೊಳ್ಳಬೇಕು. ನಲ್ಲಿಕಾಯಿ ತಿಂದಮೇಲೆ ನೀರು ಎಷ್ಟು ಸಿಹಿಯಾಗಿ ಇರುತ್ತೆ>
ನಾನು ಜೀವನದಲ್ಲಿ ಮಧುರವಾಗಿರುವದನ್ನು ಕಲಿತೆ.
೫. ಸ್ಣೇಹ: - ತ್ಯಾಗದ ಬುದ್ದಿಯನ್ನು ಕಲಿತೆ.
೬. ಅಗ್ಣಿ: - ಎಂಕಿ ಬರುವಾಗ ಯಾವಾಗಲು ಬೆಳಕು
ಕೊಡುತ್ತೆ. ಇನ್ನೊಬ್ಬರ ಜೀವನಕ್ಕೆ ನಾನು ಬೆಳಕಾಗಿರಬೇಕು
ಅನ್ನುವದನ್ನು ಬೆಂಕಿ ಇಂದ ಕಲಿತೆ.
೮. ಚಂದ್ರ: - ಚಂದ್ರನ ಬಿಂಬದಲ್ಲಿ ಕಲೆ ನಾಶವಾಗುತ್ತೆ. ಕಲೆ ಅರಳತ್ತೆ.
ನಮ್ಮ ಜೀವನದಲ್ಲಿ ದೇಹ ಬರುತ್ತೆ ಹೋಗುತ್ತೆ.
ಇನ್ನೊಂದು ಹೊರ ದೇಹ ಬರುತ್ತೆ.
೯, ಸೂರ್ಯ:- ಸೂರ್ಯ ಕಿರಣದಿಂದ ನೀರನ್ನು ಇಂಗಿಸುತ್ತಾನೆ. ಮೋಡಗಳನ್ನು
ಅಟ್ಟಿಟ್ಟು ಕಾಲಕಾಲಕ್ಕೆ ಮಳೆ ಬರಸುತ್ತಾನೆ. ಶುದ್ದ್ದವಾದ
ನೀರು ಬರುತ್ತೆ. ನಮ್ಮ ಜೀವನದಲ್ಲೂ ನಾವು ಸೂರ್ಯನಂತೆ
ಬಗವಂತ ಕೊಟ್ಟಿದ್ದನ್ನುಅವನಿಗೆ ಸಮರ್ಪಣೆ ಮಾಡಬೇಕು. ೧೦.
ಪಾರಿವಾಳ: - ಗಂದು, ಹೆಣ್ಣು ಅದರ ಮರಿಗಳು ವಾಸವಾಗಿದ್ದವು. ಬೇಟೆಗಾರ ಬಂದು ಮರಿಗಳಿಗೆ ಏಲಿ ಹಾಕಿದ. ಇದನ್ನು ನೋಡಿ ತಾಯಿ ಬೇಲಿ ಬಿಡುಸುವದಕ್ಕೆ ಹೋಗಿ ಅದುಕೂಡ
ಸಿಕ್ಕಿಹಾಕಿಕೊಂಡಿತು. ಗಂದು ಪಾರಿವಾಳನು ಅವುಗಳನ್ನ
ಬಿಡಿಸುವದಕ್ಕೆ ಹೋಗಿ ಅದೂಕೂಡ ಬೇ;ಇಯಲ್ಲಿ ಸಿಕ್ಕಿಹಾಕಿಕೊಂದಿತು. ಬೇಡನಿಗೆ ಬಾರಿ ಹಬ್ಬ. ಇದರಿಂದ ಸಂಸಾರದ ಭಂದನದಿಂದ ಬಿಡುಗದೆ ಹೊಂದಬೇಕೆಂಬ ಪಾಠವನ್ನು
ಕಲಿತೆ.
೧೧. ಅಜಗರ(ಹೆಬ್ಬಾವು):- ಹೆಬ್ಬಾವು ಸೋಂಬೇರಿ. ಮರದ ಬೇರಿನಂತೆ ಬಿದ್ದಿರುತ್ತೆ. ಪ್ರಾಣಿಗಳನ್ನು ಅದರ ಹತ್ತಿರಬಮ್ದಾಗ ತಿನ್ನತ್ತೆ. ಹಾಗೆ ನಾವು ತಾನಾಗೆ ಬಂದಿದ್ದನ್ನು ತಿಳಿದು ಬದುಕಬೇಕು. ಬದುಕಿಗಾಗಿ ಆಹಾರ.
೧೨. ಸಮುದ್ರ:- ಸಮುದ್ರ ಯಾವಾಗಲೂ ಒಂದೇ ರೀತಿ
ಇರುತ್ತೆ. ಅಲೆಗಳು ಎಲ್ಲೆಮೀರಿ ಬರುವದಿಲ್ಲ. ನಾವು
ಜೀವನದಲ್ಲಿ ಸುಖ ದ್ಃಖ್ವನ್ನು ಏಕರೀತಿಯಲ್ಲಿ ತೊಗೋಬೇಕು.
೧೩. ಪತಂಗ(ಚಿಟ್ಟೆ):- ಪತಂಗ ಎಣ್ಣೆದೀಪದಿಣ್ದ ಸುಟ್ಟುಹೋಗತ್ತೆ. ಬಣ್ಣದರೂಅಗಳಿಗೆ ಒಳಗಾಗಬಾರೌ. ನಿಷಿದ್ದ ಪದಾರ್ಥಗಳನ್ನು ಬಿಡಬೇಕು.
೧೭. ಜೇನುಹುಳ:- ಜೀವನ ಮಕರಂದ ಶೀತದಂತೆ ಕೂಡಿದೆ.
೧೮. ಮದ್ದಾನೆ(ಹೆಣ್ಣಾನೆ): - ಕಾಡಿನಲ್ಲಿ ಸ್ವೇಚ್ಛೆಇಂದ
ಇದ್ದು ಕೊನೆಗೆ ಕೆಡ್ಡದಲ್ಲಿ ಬಿದ್ದು ನರಳತ್ತೆ. ಸಿಗತ್ತೆ
ಅಂತ ಎಲ್ಲಾದರ ಹಿಂದೆ ಹೋಗಬಾರದು.
೧೯. ಬೇಡ/ಜೇನುಗಾರ:- ಸುಲಭವಾಗಿ ಸಗ್ರಹಿಸಿ ಹಣಕ್ಕಾಗಿ
ಮಾರುತ್ತಾನೆ. ಅದರಬದಲು ನಾರಾಯಣ ನಾಮ ಸಂಗ್ರಹಿಸಬೇಕು.
೨೦. ಜಿಂಕೆ: ಹೀದಿನಕಾಲದಲ್ಲಿ ಹಾಡು ಹೇಳಿ ಜಿಂಕೆಯನ್ನು
ಬ್ಟಿಮಾಡುತ್ತಿದ್ದರಂತೆ. ಜಿಂಕೆ ಹಾಡಿಗೆ ಮರುಳಿ ನಿಂತುಬಿಡಿಟ್ಟು
ಬಾಣಕೀ ಬಲಿಯಾಗುತ್ತಿತ್ತಂತೆ. ಇದರಿಂದ ಇಂದ್ರಿಯ ಚಾಪಲ್ಯವಿರಬಾರದೆಂದು
ಪಾಠ ಕಲಿತೆ.
೨೧. ಮೀನು: ಕುಕ್ಕೆಗೆ ಹುಅವನ್ನು ತಿನ್ನುವದಕ್ಕೇ ಬರುತ್ತೆ ಈ ದೇಹ ಶಾಶ್ವತವಲ್ಲ. ವ್ಯಾಮೋಹವಿರಬಾರದು.
೨೧. ಕ್ಕನ್ಯಾಮಣಿ:- ಒಬ್ಬ ಕನ್ಯಾಮಣಿ ಬತ್ತಕುಟ್ಟುವಾಗ
ಕ್ಯೆ ತುಂಬಾ ಬಳೆಗಳನ್ನು ಹಾಕಿಕೊಂಡು ಬತ್ತಾ ಕುಟ್ಟುವುದಕ್ಕೆ ಶುರುವು ಮಾಡುತ್ತಾಳೆ. ತುಂಬಾ ಶಬ್ದ ಬರುತ್ತಿರತ್ತೆ. ಕೆಕವು ಬಳೆ ತೆಗೆದು ಕುಟ್ಟುತ್ತಾಳೆ. ಆದರೂ ಶಬ್ದ ಬರುತ್ತನೇ ಇರುತ್ತೆ. ಎಲ್ಲಾ ಬಲೆಗಳನ್ನು ತೆಗೆದು
ಕುಟ್ಟುತ್ತಾಳೆ. ಆಗ ಷಬ್ದವೇ ಇರುವೈಲ್ಲ. ಇದರಿಂದ ಏಕಾಂತವಾಗಿ ನಮ್ಮ ಧ್ಯಾನಕ್ಕೆ ತೊಂದರೆ ಇಲ್ಲ
ಮತ್ತು ಏಕಾಂತವಾಗಿ ಬದುಕಿದರೆನಮ್ಮ ಸಾಧನೆಗೆ ಸುಲಬವಾಗುತ್ತೆ ಅಂತ ಪಾಠ ಕಲಿತೆ. ೨೨. ಸರ್ಪ:
- ಗೆಜ್ಜಾ ಹುಉ ಮನೆ ಕಟ್ಟಿದಮೇಲೆ ಸರ್ಪ ಸೇರಿಕೊಳ್ಳತ್ತೆ. ಆದುದರಿಂದ ಮನೆ ಶಾಶ್ವತವಲ್ಲ ಎಂದು ಪಾಠ ಕಳಿತೆ.
೨೩. ಜೇಡರ ಹುಅ:- ಸುಂದರವಾಗಿ ಮನೆ ಕಟ್ಟುತ್ತೆ. ಭಗವಂತ ದೇ ರೀತಿ ಸೃಷ್ಟಿ ಮಾಡುತ್ತಾನೆ.
೨೪. ಭಾಣಗಾರ|- ಒಂದು ವಸ್ತುವಿಗೆ ಗುರಿ
ಇಡುವುದೇ ಅವನ ಈವನ. ಭಗವಂತನಮೇಲೆ ಆಸಕ್ತಿ ಇರಬೇಕು
ನಮ್ಮ ಜೀವನದಲ್ಲಿ.
ಜೀವನ ಉದ್ದಕ್ಕೂ ಭಗವಂತನ ಚಿಂತನೆ ಮಾಡಬೇಕು ಆಗ ಅವನ ಜ್ಞ ದೇಹ ಬರುತ್ತೆ.
೨೪ ತತ್ತ್ವ ಉಪದೇಶ ಮಾಡುತ್ತಾನೆ.
ಪ್ರೋಷ್ಟಪತಿ ಭಾಗವತ ಶ್ರೀ ಸತ್ಯಮೂರ್ತಿ ಆಚಾರ್
ಭಾಗವತವನ್ನು ಶ್ರವಣ ಮಾಡಿದರೆ ಆದ್ಯಾತ್ಮಿಕ ಜ್ಞಾನ, ಭಕ್ತಿ, ವ್ಯೆರಾಗ್ಯ ನಿರಂತರವಾಗಿ ಬರುತ್ತೆ. ಯಮುನಾತೀರದಲ್ಲಿ
ಭಕ್ತಿ (ಸ್ತ್ರಿ) ಅವಳ ಮಕ್ಕಳು ಜ್ಞಾನ, ವ್ಯೆರಾಗ್ಯ ಮುದುಕರಾಗಿರುತ್ತಾರೆ. ಅವಳು ಅಳುತ್ತಾ ಇರುತ್ತಾಳೆ. ಸನಕಾದಿ ಮುನಿಗಳು ನಾರದವರಿಗೆ ಭಾಗವತ ಗಂಗಾತೀರದಲ್ಲಿ ಹೇಳಿದಾಗ
ಜ್ಞಾನ, ವ್ಯೆರಾಗ್ಯರಿಗೆ ಯೌವನ ಬಂದು ಯಮುನ ತೀರದಿಂದ ಗಂಗಾತೀರಕ್ಕೆ ಬರುತ್ತಾರೆ.
ಇದೇ ಭಾಗವತದ ಮಹಿಮೆ.
ಒಮ್ಮೆ ಆತ್ಮದೇವ ಎಂಬ ಬ್ರಾಹ್ಮಣನಿಗೆ ಮಕ್ಕಳೇ
ಇರುವದಿಲ್ಲ. ಆಗ ಅವನಿಗೆ ಒಬ್ಬ ಋಷಿ ಒಂದು ಹಣ್ಣನ್ನು
ಕೊಟ್ಟು ಅವನ ಹೆಂಡತಿಗೆ ತಿನ್ನಿಸುವುದಕ್ಕೆ ಹೇಳುತ್ತಾನೆ.
ಅವನ ಹೆಂಡತಿಗೆ ಮಕ್ಕಳು ಬೇಡವಾಗಿರುತ್ತೆ.
ಅವಳು ಆ ಹಣ್ಣನ್ನು ಮನೆಯಲ್ಲಿರುವಹಸುವಿಗೆ ತಿನ್ನಿಸಿಬಿಡುತ್ತಾಳೆ. ಹಸು ಗರ್ಭಿಣಿಯಾಗಿ ವಿಶೇಷ ಶಕ್ತಿ ಇರುವ ಮನುಶ್ಯನ ಆಕಾರದಲ್ಲಿರುವ ಮಗು ಹುಟ್ಟುವದು. ಅದರ ಎರಡು ಕಿವಿಗಳು ಗೋವುಗಳ ಕಿವಿಗಳ ಆಕಾರದಲ್ಲಿ ಇರುತ್ತೆ. ಆ ಮಗುವಿಗೆ ಗೋಕರ್ಣ ಎಂದು ಹೆಸರಿಡುತ್ತಾರೆ. ಬ್ರಾಹ್ಮಣನ ಹೆಂಡತಿಯ ತಂಗಿ ಗರ್ಭಿಣಿಯಾಗಿರುತ್ತಾಳೆ. ಅವಳ ತಂಗಿಯನ್ನು ಒಪ್ಪಿಸಿ ಇವಳು ಗರ್ಬಿಣಿಯಾಗಿ ನಟಿಸಿ ತನ್ನ ತಂಗಿಯ ಮಗುವನ್ನು ಅವಳ ಮಗು ಎಂದು ಹೇಳಿ ಗಂಡನನ್ನು
ನಂಬಿಸುತ್ತಾಳೆ. ಆ ಮಗುವಿಗೆ ದುಂಡುಕಾರಿ ಎಂದು ಹೆಸರಿಡುತ್ತಾರೆ. ದುಂಡುಕಾರಿ ಮನೆಯಲ್ಲೆ ಬೆಳೆದು ಮಹಾ ನೀಚ ವ್ಯಕ್ತಿಯಾಗುತ್ತಾನೆ. ಮನೆಯಲ್ಲಿ ನಾಲ್ಕು ವೇಶ್ಯರನ್ನು ಇಟ್ಟುಕೊಂದು ಇರುತ್ತಾನೆ. ಅವನ ಮಗನ ನೀಚವರ್ತನೆ ತಾಳಲಾರದೆ ಆತ್ಮದೇವ ಕಾಡಿಗೆ ಹೋಗಿ
ಒಂದು ಕಾಲಿನಲ್ಲಿ ತಪಸ್ಸುಮಾಡಿ ದೇಹತ್ಯಾಗ ಮಾಡುತ್ತಾನೆ. ದುಂಡುಕಾರಿ ತಾಯಿಯೂ ಬಾವಿಗೆ ಬಿದ್ದು ಸತ್ತು
ಹೋಗುತ್ತಾಳೆ. ವೇಶ್ಯಯರು ದುಂಡಕಾರಿಯನ್ನು ಪೀಡಿಸಿ
ರಾಜನ ಆಸ್ಥಾನದಲ್ಲಿ ಬಂಗಾರ ಹಾರವನ್ನು ಕದಿಯುವಹಾಗೆ ಮಾಡುತ್ತಾರೆ. ರಾಜನು ಎಲ್ಲಾಕಡೆ ಅವನ ಸಿಬ್ಬಂದಿಯನ್ನು ಹಾರ ಹುಡಿಕಿಸುವದಕ್ಕೆ
ಕಳುಹಿಸುತ್ತಾನೆ, ಆಗ ವೇಶ್ಯೆಯರು ಹೆದರಿ ದುಂಡಕಾರಿಯನ್ನು
ಸಂಹಾರ ಮಾಡುತ್ತಾರೆ.
ಗೋಕರ್ಣ ಎಲ್ಲಾ ಕ್ಷೇತ್ರಗಳಿಗೆ ಹೋಗಿ ಶ್ರಾದ್ದಕರ್ಮ ಮಾಡಿ ಮನೆಗೆ
ಬಂದ. ಮನೆಯಲ್ಲಿ ನೆಮ್ಮದಿ ಇಲ್ಲ ಒಂದು ಧ್ವನಿ ಬಂತು. ಅದು ದುಂಡುಕಾರಿಯ ಧ್ವನಿ. ಪ್ರೇತ ಜನ್ಮ ಬಂದಿತ್ತು ಅವನಿಗೆ. ಗೋಕರ್ಣನನು ಮುಕ್ತಿಕೊಡು ಅಂತ ಕೇಳಿಕೊಂಡ. (ಗಯಾ ಶ್ರಾದ್ದವನ್ನು ಮಾಡಿದರೂ, ಶ್ರಾದ್ದಕರ್ಮವನ್ನು ಮಾಡಬೇಕು). ಆಗ ಆಕಾಶವಾಣಿ ಭಾಗವತ ಶ್ರವಣ ಮಾಡಿಸಬೇಕೆಂದು ನುಡಿಯುತು. ಆವಾಗ ತುಂಗಭಧ್ರಾ ನದಿತೀರದಲ್ಲಿ ಹತ್ತಿರ ಇರುವ ಅವರ ಮನೆಯಲ್ಲಿ
ಭಾಗವತ ಸಪ್ತಾಹ ನಡೆಯಿತು. ದುಂಡಕಾರಿಗೆ ಎಲ್ಲೂ ಜಾಗ
ಸಿಕ್ಕಲಿಲ್ಲ. ಆಗ ಅಲ್ಲಿ ಇದ್ದ ಬಿದುರು ಕೋಲಿನಲ್ಲಿ ಮೊದಲಿನ ಗಂಟಿನಲ್ಲಿ ಕೂತಿಕೊಂಡ. ಮೊದಲಿನ ದಿನ
ಭಾಗವತ ಶ್ರವಣವಾದಮೇಲೆ ಆ ಗಂಟು ಒಡಿಯಿತು.
ಹೀಗೆ ೭ನೆ ದಿನ ೭ನೆ ಗಂಟು ಒಡೆದು ತೇಜೊಮಯ
ರೂಪದಿಂದ ತುಲಸಿಮಾಲೆ ಧಾರಣೆ ಇಂದ ದುಂಡಕಾರಿ ಹೊರಗೆ
ಬಂದ. ಪುಷ್ಪಕ ವಿಮಾನ ಬಂದು ಅವನನ್ನು ದೇವಲೋಕಕ್ಕೆ
ಕರೆದುಕೊಂದು ಹೋಗುತ್ತಾರೆ ಪಿತೃದೇವತೆಗಳು ಆನಂದಪಡೆಯುತ್ತಾರೆ. ಬಾಗವತ ಹೇಳಿಸಿದರೆ ಸತ್ತವರಿಗೆ ಸದ್ಗತಿ ಸಿಗುತ್ತದೆ. ಭಾಗವತ
ಶ್ರವಣ ಮಾಡಿ ಮನನ(ಸ್ಮರಣೆ) ಮಾಡಬೇಕು. ಇದರಿಂದ ವಿಶೇಷ
ಫಲ ಕೊಡುತ್ತಾನೆ ಭಗವಂತ.
ಸಾಮಾನ್ಯವಾಗಿ ನಾವು ಮಾತನಾಡುವಾಗ "ನನ್ನ ಕ್ಯಿಲಿ ಆಗುವದಿಲ್ಲ" ಅಂತ ಹೇಳುತ್ತೀವಿ. ಉದಾ: ಬೆಟ್ಟ ಹತ್ತಬೇಕಾದರೆ ನನ್ನ ಕ್ಯೆಲಿ ಆಗುವದಿಲ್ಲ ಅಂತ
ಹೇಳುತ್ತೀವಿ. ಇದರ ಅರ್ಥ ಕ್ಯೆಗೆ ಅಭಿಮಾನಿ ಇಂದ್ರ. ದೇವತೆಯ ಒಡೆಯನ ಹೆಸರು. ಆ ಅಭಿಪ್ರಾಯದಲ್ಲಿ "ನನ್ನ ಕ್ಯೆಲಿ ಆಗುವದಿಲ್ಲ"
ಅಂತ ಹೇಳುವದು.
ಕಲಿಯುಗದಲ್ಲಿ ಕಲಿ ಪ್ರವೇಶ. ಪರೀಕ್ಷಿತ್ ರಾಜನಿಂದ ಕಲಿ ನಿಗ್ರಹ,
ಒಂದು ಕಾಲಿನಲ್ಲಿ ಎತ್ತು ನಿಂತಿರತ್ತೆ. ಪರೀಕ್ಷಿತ್ ರಾಜ ಎತ್ತನ್ನು ಮೂರು ಕಾಲನ್ನ ಯಾರು ಕಡಿದರು
ಅಂತ ಕೇಳಿದಾಗ ಅದು ಗೊತ್ತಿಲ್ಲಾ ಅಂತ ಹೇಳುತ್ತೆ.
ಜಗತ್ತಿಗೆ ತಿಳಿಸುವದಕ್ಕೋಸ್ಕರ ಆ ಧರ್ಮ ದೇವತೆ ಹೇಳುವದಿಲ್ಲ. ಎತ್ತ್ತಿನ ತತ್ವ ಇದು. ಸಜ್ಜನರು
ಅಕಸ್ಮಾತ್ತಾಗಿ ತಪ್ಪು ಮಾಡಿದರೆ ಅವರನ್ನು ಅವಮಾನ ಮಾಡಬಾರದು. ಅದಕ್ಕೆ ನಾವು ಹೇಳುವದು "ಮಾಡಿದವರ ಪಾಪ ಆಡಿದವರಲ್ಲಿ"
ಅಂತ.
ಮೊದಲಿನ ಸ್ಕಂದ ಪರೀಕ್ಷಿತರಾಜನ ಹುಟ್ಟಿನಿಂದ
ಶುರುವಾಗತ್ತೆ. ಪರೀಕ್ಷಿತ ರಾಜ ಹುಟ್ಟಿದಾಗ ಧರ್ಮರಾಜ
ಬಂಗಾರ, ಭೂಮಿ,
ಗ್ರಾಮ, ಆನೆ, ಅಶ್ವಗಳು ಇವೆಲ್ಲವನ್ನು
ದಾನ ಮಾಡುತ್ತಾನೆ. ಮಗು ಹುಟ್ಟಿದಮೇಲೆ ಅಶೌಚ. ಆಗ ದಾನ ಮಾಡುವಹಾಗಿಲ್ಲ. ಪ್ರಜತೀರ್ಥದಲ್ಲಿ ದಾನ ಮಾಡುತ್ತಾನೆ. ಪ್ರಜಾತೀರ್ಥ ಅಂದರೆ ಒಂದು ಕಾಲದಲ್ಲಿ ದಾನ ಮಾಡುತ್ತಾನೆ. ಪಜಾತೀರ್ತ ಕಾಲ ಅಂದರೆ ಮಗು ಹುಟ್ಟುವ ಸಂದರ್ಭದಲ್ಲಿ ಹೊಕ್ಕಳ ಬಳ್ಳಿಯನ್ನು ಕತ್ತರಿಸುವಕಾಲದಲ್ಲಿ
ಧರ್ಮರಾಜ ದಾನ ಮಾಡುತ್ತಾನೆ. ಆ ಕಾಲಕ್ಕೆ ಪ್ರಜಾತೀರ್ಥ
ಅಂತ ಹೆಸರು. ಆ ಕಾಲದಲ್ಲಿ ದಾನದ ಅರ್ಹತೆ ಇದೆ.
೭೨ನೇ ವರ್ಷದಲ್ಲಿ ಧರ್ಮರಾಜನಿಗೆ ರಾಜ್ಯಭಾರ ಸಿಕ್ಕಿತು.
ಉತ್ತರಾದೇವಿಯ ಗರ್ಭಕ್ಕೆ ಅಶ್ವತ್ಥಾಮ ಬ್ರಹ್ಮಾಸ್ತ್ರವನ್ನು
ಪ್ರಯೋಗ ಮಾಡುತ್ತಾನೆ. ಕುಂತಿದೇವಿ ಸ್ತೋತ್ರ ಮಾಡುತ್ತಾಳೆ ಯುದ್ದವಾದಮೇಲೆ ಬ್ರಹ್ಮಾಸ್ತ್ರ ಪ್ರಯೋಗ ಮಾಡಬಾರದು. ಕೃಷ್ನನಿಗೆ ಸಿಟ್ಟು ಬಂತು. ಸಿಟ್ಟು ಅಂದರೆ ಮ್ಯೆಲಿಗೆ ಅಂತ. ಕೃಷ್ನನ ಸಿಟ್ಟು ಮಡಿಯಾದ ಸಿಟ್ಟು. ಭಗವಂತ ಮಗುವನ್ನು ರಕ್ಷಣೆ ಮಾಡಿದ. ಪರೀಕ್ಶಿತನಿಗೆ ಭಗವಂತನ ದರ್ಶನವಾಯಿತು. ಮಗು ಹುಟ್ಟಿದಾಗ ಅಶ್ವಥಾಮ ಬ್ರಮಾಸ್ತ್ರ ಪ್ರಯೋಗಿಸಿ ಮಗುವನ್ನು
ಸಾಯಿಸಿಬಿಡುತ್ತಾನೆ. ಆಗ ಕುಂತಿದೇವಿ ಕೃಷ್ಣನನ್ನು
ಸ್ತೋತ್ರಮಾಡಿ ದ್ವಾರಕದಿಂದ ಕರಿಸಿ ಕೊಳ್ಳುತ್ತಾಳೆ.
ಕೃಷ್ಣ ಮಗುವು ಮಲಗಿದೆ ಅಂತ್ಶ್ ಹೇಳಿ ಎಬ್ಬಿಸುತ್ತಾನೆ. ಆಗ ಕೃಷ್ನ ಪ್ರತಿಜ್ಞ್ಣೆ ಮಾಡುತ್ತಾನೆ. ಅದು ನಾನು ಕಳ್ಳನಲ್ಲ, ಬೆಣ್ಣೆ ಕದ್ದಿಲ್ಲ,
ಸ್ತ್ರೀಯರಿಗೆ ಅವಮಾನ ಮಾಡಿಲ್ಲ ಇದೆಲ್ಲ ನಿಜವಾದರೆ ಮಗುವು ಬದುಕಲಿ ಅಂತ ಪ್ರತಿಜ್ಞ್ಣೆ
ಮಾಡುತ್ತಾನೆ. ಕುಂತಿ ಸ್ತೋತ್ರ ತುಂಬಾ ಪ್ರಸಿದ್ದವಾದುದ್ದು. ಆಗ ಧರ್ಮರಾಜ
ಇದಕ್ಕೆಲ್ಲಾ ನಾನೆ ಕಾರಣ ಅಂತ ಅಳುತ್ತಾನೆ. ಆಗ ಕೃಷ್ನ
ಧರ್ಮರಾಜನನ್ನು ಭೀಷ್ಮಾಚಾರ್ಯರ ಬಲಿ ಕರೆದುಕೊಂಡು ಹೋಗುತ್ತಾನೆ.
ಶರಪಂಜರದಲ್ಲಿ ಮಲಗಿರುವ ಭೀಷ್ಮಾಚಾರ್ಯರು ೩೦,೦೦೦ ಶ್ಲೋಕದಿಂದ ಧರ್ಮರಾಜನಿಗೆ
ಉಪದೇಶಮಾಡಿ ಅವನು ಯುದ್ದಕ್ಕೆ ಕಾರಣನಲ್ಲ ಅಂತ ಸಮಾದಾನ
ಮಾಡಿ ಕೃಷ್ಣನ ಕಾರುಣ್ಯವನ್ನು ತಿಳಿಸುತ್ತಾರೆ.
ಭಾಗವತವನ್ನು ಶುಕ್ಲಾಚಾರ್ಯರ ಮೂಲಕ ಕೊಟ್ಟಿದ್ದಾನೆ
ಭಗವಂತ. ಭಾಗವತ ಒಂದು ಹಣ್ಣು. ಭಾಗವತದಲ್ಲಿ ರಸ ತುಂಬಿ ತುಳುಕಾಡುತ್ತಿದೆ. ವ್ಯೆರಾಗ್ಯದ ಮೂರ್ತಿ ಶುಕ್ಲಾಚಾರ್ಯರು. ಸತ್ತನಂತರ ಲೋಕ ಯಾವುದು ಅಂತ ಹೆದರಿಕೆ ಅಂತ ಪರೀಕ್ಷಿತರಾಜ
ಹೇಳುತ್ತಾನೆ.
ಭಗವಂತನ ಅವತಾರವನ್ನು ತಿಳಿಸುತ್ತಾರೆ.
ಮುಳಿಗಿದ ಭೂಮಿಯನ್ನು ವರಾಹ ರೂಪದಿಂದ ಮೇಲಕ್ಕೆ
ಎತ್ತಿದ್ದು. ಆಹುತಿಯಲ್ಲಿ ಯಜ್ಞ್ಣನಾಗಿ ಅವತಾರ ಸ್ವಾಯುಂಬಿವಿನ
ಮಗಳು ದೇವದೂತಿಯಲ್ಲಿ ಕಪಿಲನ ಅವತಾರ. ಅತ್ರಿ, ಅನಸೂಯರಲ್ಲಿ ದತ್ತಾತ್ರಯ
ರೂಪಿ. ವಿಷ್ಣು ಅವತಾರ - ತತ್ವೋಪದೇಶ. ಪರಮಾತ್ಮ ನಾರಾಯಣ ರೂಪಿ. ನರ ನಾರಾಯಣ ರೂಪಿ. ವಾಸುದೇವ ರೂಪಿ. ನಾಭಿರಾಜನ ಮಗ ವೃಷಭ ರೂಪ ಹಯಗ್ರೀವ ರೂಪ.
ಭೂಮಿಯನ್ನು ಹಡಗು ಮಾಡಿದ ಮತ್ಸ್ಯಾವತಾರಿ.
ಕೂರ್ಮ ರೂಪ. ನರಸಿಂಹವತಾರ ರೂಪ ಗಜೇಂದ್ರನನ್ನು
ಗರುಡ ರೂಪದಿಂದ ರಕ್ಷಿಸಿದ ರೂಪ. ಇತರಾದೇವಿಯಲ್ಲಿ
ಮಹಿದಾಸನ ರೂಪಿ. ಸಮುದ್ರ ಮಥನದಲ್ಲಿ ಧನ್ವಂತರಿ ರೂಪ.
ದುಷ್ಟ ಕ್ಷತ್ರಿಯರ ಸಂಹಾರ ಪರುಶರಾಮನ ರೂಪ
ರಾವಣನ ಸಂಹಾರಕ್ಕೆ ರಾಮ ರೂಪ. ಕಥಾನಾಯಕ ಧರ್ಮ ಸ್ಥಾಪನೆಗೆ ಕೃಷ್ಣ ರೂಪ. ವೇದವ್ಯಾಸರ ರೂಪ. ಯೋಗ್ಯತೆ ಇಲ್ಲದವರಿಗೆ ಮೋಕ್ಷ ಸಿಗದೆ ಇರುವ ಹಾಗೆ ಮೋಹಕ ಶಾಸ್ತ್ರ ರೂಪ- ಬುದ್ದಾವತಾರಿ. ಕಲಿಯುಗದಲ್ಲಿ ಕಲಿ ನಿಗ್ರಹಕ್ಕಾಗಿ ತನ್ನ ಹೆಂಡತಿಯನ್ನು ಸವಾರಿ ಮಾಡುವ ಕಲ್ಕಿ ರೂಪ. (ವಿರಾಟ ರೂಪ ಭಗವಂತನನ್ನು ಪ್ರತಿದಿನ ಚಿಂತನೆ ಮಾಡಬೇಕು)
ವರಹಾ ರೂಪದಿಂದ ಹಿರಣ್ಯಾಕ್ಷನ ಸಂಹಾರ. ಆದಿ ಹಿರಣ್ಯಾಕ್ಷನನ್ನು ಆದಿ ವರಾಹ ಅದು ಶ್ವೇತ ವರಾಹ ರೂಪದಿಂದ
ಆದಿ ಹಿರಣ್ಯಾಕ್ಷನ ಸಂಹಾರ. ಸಂದ್ಯಾಕಾಲದಲ್ಲಿ ರುದ್ರ
ದೇವರು ಸಂಚಾರ ಮಾಡುತ್ತಿರುತ್ತಾರ. ಸಂದ್ಯಾಕಾಲದಲ್ಲಿ
ದೇವರ ಧ್ಯಾನ ಮಾಡಬೇಕು. ಡಿತಿದೇವಿಯ ಮಕ್ಕಳು ಹಿರಣ್ಯಾಕ್ಷ , ಹಿರಣ್ಯಕಶಿಔ. ಅನಎರ್ಹದಿಂದ ಹುಟ್ಟಿದ ಮಕ್ಕಳು. ಹಿರಣ್ಯಾಕ್ಷ ಭೋಮಿಯನ್ನಿ ಸಮುದ್ರಕ್ಕೆ ಹಾಕುತ್ತಿದ. ನೀಲಿ ವರಾಹ ರೂಪದಿಂದ ಹಿರಣ್ಯಾಕ್ಷನ ಸಂಹಾರವಾಯುತು.
ಸ್ವಾಯುಂಬುವಿಗೆ ೫ ಜನ ,ಅಕ್ಕಳ್:ಉ. ರುಚಿಪ್ರಜಾಪತಿ ಆಹುತಿಗೆ
ವಿವಾಹವಾಯಿತು. ಗಂಡು ಸಂತಾನ.
ಎರಡು ರೂಪ - ಯಕ್ಷ/ದಕ್ಷಿಣ
ಆಚಾರ್ಯರ ವ್ಯಾಖ್ಯಾನ - ವೇದವ್ಯಾಸ ರೂಪ ೧೮ನೇ
ಅವತಾರ. ಅದು ಆದಮೇಲೆ ರಾಮನ ಅವತಾರ. ಮೂರನೆ ಯುಗದಲ್ಲಿ ಅನೇಕ ಅವತಾರ.
೧ ಚತುರ್ಯುಗ = ೧೨,೦೦೦ ವರ್ಷ. (ನಮ್ಮ ೩೬೫ ದಿವಸ ದೇವತೆಗಳಿಗೆ ೧ ದಿನ.)
ಕೃತಯುಗ = ೪,೦೦೦ ವರ್ಷ; ತ್ರೇತಾಯುಗ = ೩,೦೦೦ ವರ್ಷ; ದ್ವಾಪರ
ಯುಗ = ೧,೦೦೦ ವರ್ಷ
೨,೦೦೦ ವರ್ಷ ಕಲಿಯುಗ = ೧,೦೦೦ ವರ್ಷ; ಸಂಧಿಕಾಲದಲ್ಲಿ ೨,೦೦೦ ವರ್ಷ.
ಸಂಧಿ ಕಾಲ:೮೦೦ ವರ್ಷ/೬೦೦ ವರ್ಷ/೪೦೦ ವರ್ಷ/೨೦೦ ವರ್ಷ.
೧ ಚತುರ್ಯುಗ = ೪,೦೦೦+೩.೦೦೦+೨,೦೦೦+೨,೦೦೦+೧,೦೦೦ = ೧೨,೦೦೦ ವರ್ಷ. ೭೧ ಬಾರಿ ಚತುರ್ಮುಖ್ಹ ಆದಮೇಲೆ
೧ ಮನ್ವಂತರ ವೇದವ್ಯಾಸರು ೫ ಬಾರಿ ಅವತಾರ ಮಾಡಿದ್ದಾರೆ. ವೇದವ್ಯಾಸರು ೩ನೇ ಯುಗದಲ್ಲಿ ೭ನೆ ಯುಗದಲ್ಲಿ, ೧೦ನೆ ಯುಗದಲ್ಲಿ, ೨೫ನೆ ಯುಗದಲ್ಲಿ ಅವತಾರ ಮಾಡಿದ್ದ್ರೆ. ಆಗ ವೇದವ್ಯಾಸರು ವೇದವಿಭಾಗ ಮಾಡಲಿಲ್ಲ. ಆಗ ಅವರು ವೇದವ್ಯಾಸ
ಆಚಾರ್ಯ ಅಂತ ಹೆಸರು.. ದ್ವಾಪರದ ೨೮ನೆ ಯುಗದಲ್ಲಿ
ಅವತಾರ ಮಾಡಿದಾಗ ಮಹಷಿಗಳೆಂದು ಕರೆಯಿಲಾಯಿತು. ಆವಾಗ
ವೇದ ವಿಭಾಗ ಮಾಡಿದರು. ೧೮ನೆ ಅವತಾರ ವೇದವ್ಯಸರದು,
೧೯ನೇ ಅವತಾರ ರಾಮನದು.
ದೇವಹೂತಿ ಕರ್ದಮ ಪ್ರಜಾಪತಿಗೆ ಕಪಿಲನಾಮಕ ಭಗವಂತನ
ಅವತಾರ. ಅವರಿಗ್ ೯ ಹೆಣ್ಣು ಮಕ್ಕಳಾದಮೇಲೆ ಭಗವಂತನು
೧೦ನೆ ಮಗುವಾಗಿ ಕಪಿಲ ನಾಮಕ ಭಗವಂತ ಅವತಾರ ಮಾಡುತ್ತಾನೆ.
ವಿಜಯದಾಸರು ಕಪಿಲ ಸುಳಾದಿ ಬರೆದಿದ್ದಾರೆ.
ಕಪಿಲನಾಮಕ ಭಗವಂತ ತಾಯಿಗೆ ತತ್ವೋಪದೇಶ ಮಾಡುತ್ತಾನೆ. ಸಂಸಾರದ ಬಂದನದ ಬಿಡುಗಡೆ ಮನಸ್ಸಿನಿಂದಲೆ. ಮೂರು ವಿಧವಾದ ಭಕ್ತಿ ಇದೆ. ೧. ಅನನ್ಯ ಜ್ಞಾನಕ್ಕೆ ೨.
ಹಣ ಸಂಪಾದನೆಗೆ ೩. ದ್ಃಖ ಪರಿಹಾರಕ್ಕೆ. ಯಾವ ಪ್ರಯೋಜನವು
ಇಲ್ಲದೆ ಭಗವಂತನ ಮಹಿಮೆಯನ್ನು ಕೊಂಡಾಡುವುದು ಏಕಾಂತ ಭಕ್ತಿ. ಉದಾಹರಣೆ: ಹನುಮಂತ ದೇವರು.
ಬ್ರಹ್ಮಾಂಡ ಸೃಷ್ಟಿ. ಜಂಬು ದ್ವೀಪ - ನಾವು ಇರುವ ದ್ವೀಪ. ಶ್ವೇತ ದ್ವೀಪ - ಭಗವಂತ ಇರುವ ದ್ವೀಪ; ೭ ಸಮುದ್ರ. ಆಚಾಯರ ವ್ಯಾಖ್ಯಾನ: ಲವಣ ಸಮುದ್ರ: ನೀರು ಕುಡಿದಾಗ ಉಪ್ಪನ್ನು ತಿಂದ ಅನುಭವ
ಬರುತ್ತೆ. ಕ್ಷೀರ ಸಮುದ್ರ: ನೀರು ಕುಡಿದಾಗ ಹಾಲು
ಕುಡಿದಂತೆ ಅನುಭವವಾಗತ್ತೆ.
ಬ್ರಹ್ಮಾಂದ ೧೦೦ ಕೋಟಿ ಯೋಜನೆ ಇದೆ. ಎರಡನ್ನು ಜೋಡನೆ ಮಾಡಿದೆ. ಮೇಲಭಾಗ ಬಂಗಾರ; ಕೆಳಭಾಗ ರಜತಪೀಠ. ಇದರ ಒಳಗಡೆ ಜಾಗ ೫೦ ಕೋಟಿ ಯೋಜನೆ. ಅದರ ಒಳಗೆ ಚತುರ್ಮುಖ ಬ್ರಹ್ಮ ಬ್ರಹ್ಮನ ಅಂಡವಾಗಿದೆ, ಆದುದರಿಂದ ಬ್ರಹ್ಮಾಂಡ. ಕೆಳಗೆ ೩೦,೦೦೦ ಯೋಜನೆ ನೀರು. ಅದರ ಕೆಳಗೆ ಶೇಷದೇವರು ೧,೦೦೦
ಹೆಡೆಯಿಂದ ಕೂತಿದ್ದಾರೆ. ವಾಯು ಕೂರ್ಮದ ಬಾಲದ ಮೇಲೆ
ಶೇಷದೇವರು ಕೂತಿದ್ದಾರೆ. ೩೦,೦೦೦ ಯೋಜನೆ ನೀರಿನಮೇಲೆ ನಿಂತಿದೆ ಬ್ರಹ್ಮಾಂಡ.
ಹೀಗೆ ಸೃಷ್ಟಿ ಮಾಡಿದ್ದಾನೆ ಭಗವಂತ. ಮನುಷ್ಯನನ್ನು
ಸೃಷ್ಟಿಮಾಡಿ ಕಾಲವನ್ನು ಸೃಷ್ಟಿ ಮಾಡಿದ್ದಾನೆ.
೫ ವಿಧವಾದ ಪಂಚಾಂಗ ಸೃಷ್ಟಿ ಮಾಡಿದ್ದ್ದಾನೆ.
೧. ಅನುವತ್ಸರ - ಅಮಾವ್ಯಾಸೆ ಇಂದ ಅಮಾವ್ಯಾಎ
ಒಂದು ತಿಂಗಳು. ತಿಥಿಗಳ ಲೆಕ್ಕಾಚಾರ.
೨. ಪರಿವತ್ಸರ - ಗುರು ಗೃಹ(ಬೃಹಸ್ಪತಿ) ೧ ರಾಶಿಯಲ್ಲಿ ಎಷ್ಟು ದಿನ ಇರುತ್ತ್ತಾನೊ ಅದು ೧ ವರ್ಷ.
ಕೃಷ್ಣ ರುದ್ರದೇವರನ್ನು ೧೨ ವರ್ಷ ತಪಸ್ಸು ಮಾದುತ್ತೇನೆಂದು
ಕೈಲಾಸ ಪರ್ವತಕ್ಕೆ ಹೋಗುತ್ತಾನೆ (ಅವನ ನಟನೆ),
ಆದರೆ ರುಕ್ಮಿಣಿಯನ್ನು ಅಷ್ಟು ಕಾಲ ಬಿಟ್ಟಿರುವದಿಕ್ಕೆ ಕೃಷ್ಣನಿಗೆ ಸಾಧ್ಯವಿಲ್ಲ. ಕೃಷ್ಣ ಬೃಹಸ್ಪತಿಯನ್ನು ಕರೆದು ೧ ದಿನದಲ್ಲಿ ೧೨ ರಾಶಿ ತಿರುಗುವಂತೆ ಆದೇಶ ಕೊಡುತ್ತಾನೆ. ೧ ದಿನವನ್ನು ೧೨ ವರ್ಷ ಮಾಡುತ್ತಾನೆ ಕೃಷ್ಣ. ವೇದವ್ಯಾಸ ದೇವರು ಆ ದಿನವನ್ನು ಹೇಳುವದಿಲ್ಲ. ಇಷ್ಟೆಲ್ಲಾ ಉಪದೇಶ ಮಾಡುತ್ತಾನೆ ಕಪಿಲ ನಾಮಕ ಭಗವಂತ. ತಾಯಿಯನ್ನು ಉದ್ದಾರ ಮಾಡಿದ್ದಾನೆ ಕಪಿಲ ನಾಮಕ ಭಗವಂತ. ಭಗವಂತನ ಅವತಾರ ೩ ಯುಗಗಳಲ್ಲಿ ಮಾತ್ರ. ಕಲಿಯುಗದಲ್ಲೀ
ಅವತಾರವಿಲ್ಲ. (ಶ್ರೀನಿವಾಸ ಕೃಷ್ಣನೆ).
ಬುದ್ದನ ಅವತಾರವಾಗಿದ್ದು ಸಂಧಿ ಕಾಲದಲ್ಲಿ.
ಪುರಂಜನೋವಾಖ್ಯಾನಿಂದ ನರಕ ಪಾರಾಗಬಹುದು.
ಪುರಂಜರ
ರಾಜ ಎಲ್ಲ ಕಡೆ ಓಡಾಡುತ್ತಾ ಇರುತ್ತಾನೆ. ಎಲ್ಲಾಕಡೆ ಸಂಚರಿಸುತ್ತಾ ಒಳ್ಳೆ ಪಟ್ಟಣವನ್ನ ಹುಡುಕ್ಲುತ್ತಾ
ಇರುತ್ತಾನೆ. ಯಾವುದು ಇಷ್ಟವಾಗುವುದಿಲ್ಲ. ಹಿಮಾಲಯ ದಕ್ಷಿಣ ಭಾಗದಲ್ಲಿ ಒಂದು ಅದ್ಭುತ ಪಟ್ಟಣವನ್ನ ನೋಡುತ್ತಾನೆ,
ಆ ಪಟ್ಟಣಕ್ಕೆ ೯ ದ್ವಾರಗಳು ಇದ್ದವು. ಪ್ರಾಕಾರಗಳು ೭ ಇದ್ದವು. ೧ ಬೆಳ್ಳೀ, ೧ ಬಂಗಾರ,
೧ ಕಭ್ಭೀನಾ ಗೋಪುರಗಳು ಇದ್ದವು.
ಒಳಗೆ ಪ್ರವೇಶ ಂಆದೂ ಮಾಡುವಾಗ ಒಬ್ಬ ಸುಂದರ ಕನ್ಯೆ ಬರುತ್ತಾಳೆ. ೧೦ ಜನ ಸೇವಕರು, ಅವರಿಗೆ ಒಬ್ಬ
ಮುಖ್ಯಸ್ತ, ಅನೇಕ ಸೇವಕರು ಇರುತ್ತಾರೆ ಅವಳಿಗೆ. ೫ಹೆಡೆಯ ಹಾವು ರಕ್ಷಣೆಗೆ ಇರುತ್ತೆ. ಪೆರಂಜಾ ರಾಜ ಯಾರು ನೀನು ಅಂತ ಕೇಳುತ್ತಾನೆ, ಏನು ಗೊತ್ತಿಲ್ಲ ಅಂತ ಹೇಳುತ್ತಾಳೆ. ನಾನು ವರವನ್ನು ಹುಡುಕುತ್ತಿದ್ದೆನೆ, ನನ್ನನ್ನು ವಿವಾಹವಾದುವಿಯಾ ಅಂತ ಕೇಳುತ್ತಾಳೆ, ೫ ಹೆಡೆಯ ಹಾವಿಗೆ ನನಗೆ ಹೆದರಿಕೆ ಆಗುತ್ತೆ
ಅಂತ ಪುರಂಜರ ರಾಜ ಹೇಳುತ್ತಾನೆ. ನಾವು ಮಲಿಗದಾಗಳು
ನಮ್ಮನ್ನು ಅದು ರಕ್ಷಣೆ ಮಾಡುತ್ತೆ ಹೆದರ ಬೇಡ ಅಂತ
ಹೇಳುತ್ತಾಳೆ. ವಿವಾಹ ಮಾಡಿಕೊಳ್ಳುತ್ತಾರೆ. ಪುರಂಜರ ರಾಜ ಚೆನ್ನಾಗಿ ಉಪಭೋದ ಮಾಡುತ್ತಾನೆ. ಜಂಡವೇದ ಎಂಬವನು ಪುರಂಜರ ರಾಜನ ಮೇಲೆ ಯುದ್ದಮಾಡುತಾನೆ, ಪುರಂಜರರಾಜ ಹತನಾಗುತ್ತಾನೆ. ಛಂದದೇವ ೭೨೦ ಸ್ಯಿನಿಕರನ್ನು ತಂದಿರುತ್ತಾನೆ. ಆಗ ಕಾಲ ಕನ್ಯೆ ಬರುತ್ತಾಳೆ, ಅವಳನ್ನು ಯಾರು ವಿವಾಹ ಮಾಡಿಕೊಳ್ಳಲು ಒಪ್ಪಿಕೊಳ್ಳ್ವದಿಲ್ಲ. ಅವಳು ಕುರೂಪಿ ಯಾಗಿದ್ದರಿಂದ. ನಾರದರನ್ನು ಕೇಳಿರುತ್ತಾಳೆ. ಒಬ್ಬ ಯವನ ರಾಜನ ಹತ್ತಿರ ಹೋಗಿ ದೂರುಹೇಳುತ್ತಾಳೆ, ಅವನು ಅವಳಿಗೆ ಯಾರು ವಿವಾಹ ಮಾಡಒಳ್ಳುವದಿಲ್ಲ
ಅಂತ ಹೇಲುತ್ತಾರೊ ಅವರನ್ನು ಅವರಿಗೆ ಗೊತ್ತಿಲ್ಲದೆ ವಿವಾಹವಾಗು ಅಂತ ಉಪದೇಶಮಾಡಿ ಕಳಿಸುತ್ತಾನೆ. ಅವಳು ಪುರಂಜರ ರಾಜನನ್ನು ಅವನಿಗೆ ಗೊತ್ತಿಲ್ಲದೆ ಅವನನ್ನು
ವಿವಾಹವಾಗಿ ಬಿಡುತ್ತಾಳೆ. ಪುರಂಜರರಾಜನಿಗೆ ಮುಪ್ಪು
ಬಂದು ಸಾಯುವಾಗ ಅವನ ಹ್ಂದತಿಯನ್ನೆ ಸ್ಮರಣೆ ಮಾಡಿಕೊಂಡು ಸಾಯುತ್ತಾನೆ. ಕೊನೆಯಲ್ಲಿ ಯಾರನ್ನು ಸ್ಮರಣೆ ಮಾಡುತ್ತಾರೊ ಅವರನ್ನೆ
ಮುಂದಿನ ಜನ್ಮದಲ್ಲಿ ಪಡೆಯುತ್ತಾರೆ. ಮುಂದಿನ ಜನ್ಮದಲ್ಲಿ
ಪುರಂಜರ ರಾಜ ಹೆಣ್ಣಾಗಿ ಹುಟ್ಟುಟ್ಟಾನೆ. ಪುರಂಜರ
ರಾಜನ ಹೆಂಡತಿಯೂ ಪುರಂಜರ ರಾಜನನ್ನೆ ಸ್ಮ್ಮರಿಸಿಕೊಂದು ಮರಣ ಹೊಂಡುತ್ತಾಳೆ. ಅವಳು ಮುಂದಿನ ಜನ್ಮದಲ್ಲಿ ಗಂಡಾಗಿ ಹುಟ್ಟುತ್ತಾಳೆ, ಇವರಿಬ್ಬರಿಗೂ ಮದುವೆ ಆಗುತ್ತೆ. ಒಬ್ಬ ಬ್ರಾಹ್ಮಣರು ಬಂದು ನೀನು ಆತ್ಮ ಸ್ನೇಹಿತನನ್ನು ಮರೆತಿದ್ದರಿಂದ ಆದುದರಿಂದ ಈ ಗತಿ ಬಂತಿ ಅಂತ ಹೇಳುತ್ತಾನೆ. ಇದನ್ನ್ನು ಕೇಳಿ ಪುರಂಜರ ರಾಜ ಸಾದನೆಯನ್ನು ಮಾಡಿ ಬಗವಂತ್ನ
ಪಾದವನ್ನು ಸೇರಿಕೊಳ್ಳುತ್ತಾನೆ, (ಇದು ನಾರದರು ಹೇಳುವ ಕಥೆ).
ಪುರಂಜರ ಎಂದರೆ ಜೀವ. ೯ ದ್ವಾರಗಳೆಂದರೆ ನಮ್ಮ
ನವದ್ವಾರಗಳು. ೩ ಗೋಪುರಾಳಲ್ಲಿ ಬಂಗಾರ ಗೋಪುರ ಅಂದರೆ
ಸತ್ವಸ್ ಗುಣ, ಬೆಳ್ಳಿ ಗೋಪುರ
ಅಂದರೆ ರಜೋ ಗುಣ, ಕಬ್ಬಿಣ ಗೋಪುಅ ಎಂದರೆ ತಮೋ ಗುಣ. ಸುಂದರವಾದ ಹೆಣ್ಣು ಅಂದರೆ ನಮ್ಮ ಬುದ್ದಿ. ೧೦ ಜನ ಸ್ಯಿನಿಕರು ಅಂದರೆ ೧೦ ಇಂದ್ರಿಯಗಳು. ಒಬ್ಬ ಮುಖ್ಯಸ್ತ ಅಂದರೆ ಮನಸ್ಸು. ಸಾವಿರಾರು ಸ್ಯಿನಿಕರು ಎಂದರೆ ವಿಷಯ ಪದಾರ್ಥಗಳು. ೫ ಹೆಡೆಯ ಹಾವು ಅಂದರೆವ್ ಮುಖ್ಯಪ್ರಾಣ ದೇವರು. ಕೊನೆಯವರೆಗು ರಕ್ಷಿಸುವರು ಮುಖ್ಯಪ್ರಾಣದೇವರು. ೫ ಹೆಡೆ ಅಂದರ್ವ್ ಪ್ರಾಣ, ಅಪಾನ,
ವ್ಯಾನ, ಉದಾನ, ಸಮಾನ. ಯಮನ ಅಂದರೆ ಯಮ.
೭೨೦ ಜನ ಸೆಇನಿಕರು ಅಂದರೆ ೩೬೦ ಬೆ ಹಗಳು ೩೬೦ ರಾತ್ರಿ.
ಮತ್ತೊಬ್ಬ ರಾಜ. ನಾಭಿರಾಜನ ಮಗ.
ಅದ್ಭುತ ಯಾಗ ಮಾಡಿದ. ಭಗವಂತ ಎದುರಿಗೆ ಬಂದು
ನಿನ್ನ ಸಂಕಲ್ಪ ಏನು ಅಂತ ಕೇಳಿದಾಗ ಬ್ರಾಹ್ಮಣರು ನಿನ್ನಂತ ಮಗ ಬೇಕು ಅಂತ ಯಾಗ ಮಾಡುತ್ತಿದ್ದಾನೆ ಅಂತ
ಹೇಳುತ್ತಾರೆ. ನಾಭಿರಾಜನಿಗೆ ವೃಷಭ ನಾಮಾನಾಗಿ ಭಗವಂತ
ಅವತಾರ ಮಾಡುತ್ತಾನೆ. ವೃಷಭ ಜಯಂತಿಗೆ ಮದುವೆ ಆಗತ್ತೆ. ೧೦೦ ಜನ ಮಕ್ಕಳು ಹುಟ್ಟುತ್ತಾರೆ. ಜ್ಯೇಷ್ಟ ಪುತ್ರ ಭರತ. ಅವನಿಗೆ ರಾಜ ಹೇಗಿರಬೇಕು, ರಾಜ್ಯಭಾರ ಹೇಗೆ ಮಾಡಬೇಕು,
ಅಂತಃಕರಣ ಶುದ್ದವಾಗಿರಬೇಕು, ಕರ್ಮ ಮಾಡಬೇಕಾದರೆ ಭಗವಂತನಿಗೆ
ಪ್ರೀತಿಯಾಗಲಿ ಅಂತ ಅನುಸಂಧಾನ ಮಾಡಿ ಕರ್ಮ ಮಾಡಬೇಕು
ಅಂತ ಉಪದೇಶ ಮಾಡುತ್ತಾನೆ. ಈ ಭರತನಿಂದಲೆ ನಮ್ಮ ದೇಶಕ್ಕೆ
ಭರತ ಅಂತ ಹೆಸರು ಬಂತು. ಅವನು ತ್ಂಬಾ ದಿವಸ ರಾಜ್ಯಭಾರ
ಮಾಡಿ ಸುಮತಿಯ ಮಗನಿಗೆ ಪಟ್ಟಾಭಿಷೇಕ ಮಾಡಿ ಕಾಡಿಗೆ ಹೋಗಿ ಸಾಧನೆ ಮಾಡಕ್ಕೆ ಹೋದ. ಪ್ರಾರಬ್ಧ ಕರ್ಮ ಕಾಡಿನಲ್ಲಿ ನೀರುಕುಡಿಯುವದಿಕ್ಕೆ ಹೋದಾಗ
ಒಂದು ಗರ್ಭಿಣಿ ಜಿಂಕೆ ಹುಲಿಯ ಗರ್ಜನೆಗೆ ಹೆದರಿ ಪ್ರಸವವಾಗಿ
ಸತ್ತ್ತುಹೋಯಿತು. ಆ ಜಿಂಕೆಯ ಮರಿ ನೀರಿನಲ್ಲಿ ಒದ್ದಾಡುತ್ತ
ಇತ್ತು. ಭರತನಿಗೆ ಕಾರುಣ್ಯ ಹುಟ್ಟಿ ಅದರ ಲಾಲನೆ ಪಾಲನೆ
ನಿರಂಅರ ಮಾಡಿದನು. ಅವನು ಸಾಉಯುಆಗ ಜಿಂಕೆಯ ಚಿಂತೆ
ಮಾಡುತ್ತಾ ಸಾಯುತ್ತಾನೆ. ಅವನಿಗೆ ಜಿಂಕೆಯ ಜನ್ಮವೆ
ಬಂತು ಮುಂದಿನ ಜನ್ಮದಲ್ಲಿ. ಆದರೆಅವನ ಜ್ಞಾನ ನಾಶವಾಗಿರಲಿಲ್ಲ. ಭಗವಂತನ ಅನುಗ್ರಹವಿತ್ತು. ಆ ಜನ್ಮ ಹೋದಮೇಲೆ ಅಂಗೀರಸ ಗೋತ್ರದಲ್ಲಿ ಭರತ ಅಂತ ಹೆಸರಿನಿಂದ
ಹುಟ್ಟಿದ. ಅವಮ್ನಿಗೆ ಮಾತಾದುವದಿಕ್ಕೆ,
ಏನು ಕೆಲಸ ಮಾಡುವುದಿಕ್ಕೆ, ಯಾವತರ ಬುದ್ದಿಯೂ ಇಲ್ಲದೆ
ಜಡವಾಗಿ ಇರುತ್ತಿದ್ದ. ಅದಕ್ಕೆ ಅವನಿಗೆ ಜಡಭರತ ಅಂತ
ಹೆಸರು ಬಂತು. ಅಲ್ಲಿಗೆ ಒಬ್ಬ ಶೂದ್ರ ರಾಜ ನರಬಲಿ
ಕೊಡುವುದಕ್ಕೆ ಅಲ್ಲ್ಲಿಗೆ ಬಂದ. ಅವನ ಪಲ್ಲಕ್ಕಿಯನ್ನು
ಹೊರಲು ಒಬ್ಬ ಸೇವಕ ಬೇಕಾಗಿತ್ತು. ಭರತನನ್ನು ನೋಡಿಅ
ಒಳ್ಳೆ ಕಟ್ಟುಮಸ್ತಾಗಿದ್ದ. ಅವನನ್ನು ಪಲ್ಲಕ್ಕಿ ಹೊರುವುದಕ್ಕೆ
ಒಬ್ಬ ಕಡಿಮೆ ಇದ್ದ. ಜಡ ಭರತನನ್ನು ಕರೆದುಕೊಂಡ. ಜಡಭರತ ಮೆಲ್ಲಗೆ ಹೋಗುತ್ತಿದ್ದ ನಿದಾನವಾಗಿ ಹೋಗುತ್ತಿದ್ದೀಯಲ್ಲ ಅಂದು ಅವನು ಎಷ್ಟು ಮಾತನಾಡಿದರೂ
ಜಡ ಭರತ ಮಾತನಾದಲಿಲ್ಲ. ಶೂದ್ರ ರಾಜನಿಗೆ ಕೋಪ ಬಂತು. ಆಗ ಅವನು ಜಡ ಭರತನನ್ನು ಯಮಭಟ್ಟರ ಹತ್ತಿರ ಕಳುಹಿಸುತ್ತೀನಿ
ಅಂತ ಬೆಯ್ದ. ಆಗ ಜಡಭರತ ಮಾತೋಡಿದಕ್ಕೆ ಶುರುವು ಮಾಡಿದ. ನನ್ನನ್ನು ನಿನಗೆ ಕಳುಹಿಸುವದಿಕ್ಕೆ ಆಗುವುದಿಲ್ಲ. ಈ ದೇಹದ ಮೇಲೆ ನನಗೆ ಅಭಿಮಾನವಿಲ್ಲ. ಆತ್ಮಕ್ಕೆ ಏನು ಲೋಪವಿಲ್ಲ. ಏನುಬೇಕಾದರು ಮಾಡಿಕೊ ಅಂದ.
ದೇಹದಮೇಲೆ ವ್ಯಾಮೋಹವಿಲ್ಲ ಅಂದ. ಆಗ ರಾಜನಿಗೆ ಇವನೊಬ್ಬ ಮಹಾತ್ಮ ಅಂತ ಗೊತ್ತಾಗತ್ತೆ. ಆ ರಾಜನನ್ನು
ಉದ್ದಾರ ಮಾಡಿದ ಜಡಭರತ.
ಸೃಷ್ಟಿ ಹೇಗೆ ಮಾಡಿದ್ದಾನೆ ಅಂತ ಕೇಳುತ್ತಾನೆ.
೯ ವರ್ಷಗಳನ್ನು ಸೃಷ್ಟಿ ಮಾಡಿದ್ದಾನೆ.
ಎಲ್ಲ ವರ್ಷದಲ್ಲು ಒಂದೊಂದು ರೂಪದಲ್ಲಿ ಇದ್ದಾನೆ.
ಈಡಾ ವರ್ಷ - ಸಂಕರ್ಷಣ ರೂಪದಲ್ಲಿದ್ದಾನೆ.
ಭಧ್ರಷ ವರ್ಷ - ಹಯಗ್ರೀವ ರೂಪದಲ್ಲಿದ್ದಾನೆ
ತೇರುಮ ವರ್ಷ - ಪ್ರದ್ಯುಮ್ನ ರೂಪದಲ್ಲಿದ್ದಾನೆ.
ರಮ್ಯಕ ವರ್ಷ - ಮತ್ಸ್ಯ ರೂಪದ ಪರಮಾತ್ಮ
ಹಿರಣ್ಮಯ ವರ್ಷ - ಕೂರ್ಮ ರೂಪದಲ್ಲಿದ್ದಾನೆಕಿಂ
ಪುರುಷ ವರ್ಷ - ಶ್ರೀ ರಾಮದೇವರು.
ಭರತ ವರ್ಷ - ನರನಾರಾಉಯಣ ರೂಪ. ನಾರದ ಮಹರ್ಷಿಗಳು ಪೂಜೆ ಮಾಡುತ್ತಿರುತ್ತಾರೆ.
ಭಗವಂತ ೨೧ ನರಕಗಳನ್ನು ಸೃಷ್ಟಿ ಮಾಡಿದ್ದಾನೆ.
ಪರೀಕ್ಷಿತ್ ರಾಜ ನರಕಕ್ಕೆ ಹೋಗದನ್ನು ಹೇಗೆ ಪಾರು
ಮಾಡಿಕೊಳ್ಳಬೇಕು ಅಂತ ಕೇಳುತ್ತಾನೆ.
ಹರಿ ಧ್ಯಾನವನ್ನು ನಿರಂತರ ಮಾಡಬೇಕ್ಲು. ಚಿಕಿತ್ಸೆ ಇಂದ ರೋಗ ಪರಿಹಾರ. ಹರಿ ದ್ಯಾಹ್ನದಿಂದ ನರಕಕ್ಕೆ ಓಗುವದನ್ನು ಪಾರು ಮಾಡಿಕೊಳ್ಳಬಹುದು.
ಶುಕ್ರಾಚಾರ್ಯರು ಅಜಾಮಲನ ಕಥೆಯನ್ನು ಹೇಳುತ್ತಾರೆ.
ಅಜಾಮಲ ಅಂತ ಒಬ್ಬ ಬ್ರಾಹ್ಮಣ ಇದ್ದ. ಅವನು ದಾಸಿಯ ಸಂಗಮಾಡಿದ್ದ. ಕೊನೆಗಾಲ ಬಂತು.
ಅವನಿಗೆ ೧೦ ಜನ ಮಕ್ಕಳು. ಒಬ್ಬನಿಗೆ ನಾರಾಯಣ
ಅಂತ ಹೆಸರನ್ನಿಟ್ಟಿದ್ದ. ಅವನನ್ನ್ನು ಒಯ್ಯಲಿಕ್ಕೆ
ಯಮದೂತರು ಬಂದರು. ಆಗ ಅವನು ತನ್ಹ್ನ ಮಗ ನಾರಯನನ್ನು ಕರೀತಾನೆ. ಭಗವಂತ ನಾರಾಯಾಣ ಅಂತ ಜ್ಞಾನ ಬಂತು. ವಿಷ್ನು ದೂತರು ಬಂದು ಅಜಾಮಲನನ್ನು ರಕ್ಷಣೆ ಮಾಡುತ್ತಾರೆ
ಅ
ದುತ್ತಾರೆ. ಆಗ ಯಮದೂತರು ಯಮನ ಹತ್ತಿರ ಹೋಗಿ ಈ ಪ್ರಸಂಗವನ್ನು ಹೇಳಿ
ನಾವು ಯಾರನ್ನು ಯಮಲೋಕಕ್ಕೆ ಕರತರಬೇಕು ಅಂತ ಕೇಳುತ್ತಾರೆ. ಆಗ ಯಮ ಹೇಳ್ತ್ತಾನೆ "ಯಾರು ಭಗವಂತನನ್ನು ಚಿಂತನೆ
ಮಾಡುವದಿಕ್ಕವೋ, ಅಂತವರನ್ನು ತರಬೇಕು ಅಂತ ಹೇಳುತ್ತಾನೆ. ಉದಾಹರಣೆಗೆ ಸಾವಿರಾರು ಪಕ್ಷಿಗಳೂ ಒಂದು ಮರದಮೇಲೆ ಕೂತಿರತ್ತೆ. ಯಾರಾದರು ಒಂದು ಕಲ್ಲು ಎಸೆದಾಗ ಮರಕ್ಕ್ಕೆ ಎಲ್ಲ ಹಕ್ಕಿಗಳು
ಹಾರಿ ಹೋಗುತ್ತವೋ ಹಾಗೆ ಹರಿನಾಮ ಮಾಡಿದರೆ ಎಲ್ಲಾ ಪಾಪಗಳು
ಹೋಗತ್ತ್ತಂತೆ. ಭಗವಂತನ ನಾಮ ಸ್ಮರಣೆ ಇಂದ
ಪಾಪವು ಸುಟ್ಟು ಹೋಗತ್ತಂತೆ. ಅಂತವರನ್ನು ಯಮಬಟ್ಟರು
ತರಬಾರದು ಅಂತ ಯಮ ಹೇಳುತ್ತಾನೆ. ಬಗವಂತನ ಸ್ಮರಣೆ
ಇಂದ ನರಕಕ್ಕೆ ಹೋಗುವದನ್ನು ತಪ್ಪಿಸಿಕೊಳ್ಳಬಹುದು.
ಇಷ್ಟು ನಿರೂಪಣೆ ಮಾಡುತ್ತಾರೆ ಶುಕ್ಲಾಚಾರ್ಯರು.
ಮನ್ವಂತರ ವರ್ಣನೆ ಮಾಡುತ್ತಾರೆ.
ಪ್ರತೀಚರು - ಮಾರೀಈಶ - ದಕ್ಷ ಪ್ರಜಾಪತಿ. ದಕ್ಷಪ್ರಜಾಪತಿಗೆ ೧೦,೦೦೦ ಮಕ್ಕಳು ಹುಟ್ಟುತ್ತ್ತಾರೆ.
ಅವರಿಗೆಲ್ಲಾ ಹರೀಶ ಅಂತ ಹೆಸರಿಡುತ್ತಾನೆ. ಅವರು
ಸೃಷ್ಟಿ ಮುಂದುವರಿಸುವದಕ್ಕೆ ತಪಸ್ಸಿಗೆ ಹೋಗಿ ಅಂತ ಹೇಳಿ ಕಳುಹಿಸುತ್ತಾನೆ. ಅವರು ತಪಸ್ಸಿಗೆ ಹೋಗುವಾಗ ನಾರದರು ಎದುರಾದರು. ನಾರದರು ಅವರನ್ನ ಎಲ್ಲಿ ಹೋಗುತ್ತಿದ್ದೀರಿ ಎಂದು ಕೇಳಿದಾಗ ಸೃಷ್ಟಿಕಾರ್ಯ ಮುಂದುವರಿಸುವದಕ್ಕೆ ತಪಸ್ಸಿಗೆ ಹೋಗುತ್ತಿದ್ದೇವೆ
ಅಂತ ಹೇಳುತ್ತಾರೆ. ಆಗ ನಾರದರು ೧೦ ಪ್ರೆಶ್ನೆ ಕೇಳುತ್ತೇನೆ. ಸಂದೇಹವನ್ನು ಪರಿಹಾರ ಮಾಡಿಕೊಂಡು ತಪಸ್ಸಿಗೆ ಹೋಗಿ ಅಂತ
ಹೇಳುತ್ತಾರೆ.
೧.
ಭೂಮಿಯ ಕೊನೆಯು ಯಾವದು.
೨.
ಪಟ್ಟಣಕ್ಕೆ ಒಬ್ಬನೇ ಪುರುಷ. ಆ ಪುರುಷ ಯಾರು?
೩.
ಇನ್ನೊಂದು ಪಟ್ಟಣದ ಓಳಗ್ ಹೋದರೆ ಹೊರಗೆ ಬರುವುದಕ್ಕೆ
ಆಗುವುದಿಲ್ಲ. ೪. ಪಟ್ಟಣ ಯಾವುದು?
೫.
ಸ್ತ್ರೀ ವ್ಯಭಿಚಾರಿ ಯಾರು? ಅವಳ
ಗಂಡ ಯಾರು?
೬.
ಪೂರ್ವ ಪಷ್ಚಿಮ ದಿಕ್ಕಿಗೆ ಹರಿಯುವ ನದಿ ಯಾವುದು?
೭.
೨೫ ಇಟ್ಟಿಗೆ ಇಂದ ಕಟ್ಟಿರುವ ಮನೆ ಯಾವುದು? ೮. ಹಂಸ ಪಕ್ಷಿ ಅಂತ ಹೇಳುತ್ತಿರುತ್ತೀವಿ. ಅದು ಯಾವುದು?
೯.
ಸದಾ ಕಾಲದಲ್ಲಿ ತಿರುಗುವ ಚಕ್ರ ಯಾವುದು?
೧೦. ತಂದೆಯ ಆದೇಶ ಯಾವುದು?
ಯಾರೂ ಉತ್ತರ ಹೇಳಲಿಲ್ಲ. ನಾರದರೆ ಉತ್ತರ ಹೇಳುತ್ತಾರೆ.
೧.
ಭೂಮಿ ಅಂದರೆ ಲಿಂಗ ದೇಹ. ಯಾವಾಗ ಲಿಂಗದೇಹ
ಭಗವಂತನ ಪ್ರಸಾದದಿಂದ ಭಂಗವಾಗತ್ತೋ ಅದೇ ಭೂಮಿಯ ಕೊನೆ.
೨.
ಪಟ್ಟಣವೆಂಅರೆ ನಮ್ಮ ದೇಹ. ಒಬ್ಬನೇ ಪುರುಷ ಅಂದರ ಭಗವಂತ ನಮ್ಮ ದೇಹದಲ್ಲಿ ಇದ್ದು ರಕ್ಷಣೆ
ಮಾಡುತ್ತಿದ್ದಾನೆ.
೩.
ಓಳಗೆ ಹೋದರೆ ಹೊರಗೆ ಬರುವುದಕ್ಕೆ ಆಗುವುದಿಲ್ಲ - ಅದು ಮೋಕ್ಷ.
೫.
ವ್ಯಭುಚಾರಿ ಸ್ತ್ರೀ - ನಮ್ಮ ಬುದ್ದಿಯೇ ವ್ಯಭಿಚಾರಿ ಸ್ತ್ರೀ. ಅವಳ ಗಂಡ ಸಾಕ್ಷಾತ್ ಭಗವಂತ. (ಬುದ್ದೀಗೂ ಭಗವಂತನಿಗೂ ೬. ಸುಖ ದುಖ.
ಪೂರ್ವದಲ್ಲಿ ಸುಖ. ಪಶಿಮದಲ್ಲಿ ದ್ಃಉಖ. ವಾಹವಾಗಿ ವಾಯುದೇವರ ಅವತಾರವಾಗುತ್ತದೆ)
೫. ನದಿ- ಸುಖ ದುಃಖ. ಪೂರ್ವದಲ್ಲಿ ಸುಖ ಪಶಿಮದಲ್ಲಿ ದುಃಖ.
ಇದನ್ನು ಸಮಾನವಾಗಿ ನೋಡಬೇಕು.
೬.
೨೫ ತತ್ವಾಭಿಮಾನಿ ದೇವತೆಗಳು. ಇದು ನಮ್ಮ
ದೇಹ..೭. ಹಂಸ ಪಕ್ಷಿ ಶ್ರೀಮನ್ ಮದ್ವಾಚಾರ್ಯರು.
ಬ್ರಹ್ಮ ಜೇಏವ ಬೇರೆ ಬೇರೆ ಜೀವ, ಬ್ರಹ್ಮ ಬಿನ್ನ ಎಂದು ತೋರಿಸಿದ್ದಾರೆ.
೭.
ತಂದೆ ಭಗವಂತ.
೮.
ತಂದೆಯ ಆದೇಶ ಶಾಸ್ತ್ರದ ನಿಯಮದಿಂದ ಬದುಕಬೇಕು.೯.
೯. ತೀಕ್ಷ್ನ ಚಕ್ರ - ಕಾಲ ಎನ್ನುವ ಚಕ್ರ.
ಈ ಉತ್ತರವನ್ನು ಕೇಳಿ ೧೦,೦೦೦ ಹರೇಶ್ವರು ಸನ್ಯಾಸಿಗಳಾಗಿಬಿದುತ್ತಾರೆ.
ದಕ್ಷಪ್ರಜಾಪತಿ
ತಿರುಗ ೧,೦೦೦ ಮಕ್ಕಳನ್ನು ಪಡದು ಅವರನ್ನು ತಪಸ್ಸೊಗೆ ಕಳುಹಿಸಿದಾಗ ತಿರುಗ ನಾರದರು ಅವರಿಗೆ
ಅದೇ ಪ್ರೆಶ್ನೆಗಳನ್ನು ಕೇಳಿ ಅವರುಗಳು ಸನ್ಯಾಸತ್ವವನ್ನು ತೆಗೆದುಕೊಳ್ಳುವಹಾಗೆ ಮಾಡುತ್ತಾರೆ. ಆಗ ಡಕ್ಷಪ್ರಜಾಪತಿ ಹೆಣ್ಣುಮಕ್ಕಳನ್ನು ಪಡೆದು ಅವರಿಗೆ ವಿವಾಹ
ಮಾಡುತ್ತಾನೆ. ಕಶ್ಯಪರು ವಿವಾಹವಾಗುತ್ತಾರೆ. ಜಗತ್ತ್ತಿನಲ್ಲಿ ಇವರದೆ ಸಂತಾನ.
ಒಂದುಬಾರಿ ದೇವತೆಗಳು ಬೃಹಸ್ಪತಾಚಾರ್ಯರಿಗೆ ಗೌರವ ಕೊಡದಿದ್ದರಿಂದ ಬೃಹಸ್ಪತಿ ಕೋಪಗೊಂದು ಅವರನ್ನು ಬಿತ್ತು
ಹೊರಟು ಹೋಗತ್ತಾರೆ. ದೇಅತೆರ್ಗಳಿಳುಇ ಬಲಹೀನರಾಗಿದ್ದು
ನೋಡಿ ದೆಯ್ತ್ಯರು ಬರುತ್ತ್ತಾರೆ. ದೇವರ್ತೆಅಳಿ ಚತುರ್ಮುಖ
ಬ್ರಹ್ಮನ ಬಳಿಗೆ ಹೋಗಿ ಗುರುಗಳನ್ನು ಕರುಣಿಸಬೇಕೆಂದು ಕೇಳಿಕೊಳ್ಳುತ್ತಾರೆ. ಬಹ್ಮ ಆದಿತ್ಯನ ಮಗ ವಿಶ್ವರೂಪಾಚರ್ಯರನ್ನು ಎಂಬ ಬ್ರಾಹ್ಮನನ್ನು ದೇವತೆಯರ ಗುರುಗಳಾಗಿ ನೇಮಿಸುತ್ತಾನೆ,
ದೇವತೆಗಳಿಗೆ ಅವನನ್ನು ಅನುಸರಿಸಿ ಹೋಗಬೇಕೆಂಧೇಳುತ್ತಾನೆ, ವಿಶ್ವರೂಪಚಾರ್ಯರು ಚೆನ್ನಗಿ ಹೋಮ ಮಾಡಿದುತ್ತಿದ್ದರು. ಅವರಿಗೆ ವಿಶೇಷವಾಗಿ ನಾರಾಯಣ ಸಿದ್ದಿ ಇತ್ತು. ಆದರೆ ತುಪ್ಪ ಜಾಸ್ತಿ ಕರ್ಚಾಗತೆ. ಅವರು ದ್ಯೆತ್ಯರಿಗು ಆಹುತಿಕೊಡುವುದು ದೇವತೆಗಳಿಗೆ ಗೊತ್ತಾದುತ್ತೆ. ಇದರಿಂದ ಇಂದ್ರ ಏವನು ಕೋಪಗೊಂದು ವಿಶ್ವರೂಪ್-ಆಚಾರ್ಯರನ್ನು
ಸಂಹಾರ ಮಾದುತ್ತಾನೆ, ಇದರಿಂದ
ಬ್ರಹ್ಮ ಹತ್ಯೆ ದೋಶ ಬರುತ್ತೆ. ಇಂದ್ರದೇವರಿಗೆ ಭಗವಂತ್ತನ
ವ್ಬಿಶ್ಷ ಅನುಗ್ರಹವಿವೆ ನಾರಾಯಣವರ್ಮ ಉಪದೇಶದಿಂದ.ನಾರಾಯಾಣವರ್ಮನಿಂದ ದೋಶ ಪರಿಹಾಎಅವಾಗತ್ತೆ ಇಂದ್ರದೇವರಿಗೆ.
ಕೌಶಿಕ ಗೋತ್ರದ ಬ್ರಾಹ್ಮಣ ನಾರಾಯಣ ವರ್ಮ. ವರ್ಮ್
ಅಂದರೆ ಕವಚಾಂತ ಅರ್ಥ. ಗುರುಗಳ ಉಪದೇಶ ಪಡೆದುಕೊಂಡು
ನಿತ್ಯ ನಾರಾಯಣ ಸ್ತೋತ್ರವನ್ನು ಪಾರಾಯಣ ಮಾಡಬೇಕು.
ನಾರಾಯಣವರ್ಮನಿಗೆ ಸಂಸ್ಕಾರವಾಗಿರಲಿಲ್ಲ.ಮೂಳೆ ಮಾತ್ರ ಇತ್ತು, ಒಮ್ಮೆ ಚಿತ್ರರಥನ ವಿಮಾನ ಕೆಳಗೆ ಬಿತ್ತು. ನದಿ ತೀರ ಇತ್ತು, ಭಗಾವಂತನೆ ಮೂಳೆಯನ್ನು ಭಸ್ಮ ಮಾಡಿ ಅದನ್ನ್ನು
ವಿಸರ್ಜಿಸಿ ನಾರಾಯಾಣ ಸ್ತೊತ್ರ ಭಯಗಳಿಗೆ ಪರಿಹಾರ. ಸಂಸ್ಕಾರ ಮಾಡುತ್ತಾನೆ ಭಗವಂತ.
ಹಿರನ್ಯಾಕ್ಷನ ಸಂಹಾರ ಮಾದಿದ್ದಕ್ಕೆ, ಹಿರಣ್ಯಕಷಿಪು ಭಗವಂತನಮೇಲೆ
ಪ್ರತೀಕಾರಮಾಡಲು ಮಂಗಲ ಪರ್ವತದಲ್ಲಿ ಉಗ್ರ ತಪಸ್ಸು ಮಾಡುತ್ತಾನೆ. ಚತುರ್ಮುಖ ಭಹ್ಮ ಯಾವ ವರಬೇಕು ಅಂತ ಕೇಳಿದಾಗ ಹಿರನ್ಯಾಕಷಿಪು
ಒಳಗು, ಹೊರಗೂ, ಹಗಲೂ, ಇರಲೂ, ಮೃಗ ಪಕ್ಷಿಗಳಿಂಸ್ದಲೂ, ನರಗಳಲ್ಲೂ, ನೀನು
ಸೃಷ್ಟಿ ಮಾಡಿದವರಿಂದಲೂ ನನಗೆ ಸಾವು ಬರದಂತೆ ವರ್ವನ್ನು ಕೇಳುತ್ತಾನೆ. ಅವನಿಗೆ ಕೆಯಾದುವಿನಿಂದ ಪ್ರಹ್ಲಾದ ಜನಿಸುತ್ತಾನೆ. ಹಿರಣ್ಯಕಷಿಪು ಪ್ರಜೆಗಾಲಿಗೆ ಯಾರು ವಿಷ್ಣುವನ್ನು ಪೂಜಿಸಕೂಡದೆಂದು
ಆಜ್ಞ್ನೆ ಮಾಡುತ್ತಾನೆ. ಎಲ್ಲರೂ ಅವನನ್ನ್ನೆ ಪೂಜಿಸಬೇಕೆಂದು
ಡಂಗೂರ ಸಾರುತ್ತಾನೆ. ದೇವತೆಗಳಿಗೆಲ್ಲ ತೊಂದರೆ ಕೊಡುತ್ತಿರುತ್ತಾನೆ. ಪ್ರಹ್ಲಾದನನ್ನು ಶುಕ್ಲಾಚಾರ್ಯರ ಮಗನಾದ ಶಂಡಾಲರ ಗುರುಕುಲದಲ್ಲಿ
ವಿದ್ಯಾಭ್ಯಾಸಕ್ಕೆ ಬಿಡುತ್ತಾನೆ. ಓಮ್ದು ದಿನ ಸಭೆಯಲ್ಲಿ
ಪ್ರಹ್ಲಾದನನ್ನು ತೊಡೆಯಮೇಲೆ ಕೂಡಿಸಿಕೊಂಡು ಗುರುಗಳು ಏನು ಪ್ಠ ಕಳಿಸಿದ್ದಾರೆ ಅಂತ ಕೇಳುತ್ತಾನೆ. ಪ್ರಹ್ಲಾದ ನನ ವಿಧವಾದ ಭಕ್ತಿ ನಾರಯಣನಿಗೆ ಸಮರ್ಪಿಸುವದನ್ನ್ನು
ಕಲಿತಿದ್ದೀನಿ ಅಮ್ತ ಹೇಳುತ್ತಾ ಅದನ್ನು ವಿವರಿಸುತ್ತಾನೆ
ಅದು ಏನೆಂದರೆ ಹರಿಗೆ ಸ್ಂಭಂದಿಸಿದ ಶ್ರವಣ,
ಕೀರ್ಥನೆ, ಸ್ಮರಣೆ, ಪಾದ ಸೇವೆ,
ಹರಿ ಪೂಜೆ, ಅರ್ಚನೆ, ಸಾಷ್ಟಾಂಗ
ನಮಸ್ಕಾಅ, ಅವನ ದ್ಶತ್ವ, ಆತ್ಮ ನಿವೇದನೆ ಕಲಿತ್೬ಇದ್ದೀನಿ
ಅಂತ ಉತ್ತರ ಕೊಡುತ್ತಾನೆ. ಇದನ್ನು ಕೇಳಿ ಹಿರಣ್ಯಕಶಿಪುವಿಗೆ ಕೋಪ ಬಂದು ಇಪ್ರಹ್ಲಾದನನ್ನು ಸಂಹಾರ
ಮಾದಿ ಅಂತ ಭಟರಿಗೆ ಆಜ್ಞ್ನೆ ಮಾಡುತ್ತಾನೆ. ಮಾಂತ್ರಿಕನಿದ
ಹೋಮ ಮಾಡಿತ್ತಾನೆ. ಅಗ್ನಿ ಇಂದ ಶೂಲ ಹೊರಬಂದು ಪ್ರಹ್ಲಾದನಿಗೆ
ಪುಶ್ಪವ್ರುಷ್ಟಿ ಮಾಡುತ್ತೆ ಪ್ರ್ವತಮೇಲ್ಂದ ದಬ್ಬಿಸುತ್ತಾನೆ
ಭೂಮಿ ಸ್ತ್ರೀ ರೂಪದಿಂದ ಎತ್ತಿ ಹಿಡಿದು ಕಾಪಾಡುತ್ತಾಳೆ. ವಿಷ ಹಾಕುತ್ತಾನೆ, ಸರ್ಪಗಳಿಂದ
ಕಚ್ಚಿಸುತ್ತಾನೆ, ಆನೆಯಿಂದ ತುಳಿಸುತ್ತಾನೆ, ಸಮುಸ್ರಕ್ಕೆ ಕಟ್ಟಿ ಹಾಕುತ್ತಾನೆ. ಎಷ್ಟು ಹಿಂಸೆ ಕೊಟ್ಟರೂ ಪ್ರಹ್ಲಾದನಿಗೆ ಏನೂ ಆಗುವುದಿಲ್ಲ. ಕೊನೆಗೆ ಶ್ಂದಿಯರು ಪ್ರಹ್ಲಾದನನ್ನು ಶುಕ್ಲಾಚಾರ್ಯರ ಹತ್ತಿರ
ಕಳುಹಿಸುತ್ತಾರೆ ಪಾಠಾಬ್ಯಾಸಕ್ಕೆ. ಅಲ್ಲ್ಲೂ ಸಮಯ
ಸಿಕ್ಕಿದಾಗ ದ್ಯೆತ್ಯ ಬಾಲಕರಿಗೆ ಎಲ್ಲಾಕಡೆ ಭಗವಂತ ಇದ್ದಾನೆ, ನಿಮ್ಮ ಜೀವನವನ್ನು
ಸಾದನೆ ಮಾಡಿಕೊಳ್ಳಿ, ಭಘಾಆಮ್ಟಾಣಾ ಶೆಏ ಂಅದಾಭೆಖೂ ಆಮ್ಟಾ ಫಠ ಹೇಳಿಕೊಡುತ್ತಿದ್ದ.
ಸಭೆಯಲಿ ಅವಮಾನವಾಗುತ್ತೆ ಅಂತ ಪ್ರಹ್ಲಾಅನನ್ನು
ಏಕಾಂತದಲ್ಲಿ ಹಿರಣ್ಯಕಷಿಪು ಳೆದುಕೊಂದ್ಡು ಪ್ರಹ್ಲಾದನನ್ನು
ತಿರುಗ ಏನು ಪಾಠ ಕಳಿತ್ತಿದ್ದಾನೆ ಅಂತ ಕೇಳುತ್ತಾನೆ.
ಅಆಚ್ಯ ಶಬ್ದದಿಂದ ಬೆಯುತ್ತಾನೆ. ಹರಿ ಭಕ್ತಿ
ನಿರೂಪಣೆ ಮಾಡುತ್ತಾನೆ ಪ್ರಹ್ಲಾದ. ಭಗವಂತ ಎಲ್ಲೆಡೆಯೂ
ವ್ಯಾಪಿಸಿದ್ದಾನೆ, ಅವನನ್ನು ನೋಡುವ ಕಣ್ಣು ಬೇಕು ಅಂತ ಪ್ರಹ್ಲಾದ ಹೇಳುತ್ತಾನೆ. ಹಿರಣ್ಯಕಶಿಪು ಎಡಗಾಳಿನಿಂದ ಕಂಬವನ್ನು ಒದೆಉತ್ತಾನೆ. ಎಲ್ಲಾ ಲೋಕಗಳಿಗೂ ಶಬ್ದ ಕೇಳಿಸತ್ತೆ. ದೇವತೆಗಎಲ್ಲಾ ಓಡಿ ಬರುತ್ತಾರೆ. ಭಗವಂತನ ದಿವ್ಯ ಸ್ವರೂಪ-
ನರಹರಿ(ಹರಿ ಅಂದರೆ ಸಿಂಹ), ಉಗ್ರ ರೂಪ. ಸಂದ್ಯಾ ಕಾಲ.
ತನ್ನ ಭಕ್ತನ ಮಾತು ಸತ್ಯ ಮಾದಬೇಏಕೆಂದು ಅವತರಿಸಿದ್ದಾನೆ ಈ ರೂಪದಿಂದ ಭಗವಂತ. ಹಿರಣ್ಯಕಶಿಪುನ ದರ ದರ ಎಳಕೊಂದು ಹ್ಸಲಿನಮೇಲೆ ತನ್ನ ತೊಡೆಯಮೇಲೆ
ಹಾಕಿಕೊಂದು ತನ್ನ ಉಗರಿನಿಂದ ಸಂಹಾರ ಮಾಡಿ ಅವ್ಅನ ಕರುಳನ್ನ ತನ್ನ ಕೊರಳಿಗೆ ಹಾಕಿಕೊಂಡಿದ್ದಾನೆ. ಎಲ್ಲರೂ ಗಡ ಗಡ ನಡುಗುತ್ತಿದ್ದ್ದಾರೆ. ಪ್ರಹ್ಲಾದ ರಾಜರು ನಿರಂತರ ಭಕ್ತಿ ಇಂದ ಸ್ತೋತ್ರ ಮಾಡಿದಾಗ
ಭಗವಂತ ಶಾಮ್ತಮೂರ್ತಿ ಆದ. ಭಗವಂತ ಪ್ರಹ್ಲಾದ ರಾಜರನ್ನು ನಿನಗೇನು ವರ ಬೇಕು ಅಂತ ಕೇಳಿದಾಗ ನನಗೆ ಯಾವ ವರವೂ ಬೇಡ,
ನಾನು ನಿನ್ನಜೊತೆ ವ್ಯಾಪಾರ ಮಾಡುತ್ತಿಲ್ಲ ಅಂತ ಉತ್ತರ ಕೊಡುತ್ತಾರೆ. ಆದರೂ ಭಗಾಂತ ಏನಾದರು ವರ್ ಕೇಳಿಕೊ ಅಂತ ಕೇಳಿದಾಗ ನನಗೆ
ಎಲ್ಲಾ ಜನ್ಮದಲ್ಲೂ ನಿನ್ನಾಲ್ಲಿ ಅಚಲ ಭಕ್ತಿ ಕೊಡು
ಅಂತ ಪ್ರಹ್ಲಾದ ರಾಜರು ಕೇಳಿಕೊಳ್ಳುತ್ತಾರೆ.
ಭಗವಂತನ ಆರಾಢಎ. ಇದೇ ವಿಶೇಷ ಭಕ್ತಿ. ಎಂತ ಕಾರುಣ್ಯ ಮೂರ್ತಿ ಪ್ರಹ್ಲಾದ ರಾಜರು. ತಂಂದೆಯನ್ನು ಉದ್ದಾರ ಮಾಡು ಅಂತ ಕೇಳಿದಾಗ ಭಗವಂತ ಈ ವರ್ರ
ಕೊಡೋದಿಲ್ಲ ಅಂತ ಹೇಳುತ್ತಾನೆ. ನಿನ್ನ ಭ್ಕ್ತಿಗೆ
ಮೆಚ್ಚಿ ಮೋಕ್ಷ ಕೊಡುತ್ತಿದ್ದೀನಿ ಅಂತ ಭಗವಂತ ಅನ್ನುತ್ತಾನೆ. ಅದಕ್ಕೆ ನನ್ನ ಜೊತೆ ದ್ಯೆಥ್ಯ ಬಾಲಕರಗೂ ಮೋಕ್ಷ ಕೊಟ್ಟರೆ
ಬರುತೇನೆ ಎಂದು ಪ್ರಹ್ಲಾದ ರಾಜರು ಹೇಳುತ್ತ್ತಾರೆ.
ಅವರಿಗೆ ಮೋಕ್ಷ ಕೊಡುವುದಕ್ಕೆ ಆಗುವದಿಲ್ಲ ಅಂತ ಭಗವಂತ ಹೇಳುತ್ತಾನೆ. ಇದಿಗೂ ರಾಗವೇಂದರ ತೀರ್ಥರು ಬ್ರೂಂದಾವನದಲ್ಲಿ ಇದ್ದ್ದು
ಎಲ್ಲರನ್ನೂ ಉದ್ದಾರ ಮಾಡುತ್ತಿದ್ದಾರೆ.
೪ನೇ ಮನ್ವಂತರ ತಾಪಸ ಮನ್ವಂತರದಲ್ಲಿ ವಿಶೇಷವಾಗಿ ಭಫ಼ವಂತನ ಅವತಾರವನ್ನು ಶುಕ್ಲಾಚಾರ್ಯರು
ವಿವಎಇಸುತ್ತಾರೆ.
ಹಹ, ಹುಹು ಇಬ್ಬರು ಗಾಂದ್ರ್ವರು ನದಿ ತೀರದಲ್ಲಿ ಕುಳಿತಿದ್ದ ಉ ಆನೆಯಾಗಿ,
ಮೊಸಲೆಯಘಿ ಇದ್ದೀರಾ ಅಂತ ಎಂದು ಹಾಸ್ಯ
ಮಾಡಿದಾಗ ಋಷಿಗಳು ಕೋಪಗೊಂದು ಮುಂದಿನ ಜನ್ಮದಲ್ಲಿ ಅದೇ ಜನ್ಮ ಬರಲಿ ಅಂತ ಶಾಪ ಕೊಡುತ್ತಾರೆ. ಮೂರು ಗೋಪುರವಿರುವ ತ್ರಿಕ್ಕೂಟ ಪರ್ವತದಲ್ಲಿ ಅವರು ಶಾಪಗ್ರಸ್ತರಾಗಿ ವಾಸ ಮಾಡುಇತ್ತಿರುತ್ತಾರೆ. ಒಂದು ದಿನ ಆನೆಗೆ ಬಾಯಾರಿಕೆಯಾಗಿ ನೀರು ಕುಡಿಯುವದಿಕ್ಕೆ
ಸರೋವರಕ್ಕೆ ಹೋಯಿತು. ನೀರು ಕುಡಿದು ಜಲಕ್ರೀದೆ ಮಾಡಿಕೊಂದು ಮೇಲಕ್ಕೆ ಬರುವಾಗ ಒಂದು ಮೊಸಲೆ ಅದರ ಕಾಲನ್ನು
ಬಿಗಿಉಯಾಗಿ ಹಿಡಿದುಕೊಂದುಬಿಡತ್ತ್ತೆ. ಆನೆ ಕಾಲನ್ನು
ಬಿಡಿದಿಸಿಕೊಲ್ಲಕ್ಕೆ ಒದ್ದಾದುತ್ತೆ. ಈ ಯುದ್ದವನ್ನು
ನೋಡಲು ದೇವತೆಗಳೂ ಬರುತ್ತ್ತಾರೆ. ೧,೦೦೦ ವರ್ಷಕಾಲವಾದಮೇಲೆ ಹಿಂದಿನ ಜನ್ಮದ ಸ್ಮರಣೆ ಬಂತು ಆನೆಗೆ. ರಕ್ಷನೆ ಮಾಡುವುದಕ್ಕೆ ಭಗವಂತನನ್ನು ಅನನ್ಯವಾಗಿ ಪ್ರಾರ್ಥಣೆ
ಮಾದುತ್ತೆ. ಲೆಕ್ಷ್ಮಿದೇವೀಗೂ ಹೇಳದೆ ಹೊರಟು ನಿಂತಿ೯ದ್ದಾನೆ
ಭಗವಂತ. ಗರುಡನ ಮೇಲೆ ಕೂತಿಕೊಂಡು ಬರುತ್ತಾನೆ ಭಗವಂತ.
ಒಂದು ಕಮಲ ತೆಗೆಡು ಭಗವಂತನಿಗೆ ಅರ್ಪಣೆ ಮಾದುತ್ತೆ ಆನೆ.
ಭಗವಂತ ತನ್ನ ಕೆಇನಿಂದ ಆನೆಯನ್ನು ಎತ್ತಿದ್ದಾನೆ.
ಮೊಸಳೆಯನ್ನು ಚಕ್ರದಿಂದ ಸೀಳಿಹಾಕಿದ್ದಾನೆ.
ಅಷ್ಟಮ ಸ್ಕಂದದಲ್ಲಿ ಗಜೇಂದ್ರ ಮೋಕ್ಷ ಕಥೆ ಬರುವದು. ಇದರ ಸಂದೇಶ - ಗೌಜೇಂದ್ರ ನಮ್ಮದೇ ಕಥೆ. ಗಜೆಂದ್ರ ಅಂದರೆ ಜೀವ. ಮೂರು ಗೋಪುರ ಅಂದರೆ ಸಾತ್ವಿಕ, ರಜಸ್ಸು, ತಮೋ ಗುಣಗಳು
ನಾವು ಸಸ್ಂಸಾರಸಾಗರದಲ್ಲಿ ಹೋಗಿದ್ದೇವೆ.
ನಾನಾ ವಿಧ್ವಾದ ಬಂಧನಕ್ಕೆ ಒಳಗಾಗುತ್ತೀವಿ.
ಮೊದಲಿನಿಂದಲೂ ಭಗವಂತನ ಸ್ಮರಣೆ ಮಾಡಿದರೆ ವಿಶೇಷ ಅನುಗ್ರಹ ಮಾಡುತ್ತಾನೆ ಭಗವಂತ. ಹರಿ ಅನುಗ್ರಹಕ್ಕೆ ಪಾತ್ರರಾಗುವಿದಕ್ಕೆ ದರ ಮೂಲಕ ತಿಳಿಸುತ್ತಿದ್ದಾರೆ.
೫ನೇ ಮನ್ವಂತರ (ವೈವತ/ಚಾಕ್ಷಸ)ಸಮುದ್ರ ಮಥನ.
ಹರಿ ನಿರ್ಮಾಲ್ಯ ಹಿಡಿದ ದುರ್ವಾಸರು(ರುದ್ರ ದೇವರು)ತಲೆಮೇಲೆ
ಇಟ್ಟುಕೊಂದು ತಿರುಗುತ್ತ್ತಾರೆ. ಎಲ್ಲಾ ಭಕ್ತರಿಗೂ
ಹಂಚಿಕೊಂಡು ಹೋಗುತ್ತಾರೆ. ಇಂದ್ರ ದೇವರು ಐರಾವತದ
ಮೇಲೆ ಬಂದಾಗ ಹರಿ ನಿರ್ಮಾಲ್ಯವನ್ನು ದುರ್ವಾಸರು ಇಂದ್ರನಿಗೆ ಕೊಡುತ್ತಾರೆ. ದುರಹಂಕಾರದಿಂದ ಹೂವಿನ ಹಾರವನ್ನು ಹಾರವನ್ನು ಆನೆಯ ಸೊಂಡಲಿಗೆ
ಹಾಕುತ್ತಾರೆ ಇಂದ್ರ ದೇವರು. ಅದು ಕೇಳಗೆ ಬಿದ್ದ್ದು
ಆನೆ ತುಳಿದುಕೊಂಡು ಹೋಗತ್ತೆ. ದುರ್ವಾಸರಿಗೆ ಸಿಟ್ಟು
ಬಂತು ರುದ್ರದೇವರು ಪರಮ ವೈಷ್ನವರು. ನಿನ್ನನ್ನು ಸಂಪತ್ತು ೯ಲೆಕ್ಶ್ಮಿದೇವಿ) ಬಿಟ್ಟುಹೋಗಲಿ ಅಂತ
ಶಾಪ ಕೋಡುತ್ತಾರೆ. ರಾಕ್ಷಸರು ಇಂದ್ರನ ಮೇಲೆ ಯುದ್ದಕ್ಕೆ
ಬರುತ್ತಾರೆ. ಆಗ ಇಂದ್ರದೇವರು ಬಗವಂತನನ್ನು ಪ್ರಾರ್ಥನೆ
ಮಾಡುತ್ತಾರೆ. ಅಮೃಉತಪಾನ ಮಾಡಿ ಕ್ಷೀರ ಸಮುದ್ರ ಮಥನಮಾಡಿಮಂದರ
ಪರ್ವಥ ತಂದು ದೇವತೆಗಳಿಗೆ ಮಂದರ ಪರ್ವತವನ್ನು ಕೀಳುವದಕ್ಕೆ
ಆಗಲಿಲ್ಲ. ಪರಮಾತ್ಮನೆ ಕಿರಿಬೆರಳಿನಲ್ಲ್ ಎತ್ತಿ ಕೂರ್ಮಾವತಾರಿಯಾಗಿ ಕ್ಷೋರ ಸಮುದ್ರದಲ್ಲಿದ್ದ ಮಂದಾರ ಪರ್ವತವನ್ನು
ಎತ್ತಿ ಹಿಡಿದ. ರಾಕ್ಷಸರ ಜೊತೆ ಒಪ್ಪಂದ ಮಾಡಿಕೊಳ್ಳಿ
ಅಂದ ಭಗವಂತ.(ಹಾವು ಇಲಿ ಕಥೆ. ಬುಟ್ಟಿಯಲ್ಲಿ ಇಲಿ
ಹಾವು ಇರತ್ತೆ. ಹಾವು ಇಲಿಗೆಸಹಾಯ ಮಾಡುವುದಕ್ಕೆ ಹೇಳತ್ತೆ. ನೀನು ತೂತು
ಮಾಡು ಇಲ್ಲಿಂದ ಹೊರಗೆ ಹೋಗುವುದಕ್ಕೆ ಅಂತ ಹಾವು ಇಲಿಗೆ ಹೇಳತ್ತೆ. ಇಲಿ ಸಣ್ಣ್ಣ ತೂತು ಮಾಡತ್ತೆ. ಹಾವು ಇಲಿಯನ್ನು ನುಂಗಿ ತಾನು
ಹೊರಗೆ ಬರತ್ತೆ.)
ಅಮೃತ ಬಂದಮೇಲೆ ನೀವು ಮಾತ್ರ ಸ್ವೀಕರಿಸಿ ಅಂತ
ಹೇಳುತ್ತಾನೆ ಭ್ಣಗವಂತ. ವಾಸಕಿಯನ್ನು ಹಗ್ಗ ಮಾಡಿಕೌತ್ತಾರೆ. ರಾಕ್ಷಸರು ಮುಖದ ಭಾಗಬೇಕು ಅನ್ನುತ್ತಾರೆ. ಮಥನ ಕಾಲದಲ್ಲಿ ಯಾರೂ ಮಥನ ಮಾದಲಿಲ್ಲ. ಮುಳುಗಿ ಹೋಗುತ್ತಿರುವ ಮಂದಾರ ಪರ್ವತವನ್ನು ಭಗವಂತ ಕೂರ್ಮಿರೂಪದಿಂದ
ತನ್ನ ಬೆನ್ನು ಕೊಡುತ್ತಾನೆ. ಯಾರಿಗೂ ಕಡಿಯುವದಿಕ್ಕೆ
ಆಗಲಿಲ್ಲ. ಭಗವಂತ ಅವರೊಳಗೆ ಪ್ರವೇಶಮಾಡಿ ಅವನ ಲೀಲೆಇಂದ ದೇವತೆಗಳಿಗೆ ಆಯಾಸವಿಲ್ಲದೆ ಪರ್ವತವನ್ನು ಕಡೆಯುತ್ತಾನೆ. ನೊದಲು ಬಹಳ ವಿಷಬಂದಿದೆ. ಕಾಲಕೂಟ ವಿಷ.
ರುದ್ರದೇವರಿಗೆ ಸ್ವಲ್ಪ ವಿಷವನ್ನು ಕೊಡುತ್ತಾನೆ ಭಗವಂತ. ಅದು ಕಂಠದ ಒಳಗೆ ಹೋಗಲಿಲ್ಲ. ಈಲಿಬಣ್ಣವಾಯಿತು ಕಂಠ. ನೀಲಕಂಠ ಎಂದು ಹೆಸರು ಬಂತು. ರುದ್ರದೇವರ ತಲೆ ಬಿಸಿಯಾಗಿತ್ತು. ಭಗವಂತ ಗಂಗೆಯನ್ನು ಹಾಕಿದ ಇನ್ನು ತಂಪಾಗೆ ಮಾದು ಅತ ಪ್ರಾರ್ಥಣೆ ಮಾಡುತ್ತಾರೆ ರುದ್ರದೇವರು. ಚಂದ್ರದ ತುಂಡನ್ನು ತಲೆಯಮೇಲೆ ಇಟ್ಟ ಭಗವಂತ. ಚಂದ್ರಶೇಕರ ಅಂತ ಹೆಸರು ಬಂತು ರುದ್ರ ದೇವರಿಗೆ. ವಾಯುದೇವರೇ ಎಲ್ಲಾ ವಿಶವನ್ನು ಪಾನಮಾಡಿದ್ದಾರೆ. ಭಾಗವತದಲ್ಲಿ ಇದನ್ನು ಸ್ಪುಟವಾಗು ಹೇಳಿಲ್ಲ. ಕೇಶಿ ಸ್ಕ್ತದಕ್ಲ್ಲಿ ವಾಉಯುದೇವರ್ಟ್ ಚಿಶ ಪಾನ ಮಾಡಿದ್ದಾರೆ
ಅಂತ ಸ್ಪುಟವಾಗಿ ಹೇಳಿದೆ. ಇಂದ್ರದೇವರು ಸ್ವೀಕಾರ
ಮಾಡಿದ್ದಾರೆ. ಮಹಾಲೆಕ್ಷ್ಮಿದೇವಿ ಬಂದಿದ್ದಾರೆ , ಹೋದಷರೂಪದಲ್ಲಿ ಬಂದಿದ್ದಾರೆ. ಯಾರು ಏನೂ ದೋಶವಿಲ್ಲವೋ ಅವರಿಗೆ ಮಾಲೆ ಹಾಕುತ್ತೀನಿ ಎಮ್ಡೂ
ಃಎಲಿ ಭಗವಂತನ ಕೊರಳಿಗೆ ಮಾಲೆಯನ್ನು ಹಾಕಿ ಲೆಕ್ಷ್ಮೀದೇವಿ. ಹೀಗೆ ವಿವಾಹವಾಗಿದೆ ಲೆಕ್ಷ್ಮಿದೆವಿಗು ಭಗವಂತನಿಗು. ಇದರ
ಸಂದೇಶ ನಮ್ಮ ಜ್ ವನದಲ್ಲಿ ನಾವು ಬಹಳ ಶ್ರಮಪಟ್ಟರೆ
ಬೇರೆ ಬೇರೆ ರೂಪದಿಂದಲೆಕ್ಶ್ಮಿ ಬರುತ್ತಾಳ್ ಲೆಕ್ಷ್ಮೀದೇವಿಯನ್ನು
ದೆಯ್ತ್ಯರಬಲಿ ಒಪ್ಪಿಸಬಾರದು. ನ್ಮಗೆ ಬೇಕಾದಷ್ಟು
ಇಟ್ಟಿಕೊಂಡು ಸತ್ಕಾರಗಳಿಗೆ ದಾನ ಆಡಬೇಕು. ಸರಿಯಾಗಿ ವಿನಿಯೋಗ ಮಾಡಬೇಕು.
ಊಟದ ವ್ಯವಸ್ತೆಗೆ ಮತ್ತೆ ಮಥನ ಭಗವಂತ ಧನ್ವಂತರಿ
ರೂಪದಿಂದ ಕಲಶದಲ್ಲಿ ಅಮೃತ ಹಿಡಿಕೊಂಡು ಬಂದ. ವಿಜೆಯೀನ್ದ್ರ ತೀರ್ಥರು ಹೀಗೆ ಸಂದೇಶ ಕೊಟ್ಟಿದ್ದಾಏ. ಕ್ಶೀರಸಾಗರ ಮಥನ ಅಂದರೆ ವೇದ, ಉಪನಿಷತ್, ಪೂರಾಣ ಅಧ್ಯಯನ ವಾಯುದೇವರ ಮೂಲಕ ಮಧ್ವ ಶಾಸ್ತ್ರ
ಓದ್ದಿದರೆ ನಾವು ಬಸಿದ್ದು ಸಿಗತೆ.ತ್ ಸುಡಾದಲ್ಲಿ
ಸಿಗುವುದೇ ಮೋಕ್ಷ. ಮೋಹಿನಿರೂಪದಿಂದ ಭಗವಂತ ಕಲಶೈಟ್ಟುಕೊಂದು ದೇವತೆಗಳಿಗೆ ರಾಕ್ಷರಿಗೆ ಬೇರೆ ಬೆರೆ
ವ್ಯವಸ್ತೆ ಅಮೃತ ಕೊಡಲು ವ್ಯವಸ್ತೆ ಆಡುತ್ತಾನೆ. ದೆಯ್ತ್ಯರು ಮೋಹಿನಿಯನ್ನು ನೋಡುತ್ತಲೆ ಇರುತ್ತಾರೆ. ಭಗವಂತ ಅವರಿಗ್ರ್ ಕಣ್ಣು ಮುಚಿಕೊಂದರೆ ಅಮೃತವನ್ನು ಹಂಚುತ್ತೇನೆ
ಅಂತ ಹೇಳುತ್ತಾನೆ. ಅವರು ಕಣ್ಣು ಮುಚ್ಚಿದಾಗ ಮೋಹಿನಿ
ದೇವತೆಗಳಿಗೆ ಅಮೃತವನ್ನು ಹಂಚುತ್ತಾನೆ. ಕೊನೆಯಲ್ಲಿ ಒಬ್ಬ ರಾಕ್ಷಸ
ಕೂತಿದ್ದ. ಅವನಿಗೂ ಅಮೃತ ಸಿಗುತ್ತೆ. ಒಂದು ತೊಟ್ಟು ಕೆಳಗೆ ಬೀಳತ್ತೆ. ಅದರಿಂದ ವಿಷಜಂತುಗಳು ಹುಟ್ಟಿಕೊಂದವು. ರಾಹು, ಕೇತು ಎರಡು ಗ್ರಹಗಳು ನಿಂತಿದ್ದಾರೆ. ಗ್ರಹಣ ಕಾಲದಲ್ಲಿ ಸೂರ್ಯನನ್ನು ಚಂದ್ರನನ್ನು ತಿನ್ನುವುದಕ್ಕೆ
ಬರುತ್ತಾರೆ. ದೇವತೆಗಳ್ಳಿಗೆ ಉದ್ದಾರ ಮಾಡುತ್ತಾನೆ
ಬಗವಂತ. ಇಂದ್ರನು ತನ್ನ ಲೋಕವನ್ನು ಸೇರಿದ.
ವಿಶ್ವಜಿತ್ ಯಾಗ. ಬಲಿ ಚಕ್ರವರ್ಥಿ ಯಾಗ. ಭಗವಂರ್ತನು ವಟು ರೂಪ ವಾಮನನಾಗಿ ಬಂದಿದ್ದಾನೆ. ಮೂರು ಪಾದದಷ್ಟು ಭ್ಹೂಮಿ ಕೊಡು ಅಂತ ಕೇಳುತ್ತಾನೆ. ಶುಕ್ಲಾಚಾರ್ಯರು ಬಲಿ ಚಕ್ರವರ್ತಿಗೆ ಇದರಲ್ಲಿ ಏನೋ ಮೋಸೈದೆ
ಒಪ್ಪಿಕೊಳ್ಳಬೇಡ ಅಂತ ಹೇಳುತ್ತಾರೆ. ಬಲಿ ಚಕ್ರವರ್ತಿ
ಪ್ರತಿಜ್ಞ್ನೆ ಮಾಡಿಬಿಟ್ಟಿದ್ದೀನಿ ದಾನ ಮಾಡದಿದ್ದರೆ
ಅಪಕೀರ್ತಿ ಬರುತ್ತೆ ಅಂತ ಹೇಳುತ್ತಾನೆ. ತ್ರಿವಿಕ್ರಮನಾಗಿ
ಬೆಳೀತಾ ಹೋಗುತ್ತಿದ್ದಾನೆ ಭಗವಂತ ಎರಡು ಪಾದಗಳು ೧೪
ಲೋಕವನ್ನು ವ್ಯಾಪಿಸಿಬಿಡತ್ತೆ/
.
ಮೂರನೆ ಕಾಲನ್ನು ಎಲ್ಲಿ ಇಡಲಿ ಎಂದು ಕೇಳಿದಾಗ ಬಲಿ ಚಕ್ರವರ್ತಿ ತನ್ನ ತಲೆಬಾಗಿ ದಾನ ಮಾಡುತ್ತಾನೆ.
ಭಗವಂತನ ಅನುಗ್ರಹಕ್ಕೆ ಪಾತ್ರನಾಗುತ್ತಾನೆ ಬಲಿಚಕ್ರವರ್ತಿಗೆ
ಮುಂದಿನ ಮನ್ವಂತರದಲ್ಲಿ ಇಂದ್ರ ಪದವಿ ಬರುತ್ತೆ ಅಂತ ಶಾಶ್ವತವಾದ ಅನುಗ್ರಹ ಮಾಡುತ್ತಾನೆ. ಅಲ್ಲಿಯವರೆಗು ಪಾತಾಲ ಲೋಕದಲ್ಲಿ ನಿನ್ನ ಮನೆಗೆ ದ್ವಾರಪಾಲಕನಾಗಿ
ಇರುತ್ತೇನೆ ಎಂದು ಅವನಿಗೆ ರಕ್ಷನೆ ಮಾಡುತ್ತಾನೆ.
ಮುಂದಿನ ಮ್,ಅನ್ವಂತರದಲ್ಲಿ ಬಲಿ ಚಕ್ರವರ್ತಿ ಇಂದ್ರನಾಗುತ್ತಾನೆ.
ನಮಸ್ಕಂದ ರಾಜಋಷಿಗಳ, ವಿಷ್ಣು ಭಕ್ತರ ವಿವರ ಹೇಳಿದ್ದಾರೆ. ಒಬ್ಬ ರಾಜ.
ಅವನಿಗೆ ಸುಖನ್ಯ ಎನ್ನುವ ಮಗಳು. ರಾಜ ಕಾಡಿಗೆ
ಹೋಗುತ್ತಾನೆ. ಸುಖನ್ಯ ಒಂದು ದೊಡ್ಡ ಹುತ್ತವನ್ನು
ನೋಡುತ್ತಾಳೆ. ಎರಾಡುಕಡೆ ಬೆಳಕು ಬರುತ್ತಿರತ್ತೆ ಆ
ಹುತ್ತದಲ್ಲಿ. ಸುಖನ್ಯ ಕಡ್ಡಿ ಇಂದ ಆ ಬೆಳಕುಬರುವಕಡೆ
ಚುಚ್ಚುತ್ತಾಳೆ. ಆಗ ರಕ್ತಸ್ರಾವ ವಾಗುತ್ತೆ. ಅದು ಚವನ ಆಶ್ರಮ. ಆ ಹುತ್ತದಲ್ಲಿ ಚವನ್ ಋಷಿಗಳು ಇರುತ್ತಾರೆ. ಅವರ ಎರಡು ಕಣ್ಣಿನಿಂದ ರಕ್ತ ಸ್ರಾವ ವಾಗುತ್ತೆ. ರಾಜ ಚವನ ಋಷಿಗಳನ್ನು ಕ್ಷಮೆ ಕೇಳುತ್ತಾನೆ. ಚವನ ಋಷಿಗಳು ನಿನ್ನ ಮಗಳನ್ನು ನನಗೆ ಮದುವೆ ಮಾಡಿಕ್ಲೊಟ್ಟರೆ
ಕ್ಷಮಿಸುತ್ತೀನಿ ಅಂತ ಹೇಳುತ್ತಾರೆ. ರುದ್ದರಾದ ಚವನ
ಋಷಿಗಳು ಸುಖನ್ಯನನ್ನು ವಿವಾಹವಾಗುತ್ತ್ತಾರೆ. ಅಶ್ವಿನಿ
ದೇವತೆಯರನ್ನ ಸುಕನ್ಯ ಸತ್ಕರಿಸುತ್ತಾಳೆ. ಅವರು ವರವನ್ನು
ಕೇಳಿದಾಗ ತನ್ನ ಗಂಡನಿಗೆ ತಾರುಣ್ಯ ಬರುವಂತೆ ಕೇಳಿದಳು.ರಾಜ ಬಂದು ಅವನಮಗಳು ಯುವಕನಾಗಿ ಇರುವ ಚವನ ಋಷಿಗಳನ್ನು ನೋಡಿ ಸಂತೋಷಪಡುತ್ತಾನೆ. ವಿಶೇಷ ಸೇವೆಮಾಡಿ ಭಗವಂತನ ಪಾದ ಸೇರಿಕೊಳ್ಳುತ್ತಾರೆ.
ಅದೇ ವಂಶದ ನಾಭಾಗ ರಾಜ ವಿಧ್ಯಾಪೀಠದಲ್ಲಿ ಒದಿದ್ದ.
ಅವನಿಗೇ ಹುಟ್ಟಿದವನು ಅಂಬರೀಶ ರಾಜ. ನಭಾಗ
ವಿದ್ಯಾಪೀಠದಿಂದ ವಾಪಸ್ಸು ಬಂದಾಗ ಅವನ ಸಹೋದರರು ಎಲ್ಲಾ ಆಸ್ತಿಯನ್ನು ಹಂಚಿಕೊಂಡಿದ್ದರು. ನಾಭಾಗ್ಸ್ ಅವನ ತಂದೆಯನ್ನು ಅವನ ಭಾಗದ ಆಸ್ತಿಯನ್ನು ಕೇಳುತ್ತಾನೆ. ಆಫ಼್ಗ ಅವನ ಅಂದೆ ಯಾಗದಲ್ಲಿ ಅವರು ಮರೆತ ಮಂತ್ರವನ್ನು ನ್ ನು ಹೇಳಿಕೊಡು.
ಆಮೇಲೆ ಅವರು ಏನು ಬಿಟ್ಟುಹೋಗುತ್ತಾರೋ ಅದೆ ನಿನ್ನ ಆಸ್ತಿ ಅಂತ ಹೇಳುತ್ತಾನೆ. ಹೀಗೆ ಒಂದು ಯಾಗದಲ್ಲಿ ಅವರು ಕೊಟ್ಟ ಉಳಿದಿದ್ದನ್ನು ನಾಭಾಗ
ತೆಗೆದುಕೊಂದು ಹೋಗುವಾಗ ಒಬ್ಬ ಕಪ್ಪು ವೇಶದಾರಿ ಇದು
ನನ್ನ ಭಾಗ ಅನ್ನುತ್ತಾಮ್ನೆ. ನಾಭಾಗ ಅವನ ತಂದೆಯನ್ನು
ಈ ವ್ಬಿಚಾರ ತಿಳಿಸಿದಾಗ ಆ ವೇಶದಾರಿ ರುದ್ರ ದೇವರು ಈ ಭಾಗ ಅವರಿಗೆ ಸೇರನೇಕು. ಅವರಿಗೆ ಬಿಟ್ಟುಬಿಡು ಅಂತ ಹೇಳುತ್ತಾನೆ ಅವನ ತಂದೆ. ರುದ್ರದೇವರಿಗೆ ತುಂಬಾ ಸಂತೋಷವಾಗಿ ಹೋಯಿತು. ರುದ್ರದೇವರು ಸಂರೋಷದಿಂದ ವರವನ್ನು ಕೊಡುತ್ತಾರೆ ಅವನಿಗೆ ಲೌಕೀಕ ಸಂಪರ್ತ್ರ್ತು, ಆಧ್ಯಾತ್ಮಿಕ ಸಂಪತ್ತು ಕೊಡುತ್ತಾರೆ
ರುದ್ರ ದೇವರು.ಶ್ ನಾಬಾಗ ರಾಜಋಷಿಯಾಗಿ ಮೆರೆದಿದ್ದಾನೆ. ರುದ್ರದೇವರ ಅನುಗ್ರಹದಿಂದ ಅಂಬರೀಶ ಎಂಬ ಮಗ ಹುಟ್ಟುತ್ತಾನೆ. ಇಡೀ ಭೂಮಂಡಲ ಅವನ ಅಧೀನದಲ್ಲಿ ಇತು. ಅವನು ಕಲ್ಲು ಬಂಗಾರವನ್ನು
ಸಮನಾಗಿ ನೋದುತ್ತಿದ್ದ. ಜೀವನ ಸುಂದರವಾಗಿತ್ತು. ಶ್ರೀ
ಕೃಷ್ನ ಪಾದ್ರವಿಂದದಲ್ಲಿ ಮನಸ್ಸು ಇತ್ತು. ಹರಿಮಂದಿರದಲ್ಲಿ
ಕಸಗುಡಿಸಿ ಬರುತ್ತಿದ್ದ. ಕಿವಿಗ್ಸ್ಳಲ್ಲಿ ಶೃತಿಗಳನ್ನೂ
ಕಥಾಕಾಲಕ್ಷೇಪವನ್ನೂ, ಕಣ್ಣುಗಲಿಂದ ಮುಕುಂದ ದರ್ಶನ ಮಾಡುತ್ತಿದ್ದ. ಸಜ್ಜನರ ಸಂಗ ಮಾಉತ್ತಿದ್ದ. ಪ್ರತಿಏಕಾದಶಿ ಏಕಾದಶಿ ಉಪ್ವಾಸ ಮಾಡುತ್ತಿದ್ದ. (ಏಕಾದಶಿ ಮಾಡದಿದ್ದರೆ ಪ್ರಾಯಶ್ಚಿತ್ತವೇನೆಂದರೆ ಶ್ರೀರಂಗ
ಕ್ಷೇತ್ರಕ್ಕೆ ಹೋಗಿ ೭ ಪ್ರಾಕಾರ ೨೫ ಲಕ್ಷ ಪ್ರದಿಕ್ಷಿಣೆ ಒಂದು ಏಕಾದಶಿ ಇಂದ ಇನ್ನೊಂದು ಏಕಾದಶಿ ಒಳಗೆ
ಮಾಡಬೇಕು. ಹೀಗೆ ಮಾಡಿದರೆ ಪುಣ್ಯ ಬರುತ್ತೆ. ಏಕಾದಶಿ ದಿನ ಹರಿದಿನ ಅಂತ ಪ್ರಸಿದ್ದವಾಗಿದೆ. ಎಲ್ಲಾ ಏಕಾದಶಿಯಲ್ಲೂ ಉಪವಾಸ ಮಾಡಬೇಕು. ಮದುವನದಲ್ಲಿ
ಅಂಬರೀಷ ರಾಜ ಏಕಾ ಉಪವಾಸಮಾಡಿ ಪಾರಣೆಗೆ ಏಕಾದಶಿ
ದಿವಸ ಅಂಬರೀಷ ರಾಜ ಎಲ್ಲಾ ಬ್ರಾಹ್ಮಣರನ್ನು ಕರಿದಿದ್ದಾನೆ.
ಪ್ರೋಷ್ಟಪತಿ ಭಾಗವತ ಶ್ರೀ ಸತ್ಯಮೂರ್ತಿ ಆಚಾರ್
ಭಾಗವತವನ್ನು ಶ್ರವಣ ಮಾಡಿದರೆ ಆದ್ಯಾತ್ಮಿಕ ಜ್ಞಾನ, ಭಕ್ತಿ, ವ್ಯೆರಾಗ್ಯ ನಿರಂತರವಾಗಿ ಬರುತ್ತೆ. ಯಮುನಾತೀರದಲ್ಲಿ
ಭಕ್ತಿ (ಸ್ತ್ರಿ) ಅವಳ ಮಕ್ಕಳು ಜ್ಞಾನ, ವ್ಯೆರಾಗ್ಯ ಮುದುಕರಾಗಿರುತ್ತಾರೆ. ಅವಳು ಅಳುತ್ತಾ ಇರುತ್ತಾಳೆ. ಸನಕಾದಿ ಮುನಿಗಳು ನಾರದವರಿಗೆ ಭಾಗವತ ಗಂಗಾತೀರದಲ್ಲಿ ಹೇಳಿದಾಗ
ಜ್ಞಾನ, ವ್ಯೆರಾಗ್ಯರಿಗೆ ಯೌವನ ಬಂದು ಯಮುನ ತೀರದಿಂದ ಗಂಗಾತೀರಕ್ಕೆ ಬರುತ್ತಾರೆ.
ಇದೇ ಭಾಗವತದ ಮಹಿಮೆ.
ಒಮ್ಮೆ ಆತ್ಮದೇವ ಎಂಬ ಬ್ರಾಹ್ಮಣನಿಗೆ ಮಕ್ಕಳೇ
ಇರುವದಿಲ್ಲ. ಆಗ ಅವನಿಗೆ ಒಬ್ಬ ಋಷಿ ಒಂದು ಹಣ್ಣನ್ನು
ಕೊಟ್ಟು ಅವನ ಹೆಂಡತಿಗೆ ತಿನ್ನಿಸುವುದಕ್ಕೆ ಹೇಳುತ್ತಾನೆ.
ಅವನ ಹೆಂಡ್೩೩೩೩೩ಅತಿಗೆ ಮಕ್ಕಳು ಬೇಡವಾಗಿರುತ್ತೆ. ಅವಳು ಆ ಹಣ್ಣನ್ನು ಮನೆಯಲ್ಲಿರುವಹಸುವಿಗೆ ತಿನ್ನಿಸಿಬಿಡುತ್ತಾಳೆ. ಹಸು ಗರ್ಭಿಣಿಯಾಗಿ ವಿಶೇಷ ಶಕ್ತಿ ಇರುವ ಮನುಶ್ಯನ ಆಕಾರದಲ್ಲಿರುವ ಮಗು ಹುಟ್ಟುವದು. ಅದರ ಎರಡು ಕಿವಿಗಳು ಗೋವುಗಳ ಕಿವಿಗಳ ಆಕಾರದಲ್ಲಿ ಇರುತ್ತೆ. ಆ ಮಗುವಿಗೆ ಗೋಕರ್ಣ ಎಂದು ಹೆಸರಿಡುತ್ತಾರೆ. ಬ್ರಾಹ್ಮಣನ ಹೆಂಡತಿಯ ತಂಗಿ ಗರ್ಭಿಣಿಯಾಗಿರುತ್ತಾಳೆ. ಅವಳ ತಂಗಿಯನ್ನು ಒಪ್ಪಿಸಿ ಇವಳು ಗರ್ಬಿಣಿಯಾಗಿ ನಟಿಸಿ ತನ್ನ ತಂಗಿಯ ಮಗುವನ್ನು ಅವಳ ಮಗು ಎಂದು ಹೇಳಿ ಗಂಡನನ್ನು
ನಂಬಿಸುತ್ತಾಳೆ. ಆ ಮಗುವಿಗೆ ದುಂಡುಕಾರಿ ಎಂದು ಹೆಸರಿಡುತ್ತಾರೆ. ದುಂಡುಕಾರಿ ಮನೆಯಲ್ಲೆ ಬೆಳೆದು ಮಹಾ ನೀಚ ವ್ಯಕ್ತಿಯಾಗುತ್ತಾನೆ. ಮನೆಯಲ್ಲಿ ನಾಲ್ಕು ವೇಶ್ಯರನ್ನು ಇಟ್ಟುಕೊಂದು ಇರುತ್ತಾನೆ. ಅವನ ಮಗನ ನೀಚವರ್ತನೆ ತಾಳಲಾರದೆ ಆತ್ಮದೇವ ಕಾಡಿಗೆ ಹೋಗಿ
ಒಂದು ಕಾಲಿನಲ್ಲಿ ತಪಸ್ಸುಮಾಡಿ ದೇಹತ್ಯಾಗ ಮಾಡುತ್ತಾನೆ. ದುಂಡುಕಾರಿ ತಾಯಿಯೂ ಬಾವಿಗೆ ಬಿದ್ದು ಸತ್ತು
ಹೋಗುತ್ತಾಳೆ. ವೇಶ್ಯಯರು ದುಂಡಕಾರಿಯನ್ನು ಪೀಡಿಸಿ
ರಾಜನ ಆಸ್ಥಾನದಲ್ಲಿ ಬಂಗಾರ ಹಾರವನ್ನು ಕದಿಯುವಹಾಗೆ ಮಾಡುತ್ತಾರೆ. ರಾಜನು ಎಲ್ಲಾಕಡೆ ಅವನ ಸಿಬ್ಬಂದಿಯನ್ನು ಹಾರ ಹುಡಿಕಿಸುವದಕ್ಕೆ
ಕಳುಹಿಸುತ್ತಾಜ್ನೆ, ಆಗ ವೇಶ್ಯೆಯರು ಹೆದರಿ ದುಂಡಕಾರಿಯನ್ನು
ಸಂಹಾರ ಮಾಡುತ್ತಾರೆ.
ಗೋಕರ್ಣ ಎಲ್ಲಾ ಕ್ಷೇತ್ರಗಳಿಗೆ ಹೋಗಿ ಶ್ರಾದ್ದಕರ್ಮ ಮಾಡಿ ಮನೆಗೆ
ಬಂದ. ಮನೆಯಲ್ಲಿ ನೆಮ್ಮದಿ ಇಲ್ಲ ಒಂದು ಧ್ವನಿ ಬಂತು. ಅದು ದುಂಡುಕಾರಿಯ ಧ್ವನಿ. ಪ್ರೇತ ಜನ್ಮ ಬಂದಿತ್ತು ಅವನಿಗೆ. ಗೋಕರ್ಣನ್ನು ಮುಕ್ತಿಕೊಡು ಅಂತ ಕೇಳಿಕೊಂಡ. (ಗಯಾ ಶ್ರಾದ್ದವನ್ನು ಮಾಡಿದರೂ, ಶ್ರಾದ್ದಕರ್ಮವನ್ನು ಮಾಡಬೇಕು). ಆಗ ಆಕಾಶವಾಣಿ ಭಾಗವತ ಶ್ರವಣ ಮಾಡಿಸಬೇಕೆಂದು ನುಡಿಯುತು. ಆವಾಗ ತುಂಗಭಧ್ರಾ ನದಿತೀರದಲ್ಲಿ ಹತ್ತಿರ ಇರುವ ಅವರ ಮನೆಯಲ್ಲಿ
ಭಾಗವತ ಸಪ್ತಾಹ ನಡೆಯಿತು. ದುಂಡಕಾರಿಗೆ ಎಲ್ಲೂ ಜಾಗ
ಸಿಕ್ಕಲಿಲ್ಲ. ಆಗ ಅಲ್ಲಿ ಇದ್ದ ಬಿದುರು ಕೋಲಿನಲ್ಲಿ ಮೊದಲಿನ ಗಂಟಿನಲ್ಲಿ ಕೂತಿಕೊಂಡ. ಮೊದಲಿನ ದಿನ
ಭಾಗವತ ಶ್ರವಣವಾದಮೇಲೆ ಆ ಗಂಟು ಒಡಿಯಿತು.
ಹೀಗೆ ೭ನೆ ದಿನ ೭ನೆ ಗಂಟು ಒಡೆದು ತೇಜೊಮಯ
ರೂಪದಿಂದ ತುಲಸಿಮಾಲೆ ಧಾರಣೆ ಇಂದ ದುಂಡಕಾರಿ ಹೊರಗೆ
ಬಂದ. ಪುಷ್ಪಕ ವಿಮಾನ ಬಂದು ಅವನನ್ನು ದೇವಲೋಕಕ್ಕೆ
ಕರೆದುಕೊಂದು ಹೋಗುತ್ತಾರೆ ಪಿತೃದೇವತೆಗಳು ಆನಂದಪಡೆಯುತ್ತಾರೆ. ಬಾಗವತ ಹೇಳಿಸಿದರೆ ಸತ್ತವರಿಗೆ ಸದ್ಗತಿ ಸಿಗುತ್ತದೆ. ಭಾಗವತ
ಶ್ರವಣ ಮಾಡಿ ಮನನ(ಸ್ಮರಣೆ) ಮಾಡಬೇಕು. ಇದರಿಂದ ವಿಶೇಷ
ಫಲ ಕೊಡುತ್ತಾನೆ ಭಗವಂತ.
ಸಾಮಾನ್ಯವಾಗಿ ನಾವು ಮಾತನಾಡುವಾಗ "ನನ್ನ ಕ್ಯಿಲಿ ಆಗುವದಿಲ್ಲ" ಅಂತ ಹೇಳುತ್ತೀವಿ. ಉದಾ: ಬೆಟ್ಟ ಹತ್ತಬೇಕಾದರೆ ನನ್ನ ಕ್ಯೆಲಿ ಆಗುವದಿಲ್ಲ ಅಂತ
ಹೇಳುತ್ತೀವಿ. ಇದರ ಅರ್ಥ ಕ್ಯೆಗೆ ಅಭಿಮಾನಿ ಇಂದ್ರ. ದೇವತೆಯ ಒಡೆಯನ ಹೆಸರು. ಆ ಅಭಿಪ್ರಾಯದಲ್ಲಿ "ನನ್ನ ಕ್ಯೆಲಿ ಆಗುವದಿಲ್ಲ"
ಅಂತ ಹೇಳುವದು.
ಕಲಿಯುಅದಲ್ಲಿ ಕಲಿ ಪ್ರವೇಷ. ಪರೀಕ್ಷಿತ್ ರಾಜನಿಂದಕಲಿ ನಿಗ್ರಹ,
ಒಂದು ಕಾಲಿನಲ್ಲಿ ಎತ್ತು ನಿಂತಿರತ್ತೆ. ಪರೀಕ್ಷಿತ್ ರಾಜ ಎತ್ತನ್ನು ಮೂರು ಕಾಲನ್ನ ಯಾರು ಕಡಿದರು
ಅಂತ ಕೇಳಿದಾಗ ಅದು ಗೊತ್ತಿಲ್ಲಾ ಅಂತ ಹೇಳುತ್ತೆ.
ಜಗತ್ತಿಗೆ ತಿಳಿಸುವದಕ್ಕೋಸ್ಕರ ಆ ಧರ್ಮ ದೇವತೆ ಹೇಳುವದಿಲ್ಲ. ಎತ್ತ್ತಿನ ತತ್ವ ಇದು. ಸಜ್ಜನರು
ಅಕಸ್ಮಾತ್ತಾಗಿ ತಪ್ಪು ಮಾಡಿದರೆ ಅವರನ್ನು ಅವಮಾನ ಮಾಡಬಾಅದು. ಅದಕ್ಕೆ ನಾವು ಹೇಳುವದು "ಮಾಡಿದವರ್ ಪಾಪ ಆದಿದವರಲ್ಲಿ"
ಅಂತ.
ಮೊದಲಿನ ಸ್ಕಂದ ಪರೀಕ್ಷಿತರಾಜನ ಹುಟ್ಟಿನಿಂದ
ಶುರುವಾಗತ್ತೆ. ಪರೀಕ್ಷಿತ ರಾಜ ಹುಟ್ಟಿದಾಗ ಧರ್ಮರಾಜ
ಬಂಗಾರ, ಭೂಮಿ,
ಗ್ರಾಮ, ಆನೆ, ಅಶ್ವಗಳು ಇವೆಲ್ಲವನ್ನು
ದಾನ ಮಾಡುತ್ತಾನೆ. ಮಗು ಹುಟ್ಟಿದಮೇಲೆ ಅಶೌಚ. ಆಗ ದಾನ ಮಾಡುವಹಾಗಿಲ್ಲ. ಪ್ರಜತೀರ್ಥದಲ್ಲಿ ದಾನ ಮಾಡುತ್ತಾನೆ. ಪ್ರಜಾತೀರ್ಥ ಅಂದರೆ ಒಂದು ಕಾಲದಲ್ಲಿ ದಾನ ಮಾಡುತ್ತಾನೆ. ಪಜಾತೀರ್ತ ಕಾಲ ಅಂದರೆ ಮಗು ಹುಟ್ಟುವ ಸಂದರ್ಭದಲ್ಲಿ ಹೊಕ್ಕಳ ಬಳ್ಳಿಯನ್ನು ಕತ್ತರಿಸುವಕಾಲದಲ್ಲಿ
ಧರ್ಮರಾಜ ದಾನ ಮಾಡುತ್ತಾನೆ. ಆ ಕಾಲಕ್ಕೆ ಪ್ರಜಾತೀರ್ಥ
ಅಂತ ಹೆಸರು. ಆ ಕಾಲದಲ್ಲಿ ದಾನದ ಅರ್ಹತೆ ಇದೆ.
೭೨ನೇ ವರ್ಷದಲ್ಲಿ ಧರ್ಮರಾಜನಿಗೆ ರಾಜ್ಯಭಾರ ಸಿಕ್ಕಿತು.
ಉತ್ತ್ತರಾದೇವಿಯ ಗರ್ಭಕ್ಕೆ ಅಶ್ವತ್ಥಾಮ ಬ್ರಹ್ಮಾಸ್ತ್ರವನ್ನು
ಪ್ರಯೋಗ ಮಾಡುತ್ತಾನೆ. ಕುಂತಿದೇವಿ ಸ್ತೋತ್ರ ಮಾಡುತ್ತಾಳೆ ಯುದ್ದವಾದಮೇಲೆ ಬ್ರಹ್ಮಾಸ್ತ್ರ ಪ್ರಯೋಗ ಮಾಡಬಾರದು. ಕೃಷ್ನನಿಗೆ ಸಿಟ್ಟು ಬಂತು. ಸಿಟ್ಟು ಅಂದರೆ ಮ್ಯೆಲಿಗೆ ಅಂತ. ಕೃಷ್ನನ ಸಿಟ್ಟು ಮಡಿಆದ ಸಿಟ್ಟು. ಭಗವಂತ ಮಗುವನ್ನು ರಕ್ಷನೆ ಮಾಶಿದ. ಪರೀಕ್ಶಿತನಿಗೆ ಭಗವಂತನ ದರ್ಶನವಾಯಿತು. ಮಗು ಹುಟ್ಟಿದಾಗ ಅಶ್ವಥಾಮ ಬ್ರಮಾಸ್ತ್ರ ಪ್ರಯೋಗಿಸಿ ಮಗುವನ್ನು
ಸಾಯಿಸಿಬಿಡುತ್ತಾನೆ. ಆಗ ಕುಂತಿದೇವಿ ಕೃಶ್ಣನನ್ನು
ಸ್ತೋತ್ರಮಾಡಿ ದ್ವಾರಕದಿಂದ ಕರಿಸಿ ಕೊಳ್ಳುತ್ತಾಳೆ.
ಕೃಷ್ಣ ಮಗುವು ಮಲಗಿದೆ ಅಂತ ಹೇಳಿ ಎಬ್ಬಿಸುತ್ತಾನೆ. ಆಗ ಕೃಷ್ನ ಪ್ರತಿಜ್ಞ್ಣೆ ಮಾಡುತ್ತಾನೆ. ಅದು ನಾನು ಕಳ್ಳನಲ್ಲ, ಬೆಣ್ಣೆ ಕದ್ದಿಲ್ಲ,
ಸ್ತ್ರೀಯರಿಗೆ ಅವಮಾನ ಮಾಡಿಲ್ಲ ಇದೆಲ್ಲ ನಿಜವಾದರೆ ಮಗುವು ಬದುಕೈ ಅಂತ ಪ್ರತಿಜ್ಞ್ಣೆ
ಮಾಡುತ್ತಾನೆ. ಕುಂತಿ ಸ್ತೋತ್ರ ತುಂಬಾ ಪ್ರಸಿದ್ದವಾದುದ್ದು. ಆತ್ ಥತ್ ತಿಮೆ ಧರ್ಮರಾಜ ಇದಕ್ಕೆಲ್ಲಾ ನಾನೆ ಕಾರಣ ಅಂತ
ಅಳುತ್ತಾನೆ. ಆಗ ಕೃಷ್ನ ಧರ್ಮರಾಜನನ್ನು ಭೀಷ್ಮಾಚಾರ್ಯರ
ಬಲಿ ಕರೆದುಕೊಂಡು ಹೋಘುತ್ತಾನೆ. ಶರಪಂಜರದಲ್ಲಿ ಮಲಗಿರುವ
ಶರಪಂಜರದಲ್ಲಿ ಮಲಗಿರುವ ಭೀಷ್ಮಾಚಾರ್ಯರು ೩೦,೦೦೦ ಶ್ಲೋಕದಿಂದ ಧರ್ಮರಾಜನಿಗೆ
ಉಪದೇಶಮಾಡಿ ಅವನು ಯುದ್ದಕ್ಕೆ ಕಾರಣನಲ್ಲ ಅಂತ ಸಮಾದಾನ
ಮಾಡಿ ಕೃಷ್ಣನ ಕಾರುಣ್ಯವನ್ನು ತಿಳಿಸುತ್ತಾರೆ.
ಭಾಗವತವನ್ನು ಶುಕ್ಲಾಚಾರ್ಯರ ಮೂಲಕ ಕೊಟ್ಟಿದ್ದಾನೆ
ಭಗವಂತ. ಭಾಗವತ ಒಂದು ಹಣ್ಣು. ಭಾಗವತದಲ್ಲಿ ರಸ ತುಂಬಿ ತುಳುಕಾಡುತ್ತಿದೆ. ವ್ಯೆರಾಗ್ಯದ ಮೂರ್ತಿ ಶುಕ್ಲಾಚಾರ್ಯರು. ಸತ್ತನಂತರ ಲೋಕ ಯಾವುದು ಅಂತ ಹೆದರಿಕೆ ಅಂತ ಪರೀಕ್ಷಿತ್ರಾಜ
ಹೇಳುತ್ತಾನೆ.
ಭಗವಂತನ ಅವತಾರವನ್ನು ತಿಳಿಸುತ್ತಾರೆ.
ಮುಳಿಗಿದ ಭೂಮಿಯನ್ನು ವರಾಹ ರೂಪದಿಂದ ಮೇಲಕ್ಕೆ
ಎತ್ತಿದ್ದು. ಆಹುತಿಯಲ್ಲಿ ಯಜ್ಞ್ಣನಾಗಿ ಆತಾರ ಸ್ವಾಯುಂಬಿವಿನ
ಮಗಳು ದೇವಹೂತಿಯಲ್ಲಿ ಕಪಿಲನ ಅವತಾರ. ಅತ್ರಿ, ಅನಸೂಯರಲ್ಲಿ ದತ್ತಾತ್ರಯ
ರೂಪಿ. ವಿಷ್ಣು ಅವತಾರ - ತತ್ವೋಪದೇಶ. ಪರಮಾತ್ಮ ನಾರಾಯಣ ರೂಪಿ. ನರ ನಾರಾಯಣ ರೂಪಿ. ವಾಸುದೇವ ರೂಪಿ. ನಾಭಿರಾಜನ ಮಗ ವೃಷಭ ರೂಪ ಹಯಗ್ರೀವ ರೂಪ.
ಭೂಮಿಯನ್ನು ಹಡಗು ಮಾಡಿದ ಮತ್ಸ್ಯಾವತಾರಿ.
ಕೂರ್ಮ ರೂಪ. ನರಸಿಂಹವತಾರ ರೂಪ ಗಜೇಂದ್ರನನ್ನು
ಗರುಡ ರೂಪದಿಂದ ರಕ್ಷಿಸಿದ ರೂಪ. ಇತರಾದೇವಿಯಲ್ಲಿ
ಮಹಿದಾಸನ ರೂಪಿ. ಸಮುದ್ರ ಮಥನದಲ್ಲಿ ಧನ್ವಂತರಿ ರೂಪ.
ದುಷ್ಟ ಕ್ಷತ್ರಿಯರ ಸಂಹಾರ ಪರುಶರಾಮನ ರೂಪ
ರಾವಣನ ಸಂಹಾರಕ್ಕೆ ರಾಮ ರೂಪ. ಕಥಾನಾಯಕ ಧರ್ಮ ಸ್ಥಾಪನೆಗೆ ಕೃಷ್ಣ ರೂಪ. ವೇದವ್ಯಾಸರ ರೂಪ. ಯೋಗ್ಯತೆ ಇಲ್ಲದವರಿಗೆ ಮೋಕ್ಷ ಸಿಗದೆ ಇರುವ ಹಾಗೆ ಮೋಹಕ ಶಾಸ್ತ್ರ ರೂಪ- ಬುದ್ದಾವತಾರಿ. ಕಲಿಯುಗದಲ್ಲಿ ಕಲಿ ನಿಗ್ರಹಕ್ಕಾಗಿ ತನ್ನ ಹೆಂಡತಿಯನ್ನು ಸವಾರಿ ಮಾಡುವ ಕಲ್ಕಿ ರೂಪ. (ವಿರಾಟ ರೂಪ ಭಗವಂತನನ್ನು ಪ್ರತಿದಿನ ಚಿಂತನೆ ಮಾಡಬೇಕು)
ವರಹಾ ರೂಪದಿಂದ ಹಿರಣ್ಯಾಕ್ಷನ ಸಂಹಾರ. ಆದಿ ಹಿರಣ್ಯಾಕ್ಷನನ್ನು ಆದಿ ವರಾಹ ಅದು ಶ್ವೇತ ವರಾಹ ರೂಪದಿಂದ
ಆದಿ ಹಿರಯಾಕ್ಷನ ಸಂಹಾರ. ಸಂದ್ಯಾಕಾಲದಲ್ಲಿ ರುದ್ರ
ದೇವರು ಸಂಚಾರ ಮಾಡುತ್ತಿರುತ್ತಾರ. ಸಝ್ಂದ್ಯಾಕಾಲದಲ್ಲಿ
ದೇವರ ಧ್ಯಾನ ಮಾಡಬೇಕು. ಡಿತಿದೇವಿಯ ಮಕ್ಕಳು ಹಿರಣ್ಯಾಕ್ಷ , ಹಿರಣ್ಯಕಶಿಔ. ಅನಎರ್ಹದಿಂದ ಹುಟ್ಟಿದ ಮಕ್ಕಳು. ಹಿರಣ್ಯಾಕ್ಷ ಭೋಮಿಯನ್ನಿ ಸಮುದ್ರಕ್ಕೆ ಹಾಕುತ್ತಿದ. ನೀಲಿ ವರಾಹ ರೂಪದಿಂದ ಹಿರಣ್ಯಾಕ್ಷನ ಸಂಹಾರವಾಯುತು.
ಸ್ವಾಯುಂಬುವಿಗೆ ೫ ಜನ ,ಅಕ್ಕಳ್:ಉ. ರುಚಿಪ್ರಜಾಪತಿ ಆಹುತಿಗೆ
ವಿವಾಹವಾಯಿತು. ಗಂಡು ಸಂತಾನ.
ಎರಡು ರೂಪ - ಯಕ್ಷ/ದಕ್ಷಿಣ
ಆಚಾರ್ಯರ ವ್ಯಾಖ್ಯಾನ - ವೇದವ್ಯಾಸ ರೂಪ ೧೮ನೇ
ಅವತಾರ. ಅದು ಆದಮೇಲೆ ರಾಮನ ಅವತಾರ. ಮೂರನೆ ಯುಗದಲ್ಲಿ ಅನೇಕ ಅವತಾರ.
೧ ಚತುರ್ಯುಗ = ೧೨,೦೦೦ ವರ್ಷ. (ನಮ್ಮ ೩೬೫ ದಿವಸ ದೇವತೆಗಳಿಗೆ ೧ ದಿನ.)
ಕೃತಯುಗ = ೪,೦೦೦ ವರ್ಷ; ತ್ರೇತಾಯುಗ = ೩,೦೦೦ ವರ್ಷ; ದ್ವಾಪರ
ಯುಗ = ೧,೦೦೦ ವರ್ಷ
೨,೦೦೦ ವರ್ಷ ಕಲಿಯುಗ = ೧,೦೦೦ ವರ್ಷ; ಸಂಧಿಕಾಲದಲ್ಲಿ ೨,೦೦೦ ವರ್ಷ.
ಸಂಧಿ ಕಾಲ:೮೦೦ ವರ್ಷ/೬೦೦ ವರ್ಷ/೪೦೦ ವರ್ಷ/೨೦೦ ವರ್ಷ.
೧ ಚತುರ್ಯುಗ = ೪,೦೦೦+೩.೦೦೦+೨,೦೦೦+೨,೦೦೦+೧,೦೦೦ = ೧೨,೦೦೦ ವರ್ಷ. ೭೧ ಬಾರಿ ಚತುರ್ಮುಖ್ಹ ಆದಮೇಲೆ
೧ ಮನ್ವಂತರ ವೇದವ್ಯಾಸರು ೫ ಬಾರಿ ಅವತಾರ ಮಾಡಿದ್ದರೆ. ವೇದವ್ಯಾಸರು ೩ನೇ ಯುಗದಲ್ಲಿ ೭ನೆ ಯುಗದಲ್ಲಿ, ೧೦ನೆ ಯುಗದಲ್ಲಿ, ೨೫ನೆ ಯುಗದಲ್ಲಿ ಅವತಾರ ಮಾಡಿದ್ದರು. ಆಗ ವೇದವ್ಯಾಸರು ವೇದವಿಭಾಗ ಮಾಡಲಿಲ್ಲ. ಆಗ ಅವರು ವೇದವ್ಯಾಸ
ಆಚಾರ್ಯ ಅಂತ ಹೆಸರು.. ದ್ವಾಪರದ ೨೮ನೆ ಯುಗದಲ್ಲಿ
ಅವತಾರ ಮಾಡಿದಾಗ ಮಹಷಿಗಳೆಂದು ಕರೆಯಿಲಾಯಿತು. ಆವಾಗ
ವೇದ ವಿಭಾಗ ಮಾಡಿದರು. ೧೮ನೆ ಅವತಾರ ವೇದವ್ಯಸರದು,
೧೯ನೇ ಅವತಾರ ರಾಮನದು.
ದೇವಹೂತಿ ಕರ್ದಮ ಪ್ರಜಾಪತಿಗೆ ಕಪಿಲನಾಮಕ ಭಗವಂತನ
ಅವತಾರ. ಅವರಿಗ್ ೯ ಹೆಣ್ಣು ಮಕ್ಕಳಾದಮೇಲೆ ಭಗವಂತನು
೧೦ನೆ ಮಗುವಾಗಿ ಕಪಿಲ ನಾಮಕ ಭಗಾಂತ ಅವತಾರ ಮಾಡುತ್ತಾನೆ.
ವಿಜಯದಾಸರು ಕಪಿಲ ಸುಳಾದಿ ಬರೆದಿದ್ದಾರೆ.
ಕಪಿಲನಾಮಕ ಭಗವಂತ ತಾಯಿಗೆ ತತ್ವೋಪದೇಶ ಮಾಡುತ್ತಾನೆ. ಸಂಸಾರದ ಬಂದನದ ಬಿಡುಗಡೆ ಮನಸ್ಸಿನಿಂದಲೆ. ಮೂರು ವಿಧವಾದ ಭಕ್ತಿ ಇದೆ. ೧. ಅನನ್ಯ ಜ್ಞಾನಕ್ಕೆ ೨.
ಹಣ ಸಂಪಾದಣೆಗೆ ೩. ದ್ಃಉಖ ಪರಿಹಾರಕ್ಕೆ. ಯಾವ ಪ್ರಯೋಜನವು
ಇಲ್ಲದೆ ಭಗವಂತನ ಮಹಿಮೆಯನ್ನು ಕೊಂಡಾದುವುದು ಏಕಾಂತ ಭಕ್ತಿ. ಉದಾಹರಣೆ: ಹನುಮಂತ ದೇವರು.
ಬ್ರಹ್ಮಾಂಡ ಸೃಷ್ಟಿ. ಜಂಬು ದ್ವೀಪ - ನಾವು ಇರುವ ದ್ವೀಪ. ಶ್ವೇತ ದ್ವೀಪ - ಭಗವಂತ ಇರುವ ದ್ವೀಪ; ೭ ಸಮುದ್ರ. ಆಚಾಯರ ವ್ಯಾಖ್ಯಾನ: ಲವಣ ಸಮುದ್ರ: ನೀರು ಕುಡಿದಾಗ ಉಪ್ಪನ್ನು ತಿಂದ ಅನುಭವ
ಬರುತ್ತೆ. ಕ್ಷೀರ ಸಮುದ್ರ: ನೀರು ಕುಡಿದಾಗ ಹಾಲು
ಕುಡಿದಂತೆ ಅನುಭವವಾಗತ್ತೆ.
ಬ್ರಹ್ಮಾಂದ ೧೦೦ ಕೋಟಿ ಯೋಜನೆ ಇದೆ. ಎರಡನ್ನು ಜೋಡನೆ ಮಾಡಿದೆ. ಮೇಲಭಾಗ ಬಂಗಾರ; ಕೆಳಭಾಗ ರಜತಪೀಠ. ಇದರ ಒಳಗಡೆ ಜಾಗ ೫೦ ಕೋಟಿ ಯೋಜನೆ. ಅದರ ಒಳಗೆ ಚತುರ್ಮುಖ ಬ್ರಹ್ಮ ಬ್ರಹ್ಮನ ಅಂಡವಾಗಿದೆ, ಆದುದರಿಂದ ಬ್ರಹ್ಮಾಂಡ. ಕೆಳಗೆ ೩೦,೦೦೦ ಯೋಜನೆ ನೀರು. ಅದರ ಕೆಳಗೆ ಶೇಷದೇವರು ೧,೦೦೦
ಹೆಡೆಯಿಂದ ಕೂತಿದ್ದಾರೆ. ವಾಯು ಕೂರ್ಮದ ಬಾಲದ ಮೇಲೆ
ಶೇಷದೇವರು ಕೂತಿದ್ದಾರೆ. ೩೦,೦೦೦ ಯೋಜನೆ ನೀರಿನಮೇಲೆ ನಿಂತಿದೆ ಬ್ರಹ್ಮಾಂಡ.
ಹೀಗೆ ಸೃಷ್ಟಿ ಮಾಡಿದ್ದಾನೆ ಭಗವಂತ. ಮನುಷ್ಯನನ್ನು
ಸೃಷ್ಟಿಮಾಡಿ ಕಾಲವನ್ನು ಸೃಷ್ಟಿ ಮಾಡಿದ್ದಾನೆ.
೫ ವಿಧವಾದ ಪಂಚಾಂಗ ಸೃಷ್ಟಿ ಮಾಡಿದ್ದ್ದಾನೆ.
೧. ಅನುವತ್ಸರ - ಅಮಾವ್ಯಾಸೆ ಇಂದ ಅಮಾವ್ಯಾಎ
ಒಂದು ತಿಂಗಳು. ತಿಥಿಗಳ ಲೆಕ್ಕಾಚಾರ.
೨. ಪರಿವತ್ಸರ - ಗುರು ಗೃಹ(ಬೃಹಸ್ಪತಿ) ೧ ರಾಶಿಯಲ್ಲಿ ಎಷ್ಟು ದಿನ ಇರುತ್ತ್ತಾನೊ ಅದು ೧ ವರ್ಷ.
ಕೃಷ್ಣ ರುದ್ರದೇವರನ್ನು ೧೨ ವರ್ಷ ತಪಸ್ಸು ಮಾದುತ್ತೇನೆಂದು
ಕೈಲಾಸ ಪರ್ವತಕ್ಕೆ ಹೋಗುತ್ತಾನೆ (ಅವನ ನಟನೆ),
ಆದರೆ ರುಕ್ಮಿಣಿಯನ್ನು ಅಷ್ಟು ಕಾಲ ಬಿಟ್ಟಿರುವದಿಕ್ಕೆ ಕೃಷ್ಣನಿಗೆ ಸಾಧ್ಯವಿಲ್ಲ. ಕೃಷ್ಣ ಬೃಹಸ್ಪತಿಯನ್ನು ಕರೆದು ೧ ದಿನದಲ್ಲಿ ೧೨ ರಾಶಿ ತಿರುಗುವಂತೆ ಆದೇಶ ಕೊಡುತ್ತಾನೆ. ೧ ದಿನವನ್ನು ೧೨ ವರ್ಷ ಮಾಡುತ್ತಾನೆ ಕೃಷ್ಣ. ವೇದವ್ಯಾಸ ದೇವರು ಆ ದಿನವನ್ನು ಹೇಳುವದಿಲ್ಲ. ಇಷ್ಟೆಲ್ಲಾ ಉಪದೇಶ ಮಾಡುತ್ತಾನೆ ಕಪಿಲ ನಾಮಕ ಭಗವಂತ. ತಾಯಿಯನ್ನು ಉದ್ದಾರ ಮಾಡಿದ್ದಾನೆ ಕಪಿಲ ನಾಮಕ ಭಗವಂತ. ಭಗವಂತನ ಅವತಾರ ೩ ಯುಗಗಳಲ್ಲಿ ಮಾತ್ರ. ಕಲಿಯುಗದಲ್ಲೀ
ಅವತಾರವಿಲ್ಲ. (ಶ್ರೀನಿವಾಸ ಕೃಷ್ಣನೆ).
ಬುದ್ದನ ಅವತಾರವಾಗಿದ್ದು ಸಂಧಿ ಕಾಲದಲ್ಲಿ.
ಪುರಂಜನೋವಾಖ್ಯಾನಿಂದ ನರಕ ಪಾರಾಗಬಹುದು.
ಪುರಂಜರ
ರಾಜ ಎಲ್ಲ ಕಡೆ ಓಡಾಡುತ್ತಾ ಇರುತ್ತಾನೆ. ಎಲ್ಲಾಕಡೆ ಸಂಚರಿಸುತ್ತಾ ಒಳ್ಳೆ ಪಟ್ಟಣವನ್ನ ಹುಡುಕ್ಲುತ್ತಾ
ಇರುತ್ತಾನೆ. ಯಾವುದು ಇಷ್ಟವಾಗುವುದಿಲ್ಲ. ಹಿಮಾಲಯ ದಕ್ಷಿಣ ಭಾಗದಲ್ಲಿ ಒಂದು ಅದ್ಭುತ ಪಟ್ಟಣವನ್ನ ನೋಡುತ್ತಾನೆ,
ಆ ಪಟ್ಟಣಕ್ಕೆ ೯ ದ್ವಾರಗಳು ಇದ್ದವು. ಪ್ರಾಕಾರಗಳು ೭ ಇದ್ದವು. ೧ ಬೆಳ್ಳೀ, ೧ ಬಂಗಾರ,
೧ ಕ್ಭ್ಭೀನಾ ಘೊಫೂಆಘಾಲೂ ಈಡ್ಡಾಊ.
ಓಲಾಘಾ ಫಾಎಶ್ಃಆ ಂಅದೂ ಮಾಡುವಾಗ ಒಬ್ಬ ಸುಂದರ
ಕನ್ಯೆ ಬರುತ್ತಾಳೆ. ೧ಒ ಜ್ಣ್ , ೧೦ ಜನ ಸೇವಕರು, ಅವರಿಗೆ ಒಬ್ಬ ಮುಖ್ಯಸ್ತ, ಅನೇಕ ಸೇವಕರು ಇರುತ್ತಾರೆ ಅವಳಿಗೆ. ೫ಹೆಡೆಯ ಹಾವು ರಕ್ಷಣೆಗೆ ಇರುತ್ತೆ. ಪೆರಂಜಾ ರಾಜ ಯಾರು ನೀನು ಅಂತ ಕೇಳುತ್ತಾನೆ, ಏನು ಗೊತ್ತಿಲ್ಲ ಅಂತ ಹೇಳುತ್ತಾಳೆ. ನಾನು ವರವನ್ನು ಹುಡುಕುತ್ತಿದ್ದೆನೆ, ನನ್ನನ್ನು ವಿವಾಹವಾದುವಿಯಾ ಅಂತ ಕೇಳುತ್ತಾಳೆ, ೫ ಹೆಡೆಯ ಹಾವಿಗೆ ನನಗೆ ಹೆದರಿಕೆ ಆಗುತ್ತೆ
ಅಂತ ಪುರಂಜರ ರಾಜ ಹೇಳುತ್ತಾನೆ. ನಾವು ಮಲಿಗದಾಗಳು
ನಮ್ಮನ್ನು ಅದು ರಕ್ಷನೆ ಮಾಡುತ್ತೆ ಹೆದರ ಬೇಡ ಅಂತ
ಹೇಳುತ್ತಾಳೆ. ವಿವಾಹ ಮಾಡಿಕೊಳ್ಳುತ್ತ್ತಾರೆ. ಪುರಂಜರ ರಾಜ ಚೆನ್ನಾಗಿ ಉಪಭೋದ ಮಾಡುತ್ತಾನೆ. ಜಂಡವೇದ ಎಂಬವನು ಪುರಂಜರ ರಾಜನ ಮೇಲೆ ಯುದ್ದಮಾದುತಾನೆ, ಪುರಂಜರರಾಜ ಹರ್ಹರಿತನಾಗುತ್ತಾನೆ. ಛಂದದೇವ ೭೨೦ ಸೆಇನಿಕರನ್ನು ತಂದಿರುತ್ತಾನೆ. ಆಗ ಕಾಲ ಕನ್ಯೆ ಬರುತ್ತಾಳೆ, ಅವಳನ್ನು ಯಾರು ವಿವಾಹ ಮಾಡಿಕೊಳ್ಳಲು ಒಪ್ಪಿಕೊಳ್ಳ್ವುದಿಲ್ಲ
ಅವಳು ಕುರೂಪಿ ಯಾಗಿದ್ದರಿಂದ. ನಾರದರನ್ನು ಕೇಳಿರುತ್ತಾಳೆ. ಒಬ್ಬ ಯ್ಅವನ ರಾಜನ ಹತ್ತಿರ ಹೋಗಿ ದೂರುಹೇಳುತ್ತಾಳೆ, ಅವನು ಅವಳಿಗೆ ಯಾರು ವಿವಾಹ ಮಾಡಿಕೊಳ್ಳುವುದಿಲ್ಲ
ಅಂತ ಹೇಲುತ್ತಾರೊ ಅವರನ್ನು ಅವರಿಗೆ ಗೊತ್ತಿಲ್ಲದೆ ವಿವಾಹವಾಗು ಅಂತ ಉಪದೇಶಮಾಡಿ ಕಳಿಸುತ್ತಾನೆ. ಅವಳು ಪುರಂಜರ ರಾಜನನ್ನು ಅವನಿಗೆ ಗೊತ್ತಿಲ್ಲದೆ ಅವನನ್ನು
ವಿವಾಹವಾಇ ಬಿಡುತ್ತಾಳೆ. ಪುರಂಜರರಾಜನಿಗೆ ಮುಪ್ಪು
ಬಂದು ಸಾಯುವಾಗ ಅವನ ಹ್ಂದತಿಯನ್ನೆ ಸ್ಮರಣೆ ಮಾಡಿಕೊಂಡು ಸಾಯುತ್ತಾನೆ. ಕೊನೆಯಲ್ಲಿ ಯಾರನ್ನು ಸ್ಮರಣೆ ಮಾಡುತ್ತಾರೊ ಅವರನ್ನೆ
ಮುಂದಿನ ಜನ್ಮದಲ್ಲಿ ಪಡೆಯುತ್ತಾರೆ. ಮುಂದಿನ ಜನ್ಮದಲ್ಲಿ
ಪುರಂಜರ ರಾಜ ಹೆಣ್ಣಾಗಿ ಹುಟ್ಟುಟ್ಟಾನೆ. ಪುರಂಜರ
ರಾಜನ ಹೆಂಡತಿಯೂ ಪುರಂಜರ ರಾಜನನ್ನೆ ಸ್ಮ್ಮರಿಸಿಕೊಂದು ಮರಣ ಹೊಂಡುತ್ತಾಳೆ. ಅವಳು ಮುಂದಿನ ಜನ್ಮದಲ್ಲಿ ಗಂಡಾಗಿ ಹುಟ್ಟುತ್ತಾಳೆ, ಇವರಿಬ್ಬರಿಗೂ ಮದುವೆ ಆಗುತ್ತೆ. ಒಬ್ಬ ಬ್ರಾಹ್ಮಣರು ಬಂದು ನೀನು ಆತ್ಮ ಸ್ನೇಹಿತನನ್ನು ಮರೆತಿದ್ದರಿಂದ ಆದುದರಿಂದ ಈ ಗತಿ ಬಂತಿ ಅಂತ ಹೇಳುತ್ತಾನೆ. ಇದನ್ನ್ನು ಕೇಳಿ ಪುರಂಜರ ರಾಜ ಸಾದನೆಯನ್ನು ಮಾಡಿ ಬಗವಂತ್ನ
ಪಾದವನ್ನು ಸೇರಿಕೊಳ್ಳುತ್ತಾನೆ, (ಇದು ನಾರದರು ಹೇಳುವ ಕಥೆ).
ಪುರಂಜರ ಎಂದರೆ ಜೀವ. ೯ ದ್ವಾರಗಳೆಂದರೆ ನಮ್ಮ
ನವದ್ವಾರಗಳು. ೩ ಗೋಪುರಾಳಲ್ಲಿ ಬಂಗಾರ ಗೋಪುರ ಅಂದರೆ
ಸತ್ವಸ್ ಗುಣ, ಬೆಳ್ಳಿ ಗೋಪುರ
ಅಂದರೆ ರಜೋ ಗುಣ, ಕಬ್ಬಿಣ ಗೋಪುಅ ಎಂದರೆ ತಮೋ ಗುಣ. ಸುಂದರವಾದ ಹೆಣ್ಣು ಅಂದರೆ ನಮ್ಮ ಬುದ್ದು. ೧೦ ಜನ ಸೆಇನಿಕರು ಅಂದರೆ ೧೦ ಇಂದ್ರಿಯಗಳು. ಒಬ್ಬ ಮುಖ್ಯಸ್ತ ಅಂದರೆ ಮನಸ್ಸು. ಸಾವಿರಾರು ಸೆಇನಿಕರು ಎಂದರೆ ವಿಷಯ ಪದಾರ್ಥಗಳು. ೫ ಹೆಡೆಯ ಹಾವು ಅಂದರೆವ್ ಮುಖ್ಯಪ್ರಾಣ ದೇವರು. ಕೊನೆಯವರೆಗು ರಕ್ಷಿಸುವರು ಮುಖ್ಯಪ್ರಾಣದೇವರು. ೫ ಹೆಡೆ ಅಂದರ್ವ್ ಪ್ರಾಣ, ಅಪಾನ,
ವ್ಯಾನ, ಉದಾನ, ಸಮಾನ. ಯಮನ ಅಂದರೆ ಯಮ.
೭೨೦ ಜನ ಸೆಇನಿಕರು ಅಂದರೆ ೩೬೦ ಬೆ ಹಗಳು ೩೬೦ ರಾತ್ರಿ.
ಮತ್ತೊಬ್ಬ ರಾಜ. ನಾಭಿರಾಜನ ಮಗ.
ಅದ್ಭುತ ಯಾಗ ಮಾಡಿದ. ಭಗವಂತ ಎದುರಿಗೆ ಬಂದು
ನಿನ್ನ ಸಂಕಲ್ಪ ಏನು ಅಂತ ಕೇಳಿದಾಗ ಬ್ರಾಹ್ಮನರು ನಿನ್ನಂತ ಮಗ ಬೇಕು ಅಂತ ಯಾಗ ಮಾಡುತ್ತಿದ್ದಾನೆ ಅಂತ
ಹೇಳುತ್ತಾರೆ. ನಾಭಿರಾಜನಿಗೆ ವ್ಷಭ ನಾಮಾನಾಗಿ ಭಗವಂತ
ಅವತಾರ ಮಾಡುತ್ತಾನೆ. ವ್ಷಭ ಜಯ್ಂತಿಗೆ ಮದುವೆ ಆಗತ್ತೆ. ೧೦೦ ಜನ ಮಕ್ಕಳು ಹುಟ್ಟುತ್ತಾರೆ. ಜ್ಯೇಷ್ಟ ಪುತ್ರ ಭಎರತ. ಅವನಿಗೆ ರಾಜ ಹೇಗಿರಬೇಕು, ರಾಜ್ಯಭಾರ ಹೇಗೆ ಮಾಡಬೇಕು,
ಅಂತಃಕರಣ ಶುದ್ದವಾಗಿರಬೇಕು, ಕರ್ಮ ಮಾಡ್ಸ್ಬೇಕಾಡರೆ ಭಗವಂತನಿಗೆ
ಪ್ರೀತಿಯಾಗಲಿ ಅಂತ ಅನುಸಂದಾನ ಮಾಡಿ ಕರ್ಮ್,ಅ ಮಾಡಬೇಕು ಅಂತ ಉಪದೇಶ ಮಾಡುತ್ತಾನೆ. ಈ
ಭರತನಿಂಸಲೆ ನಮ್,ಮ ದೇಶಕ್ಕೆ ಭರತ ಅಂತ ಹೆಸರು ಬಂತು. ಅವನು ತ್ಂಬಾ ದಿವಸ ರಾಜ್ಯಭಾರ ಮಾಡಿ ಸುಮತಿಯ ಮಗನಿಗೆ ಪಟ್ಟಾಭಿಷೇಕ
ಮಾಡಿ ಕಾಡಿಗೆ ಹೋಗಿ ಸಾದನೆ ಮಾಡಿಗೆ ಹೋದ. ಪ್ರಾರಬ್ದ
ಕರ್ಮ ಆಡಿನಲ್ಲಿ ನೀರುಕುಡಿಯುವದಿಕ್ಕೆ ಹೋದಾಗ ಒಂದು ಗರ್ಭಿಣಿ ಜಿಂಕೆ ಹುಲಿಯ ಗರ್ಜನೆಗೆಯೆದರಿ೮ ಪ್ರಸ್ವವಾಗಿ ಸತ್ತ್ತುಹೋಯಿತು. ಆ ಜಿಂಕೆಯ ಮರಿ ನೀರಿನಲ್ಲಿ ಒದ್ದ್ದಾಡುತ್ತಿತ್ತು. ಭರತನಿಗೆ ಕಾರುಣ್ಯ ಹುಟ್ಟಿ ಅದರ ಲಾಲನೆ ಪಾಲನೆ ನಿರಂಅರ
ಮಾಡಿದನು. ಅವನು ಸಾಉಯುಆಗ ಜಿಂಕೆಯ ಚಿಂತೆ ಮಾಡುತ್ತಾ
ಸಾಯುತ್ತಾನೆ. ಅವನಿಗೆ ಜಿಂಕೆಯ ಜನ್ಮವೆ ವ್ಬಂತು ಮುಂದಿನ
ಜನ್ಮದಲ್ಲಿ. ಆದರೆಅವನ ಜ್ಞಾನ ನಾಷವಾಗಿರಲಿಲ್ಲ. ಭಗವಂತನ ಅನುಗ್ರಹವಿತ್ತು. ಆ ಜನ್ಮ ಹೋದಮೇಲೆ ಅಂಗೀರಸ ಗೋತ್ರದಲ್ಲಿ ಭರತ ಅಂತ ಹೆಸರಿನಿಂದ
ಹುಟ್ಟಿದ. ಅವಮ್ನಿಗೆ ಮಾತಾದುವದಿಕ್ಕೆ,
ಏನು ಕೆಲಸ ಮಾಡುವುದಿಕ್ಕೆ, ಯಾವತರ ಬುದ್ದಿಯೂ ಇಲ್ಲದೆ
ಜಡವಾಗಿ ಇರುತ್ತಿದ್ದ. ಅದಕ್ಕೆ ಅವನಿಗೆ ಜಡಭರತ ಅಂತಹೆಸರು
ಬಂತು. ಅಲ್ಲಿಗೆ ಒಬ್ಬ ಶೂದ್ರ ರಾಜ ನರಬಲಿ ಕೊಡುವುದಕ್ಕೆ
ಅಲ್ಲ್ಲಿಗೆ ಬಂದ. ಅವನ ಪಲ್ಲಕ್ಕಿಯನ್ನು ಹೊರಲು ಒಬ್ಬ
ಸೇವಕ ಬೇಕಾಗಿತ್ತು. ಭರತನನ್ನು ನೋಡಿಅ ಒಳ್ಳೆ ಕಟ್ಟುಮಸ್ತಾಗಿದ್ದ. ಅವನನ್ನು ಪಲ್ಲಕ್ಕಿ ಹೊರುವುದಕ್ಕೆ ಒಬ್ಬ ಕಡಿಮೆ ಇದ್ದ. ಜಅ ಭರತನನ್ನು ಕರೆದುಕೊಂಡ. ಜಡಭರತ ಮೆಲ್ಲಗೆ ಹೋಗುತ್ತಿದ್ದ ನಿದಾನವಾಗಿ ಹೋಗುತ್ತಿದ್ದೀಯಲ್ಲ ಅಂದು ಅವನು ಎಷ್ಟು ಮಾತನಾಡಿದರೂ
ಜಡ ಭರತ ಮಾತನಾದಲಿಲ್ಲ. ಶೂದ್ರ ರಾಜನಿಗೆ ಕೋಪ ಬಂತು. ಆಗ ಅವನು ಜಡ ಭರತನನ್ನು ಯಮಭಟ್ಟರ ಹತ್ತಿರ ಕಳುಹಿಸುತ್ತೀನಿ
ಅಂತ ಬೆಯ್ದ. ಆಗ ಜಡಭರತ ಮಾತೋಡಿದಕ್ಕೆ ಶುರುವು ಮಾಡಿದ. ನನ್ನನ್ನು ನಿನಗೆ ಕಳುಹಿಸುವದಿಕ್ಕೆ ಆಗುವುದಿಲ್ಲ. ಈ ದೇಹದ ಮೇಲೆ ನನಗೆ ಅಭಿಮಾನವಿಲ್ಲ. ಆತ್ಮಕ್ಕೆ ಏನು ಲೋಪವಿಲ್ಲ. ಏನುಬೇಕಾದರು ಮಾಡಿಕೊ ಅಂದ.
ದೇಹದಮೇಲೆ ವ್ಯಾಮೋಹವಿಲ್ಲ ಅಂದ. ಆಗ ರಾಜನಿಗೆ ಇವನೊಬ್ಬ ಮಹಾತ್ಮ ಅಂತ ಗೊತ್ತಾಗತ್ತೆ. ಆ ರಾಜನನ್ನು
ಉದ್ದಾರ ಮಾಡಿದ ಜಡಭರತ.
ಸೃಷ್ಟಿ ಹೇಗೆ ಮಾಡಿದ್ದಾನೆ ಅಂತ ಕೇಳುತ್ತಾನೆ.
೯ ವರ್ಷಗಳನ್ನು ಸೃಷ್ಟಿ ಮಾಡಿದ್ದಾಮ್ನೆ.
ಎಲ್ಲ ವರ್ಷದಲ್ಲು ಒಂದೊಂದು ರೂಪದಲ್ಲಿ ಇದ್ದಾನೆ.
ಈಡಾ ವರ್ಷ - ಸಂಕರ್ಷಣ ರೂಪದಲ್ಲಿದ್ದಾನೆ.
ಭಧ್ರಷ ವರ್ಷ - ಹಯಗ್ರೀವ ರೂಪದಲ್ಲಿದ್ದಾನೆ
ತೇರುಮ ವರ್ಷ - ಪ್ರದ್ಯುಮ್ನ ರೂಪದಲ್ಲಿದ್ದಾನೆ.
ರಮ್ಯಕ ವರ್ಷ - ಮತ್ಸ್ಯ ರೂಪದ ಪರಮಾತ್ಮ
ಹಿರಣ್ಮಯ ವರ್ಷ - ಕೂರ್ಮ ರೂಪದಲ್ಲಿದ್ದಾನೆಕಿಂ
ಪುರುಷ ವರ್ಷ - ಶ್ರೀ ರಾಮದೇವರು.
ಭರತ ವರ್ಷ - ನರನಾರಾಉಯಣ ರೂಪ. ನಾರದ ಮಹರ್ಷಿಗಳು ಪೂಜೆ ಮಾಡುತ್ತಿರುತ್ತಾರೆ.
ಭಗವಂತ ೨೧ ನರಕಗಳನ್ನು ಸೃಷ್ಟಿ ಮಾಡಿದ್ದಾನೆ.
ಪರೀಕ್ಷಿತ್ ರಾಜ ನರಕಕ್ಕೆ ಹೋಗದನ್ನು ಹೇಗೆ ಪಾರು
ಮಾಡಿಕೊಳ್ಳಬೇಕು ಅಂತ ಕೇಳುತ್ತಾನೆ.
ಹರಿ ಧ್ಯಾನವನ್ನು ನಿರಂತರ ಮಾಡಬೇಕ್ಲು. ಚಿಕಿತ್ಸೆ ಇಂದ ರೋಗ ಪರಿಹಾರ. ಹರಿ೯ ದ್ಯ್ಹ್ಯಾನದಿಂದ ನರಕಕ್ಕೆ ಓಗುವದನ್ನು ಪಾರು ಮಾಡಿಕೊಳ್ಳಬಹುದು.
ಶುಕ್ರಾಚಾರ್ಯರು ಅಜಾಮಲನ ಕಥೆಯನ್ನು ಹೇಳುತ್ತಾರೆ.
ಅಜಾಮಲ ಅಂತ ಒಬ್ಬ ಬ್ರಾಹ್ಮಣ ಇದ್ದ. ಅವನು ದಾಸಿಯ ಸಂಗಮಾಡಿದ್ದ. ಕೊನೆಗಾಳ ಬಂತು.
ಅವನಿಗೆ ೧೦ ಜನ ಮಕ್ಕಳು. ಒಬ್ಬನಿಗೆ ನಾರಾಯಣ
ಅಂತ ಹೆಸರನ್ನಿಟ್ಟಿದ್. ಅವನನ್ನ್ನು ಒಯ್ಯಲಿಕ್ಕೆ
ಯಮದೂತರು ಬಂದರು. ಆಗ ಅವನು ತನ್ಹ್ನ ಮಗ ನಾರಯನನ್ನು ಕರೀತಾನೆ. ಭಗವಂತ ನಾರಾಯಾಣ ಅಂತ ಜ್ಞಾನ ಬಂತು. ವಿಷ್ನು ದೂತರು ಬಂದು ಅಜಾಮಲನನ್ನು ರಕ್ಷನೆ ಮ್
ಅ
ದುತ್ತಾರೆ. ಆಗ ಯಮದೂತರು ಯಮನ ಹತ್ತಿರ ಹೋಗಿ ಈ ಪ್ರಸಂಗವನ್ನು ಹೇಳಿ
ನಾವು ಯಾರನ್ನು ಯಮಲೋಕಕ್ಕೆ ಕರತರಬೇಖು ಅಂತ ಕೇಳುತ್ತಾರೆ. ಆಗ ಯಮ ಹೇಳ್ತ್ತಾನೆ "ಯಾರು ಭಗವಂತನನ್ನು ಚಿಂತನೆ
ಮಾಡುವದಿಕ್ಕವೋ, ಅಂತವರನ್ನು ತರಬೇಕು ಅಂತ ಹೇಳುತ್ತಾನೆ. ಉದಾಹರಣೆಗೆ ಸಾವಿರಾರು ಪಕ್ಷಿಗಳೂ ಒಂದು ಮರದಮೇಲೆ ಕೂತಿರತ್ತೆ. ಯಾರಾದರು ಒಂದು ಕಲ್ಲು ಎಸೆದಾಗ ಮರಕ್ಕ್ಕೆ ಎಲ್ಲ ಹಕ್ಕಿಗಳು
ಹಾರಿ ಹೋಘುತ್ತವೋ ಹಾಗೆ ಹರಿನಾಮ ಮಾಡಿದರೆ ಎಲ್ಲಾ ಪಾಪಗಳು
ಹೋಗತ್ತ್ತಂತೆ. ಭಗವಂತನ ನಾಮ ಸ್ಮರಣೆ ಇಂದ
ಪಾಪವು ಸುಟ್ಟು ಹೋಗತ್ತಂತೆ. ಅಂತವರನ್ನು ಯಮಬಟ್ಟರು
ತರಬಾರಸು ಅಂತ ಯಮ ಹೇಳುತ್ತಾನೆ. ಬಗವಂತನ ಸ್ಮರಣೆ
ಇಂದ ನರಕಕ್ಕೆ ಹೋಗುವದನ್ನು ತಪ್ಪಿಸಿಕೊಳ್ಳಬಹುದು.
ಇಷ್ಟು ನಿರೂಪಣೆ ಮಾಡುತ್ತಾರೆ ಶುಕ್ಲಾಚಾರ್ಯರು.
ಮನ್ವಂತರ ವರ್ಣನೆ ಮಾಡುತ್ತಾಎರೆ.
ಪ್ರತೀಚರು - ಮಾರೀಈಶ - ದಕ್ಷ ಪ್ರಜಾಪತಿ. ದಕ್ಷಪ್ರಜಾಪತಿಗೆ ೧೦,೦೦೦ ಮಕ್ಕಳು ಹುಟ್ಟುತ್ತ್ತಾರೆ.
ಅವರಿಗೆಲ್ಲಾ ಹರೀಶ ಅಂತ ಹೆಸರಿಡುತ್ತಾನೆ. ಅವರು
ಸೃಷ್ಟಿ ಮುಂದುವರಿಸುವದಕ್ಕೆ ತಪಸ್ಸಿಗೆ ಹೋಗಿ ಅಂತ ಹೇಳಿ ಕಳುಹಿಸುತ್ತಾನೆ. ಅವರು ತಪಸ್ಸಿಗೆ ಹೋಗುವಾಗ ನಾರದರು ಎದುರಾದರು. ನಾರದರು ಅವರನ್ನ ಎಲ್ಲಿ ಹೋಗುತ್ತಿದ್ದೀರಿ ಎಂದು ಕೇಳಿದಾಗ ಸೃಷ್ಟಿಕಾರ್ಯ ಮುಂದುವರಿಸುವದಕ್ಕೆ ತಪಸ್ಸಿಗೆ ಹೋಗುತ್ತಿದ್ದೇವೆ
ಅಂತ ಹೇಳುತ್ತಾರೆ. ಆಗ ನಾರದರು ೧೦ ಪ್ರೆಶ್ನೆ ಕೇಳುತ್ತೇನೆ. ಸಂದೇಹವನ್ನು ಪರಿಹಾರ ಮಾಡಿಕೊಂಡು ತಪಸ್ಸಿಗೆ ಹೋಗಿ ಅಂತ
ಹೇಳುತ್ತಾರೆ.
೧.
ಭೂಮಿಯ ಕೊನೆಯು ಯಾವದು.
೨.
ಪಟ್ಟಣಕ್ಕೆ ಒಬ್ಬನೇ ಪುರುಸ್ಷ. ಆ ಪುರುಷ ಯಾರು?
೩.
ಇನ್ನೊಂದು ಪಟ್ಟಣ. ಓಳಗೆ ಹೋದರೆ ಹೊರಗೆ ಬರುವುದಕ್ಕೆ
ಆಗುವುದಿಲ್ಲ. ೪. ಪಟ್ಟಣ ಯಾವುದು?
೫.
ಸ್ತ್ರೀ ವ್ಯಭಿಚಾರಿ ಯಾರು? ಅವಳ
ಗಂಡ ಯಾರು?
೬.
ಪೂರ್ವ ಪಷ್ಚಿಮ ದಿಕ್ಕಿಗೆ ಹರಿಯುವ ನದಿ ಯಾವುದು?
೭.
೨೫ ಇಟ್ಟಿಗೆ ಇಂದ ಕಟ್ಟಿರುವ ಮನೆ ಯಾವುದು? ೮. ಹಂಸ ಪಕ್ಷಿ ಅಂತ ಹೇಳುತ್ತಿರುತ್ತೀವಿ. ಅದು ಯಾವುದು?
೯.
ಸದಾ ಕಾಲದಲ್ಲಿ ತಿರುಗುವ ಚಕ್ರ ಯಾವುದು?
೧೦. ತಂದೆಯ ಆದೇಶ ಯಾವುದು?
ಯಾರೂ ಉತ್ತರ ಹೇಳಲಿಲ್ಲ. ನಾರದರೆ ಉತ್ತರ ಹೇಳುತ್ತಾರೆ.
೧.
ಭೂಮಿ ಅಂದರೆ ಲಿಂಗ ದೇಹ. ಯಾವಾಗ ಲಿಂಗದೇಹ
ಭಗವಂತನ ಪ್ರಸಾದದಿಂದ ಭಂಗವಾಗತ್ತೋ ಅದೇ ಭೂಮಿಯ ಕೊನೆ.
೨.
ಪಟ್ಟಣವೆಂಅರೆ ನಮ್ಮ ದೇಹ. ಒಬ್ಬಹೇ ಪುರುಷ ಅದರ ಭಗವಂತ ನಮ್ಮ ದೇಹದಲ್ಲಿ ಇದ್ದು ರಕ್ಷಣೆ ಮಾಡುತ್ತಿದ್ದಾನೆ.
೩.
ಓಳಗೆ ಹೋದರೆ ಹೊರಗೆ ಬರುವುದಕ್ಕೆ ಆಗುವುದಿಲ್ಲ - ಅದು ಮೋಕ್ಷ.
೫.
ವ್ಯಭುಚಾರಿ ಸ್ತ್ರೀ - ನಮ್ಮ ಬುದ್ದಿಯೇ ವ್ಯಭಿಚಾರಿ ಸ್ತ್ರೀ. ಅವಳ ಗಂಡ ಸಾಕ್ಷಾತ್ ಭಗವಂತ. (ಬುದ್ದೀಗೂ ಭಗವಂತನಿಗೂ ೬. ಸುಖ ದುಖ.
ಪೂರ್ವದಲ್ಲಿ ಸುಖ. ಪಶಿಮದಲ್ಲಿ ದುಖ. ವಾಹವಾಗಿ ವಾಯುದೇವರ ಅವತಾರವಾಗುತ್ತದೆ)
೫. ನದಿ- ಸುಖ ದುಃಖ. ಪೂರ್ವದಲ್ಲಿ ಸುಖ ಪಶಿಮದಲ್ಲಿ ದುಃಖ.
ಇದನ್ನು ಸಮಾನವಾಗಿ ನೋಡಬೇಕು.
೬.
೨೫ ತ್ಸ್ತ್ವಾಭಿಮಾನಿ ದೇವತೆಗಳು. ಇದು ನಮ್ಮ
ದೇಹ..೭. ಹಂಸ ಪಕ್ಷಿ ಶ್ರೀಮನ್ಮದ್ವಾಚಾರ್ಯರು.
ಬ್ರಹ್ಮ ಜೇಏವ ಬೇರೆ ಬೇರೆ ಜೀವ, ಬ್ರಹ್ಮ ಬಿನ್ನ ಎಂದು ತೋರಿಸಿದ್ದಾರೆ.
೭.
ತಂದೆ ಭಗವಂತ.
೮.
ತಂದೆಯ ಆದೇಶ ಶಾಸ್ತ್ರದ ನಿಯಮದಿಂದ ಬದುಕಬೇಕು.೯.
೯. ತೀಕ್ಷ್ನ ಚಕ್ರ - ಕಾಲ ಎನ್ನುವ ಚಕ್ರ.
ಈ ಉತ್ತರವನ್ನು ಕೇಳಿ ೧೦,೦೦೦ ಹರೇಶ್ವರು ಸನ್ಯಾಸಿಗಳಾಗಿಬಿದುತ್ತಾರೆ.
ದಕ್ಷಪ್ರಜಾಪತಿ
ತಿರುಗ ೧,೦೦೦ ಮಕ್ಕಳನ್ನು ಪಡದು ಅವರನ್ನು ತಪಸ್ಸೊಗೆ ಕಳುಹಿಸಿದಾಗ ತಿರುಗ ನಾರದರು ಅವರಿಗೆ
ಅದೇ ಪ್ರೆಶ್ನೆಗಳನ್ನು ಕೇಳಿ ಅವರುಗಳು ಸನ್ಯಾಸತ್ವವನ್ನು ತೆಗೆದುಕೊಳ್ಳುವಹಾಗೆ ಮಾಡುತ್ತಾರೆ. ಆಗ ಡಕ್ಷಪ್ರಜಾಪತಿ ಹೆಣ್ಣುಮಕ್ಕಳನ್ನು ಪಡೆದು ಅವರಿಗೆ ವಿವಾಹ
ಮಾಡುತ್ತಾನೆ. ಕಶ್ಯಪರು ವಿವಾಹವಾಗುತ್ತಾರೆ. ಜಗತ್ತ್ತಿನಲ್ಲಿ ಇವರದೆ ಸಂತಾನ.
ಒಂದುಬಾರಿ ದೇವತೆಗಳು ಬೃಹಸ್ಪತಾಚಾರ್ಯರಿಗೆ ಗೌರವ ಕೊಡದಿದ್ದರಿಂದ ಬೃಹಸ್ಪತಿ ಕೋಪಗೊಂದು ಅವರನ್ನು ಬಿತ್ತು
ಹೊರಟು ಹೋಗತ್ತಾರೆ. ದೇಅತೆರ್ಗಳಿಳುಇ ಬಲಹೀನರಾಗಿದ್ದು
ನೋಡಿ ದೆಯ್ತ್ಯರು ಬರುತ್ತ್ತಾರೆ. ದೇವರ್ತೆಅಳಿ ಚತುರ್ಮುಖ
ಬ್ರಹ್ಮನ ಬಳಿಗೆ ಹೋಗಿ ಗುರುಗಳನ್ನು ಕರುಣಿಸಬೇಕೆಂದು ಕೇಳಿಕೊಳ್ಳುತ್ತಾರೆ. ಬಹ್ಮ ಆದಿತ್ಯನ ಮಗ ವಿಶ್ವರೂಪಾಚರ್ಯರನ್ನು ಎಂಬ ಬ್ರಾಹ್ಮನನ್ನು ದೇವತೆಯರ ಗುರುಗಳಾಗಿ ನೇಮಿಸುತ್ತಾನೆ,
ದೇವತೆಗಳಿಗೆ ಅವನನ್ನು ಅನುಸರಿಸಿ ಹೋಗಬೇಕೆಂಧೇಳುತ್ತಾನೆ, ವಿಶ್ವರೂಪಚಾರ್ಯರು ಚೆನ್ನಗಿ ಹೋಮ ಮಾಡಿದುತ್ತಿದ್ದರು. ಅವರಿಗೆ ವಿಶೇಷವಾಗಿ ನಾರಾಯಣ ಸಿದ್ದಿ ಇತ್ತು. ಆದರೆ ತುಪ್ಪ ಜಾಸ್ತಿ ಕರ್ಚಾಗತೆ. ಅವರು ದ್ಯೆತ್ಯರಿಗು ಆಹುತಿಕೊಡುವುದು ದೇವತೆಗಳಿಗೆ ಗೊತ್ತಾದುತ್ತೆ. ಇದರಿಂದ ಇಂದ್ರ ಏವನು ಕೋಪಗೊಂದು ವಿಶ್ವರೂಪ್-ಆಚಾರ್ಯರನ್ನು
ಸಂಹಾರ ಮಾದುತ್ತಾನೆ, ಇದರಿಂದ
ಬ್ರಹ್ಮ ಹತ್ಯೆ ದೋಶ ಬರುತ್ತೆ. ಇಂದ್ರದೇವರಿಗೆ ಭಗವಂತ್ತನ
ವ್ಬಿಶ್ಷ ಅನುಗ್ರಹವಿವೆ ನಾರಾಯಣವರ್ಮ ಉಪದೇಶದಿಂದ.ನಾರಾಯಾಣವರ್ಮನಿಂದ ದೋಶ ಪರಿಹಾಎಅವಾಗತ್ತೆ ಇಂದ್ರದೇವರಿಗೆ.
ಕೌಶಿಕ ಗೋತ್ರದ ಬ್ರಾಹ್ಮಣ ನಾರಾಯಣ ವರ್ಮ. ವರ್ಮ್
ಅಂದರೆ ಕವಚಾಂತ ಅರ್ಥ. ಗುರುಗಳ ಉಪದೇಶ ಪಡೆದುಕೊಂಡು
ನಿತ್ಯ ನಾರಾಯಣ ಸ್ತೋತ್ರವನ್ನು ಪಾರಾಯಣ ಮಾಡಬೇಕು.
ನಾರಾಯಣವರ್ಮನಿಗೆ ಸಂಸ್ಕಾರವಾಗಿರಲಿಲ್ಲ.ಮೂಳೆ ಮಾತ್ರ ಇತ್ತು, ಒಮ್ಮೆ ಚಿತ್ರರಥನ ವಿಮಾನ ಕೆಳಗೆ ಬಿತ್ತು. ನದಿ ತೀರ ಇತ್ತು, ಭಗಾವಂತನೆ ಮೂಳೆಯನ್ನು ಭಸ್ಮ ಮಾಡಿ ಅದನ್ನ್ನು
ವಿಸರ್ಜಿಸಿ ನಾರಾಯಾಣ ಸ್ತೊತ್ರ ಭಯಗಳಿಗೆ ಪರಿಹಾರ. ಸಂಸ್ಕಾರ ಮಾಡುತ್ತಾನೆ ಭಗವಂತ.
ಹಿರನ್ಯಾಕ್ಷನ ಸಂಹಾರ ಮಾದಿದ್ದಕ್ಕೆ, ಹಿರಣ್ಯಕಷಿಪು ಭಗವಂತನಮೇಲೆ
ಪ್ರತೀಕಾರಮಾಡಲು ಮಂಗಲ ಪರ್ವತದಲ್ಲಿ ಉಗ್ರ ತಪಸ್ಸು ಮಾಡುತ್ತಾನೆ. ಚತುರ್ಮುಖ ಭಹ್ಮ ಯಾವ ವರಬೇಕು ಅಂತ ಕೇಳಿದಾಗ ಹಿರನ್ಯಾಕಷಿಪು
ಒಳಗು, ಹೊರಗೂ, ಹಗಲೂ, ಇರಲೂ, ಮೃಗ ಪಕ್ಷಿಗಳಿಂಸ್ದಲೂ, ನರಗಳಲ್ಲೂ, ನೀನು
ಸೃಷ್ಟಿ ಮಾಡಿದವರಿಂದಲೂ ನನಗೆ ಸಾವು ಬರದಂತೆ ವರ್ವನ್ನು ಕೇಳುತ್ತಾನೆ. ಅವನಿಗೆ ಕೆಯಾದುವಿನಿಂದ ಪ್ರಹ್ಲಾದ ಜನಿಸುತ್ತಾನೆ. ಹಿರಣ್ಯಕಷಿಪು ಪ್ರಜೆಗಾಲಿಗೆ ಯಾರು ವಿಷ್ಣುವನ್ನು ಪೂಜಿಸಕೂಡದೆಂದು
ಆಜ್ಞ್ನೆ ಮಾಡುತ್ತಾನೆ. ಎಲ್ಲರೂ ಅವನನ್ನ್ನೆ ಪೂಜಿಸಬೇಕೆಂದು
ಡಂಗೂರ ಸಾರುತ್ತಾನೆ. ದೇವತೆಗಳಿಗೆಲ್ಲ ತೊಂದರೆ ಕೊಡುತ್ತಿರುತ್ತಾನೆ. ಪ್ರಹ್ಲಾದನನ್ನು ಶುಕ್ಲಾಚಾರ್ಯರ ಮಗನಾದ ಶಂಡಾಲರ ಗುರುಕುಲದಲ್ಲಿ
ವಿದ್ಯಾಭ್ಯಾಸಕ್ಕೆ ಬಿಡುತ್ತಾನೆ. ಓಮ್ದು ದಿನ ಸಭೆಯಲ್ಲಿ
ಪ್ರಹ್ಲಾದನನ್ನು ತೊಡೆಯಮೇಲೆ ಕೂಡಿಸಿಕೊಂಡು ಗುರುಗಳು ಏನು ಪ್ಠ ಕಳಿಸಿದ್ದಾರೆ ಅಂತ ಕೇಳುತ್ತಾನೆ. ಪ್ರಹ್ಲಾದ ನನ ವಿಧವಾದ ಭಕ್ತಿ ನಾರಯಣನಿಗೆ ಸಮರ್ಪಿಸುವದನ್ನ್ನು
ಕಲಿತಿದ್ದೀನಿ ಅಮ್ತ ಹೇಳುತ್ತಾ ಅದನ್ನು ವಿವರಿಸುತ್ತಾನೆ
ಅದು ಏನೆಂದರೆ ಹರಿಗೆ ಸ್ಂಭಂದಿಸಿದ ಶ್ರವಣ,
ಕೀರ್ಥನೆ, ಸ್ಮರಣೆ, ಪಾದ ಸೇವೆ,
ಹರಿ ಪೂಜೆ, ಅರ್ಚನೆ, ಸಾಷ್ಟಾಂಗ
ನಮಸ್ಕಾಅ, ಅವನ ದ್ಶತ್ವ, ಆತ್ಮ ನಿವೇದನೆ ಕಲಿತ್೬ಇದ್ದೀನಿ
ಅಂತ ಉತ್ತರ ಕೊಡುತ್ತಾನೆ. ಇದನ್ನು ಕೇಳಿ ಹಿರಣ್ಯಕಶಿಪುವಿಗೆ ಕೋಪ ಬಂದು ಇಪ್ರಹ್ಲಾದನನ್ನು ಸಂಹಾರ
ಮಾದಿ ಅಂತ ಭಟರಿಗೆ ಆಜ್ಞ್ನೆ ಮಾಡುತ್ತಾನೆ. ಮಾಂತ್ರಿಕನಿದ
ಹೋಮ ಮಾಡಿತ್ತಾನೆ. ಅಗ್ನಿ ಇಂದ ಶೂಲ ಹೊರಬಂದು ಪ್ರಹ್ಲಾದನಿಗೆ
ಪುಶ್ಪವ್ರುಷ್ಟಿ ಮಾಡುತ್ತೆ ಪ್ರ್ವತಮೇಲ್ಂದ ದಬ್ಬಿಸುತ್ತಾನೆ
ಭೂಮಿ ಸ್ತ್ರೀ ರೂಪದಿಂದ ಎತ್ತಿ ಹಿಡಿದು ಕಾಪಾಡುತ್ತಾಳೆ. ವಿಷ ಹಾಕುತ್ತಾನೆ, ಸರ್ಪಗಳಿಂದ
ಕಚ್ಚಿಸುತ್ತಾನೆ, ಆನೆಯಿಂದ ತುಳಿಸುತ್ತಾನೆ, ಸಮುಸ್ರಕ್ಕೆ ಕಟ್ಟಿ ಹಾಕುತ್ತಾನೆ. ಎಷ್ಟು ಹಿಂಸೆ ಕೊಟ್ಟರೂ ಪ್ರಹ್ಲಾದನಿಗೆ ಏನೂ ಆಗುವುದಿಲ್ಲ. ಕೊನೆಗೆ ಶ್ಂದಿಯರು ಪ್ರಹ್ಲಾದನನ್ನು ಶುಕ್ಲಾಚಾರ್ಯರ ಹತ್ತಿರ
ಕಳುಹಿಸುತ್ತಾರೆ ಪಾಠಾಬ್ಯಾಸಕ್ಕೆ. ಅಲ್ಲ್ಲೂ ಸಮಯ
ಸಿಕ್ಕಿದಾಗ ದ್ಯೆತ್ಯ ಬಾಲಕರಿಗೆ ಎಲ್ಲಾಕಡೆ ಭಗವಂತ ಇದ್ದಾನೆ, ನಿಮ್ಮ ಜೀವನವನ್ನು
ಸಾದನೆ ಮಾಡಿಕೊಳ್ಳಿ, ಭಘಾಆಮ್ಟಾಣಾ ಶೆಏ ಂಅದಾಭೆಖೂ ಆಮ್ಟಾ ಫಠ ಹೇಳಿಕೊಡುತ್ತಿದ್ದ.
ಸಭೆಯಲಿ ಅವಮಾನವಾಗುತ್ತೆ ಅಂತ ಪ್ರಹ್ಲಾಅನನ್ನು
ಏಕಾಂತದಲ್ಲಿ ಹಿರಣ್ಯಕಷಿಪು ಳೆದುಕೊಂದ್ಡು ಪ್ರಹ್ಲಾದನನ್ನು
ತಿರುಗ ಏನು ಪಾಠ ಕಳಿತ್ತಿದ್ದಾನೆ ಅಂತ ಕೇಳುತ್ತಾನೆ.
ಅಆಚ್ಯ ಶಬ್ದದಿಂದ ಬೆಯುತ್ತಾನೆ. ಹರಿ ಭಕ್ತಿ
ನಿರೂಪಣೆ ಮಾಡುತ್ತಾನೆ ಪ್ರಹ್ಲಾದ. ಭಗವಂತ ಎಲ್ಲೆಡೆಯೂ
ವ್ಯಾಪಿಸಿದ್ದಾನೆ, ಅವನನ್ನು ನೋಡುವ ಕಣ್ಣು ಬೇಕು ಅಂತ ಪ್ರಹ್ಲಾದ ಹೇಳುತ್ತಾನೆ. ಹಿರಣ್ಯಕಶಿಪು ಎಡಗಾಳಿನಿಂದ ಕಂಬವನ್ನು ಒದೆಉತ್ತಾನೆ. ಎಲ್ಲಾ ಲೋಕಗಳಿಗೂ ಶಬ್ದ ಕೇಳಿಸತ್ತೆ. ದೇವತೆಗಎಲ್ಲಾ ಓಡಿ ಬರುತ್ತಾರೆ. ಭಗವಂತನ ದಿವ್ಯ ಸ್ವರೂಪ-
ನರಹರಿ(ಹರಿ ಅಂದರೆ ಸಿಂಹ), ಉಗ್ರ ರೂಪ. ಸಂದ್ಯಾ ಕಾಲ.
ತನ್ನ ಭಕ್ತನ ಮಾತು ಸತ್ಯ ಮಾದಬೇಏಕೆಂದು ಅವತರಿಸಿದ್ದಾನೆ ಈ ರೂಪದಿಂದ ಭಗವಂತ. ಹಿರಣ್ಯಕಶಿಪುನ ದರ ದರ ಎಳಕೊಂದು ಹ್ಸಲಿನಮೇಲೆ ತನ್ನ ತೊಡೆಯಮೇಲೆ
ಹಾಕಿಕೊಂದು ತನ್ನ ಉಗರಿನಿಂದ ಸಂಹಾರ ಮಾಡಿ ಅವ್ಅನ ಕರುಳನ್ನ ತನ್ನ ಕೊರಳಿಗೆ ಹಾಕಿಕೊಂಡಿದ್ದಾನೆ. ಎಲ್ಲರೂ ಗಡ ಗಡ ನಡುಗುತ್ತಿದ್ದ್ದಾರೆ. ಪ್ರಹ್ಲಾದ ರಾಜರು ನಿರಂತರ ಭಕ್ತಿ ಇಂದ ಸ್ತೋತ್ರ ಮಾಡಿದಾಗ
ಭಗವಂತ ಶಾಮ್ತಮೂರ್ತಿ ಆದ. ಭಗವಂತ ಪ್ರಹ್ಲಾದ ರಾಜರನ್ನು ನಿನಗೇನು ವರ ಬೇಕು ಅಂತ ಕೇಳಿದಾಗ ನನಗೆ ಯಾವ ವರವೂ ಬೇಡ,
ನಾನು ನಿನ್ನಜೊತೆ ವ್ಯಾಪಾರ ಮಾಡುತ್ತಿಲ್ಲ ಅಂತ ಉತ್ತರ ಕೊಡುತ್ತಾರೆ. ಆದರೂ ಭಗಾಂತ ಏನಾದರು ವರ್ ಕೇಳಿಕೊ ಅಂತ ಕೇಳಿದಾಗ ನನಗೆ
ಎಲ್ಲಾ ಜನ್ಮದಲ್ಲೂ ನಿನ್ನಾಲ್ಲಿ ಅಚಲ ಭಕ್ತಿ ಕೊಡು
ಅಂತ ಪ್ರಹ್ಲಾದ ರಾಜರು ಕೇಳಿಕೊಳ್ಳುತ್ತಾರೆ.
ಭಗವಂತನ ಆರಾಢಎ. ಇದೇ ವಿಶೇಷ ಭಕ್ತಿ. ಎಂತ ಕಾರುಣ್ಯ ಮೂರ್ತಿ ಪ್ರಹ್ಲಾದ ರಾಜರು. ತಂಂದೆಯನ್ನು ಉದ್ದಾರ ಮಾಡು ಅಂತ ಕೇಳಿದಾಗ ಭಗವಂತ ಈ ವರ್ರ
ಕೊಡೋದಿಲ್ಲ ಅಂತ ಹೇಳುತ್ತಾನೆ. ನಿನ್ನ ಭ್ಕ್ತಿಗೆ
ಮೆಚ್ಚಿ ಮೋಕ್ಷ ಕೊಡುತ್ತಿದ್ದೀನಿ ಅಂತ ಭಗವಂತ ಅನ್ನುತ್ತಾನೆ. ಅದಕ್ಕೆ ನನ್ನ ಜೊತೆ ದ್ಯೆಥ್ಯ ಬಾಲಕರಗೂ ಮೋಕ್ಷ ಕೊಟ್ಟರೆ
ಬರುತೇನೆ ಎಂದು ಪ್ರಹ್ಲಾದ ರಾಜರು ಹೇಳುತ್ತ್ತಾರೆ.
ಅವರಿಗೆ ಮೋಕ್ಷ ಕೊಡುವುದಕ್ಕೆ ಆಗುವದಿಲ್ಲ ಅಂತ ಭಗವಂತ ಹೇಳುತ್ತಾನೆ. ಇದಿಗೂ ರಾಗವೇಂದರ ತೀರ್ಥರು ಬ್ರೂಂದಾವನದಲ್ಲಿ ಇದ್ದ್ದು
ಎಲ್ಲರನ್ನೂ ಉದ್ದಾರ ಮಾಡುತ್ತಿದ್ದಾರೆ.
೪ನೇ ಮನ್ವಂತರ ತಾಪಸ ಮನ್ವಂತರದಲ್ಲಿ ವಿಶೇಷವಾಗಿ ಭಫ಼ವಂತನ ಅವತಾರವನ್ನು ಶುಕ್ಲಾಚಾರ್ಯರು
ವಿವಎಇಸುತ್ತಾರೆ.
ಹಹ, ಹುಹು ಇಬ್ಬರು ಗಾಂದ್ರ್ವರು ನದಿ ತೀರದಲ್ಲಿ ಕುಳಿತಿದ್ದ ಉ ಆನೆಯಾಗಿ,
ಮೊಸಲೆಯಘಿ ಇದ್ದೀರಾ ಅಂತ ಎಂದು ಹಾಸ್ಯ
ಮಾಡಿದಾಗ ಋಷಿಗಳು ಕೋಪಗೊಂದು ಮುಂದಿನ ಜನ್ಮದಲ್ಲಿ ಅದೇ ಜನ್ಮ ಬರಲಿ ಅಂತ ಶಾಪ ಕೊಡುತ್ತಾರೆ. ಮೂರು ಗೋಪುರವಿರುವ ತ್ರಿಕ್ಕೂಟ ಪರ್ವತದಲ್ಲಿ ಅವರು ಶಾಪಗ್ರಸ್ತರಾಗಿ ವಾಸ ಮಾಡುಇತ್ತಿರುತ್ತಾರೆ. ಒಂದು ದಿನ ಆನೆಗೆ ಬಾಯಾರಿಕೆಯಾಗಿ ನೀರು ಕುಡಿಯುವದಿಕ್ಕೆ
ಸರೋವರಕ್ಕೆ ಹೋಯಿತು. ನೀರು ಕುಡಿದು ಜಲಕ್ರೀದೆ ಮಾಡಿಕೊಂದು ಮೇಲಕ್ಕೆ ಬರುವಾಗ ಒಂದು ಮೊಸಲೆ ಅದರ ಕಾಲನ್ನು
ಬಿಗಿಉಯಾಗಿ ಹಿಡಿದುಕೊಂದುಬಿಡತ್ತ್ತೆ. ಆನೆ ಕಾಲನ್ನು
ಬಿಡಿದಿಸಿಕೊಲ್ಲಕ್ಕೆ ಒದ್ದಾದುತ್ತೆ. ಈ ಯುದ್ದವನ್ನು
ನೋಡಲು ದೇವತೆಗಳೂ ಬರುತ್ತ್ತಾರೆ. ೧,೦೦೦ ವರ್ಷಕಾಲವಾದಮೇಲೆ ಹಿಂದಿನ ಜನ್ಮದ ಸ್ಮರಣೆ ಬಂತು ಆನೆಗೆ. ರಕ್ಷನೆ ಮಾಡುವುದಕ್ಕೆ ಭಗವಂತನನ್ನು ಅನನ್ಯವಾಗಿ ಪ್ರಾರ್ಥಣೆ
ಮಾದುತ್ತೆ. ಲೆಕ್ಷ್ಮಿದೇವೀಗೂ ಹೇಳದೆ ಹೊರಟು ನಿಂತಿ೯ದ್ದಾನೆ
ಭಗವಂತ. ಗರುಡನ ಮೇಲೆ ಕೂತಿಕೊಂಡು ಬರುತ್ತಾನೆ ಭಗವಂತ.
ಒಂದು ಕಮಲ ತೆಗೆಡು ಭಗವಂತನಿಗೆ ಅರ್ಪಣೆ ಮಾದುತ್ತೆ ಆನೆ.
ಭಗವಂತ ತನ್ನ ಕೆಇನಿಂದ ಆನೆಯನ್ನು ಎತ್ತಿದ್ದಾನೆ.
ಮೊಸಳೆಯನ್ನು ಚಕ್ರದಿಂದ ಸೀಳಿಹಾಕಿದ್ದಾನೆ.
ಅಷ್ಟಮ ಸ್ಕಂದದಲ್ಲಿ ಗಜೇಂದ್ರ ಮೋಕ್ಷ ಕಥೆ ಬರುವದು. ಇದರ ಸಂದೇಶ - ಗೌಜೇಂದ್ರ ನಮ್ಮದೇ ಕಥೆ. ಗಜೆಂದ್ರ ಅಂದರೆ ಜೀವ. ಮೂರು ಗೋಪುರ ಅಂದರೆ ಸಾತ್ವಿಕ, ರಜಸ್ಸು, ತಮೋ ಗುಣಗಳು
ನಾವು ಸಸ್ಂಸಾರಸಾಗರದಲ್ಲಿ ಹೋಗಿದ್ದೇವೆ.
ನಾನಾ ವಿಧ್ವಾದ ಬಂಧನಕ್ಕೆ ಒಳಗಾಗುತ್ತೀವಿ.
ಮೊದಲಿನಿಂದಲೂ ಭಗವಂತನ ಸ್ಮರಣೆ ಮಾಡಿದರೆ ವಿಶೇಷ ಅನುಗ್ರಹ ಮಾಡುತ್ತಾನೆ ಭಗವಂತ. ಹರಿ ಅನುಗ್ರಹಕ್ಕೆ ಪಾತ್ರರಾಗುವಿದಕ್ಕೆ ದರ ಮೂಲಕ ತಿಳಿಸುತ್ತಿದ್ದಾರೆ.
೫ನೇ ಮನ್ವಂತರ (ವೈವತ/ಚಾಕ್ಷಸ)ಸಮುದ್ರ ಮಥನ.
ಹರಿ ನಿರ್ಮಾಲ್ಯ ಹಿಡಿದ ದುರ್ವಾಸರು(ರುದ್ರ ದೇವರು)ತಲೆಮೇಲೆ
ಇಟ್ಟುಕೊಂದು ತಿರುಗುತ್ತ್ತಾರೆ. ಎಲ್ಲಾ ಭಕ್ತರಿಗೂ
ಹಂಚಿಕೊಂಡು ಹೋಗುತ್ತಾರೆ. ಇಂದ್ರ ದೇವರು ಐರಾವತದ
ಮೇಲೆ ಬಂದಾಗ ಹರಿ ನಿರ್ಮಾಲ್ಯವನ್ನು ದುರ್ವಾಸರು ಇಂದ್ರನಿಗೆ ಕೊಡುತ್ತಾರೆ. ದುರಹಂಕಾರದಿಂದ ಹೂವಿನ ಹಾರವನ್ನು ಹಾರವನ್ನು ಆನೆಯ ಸೊಂಡಲಿಗೆ
ಹಾಕುತ್ತಾರೆ ಇಂದ್ರ ದೇವರು. ಅದು ಕೇಳಗೆ ಬಿದ್ದ್ದು
ಆನೆ ತುಳಿದುಕೊಂಡು ಹೋಗತ್ತೆ. ದುರ್ವಾಸರಿಗೆ ಸಿಟ್ಟು
ಬಂತು ರುದ್ರದೇವರು ಪರಮ ವೈಷ್ನವರು. ನಿನ್ನನ್ನು ಸಂಪತ್ತು ೯ಲೆಕ್ಶ್ಮಿದೇವಿ) ಬಿಟ್ಟುಹೋಗಲಿ ಅಂತ
ಶಾಪ ಕೋಡುತ್ತಾರೆ. ರಾಕ್ಷಸರು ಇಂದ್ರನ ಮೇಲೆ ಯುದ್ದಕ್ಕೆ
ಬರುತ್ತಾರೆ. ಆಗ ಇಂದ್ರದೇವರು ಬಗವಂತನನ್ನು ಪ್ರಾರ್ಥನೆ
ಮಾಡುತ್ತಾರೆ. ಅಮೃಉತಪಾನ ಮಾಡಿ ಕ್ಷೀರ ಸಮುದ್ರ ಮಥನಮಾಡಿಮಂದರ
ಪರ್ವಥ ತಂದು ದೇವತೆಗಳಿಗೆ ಮಂದರ ಪರ್ವತವನ್ನು ಕೀಳುವದಕ್ಕೆ
ಆಗಲಿಲ್ಲ. ಪರಮಾತ್ಮನೆ ಕಿರಿಬೆರಳಿನಲ್ಲ್ ಎತ್ತಿ ಕೂರ್ಮಾವತಾರಿಯಾಗಿ ಕ್ಷೋರ ಸಮುದ್ರದಲ್ಲಿದ್ದ ಮಂದಾರ ಪರ್ವತವನ್ನು
ಎತ್ತಿ ಹಿಡಿದ. ರಾಕ್ಷಸರ ಜೊತೆ ಒಪ್ಪಂದ ಮಾಡಿಕೊಳ್ಳಿ
ಅಂದ ಭಗವಂತ.(ಹಾವು ಇಲಿ ಕಥೆ. ಬುಟ್ಟಿಯಲ್ಲಿ ಇಲಿ
ಹಾವು ಇರತ್ತೆ. ಹಾವು ಇಲಿಗೆಸಹಾಯ ಮಾಡುವುದಕ್ಕೆ ಹೇಳತ್ತೆ. ನೀನು ತೂತು
ಮಾಡು ಇಲ್ಲಿಂದ ಹೊರಗೆ ಹೋಗುವುದಕ್ಕೆ ಅಂತ ಹಾವು ಇಲಿಗೆ ಹೇಳತ್ತೆ. ಇಲಿ ಸಣ್ಣ್ಣ ತೂತು ಮಾಡತ್ತೆ. ಹಾವು ಇಲಿಯನ್ನು ನುಂಗಿ ತಾನು
ಹೊರಗೆ ಬರತ್ತೆ.)
ಅಮೃತ ಬಂದಮೇಲೆ ನೀವು ಮಾತ್ರ ಸ್ವೀಕರಿಸಿ ಅಂತ
ಹೇಳುತ್ತಾನೆ ಭ್ಣಗವಂತ. ವಾಸಕಿಯನ್ನು ಹಗ್ಗ ಮಾಡಿಕೌತ್ತಾರೆ. ರಾಕ್ಷಸರು ಮುಖದ ಭಾಗಬೇಕು ಅನ್ನುತ್ತಾರೆ. ಮಥನ ಕಾಲದಲ್ಲಿ ಯಾರೂ ಮಥನ ಮಾದಲಿಲ್ಲ. ಮುಳುಗಿ ಹೋಗುತ್ತಿರುವ ಮಂದಾರ ಪರ್ವತವನ್ನು ಭಗವಂತ ಕೂರ್ಮಿರೂಪದಿಂದ
ತನ್ನ ಬೆನ್ನು ಕೊಡುತ್ತಾನೆ. ಯಾರಿಗೂ ಕಡಿಯುವದಿಕ್ಕೆ
ಆಗಲಿಲ್ಲ. ಭಗವಂತ ಅವರೊಳಗೆ ಪ್ರವೇಶಮಾಡಿ ಅವನ ಲೀಲೆಇಂದ ದೇವತೆಗಳಿಗೆ ಆಯಾಸವಿಲ್ಲದೆ ಪರ್ವತವನ್ನು ಕಡೆಯುತ್ತಾನೆ. ನೊದಲು ಬಹಳ ವಿಷಬಂದಿದೆ. ಕಾಲಕೂಟ ವಿಷ.
ರುದ್ರದೇವರಿಗೆ ಸ್ವಲ್ಪ ವಿಷವನ್ನು ಕೊಡುತ್ತಾನೆ ಭಗವಂತ. ಅದು ಕಂಠದ ಒಳಗೆ ಹೋಗಲಿಲ್ಲ. ಈಲಿಬಣ್ಣವಾಯಿತು ಕಂಠ. ನೀಲಕಂಠ ಎಂದು ಹೆಸರು ಬಂತು. ರುದ್ರದೇವರ ತಲೆ ಬಿಸಿಯಾಗಿತ್ತು. ಭಗವಂತ ಗಂಗೆಯನ್ನು ಹಾಕಿದ ಇನ್ನು ತಂಪಾಗೆ ಮಾದು ಅತ ಪ್ರಾರ್ಥಣೆ ಮಾಡುತ್ತಾರೆ ರುದ್ರದೇವರು. ಚಂದ್ರದ ತುಂಡನ್ನು ತಲೆಯಮೇಲೆ ಇಟ್ಟ ಭಗವಂತ. ಚಂದ್ರಶೇಕರ ಅಂತ ಹೆಸರು ಬಂತು ರುದ್ರ ದೇವರಿಗೆ. ವಾಯುದೇವರೇ ಎಲ್ಲಾ ವಿಶವನ್ನು ಪಾನಮಾಡಿದ್ದಾರೆ. ಭಾಗವತದಲ್ಲಿ ಇದನ್ನು ಸ್ಪುಟವಾಗು ಹೇಳಿಲ್ಲ. ಕೇಶಿ ಸ್ಕ್ತದಕ್ಲ್ಲಿ ವಾಉಯುದೇವರ್ಟ್ ಚಿಶ ಪಾನ ಮಾಡಿದ್ದಾರೆ
ಅಂತ ಸ್ಪುಟವಾಗಿ ಹೇಳಿದೆ. ಇಂದ್ರದೇವರು ಸ್ವೀಕಾರ
ಮಾಡಿದ್ದಾರೆ. ಮಹಾಲೆಕ್ಷ್ಮಿದೇವಿ ಬಂದಿದ್ದಾರೆ , ಹೋದಷರೂಪದಲ್ಲಿ ಬಂದಿದ್ದಾರೆ. ಯಾರು ಏನೂ ದೋಶವಿಲ್ಲವೋ ಅವರಿಗೆ ಮಾಲೆ ಹಾಕುತ್ತೀನಿ ಎಮ್ಡೂ
ಃಎಲಿ ಭಗವಂತನ ಕೊರಳಿಗೆ ಮಾಲೆಯನ್ನು ಹಾಕಿ ಲೆಕ್ಷ್ಮೀದೇವಿ. ಹೀಗೆ ವಿವಾಹವಾಗಿದೆ ಲೆಕ್ಷ್ಮಿದೆವಿಗು ಭಗವಂತನಿಗು. ಇದರ
ಸಂದೇಶ ನಮ್ಮ ಜ್ ವನದಲ್ಲಿ ನಾವು ಬಹಳ ಶ್ರಮಪಟ್ಟರೆ
ಬೇರೆ ಬೇರೆ ರೂಪದಿಂದಲೆಕ್ಶ್ಮಿ ಬರುತ್ತಾಳ್ ಲೆಕ್ಷ್ಮೀದೇವಿಯನ್ನು
ದೆಯ್ತ್ಯರಬಲಿ ಒಪ್ಪಿಸಬಾರದು. ನ್ಮಗೆ ಬೇಕಾದಷ್ಟು
ಇಟ್ಟಿಕೊಂಡು ಸತ್ಕಾರಗಳಿಗೆ ದಾನ ಆಡಬೇಕು. ಸರಿಯಾಗಿ ವಿನಿಯೋಗ ಮಾಡಬೇಕು.
ಊಟದ ವ್ಯವಸ್ತೆಗೆ ಮತ್ತೆ ಮಥನ ಭಗವಂತ ಧನ್ವಂತರಿ
ರೂಪದಿಂದ ಕಲಶದಲ್ಲಿ ಅಮೃತ ಹಿಡಿಕೊಂಡು ಬಂದ. ವಿಜೆಯೀನ್ದ್ರ ತೀರ್ಥರು ಹೀಗೆ ಸಂದೇಶ ಕೊಟ್ಟಿದ್ದಾಏ. ಕ್ಶೀರಸಾಗರ ಮಥನ ಅಂದರೆ ವೇದ, ಉಪನಿಷತ್, ಪೂರಾಣ ಅಧ್ಯಯನ ವಾಯುದೇವರ ಮೂಲಕ ಮಧ್ವ ಶಾಸ್ತ್ರ
ಓದ್ದಿದರೆ ನಾವು ಬಸಿದ್ದು ಸಿಗತೆ.ತ್ ಸುಡಾದಲ್ಲಿ
ಸಿಗುವುದೇ ಮೋಕ್ಷ. ಮೋಹಿನಿರೂಪದಿಂದ ಭಗವಂತ ಕಲಶೈಟ್ಟುಕೊಂದು ದೇವತೆಗಳಿಗೆ ರಾಕ್ಷರಿಗೆ ಬೇರೆ ಬೆರೆ
ವ್ಯವಸ್ತೆ ಅಮೃತ ಕೊಡಲು ವ್ಯವಸ್ತೆ ಆಡುತ್ತಾನೆ. ದೆಯ್ತ್ಯರು ಮೋಹಿನಿಯನ್ನು ನೋಡುತ್ತಲೆ ಇರುತ್ತಾರೆ. ಭಗವಂತ ಅವರಿಗ್ರ್ ಕಣ್ಣು ಮುಚಿಕೊಂದರೆ ಅಮೃತವನ್ನು ಹಂಚುತ್ತೇನೆ
ಅಂತ ಹೇಳುತ್ತಾನೆ. ಅವರು ಕಣ್ಣು ಮುಚ್ಚಿದಾಗ ಮೋಹಿನಿ
ದೇವತೆಗಳಿಗೆ ಅಮೃತವನ್ನು ಹಂಚುತ್ತಾನೆ. ಕೊನೆಯಲ್ಲಿ ಒಬ್ಬ ರಾಕ್ಷಸ
ಕೂತಿದ್ದ. ಅವನಿಗೂ ಅಮೃತ ಸಿಗುತ್ತೆ. ಒಂದು ತೊಟ್ಟು ಕೆಳಗೆ ಬೀಳತ್ತೆ. ಅದರಿಂದ ವಿಷಜಂತುಗಳು ಹುಟ್ಟಿಕೊಂದವು. ರಾಹು, ಕೇತು ಎರಡು ಗ್ರಹಗಳು ನಿಂತಿದ್ದಾರೆ. ಗ್ರಹಣ ಕಾಲದಲ್ಲಿ ಸೂರ್ಯನನ್ನು ಚಂದ್ರನನ್ನು ತಿನ್ನುವುದಕ್ಕೆ
ಬರುತ್ತಾರೆ. ದೇವತೆಗಳ್ಳಿಗೆ ಉದ್ದಾರ ಮಾಡುತ್ತಾನೆ
ಬಗವಂತ. ಇಂದ್ರನು ತನ್ನ ಲೋಕವನ್ನು ಸೇರಿದ.
ವಿಶ್ವಜಿತ್ ಯಾಗ. ಬಲಿ ಚಕ್ರವರ್ಥಿ ಯಾಗ. ಭಗವಂರ್ತನು ವಟು ರೂಪ ವಾಮನನಾಗಿ ಬಂದಿದ್ದಾನೆ. ಮೂರು ಪಾದದಷ್ಟು ಭ್ಹೂಮಿ ಕೊಡು ಅಂತ ಕೇಳುತ್ತಾನೆ. ಶುಕ್ಲಾಚಾರ್ಯರು ಬಲಿ ಚಕ್ರವರ್ತಿಗೆ ಇದರಲ್ಲಿ ಏನೋ ಮೋಸೈದೆ
ಒಪ್ಪಿಕೊಳ್ಳಬೇಡ ಅಂತ ಹೇಳುತ್ತಾರೆ. ಬಲಿ ಚಕ್ರವರ್ತಿ
ಪ್ರತಿಜ್ಞ್ನೆ ಮಾಡಿಬಿಟ್ಟಿದ್ದೀನಿ ದಾನ ಮಾಡದಿದ್ದರೆ
ಅಪಕೀರ್ತಿ ಬರುತ್ತೆ ಅಂತ ಹೇಳುತ್ತಾನೆ. ತ್ರಿವಿಕ್ರಮನಾಗಿ
ಬೆಳೀತಾ ಹೋಗುತ್ತಿದ್ದಾನೆ ಭಗವಂತ ಎರಡು ಪಾದಗಳು ೧೪
ಲೋಕವನ್ನು ವ್ಯಾಪಿಸಿಬಿಡತ್ತೆ/
.
ಮೂರನೆ ಕಾಲನ್ನು ಎಲ್ಲಿ ಇಡಲಿ ಎಂದು ಕೇಳಿದಾಗ ಬಲಿ ಚಕ್ರವರ್ತಿ ತನ್ನ ತಲೆಬಾಗಿ ದಾನ ಮಾಡುತ್ತಾನೆ.
ಭಗವಂತನ ಅನುಗ್ರಹಕ್ಕೆ ಪಾತ್ರನಾಗುತ್ತಾನೆ ಬಲಿಚಕ್ರವರ್ತಿಗೆ
ಮುಂದಿನ ಮನ್ವಂತರದಲ್ಲಿ ಇಂದ್ರ ಪದವಿ ಬರುತ್ತೆ ಅಂತ ಶಾಶ್ವತವಾದ ಅನುಗ್ರಹ ಮಾಡುತ್ತಾನೆ. ಅಲ್ಲಿಯವರೆಗು ಪಾತಾಲ ಲೋಕದಲ್ಲಿ ನಿನ್ನ ಮನೆಗೆ ದ್ವಾರಪಾಲಕನಾಗಿ
ಇರುತ್ತೇನೆ ಎಂದು ಅವನಿಗೆ ರಕ್ಷನೆ ಮಾಡುತ್ತಾನೆ.
ಮುಂದಿನ ಮ್,ಅನ್ವಂತರದಲ್ಲಿ ಬಲಿ ಚಕ್ರವರ್ತಿ ಇಂದ್ರನಾಗುತ್ತಾನೆ.
ನಮಸ್ಕಂದ ರಾಜಋಷಿಗಳ, ವಿಷ್ಣು ಭಕ್ತರ ವಿವರ ಹೇಳಿದ್ದಾರೆ. ಒಬ್ಬ ರಾಜ.
ಅವನಿಗೆ ಸುಖನ್ಯ ಎನ್ನುವ ಮಗಳು. ರಾಜ ಕಾಡಿಗೆ
ಹೋಗುತ್ತಾನೆ. ಸುಖನ್ಯ ಒಂದು ದೊಡ್ಡ ಹುತ್ತವನ್ನು
ನೋಡುತ್ತಾಳೆ. ಎರಾಡುಕಡೆ ಬೆಳಕು ಬರುತ್ತಿರತ್ತೆ ಆ
ಹುತ್ತದಲ್ಲಿ. ಸುಖನ್ಯ ಕಡ್ಡಿ ಇಂದ ಆ ಬೆಳಕುಬರುವಕಡೆ
ಚುಚ್ಚುತ್ತಾಳೆ. ಆಗ ರಕ್ತಸ್ರಾವ ವಾಗುತ್ತೆ. ಅದು ಚವನ ಆಶ್ರಮ. ಆ ಹುತ್ತದಲ್ಲಿ ಚವನ್ ಋಷಿಗಳು ಇರುತ್ತಾರೆ. ಅವರ ಎರಡು ಕಣ್ಣಿನಿಂದ ರಕ್ತ ಸ್ರಾವ ವಾಗುತ್ತೆ. ರಾಜ ಚವನ ಋಷಿಗಳನ್ನು ಕ್ಷಮೆ ಕೇಳುತ್ತಾನೆ. ಚವನ ಋಷಿಗಳು ನಿನ್ನ ಮಗಳನ್ನು ನನಗೆ ಮದುವೆ ಮಾಡಿಕ್ಲೊಟ್ಟರೆ
ಕ್ಷಮಿಸುತ್ತೀನಿ ಅಂತ ಹೇಳುತ್ತಾರೆ. ರುದ್ದರಾದ ಚವನ
ಋಷಿಗಳು ಸುಖನ್ಯನನ್ನು ವಿವಾಹವಾಗುತ್ತ್ತಾರೆ. ಅಶ್ವಿನಿ
ದೇವತೆಯರನ್ನ ಸುಕನ್ಯ ಸತ್ಕರಿಸುತ್ತಾಳೆ. ಅವರು ವರವನ್ನು
ಕೇಳಿದಾಗ ತನ್ನ ಗಂಡನಿಗೆ ತಾರುಣ್ಯ ಬರುವಂತೆ ಕೇಳಿದಳು.ರಾಜ ಬಂದು ಅವನಮಗಳು ಯುವಕನಾಗಿ ಇರುವ ಚವನ ಋಷಿಗಳನ್ನು ನೋಡಿ ಸಂತೋಷಪಡುತ್ತಾನೆ. ವಿಶೇಷ ಸೇವೆಮಾಡಿ ಭಗವಂತನ ಪಾದ ಸೇರಿಕೊಳ್ಳುತ್ತಾರೆ.
ಅದೇ ವಂಶದ ನಾಭಾಗ ರಾಜ ವಿಧ್ಯಾಪೀಠದಲ್ಲಿ ಒದಿದ್ದ.
ಅವನಿಗೇ ಹುಟ್ಟಿದವನು ಅಂಬರೀಶ ರಾಜ. ನಭಾಗ
ವಿದ್ಯಾಪೀಠದಿಂದ ವಾಪಸ್ಸು ಬಂದಾಗ ಅವನ ಸಹೋದರರು ಎಲ್ಲಾ ಆಸ್ತಿಯನ್ನು ಹಂಚಿಕೊಂಡಿದ್ದರು. ನಾಭಾಗ್ಸ್ ಅವನ ತಂದೆಯನ್ನು ಅವನ ಭಾಗದ ಆಸ್ತಿಯನ್ನು ಕೇಳುತ್ತಾನೆ. ಆಫ಼್ಗ ಅವನ ಅಂದೆ ಯಾಗದಲ್ಲಿ ಅವರು ಮರೆತ ಮಂತ್ರವನ್ನು ನ್ ನು ಹೇಳಿಕೊಡು.
ಆಮೇಲೆ ಅವರು ಏನು ಬಿಟ್ಟುಹೋಗುತ್ತಾರೋ ಅದೆ ನಿನ್ನ ಆಸ್ತಿ ಅಂತ ಹೇಳುತ್ತಾನೆ. ಹೀಗೆ ಒಂದು ಯಾಗದಲ್ಲಿ ಅವರು ಕೊಟ್ಟ ಉಳಿದಿದ್ದನ್ನು ನಾಭಾಗ
ತೆಗೆದುಕೊಂದು ಹೋಗುವಾಗ ಒಬ್ಬ ಕಪ್ಪು ವೇಶದಾರಿ ಇದು
ನನ್ನ ಭಾಗ ಅನ್ನುತ್ತಾಮ್ನೆ. ನಾಭಾಗ ಅವನ ತಂದೆಯನ್ನು
ಈ ವ್ಬಿಚಾರ ತಿಳಿಸಿದಾಗ ಆ ವೇಶದಾರಿ ರುದ್ರ ದೇವರು ಈ ಭಾಗ ಅವರಿಗೆ ಸೇರನೇಕು. ಅವರಿಗೆ ಬಿಟ್ಟುಬಿಡು ಅಂತ ಹೇಳುತ್ತಾನೆ ಅವನ ತಂದೆ. ರುದ್ರದೇವರಿಗೆ ತುಂಬಾ ಸಂತೋಷವಾಗಿ ಹೋಯಿತು. ರುದ್ರದೇವರು ಸಂರೋಷದಿಂದ ವರವನ್ನು ಕೊಡುತ್ತಾರೆ ಅವನಿಗೆ ಲೌಕೀಕ ಸಂಪರ್ತ್ರ್ತು, ಆಧ್ಯಾತ್ಮಿಕ ಸಂಪತ್ತು ಕೊಡುತ್ತಾರೆ
ರುದ್ರ ದೇವರು.ಶ್ ನಾಬಾಗ ರಾಜಋಷಿಯಾಗಿ ಮೆರೆದಿದ್ದಾನೆ. ರುದ್ರದೇವರ ಅನುಗ್ರಹದಿಂದ ಅಂಬರೀಶ ಎಂಬ ಮಗ ಹುಟ್ಟುತ್ತಾನೆ. ಇಡೀ ಭೂಮಂಡಲ ಅವನ ಅಧೀನದಲ್ಲಿ ಇತು. ಅವನು ಕಲ್ಲು ಬಂಗಾರವನ್ನು
ಸಮನಾಗಿ ನೋದುತ್ತಿದ್ದ. ಜೀವನ ಸುಂದರವಾಗಿತ್ತು. ಶ್ರೀ
ಕೃಷ್ನ ಪಾದ್ರವಿಂದದಲ್ಲಿ ಮನಸ್ಸು ಇತ್ತು. ಹರಿಮಂದಿರದಲ್ಲಿ
ಕಸಗುಡಿಸಿ ಬರುತ್ತಿದ್ದ. ಕಿವಿಗ್ಸ್ಳಲ್ಲಿ ಶೃತಿಗಳನ್ನೂ
ಕಥಾಕಾಲಕ್ಷೇಪವನ್ನೂ, ಕಣ್ಣುಗಲಿಂದ ಮುಕುಂದ ದರ್ಶನ ಮಾಡುತ್ತಿದ್ದ. ಸಜ್ಜನರ ಸಂಗ ಮಾಉತ್ತಿದ್ದ. ಪ್ರತಿಏಕಾದಶಿ ಏಕಾದಶಿ ಉಪ್ವಾಸ ಮಾಡುತ್ತಿದ್ದ. (ಏಕಾದಶಿ ಮಾಡದಿದ್ದರೆ ಪ್ರಾಯಶ್ಚಿತ್ತವೇನೆಂದರೆ ಶ್ರೀರಂಗ
ಕ್ಷೇತ್ರಕ್ಕೆ ಹೋಗಿ ೭ ಪ್ರಾಕಾರ ೨೫ ಲಕ್ಷ ಪ್ರದಿಕ್ಷಿಣೆ ಒಂದು ಏಕಾದಶಿ ಇಂದ ಇನ್ನೊಂದು ಏಕಾದಶಿ ಒಳಗೆ
ಮಾಡಬೇಕು. ಹೀಗೆ ಮಾಡಿದರೆ ಪುಣ್ಯ ಬರುತ್ತೆ. ಏಕಾದಶಿ ದಿನ ಹರಿದಿನ ಅಂತ ಪ್ರಸಿದ್ದವಾಗಿದೆ. ಎಲ್ಲಾ ಏಕಾದಶಿಯಲ್ಲೂ ಉಪವಾಸ ಮಾಡಬೇಕು. ಮದುವನದಲ್ಲಿ
ಅಂಬರೀಷ ರಾಜ ಏಕಾ ಉಪವಾಸಮಾಡಿ ಪಾರಣೆಗೆ ಏಕಾದಶಿ
ದಿವಸ ಅಂಬರೀಷ ರಾಜ ಎಲ್ಲಾ ಬ್ರಾಹ್ಮಣರನ್ನು ಕರಿದಿದ್ದಾನೆ.
ಗೋವುಗಳನ್ನ ದಾನ ಮಾಡಿದ್ದಾನೆ. ಬಂಗಾರ, ಬೆಳ್ಳಿಯನ್ನೂ ದಾನಮಾಡಿದ್ದಾನೆ. ದೂರ್ವಾಸ ಮುನಿಗಳು ಅಲ್ಲ್ಲಿಗೆ ಬರುತ್ತಾರೆ. ಆಹ್ನಿಕ ಮುಗಿಸಿ ಬರುತ್ತೀನಿ ಅಂತ ಹೋದರು. ದ್ವಾದಶಿ ಮೀರಿ ಹೋಗುತ್ತಾ ಇದೆ. ದುರ್ವಾಸರು ಇನ್ನೂ ಬಂದಿಲ್ಲ. ಏನು ಮಾಡಬೇಕೆಂದು ಅಂಬರೀಷ
ಜ್ಞಾನಿಗಳಾದ ಬ್ರಾಹ್ಮನರನ್ನು ಕೇಳಿದ್ದಾಗ ಒಂದೇ ಪಕ್ಷದ ಮಾತು ಕೇಳಬೇಕು. ಆ ಪಕ್ಷ ಜಲಪಾನ ಮಾಡಿಬಿಡು ಅಂತ ಉಪದೇಶಿಸುತ್ತಾರೆ. ಅಂಬರೀಷ ಜಲಪಾನ ಮಾದುವುದಕ್ಕೆ ಬಾಯಿಗೆ ಹಾಕಿದಾನೆ ದುರ್ವಾಸರು
ಬಂದರು. ಅವರಿಗೆ ಸಿಟ್ಟು ಬಂದು ಜಟೆಯಿಂದ ಭೂತ ಸೃಷ್ತಿ
ಮಾಡಿಮಾಡಿ ಅಂಬರೀಷನನ್ನು ಕೊಲ್ಲುವುದಕ್ಕೆ ಆಜ್ಞ್ನೆ ಮಾದಿದ್ದಾರೆ ದುರ್ವಾಸರು. ಭಗವಂತ ರಕ್ಷಣೆಗೆ ಬಂದು ಆ ಭೂತವನ್ನು ಸಂಹರಿಸಿದ. ದುರ್ವಾಸರು ಸುದರ್ಶನ ಚಕ್ರವನ್ನು ಅಂಬರೀಶನಮೇಲೆ ಪ್ರಯೋಗಿಸಿದರು. ಆ ಚಕ್ರ ವಾಪಸ್ಸ್ಸು ದುರ್ವಾಸರ ಅಟ್ಟಿಸಿಕೊಂದು ಬಂತು. ಅವರು ತಪ್ಪಿಸಿಕೊಳ್ಳೊದಿಕ್ಕೆ ಚತುರ್ಮುಖ ಬ್ರಹ್ಮಣ ಬಳಿಗೆ
ಬಂದರು ಪ್ರಾರ್ತಣೆ ಮಾಡುತ್ತಾರೆ. ಚತುರ್ಮುಖ ಬ್ರಹ್ಮ
ಭಗವಂತ ರಕ್ಷನೆಮಾಡುವ ಜವಾಬ್ದಾರಿ ನನಗೆ ಕೊಟ್ಟಿಲ್ಲ ನನ್ನ ಕೆಇಲ್ಲಿ ಆಗೊದಿಲ್ಲ ರಕ್ಷನೆ ಮಾಡಲು ಅನ್ನುತ್ತಾರೆ. ಆಗ ದುರ್ವಾಸರು ರುದ್ರದೇವರ ಬಳಿಗೆ ಹೋಗಿ ಪ್ರಾರ್ಥಿಸುತ್ತಾಎರೆ. ರುದ್ರದೇವರು ಭಗವಂತನ ಅಡೀನರು ನಾವು ನಮ್ಮ ಕೆಇಯಲ್ಲಿ
ರಕ್ಷನೆ ಮಾಡುವುದಕ್ಕೆ ಆಗುವದಿಲ್ಲ ಅಂತ ಹೇಳಿಬಿದುತ್ತಾರೆ. ೧ ವರ್ಷ ಆಗಿದೆ. ಭಗವತನ ಹತ್ತಿರ ಹೋಗುತ್ತಾರೆ. ಭಕ್ತನ ಪರಾದೀನ ನಾನು, ನನ್ನ್ನನ್ನು ಆರಾಧನೆ ಮಾಡುತ್ತಾನೆ,
ನಾನು ಏನು ಮಾಡುವದಿಕ್ಕೆ ಆಗುವದಿಲ್ಲ
ಅಂಬರೀಷನ ಬಲಿಯೇ ಹೊಗಿ ಕೇಳು ಅನ್ನುತ್ತಾನೆ.
ಇದು ಬಕ್ತನಿಗೆ ತೋರುವ ಕಾರುಣ್ಯ ಭಗವಂತನದು.
ಚಕ್ರದಿಂದ ಬಿದುಗಡೆ ಆಗಲಿ ಅಂತ ದುರ್ವಾಸರು ಅಂಬರೀಷನಲ್ಲಿ ಪ್ರಾರ್ತನೆ ಮಾಡಿಕೊಳ್ಳುತ್ತಾರೆ. ಅಲ್ಲಿಯವರೆಗೂ ಅಂಬರೀಶ ಕಾದುಕೊಂದಿರುತ್ತಾನೆ ಪಾರಣೆಗೆ. ಅಂಬರೀಷ ಚಕ್ರದಿಂದ ದುರ್ವಾಸರನ್ನು ಬಿಡಿಸುತ್ತಾನೆ. ಆ ದಿನ ದ್ವಾದಶಿ ಆಗಿರುತ್ತೆ. ಅವತ್ತು ಅವನು ಪ್ರಾರಣೆ ಮಾಡಿ ದುರ್ವಾಸರಿಘು ಪಾರಣೆ ಮಾಡಿಸುತ್ತಾನೆ
ಅಂಬರೀಷ ರಾಜ. ಇದು ಭಕ್ತರನ್ನ್ನು ಹೇಗೆ ರಕ್ಷಿಸುತ್ತ್ತಾನೆ
ಅಂತ ಭಗವಂತ ತೋರಿಸಿದ್ದಾನೆ.
ಅದೇ ವಂಶದ ಇನ್ನೊಬ್ಬ ರಾಜ. ಅವನಿಗೆ ೧೦೦ ಜನ ಹೆಂಡತಿಯರು ಇದ್ದಎರ್ ಸಂತಾನವಾಗಿರಲಿಲ್ಲ. ಹೆಂದತೀಯರ ಸಮೇತ ಕಾಡಿಗೆ ಯಾಗ ಮಾಡುವುದಕ್ಕೆ ಹೋಗುತಾನೆ. ಋಷಿಗಳು ಒಂಉ ಕಲಶವನ್ನು ಪ್ರತಿಶ್ಟಾಪನೆ ಮಾಡಿರುತ್ತಾರೆ. ರಾಜನಿಗೆ ಬಾಯಾರಿಕೆ ಆಗಿ ಕಳಷದ ನೀರನ್ನು ಕುಡಿದು ಆ ಕಲಷ
ಪಾತ್ರೆಯನ್ನು ಬೋರಲಾಗಿ ಇಟ್ಟು ಹೋಗುತ್ತಾನೆ. ಋಷಿಗಳು
ಆಹ್ನಿಕ ಮುಗಿಸಿಕೊಂದು ಬಂದಾಗ ಬೋರಲಾಗಿದ್ದ ಕಲಶದ ಪಾತ್ರೆಯನ್ನು ನ್ನೋಡಿ ರಾಜನಿಗೆ ಹೇಳುತ್ತಾಏ ಈ
ನೀರನ್ನು ನಿನ್ನ ಹೆಂದತೀಯರು ಕುಡಿಯಬೇಕಾಗಿತ್ತು ಅಂತ.
ಆ ನೀರಿನಲ್ಲಿ ಇದ್ದ ಮಂತ್ರದ ಪ್ರಭಾವದಿಂದ ರಾಜನು ಗರ್ಭಿಣಿಆದ. ಮಗು ಪ್ರಸವವಾಯಿತು. ಇಂದ್ರದೇವರೆ ತೋರು ಬೆರಳನಿಂದ ಉನ್ನಿಸಿದರು. ಮಂಡಾಕ ಅಂತ ರಾಜ ಪ್ರಸಿದ್ದನಾದ. ದೊಡ್ಡ ಚಕ್ರವತಿಯಾದ. ೫೦ ಜನ ಹೆಣ್ಣು ಮಕ್ಕಳು ಹುಟ್ಟಿದರು. ಸೂರ್ಯನೆ ಮುಳುಗುತ್ತಿರಲಿಲ್ಲ ಅವನ ದೇಶದಲ್ಲಿ. ಯಮುನಾ ನದಿಯ
ಓಳಗಡೆ ತಪಸ್ಸು ಮಾಡುತ್ತಿರುವಾಗ ನೀರಿನ ಒಳಗೆ ಗಂಡು ಹೆಣ್ಣು ಮೀನು ಸೇರುವದನ್ನು ನೋಡಿ ಋಶ್ಯ್ಹಿಗಳಿಗೆ ಹೆಣ್ಣಿನ ಜೊತೆ ವಿವಾಹ ಮಾಡಿಕೊಳ್ಳಬೇಕೆಂದು ಆಸೆಆಯಿತು. ಕನ್ಯಾರ್ಥಿಯಾಗಿ ಬಂದು ಆ ಮಾಂಡಾಕನನ್ನು ನಿನ್ನ ಮಕ್ಕಳಲ್ಲಿ
ಯಾರನ್ನಾದರೂ ನನಗೆ ವಿವಾಹ ಮಾಡಿಕೊಡು ಅಂತ ಕೇಳುತ್ತಾನೆ,
ದಿವ್ಯವಾದ ರೂಪ ಪಡದರಂತೆ.
ಎಲ್ಲಾ ಹೆಣ್ಣು ಮಖ್ಖಳು ವಿವಾಹ ಮಾಡಿಕೊಳ್ಳಲು ಒಪ್ಪಿಕೊಂದರಂತೆ. ಸಂತಾನ ಬೆಳೆಯಿತು. ತಪಸ್ಸಿನ ಪರಿಪಾಕ್ವದಿಂದ ಅವರಿಗೆ ೫೦ ಜನ್ಮಗಳಿವೆ ಅಂತ ಗೊತ್ತಿತ್ತಂತೆ. ಒಂದೇ ಜನ್ಮದಲ್ಲಿ ಅಷ್ಟನ್ನು ಅನುಭವಿಸದರಂತೆ. ಅವರು ಸಂಸಾರದಿಂದ ಹೊರಹೋಗಬೇಕೆಂದು ಎಷ್ಟು ಬಯಸಿದರೂ ಆಗಲಿಲ್ಲ.
ಯಾಕೆಂದರೆ ಒಂದಲ್ಲ ಒಂದು ಕಾರ್ಯಕ್ರಮಗಳು ಆಗುತ್ತಲೇ ಇತ್ತು. ಸೊರಭಿ ಮುನಿಗಳು ಸಂಸಾರವನ್ನು ಬಿಟ್ಟು ಕಾಢೋಗಿ ತಪಸ್ಸುಮಾಡಿ
ಭಗವಂತನ ಪಾದಾರವಿಂದವನ್ನು ಸೇರುತ್ತಾರೆ.
ಅದೇ ವಂಶದಲ್ಲಿ ಹರಿಶ್ಚಂದ್ರ ಎಂಬ ರಾಜ ಇರುತ್ತಾನೆ. ಅವನಿಗೆ ಸಂತಾನವಿರುವದಿಲ್ಲ. ವರುಣದೇವರನ್ನು ಪ್ರಾರ್ಥಣೆ ಮಾಡಿತ್ತಾನೆ. ವರುಣದೇವರು
ಒಂದು ಕರಾರು ಹಾಕಿ ಮಗುವನ್ನು ಕರುಣಿಸುತ್ತಾರೆ. ಕರಾಋ ಏನೆಂದರೆ ಆ ಮಗುವನ್ನು ವರುಣದೇವರಿಗೆ ಬಲಿಕೊಡಬೇಕೆಂದು
ಒಪ್ಪಂದ ಮಾಡಿಕೊಂಡಿರುತ್ತಾರೆ. ವರುಅದೇವರು ಮಗುವನ್ನು
ಕೇಳಿದಾಗ ಹರಿಶ್ಚಂದ್ರ ಒಂದಲ್ಲ ಒಂದು ಸಬೂತುಹಾಕಿ ಮುಂದೂಡಿಸುತ್ತ ಇರುತ್ತಾನೆ. ಇದನ್ನಿ ಅರಿತ ಮಗ ಕಾಡಿಗೆಓಡಿಹೋದ ಮಗ. ಉದರ ರೋಗ ಬಂತು ಅವನಿಗೆ ವಾಪಸ್ಸು ಬರಬೇಕಾದರೆ ಋಷಿಯೊಬ್ಬರ ಬೇಟಿ ಆಗುತ್ತೆ. ಅವರ ಹತಿರ ಇವನ ಸಂಕಟವನ್ನು ಹೇಳಿದಾಗ ಅವರು ವರುಣಗೆ ಬಲಿಯಾಗಲು
ಒಪ್ಪಿಕೊಳ್ಳುತ್ತಾರೆ. ವರುಣದೇವರು ರ್ತ್ರುಪ್ತಿಯಾದರು.
ಅದೇ ವಂಶದಲ್ಲಿ ಅನೇಕ ಜನರು ಬರುತ್ತಾರೆ.
ಸಗರ ಮಕ್ಕಲಿಂದ ಸಾಗರ ನಿರ್ಮಾಣವಾಗತ್ತೆ.
ಇಕ್ಶ್ವಾಕ್ಷು ವಂಶದ ಅಶರಥ ರಾಜನ ಚರಿತ್ರೆ ಹೇಳುತ್ತಾರೆರ್. ರಾಮ ಎನ್ನುವ ರೂಪ ಜೀವನದಲ್ಲಿ ಹೇಗಿರಬೇಕೆಂದು ತೋರಿಸಿದ್ದಾನೆ. ತಂದೆಯ ಮಾತನ್ನು ಪರಿಪಾಲಿಸಿ ಅಲ್ಲೂ ಎಲ್ಲರಿಗೆ ಅನುಗ್ರಹ
ಮಾಡಿದ್ದಾನೆ. ಗರುಡ ದೇವರಿಗೆ ಸೇವೆಯ ಅವಕಾಶ ಸಿಗಲು
ಇಂದ್ರಜಿತ್ ಬಿಟ್ಟ ಸರ್ಪಾಸ್ತ್ರಕ್ಕೆ ಮೂರ್ಚೆ ಹೋಗುತ್ತಾನೆ. ರಾಮ ದೇವರು ಏಕಾಕ್ಲ್ಯಾಗಿ ಅನಂತ ರೂಪದಿಂದ ಮಿಂತು ರಾಕ್ಷಸರನ್ನು
ಅದೇ ವಂಶದಲ್ಲಿ ಪರುಶರಾಮನಾಗಿ ದುಷ್ಟ ಕ್ಷತ್ರಿಯರನ್ನು ಸಂಹಾರ ಮಾಡಿ ಲೋಕ ಕಲ್ಯಾಣ ಮಾಡುತ್ತಾನೆ. ಸಮುದ್ರವನ್ನು ಹಿಂದಕ್ಕೆ ಸರಿಸಿ ದು ಪರುಶರಾಮ ಕ್ಶೇತ್ರವಾಗಿ
ಮಾಡುತ್ತಾನೆ, ಅದೇ ಉಡುಪಿ ಕ್ಷೇತ್ರ.
ಇದುವರೆಗು ಸೂರ್ಯವಂಶದವರ ಚರುತ್ರೆ ಹೇಳಿದ್ದೀರ. ಯದು ವಂಶದ ಕಥೆಯನ್ನು ನಿರೂಪಣೆಮಾಡಿ ಅಂತ ಪರೀಕ್ಷಿತ್ ರಾಜನು
ಕೇಳುತ್ತಾನೆ. ಇದು ಭಾಗವತದ ದಶಮ ಸ್ಕಂದ. ಇದು ಭಗವಂತನ ಮುಖ ಭಾಗ. ಪ್ರಥಮ ದ್ವಿತೀಯ ಸ್ಕಂದಗಳು ಪರಮಾತ್ಮನ ಪಾದವಿಂದಾರಗಳು. ೪ನೇಯ ಸ್ಕಂದ
ಭಗವಂತನ ತೊಡೆ, ೫ನೇ ಸ್ಕಂದ ಭಗವಂತನ ನಾಭಿ, ೬ನೇದು ಹೃದಯ ಭಾಗ, ೭ ಮತ್ತ್ತು ೮ ಭಗವಂತನ ಎರಡು ಬಾಹುಗಳು, ೯ನೇ ಸ್ಕಂದ ಭಗವಂತನ ಕಂಠ
೧೦ನೇ ಸ್ಕಂದ ಭಗವಂತನ ಮುಖ, ೧೧ನೆ ಸ್ಕಂದ ಭಗವಂತನ ಹಣೆ, ದ್ವಾದಶ ಸ್ಕಂದ ಭಗವಂತನ ತಲೆಯ ಭಾಗ ಶಿಖ.
ದಶಮ ಸ್ಕಂದದಲ್ಲಿ ವಿಶೇಷ ಚಿಂತನೆ ಅಡಗಿದೆ.
ಕೃಷ್ನನ ಅವತಾರ ಹೇಗಿತ್ತು. ಭೂದೇವಿ ಗೋರೂಪದಿಂದ ಅಳುತ್ತಾ ಇರುತ್ತ್ತಾಳೆ. ರಾಕ್ಷಸರ ಕಾಟ ತಡೆದುಕೊಳ್ಳದೆ ಭೂದೇವಿ ಅಳುತ್ತಾ ಇರುತ್ತಾಳೆ. ದೇವತ್ರ್ಗಳು ಭೂದೇವಿಯನ್ನು ಚತೆರ್ಮುಖ ಬ್ರಹ್ಮನ ಹತ್ತಿರ
ಕಎದುಕ್ಂಡು ಹೋಗುತ್ತಾರೆ. ಎಲ್ಲರೂ ಭಗವಂತನನ್ನು ಪ್ರಾರ್ಥಣೆ
ಮಾಡುತ್ತಾರೆ. ಭಗವಂತನಿಗೆ ಗೋ ಮೇಲೆ ತುಂಬಾ ಪ್ರೀತಿ. ಭಗವಂತ ಯಾರಿಗೂ ಕಾಣಿಸಲಿಲ್ಲ. ಲೆಕ್ಷ್ಮಿದೇವಿಗೆ ಕಾಣಿಸುತ್ತಾಇದ್ದಾನೆ. ಬ್ರಹ್ಮನಿಗೆ ಮಾತು
ಆತ್ರ ಕೇಲುತ್ತಾಇದೆ. ತಾರತಮ್ಯ ಬಿಡಬಾರದು. ದೇವರು ನರನಾಗಿ ಬರುತ್ತೀನಿ ಅನ್ನುತ್ತಾನೆ. ಲೆಕ್ಷ್ಮಿದೇವಿಗೆ ಯಶೋದೆಇಂದ ದುರ್ಗಾದೇವಿಯಾಗಿ ಅವತಾರ
ಮಾಡಬೇಕೆಂದು ಆಜ್ಞ್ನೆ ಮಾಡುತ್ತಾನೆ. ಕಂಸ ಉಗ್ರಸೇನನ ಮಗ.
ದೇವಕಿ ಅವನ ತಂಗಿ ಆಗಬೇಕು. ವಸುದೇವ ಮ್ತ್ತು
ದೇವಕಿ ವಿವಾಹವಾವಾಗಿ ಬರುತ್ತಿರುವಾಗ ಆಕಾಶವಾಣಿ ಆಯಿತು.
ನಿನ್ನ ತಂಗಿಯ ೮ನೇ ಗರ್ಭದ ಮಗುವು ನಿನ್ನನ್ನು ಸಂಹಾರ ಮಾಡುತ್ತೆ ಅಂತ ಆಕಾಶವಾಣಿ ಆಯಿತು. ಕಂಸ ತನ್ನ ತಂಗಿಅನ್ನು ಕೊಳ್ಳೋದಿಕ್ಕೆ ಹೋದಾಗ ವಸುದೇವ ಎಲ್ಲಾ
ಮಗುವನ್ನು ಹುಟ್ಟಿದ ತಕ್ಷನ ನಿನಗೆ ಅರ್ಪಣೆ ಮಾಡುತ್ತೀನಿ ಅಂತ ಮಾತು ಕೊಟ್ಟ.
ಸಾಹಸ ನೋಡಿ ಎಲ್ಲರಿಗೂ ಆಶ್ಚರ್ಯವಾಯಿತು. ತ್ರದವಾಸ ಎಂಬ ರಾಕ್ಶ್ಝಸನನ್ನು ಮೇಲಿನಿಂದಕೆಳಗೆ ಕೆಡವಿ
ಭಗವಂತ ಸಹಾಅ ಮಾಡಿಸ್ದ. ಈ ಮಗುವಿಗೆ ಏನು ನಾಮಕರಣ
ಮಾಡಬೇಕೆಂದು ಚಿಂತಿಸಿ ಕುಲಪುರೋಹಿತರಾದ ಗರ್ಗಾಚಾರ್ಯರನ್ನು ಕರೆಸಿದರು. ಗರ್ಗಾಚಾರ್ಯರು ಭಗವಂತನ ನಾಮಸ್ಮರಣೆ ಮಾಡಿ ಕೃಷ್ಣ ಅಂತ್ಸ
ಅನ್ವರ್ಥನಾಮ ಮಾದಿದರು. ಭಗವಂತನಿಗೆ ಸಾವಿರ ನಾಮಗಳು. ನಾಶವಿಲ್ಲದ ನಾಮಗಳು
ಭಗವಂತ ತನ್ನ ಲೀಲೆಯನ್ನು ತೋರಿಸುತ್ತಾನೆ. ನೂರಾರು ಮನೆಗಳಲ್ಲಿ ಬೆಣ್ಣೆ ಕದಿಯುತ್ತಾನೆ. ಬಿಸಿ ಬಿಸಿ ಹಾಲನ್ನು ಹೊಟ್ಟೆಗೆ ಹಾಕಿಕೌತ್ತಾನೆ. ಕದಿಯೋದು ಏನನ್ನ ಅಂದರೆ ಅವರ ಪ್ರಾರಬ್ಧ ಕರ್ಮ ಕದೀತಾನೆ. ಒಂದು ದಿವಸ ಗೋಪಿಕಾಸ್ತ್ರೀಯರೆಲ್ಲ ದೊಡ್ಡ ಸಮುದಾಯ ಮಾಡುತ್ತ್ತಾರೆ.
ಯಶೋದೆಮ್ನೆಗೆ ಲಗ್ಗೆ ಇಟ್ಟರಂತೆ. ಕೄಷ್ಣ ತೊಟ್ಟಿಲಲ್ಲಿ
ಮಾಫ಼ಿ ನಿದ್ರೆ ಮಾದುತ್ತಿದ್ದನಂತೆ. ಎಲ್ಲರೂ ಸೇರಿ
ತೊಟ್ಟ್ಲು ತೂಗುತ್ತಾರೆ ತೊಟ್ಟ್ಟಿಲು ಹತ್ತಿರ ಬಂದಾಗ
ಕೃಷ್ಣ ಹತ್ತಿರ ಬೌತ್ತಿದ್ದನಂತೆ. ಎಲ್ಲರೂ ಮನೆಗೆಹೋಗಿ
ಬೆಣ್ಣೆ ಕಡೀಲಕ್ಕೆ ಏಕಕಾಲದಲ್ಲಿ ಶುರುವು ಮಾಡಿದರು.
ಕೃಷ್ಣನಿಗೆ ಎಚ್ಚರವಾಯಿತು. ಆವಾಗ ರಾತ್ರಿಯಾಗಿತ್ತು. ಎಲ್ಲರೂ ಮಲಗಿದ್ದರು. ವಾಯುದೇವರು ಕಾಣಿಸಿಕೊಳ್ಳುತ್ತಾರೆ. ವಾಯುದೇವರಿಗೆ ಕೃಷ್ಣ ಬೆಣ್ಣೆ ಕಸಿಯುವದನು ನೋಡೋ ಯೋಗವನ್ನು
ಕಲ್ಪಿಸಿಕೊಡುತ್ತಾನೆ. ಕೃಷ್ಣ ವಾಯುದೇವರ ಸಹಾಯ ಕೇಳುತ್ತಾನೆ. ಈಲರ ಮನೆಯ ದೀಪ ಏಕಕಾಲದಲ್ಲಿ ಆರಿಹೋಗೊಹಾಗೆ ಮಾಡಬೇಕೆಂದು
ಕೇಳಿಕೊಳ್ಳುತ್ತಾನೆ. ಏಕಕಾಲದಲ್ಲಿ ಕೃಷ್ಣ ಎಲ್ಲರ
ಮನೆಗೆ ಹೋಗಿದ್ದಾನೆ. ಏಕಕಾಲದಲ್ಲಿ ಎಲ್ಲಾ ಮನೆಯ ದೀಪಗಳೂ
ಆರಿಓಗುವಂತೆ ಮಾದಿದ್ದಾರೆ ವಾಯುದೇವರು. ಎಲ್ಲಾ ಮನೆಯಲ್ಲು
ಅನಂತರೂಪದಿಂದ ಕೃಷ್ಣ ಪ್ರವೇಶಮಾಡಿ ಬೆಣ್ಣೆ ಕದ್ದಿದ್ದಾನೆ ಗೋವಿಂದ. ಂಅರನೆಯ ದ್ಪ್ನ ಬಲರಾಮನ ಎದುರು ಬೆಣ್ಣೆ ಕದಿಯೋದಿಲ್ಲ ಅಂತ
ಹೇಳಿದ್ದಾನೆ. ಅಂಬೆಗಾಳಿನಲ್ಲ್ ಕೃಷ್ಣಬಂದು ಬಾಯಿಗೆ
ಮಣ್ಣು ಹಾಕಿಕೊಂದನಂತೆ. ಇದನ್ನು ಬಲರಾಮ ಯಶೋದೆಗೆ
ಹೇಳಿದ. ಯಶೋದೆ ಕೃಷ್ಣನನ್ನು ಕರೆದು ಕೇಳುತ್ತಾಳೆ. ಯಾರಮ್ಮ ಹೇಳಿದ್ದು ಅಂತ ಖೃಷ್ಣಕೇಳುತ್ತಾನೆ. ಬಲರಾಮಶೇಶದೇವರು ಹೇಳಿದ್ದು ಸಾವಿರ ಹೆಡೆಯಿರುವ, ೨೦೦೦ ಕಣ್ಣಿರುವ ಹೇಳಿದ್ದು. ಆದುದರಿಂದ ನಂಬುತ್ತೀನಿ ಅಂದಳು. ಕೃಷ್ಣ ಹೇಲುತ್ತಾನೆ: ಕಣ್ಣು ಬಾಯಿ ಮದ್ಯ ಮೂಗು ಇದೆ. ಬಲರಾಮ ಕಣ್ಣಲ್ಲಿ ನೋಡಿದ್ದು ನಂಬಬೇಡ, ನಾನು ಬಾಯಲ್ಲಿ ತಿಂದಿದ್ದು, ನನ್ನ ಬಾಯನ್ನೆ ತೋರಿಸುತ್ತೇನೆ ಎಂದು
ಹೇಳಿ ತನ್ನ ಬಾಯಲ್ಲಿ ಇಡೀ ಬ್ರಹಾಂಡವನ್ನೆ ತೋರಿಸುತ್ತಾನೆ ಕೃಷ್ಣ ಪರಮಾತ್ಮ.
ನ್ಶ್ರ್ಸ್ದರ ಶಾಪಕ್ಕೆ ಒಳಗಾಗಿದ್ದ ಕುಭೇರನ ಮಕ್ಕಳು
ದೊದ್ದ ಮರವಾಗಿ ಬೆತ್ತಳೆಯಾಗಿ ನಾರದರ ಮುಂದೆ ಬರುತ್ತಾಎ.
ಅದಕ್ಕೆ ನಾರದರು ಅವರಿಗೆ ಅಲ್ಲೆ ಮರವಾಗಿ ಹೋಗಿ ಅಂತ ಶಾಪ ಕೊಡುತ್ತಾರೆ. ಕೃಷ್ಣನನ್ನು ಯಶೋದೆ ಒರಲಕಲ್ಲಿನಲಿ ಕಟ್ಟಿಹಾಕಿರುತ್ತಾಳೆ. ಕೃಷ್ಣ ಪರಮಾತ್ಮ ಆ ಒರಲುಕಲ್ಲಿನ ಸಮೇತ ಓಡಿಹೋಗಿ ಆ ಮರವನ್ನು
ಸೀಳಿಬಿಡುತ್ತಾನೆ. ಇದರಿದ ಅವರ ಶಾಪವು ಕೃಷ್ಣನ ಅನುಗ್ರಹದಿಂದ
ಅವರಿಗೆ ಮೋಕ್ಷವಾಯಿತು. ಅಲ್ಲಿಂದ ಕೃಷ್ಣ ವೃಂದಾವನಕ್ಕೆ
ಹೊರಟ, ಕೃಷ್ಣನಿಲ್ಲದ ವೄಂದಾವನ ತುಂಬಾ ಹದಗೆಟ್ಟಿತು. ಕೃಷ್ಣನ ಪ್ರವೇಶವಾದಮೇಲೆ ಎಲ್ಲಾ ಮುಂಚಿನಂತೆ ಆಯಿತು. ಯಮುನ ನದಿಯನ್ನು ಶುದ್ದೀಕರಣಮಾಡಲೆಂದು ಮರದಮೇಲಿಂದ ಕಾಲಿಂಗಸಪದಮೇಲೆ
ಹಾರಿದ. ಕೃಷ್ಣ ಪರಮಾತ್ಮ ಕಾಲಿಂಗಸರ್ಪದ ಹೆಡೆಯಮೇಲೆ
ನರ್ತನ ಮಾಡುವುದಕ್ಕೆ ಶುರುವು ಮಾಡಿದ. ಎಲ್ಲಾ ದೇವತೆಗಳು
ಕುತೂಹಲದಿಂದ ನರ್ತನ ವೀಕ್ಷಿಸುವದಕ್ಕೆ ಬಂದರು. ಚತುರ್ಮುಖ
ಬ್ರಹ್ಮ ಡೋಲು ಬಾರಿಸುವದೆಕ್ಕೆ ಶುರುವು ಮಾಡಿದರು.
ಹನುಮಂತದೇವರು ಎಹ್ಶ್ರಾವ್ಯವಾಗಿ ಹಾಡು ಹೇಳುವುದಕ್ಕೆ ಶುರುವು ಮಾಡಿದರು. ಕಾಳಿಂಗಸರ್ಪದ ಹೆಡೆಯಮೇಲೆ ತುಳಿದು ತುಳಿದು ಮರ್ದನ ಮಾಡಿದನು
ಕೃಷ್ಣ ಪರಮಾತ್ಮ.ಕಾಳಿಂಗ ಹೆಂಡತಿಗೂ ಅನುಗ್ರಹ ಮಾಡಿದನಂತೆ ಪರಂಅಆ
ಗೋಪಾಲಕರನ್ನು ಇಂದ್ರ ಪೂಜೆ ಸಲ್ಲದ್ದೆಂದು ಹೇಳುತ್ತಾನೆ. ಅದಕ್ಕೆ ಇಂದ್ರಸ್ನಿಗೆ ಕೋಪಬಂದು ನಿರಂತರ ಮಳೆ ಸುರಿಸುತ್ತಾನೆ. ಗೋವರ್ದನಗಿರಿಯನ್ನು ಕೃಷ್
ಕೆಡವಿ ಭಗವಂತ ಸಹಾಅ ಮಾಡಿಸ್ದ. ಈ ಮಗುವಿಗೆ
ಏನು ನಾಮಕರಣ ಮಾಡಬೇಕೆಂದು ಚಿಂತಿಸಿ ಕುಲಪುರೋಹಿತರಾದ ಗರ್ಗಾಚಾರ್ಯರನ್ನು ಕರೆಸಿದರು. ಗರ್ಗಾಚಾರ್ಯರು ಭಗವಂತನ ನಾಮಸ್ಮರಣೆ ಮಾಡಿ ಕೃಷ್ಣ ಅಂತ್ಸ
ಅನ್ವರ್ಥನಾಮ ಮಾದಿದರು. ಭಗವಂತನಿಗೆ ಸಾವಿರ ನಾಮಗಳು. ನಾಶವಿಲ್ಲದ ನಾಮಗಳು
ಭಗವಂತ ತನ್ನ ಲೀಲೆಯನ್ನು ತೋರಿಸುತ್ತಾನೆ. ನೂರಾರು ಮನೆಗಳಲ್ಲಿ ಬೆಣ್ಣೆ ಕದಿಯುತ್ತಾನೆ. ಬಿಸಿ ಬಿಸಿ ಹಾಲನ್ನು ಹೊಟ್ಟೆಗೆ ಹಾಕಿಕೌತ್ತಾನೆ. ಕದಿಯೋದು ಏನನ್ನ ಅಂದರೆ ಅವರ ಪ್ರಾರಬ್ಧ ಕರ್ಮ ಕದೀತಾನೆ. ಒಂದು ದಿವಸ ಗೋಪಿಕಾಸ್ತ್ರೀಯರೆಲ್ಲ ದೊಡ್ಡ ಸಮುದಾಯ ಮಾಡುತ್ತ್ತಾರೆ.
ಯಶೋದೆಮ್ನೆಗೆ ಲಗ್ಗೆ ಇಟ್ಟರಂತೆ. ಕೄಷ್ಣ ತೊಟ್ಟಿಲಲ್ಲಿ
ಮಾಫ಼ಿ ನಿದ್ರೆ ಮಾದುತ್ತಿದ್ದನಂತೆ. ಎಲ್ಲರೂ ಸೇರಿ
ತೊಟ್ಟ್ಲು ತೂಗುತ್ತಾರೆ ತೊಟ್ಟ್ಟಿಲು ಹತ್ತಿರ ಬಂದಾಗ
ಕೃಷ್ಣ ಹತ್ತಿರ ಬೌತ್ತಿದ್ದನಂತೆ. ಎಲ್ಲರೂ ಮನೆಗೆಹೋಗಿ
ಬೆಣ್ಣೆ ಕಡೀಲಕ್ಕೆ ಏಕಕಾಲದಲ್ಲಿ ಶುರುವು ಮಾಡಿದರು.
ಕೃಷ್ಣನಿಗೆ ಎಚ್ಚರವಾಯಿತು. ಆವಾಗ ರಾತ್ರಿಯಾಗಿತ್ತು. ಎಲ್ಲರೂ ಮಲಗಿದ್ದರು. ವಾಯುದೇವರು ಕಾಣಿಸಿಕೊಳ್ಳುತ್ತಾರೆ. ವಾಯುದೇವರಿಗೆ ಕೃಷ್ಣ ಬೆಣ್ಣೆ ಕಸಿಯುವದನು ನೋಡೋ ಯೋಗವನ್ನು
ಕಲ್ಪಿಸಿಕೊಡುತ್ತಾನೆ. ಕೃಷ್ಣ ವಾಯುದೇವರ ಸಹಾಯ ಕೇಳುತ್ತಾನೆ. ಈಲರ ಮನೆಯ ದೀಪ ಏಕಕಾಲದಲ್ಲಿ ಆರಿಹೋಗೊಹಾಗೆ ಮಾಡಬೇಕೆಂದು
ಕೇಳಿಕೊಳ್ಳುತ್ತಾನೆ. ಏಕಕಾಲದಲ್ಲಿ ಕೃಷ್ಣ ಎಲ್ಲರ
ಮನೆಗೆ ಹೋಗಿದ್ದಾನೆ. ಏಕಕಾಲದಲ್ಲಿ ಎಲ್ಲಾ ಮನೆಯ ದೀಪಗಳೂ
ಆರಿಓಗುವಂತೆ ಮಾದಿದ್ದಾರೆ ವಾಯುದೇವರು. ಎಲ್ಲಾ ಮನೆಯಲ್ಲು
ಅನಂತರೂಪದಿಂದ ಕೃಷ್ಣ ಪ್ರವೇಶಮಾಡಿ ಬೆಣ್ಣೆ ಕದ್ದಿದ್ದಾನೆ ಗೋವಿಂದ. ಂಅರನೆಯ ದ್ಪ್ನ ಬಲರಾಮನ ಎದುರು ಬೆಣ್ಣೆ ಕದಿಯೋದಿಲ್ಲ ಅಂತ
ಹೇಳಿದ್ದಾನೆ. ಅಂಬೆಗಾಳಿನಲ್ಲ್ ಕೃಷ್ಣಬಂದು ಬಾಯಿಗೆ
ಮಣ್ಣು ಹಾಕಿಕೊಂದನಂತೆ. ಇದನ್ನು ಬಲರಾಮ ಯಶೋದೆಗೆ
ಹೇಳಿದ. ಯಶೋದೆ ಕೃಷ್ಣನನ್ನು ಕರೆದು ಕೇಳುತ್ತಾಳೆ. ಯಾರಮ್ಮ ಹೇಳಿದ್ದು ಅಂತ ಖೃಷ್ಣಕೇಳುತ್ತಾನೆ. ಬಲರಾಮಶೇಶದೇವರು ಹೇಳಿದ್ದು ಸಾವಿರ ಹೆಡೆಯಿರುವ, ೨೦೦೦ ಕಣ್ಣಿರುವ ಹೇಳಿದ್ದು. ಆದುದರಿಂದ ನಂಬುತ್ತೀನಿ ಅಂದಳು. ಕೃಷ್ಣ ಹೇಲುತ್ತಾನೆ: ಕಣ್ಣು ಬಾಯಿ ಮದ್ಯ ಮೂಗು ಇದೆ. ಬಲರಾಮ ಕಣ್ಣಲ್ಲಿ ನೋಡಿದ್ದು ನಂಬಬೇಡ, ನಾನು ಬಾಯಲ್ಲಿ ತಿಂದಿದ್ದು, ನನ್ನ ಬಾಯನ್ನೆ ತೋರಿಸುತ್ತೇನೆ ಎಂದು
ಹೇಳಿ ತನ್ನ ಬಾಯಲ್ಲಿ ಇಡೀ ಬ್ರಹಾಂಡವನ್ನೆ ತೋರಿಸುತ್ತಾನೆ ಕೃಷ್ಣ ಪರಮಾತ್ಮ.
ನ್ಶ್ರ್ಸ್ದರ ಶಾಪಕ್ಕೆ ಒಳಗಾಗಿದ್ದ ಕುಭೇರನ ಮಕ್ಕಳು
ದೊದ್ದ ಮರವಾಗಿ ಬೆತ್ತಳೆಯಾಗಿ ನಾರದರ ಮುಂದೆ ಬರುತ್ತಾಎ.
ಅದಕ್ಕೆ ನಾರದರು ಅವರಿಗೆ ಅಲ್ಲೆ ಮರವಾಗಿ ಹೋಗಿ ಅಂತ ಶಾಪ ಕೊಡುತ್ತಾರೆ. ಕೃಷ್ಣನನ್ನು ಯಶೋದೆ ಒರಲಕಲ್ಲಿನಲಿ ಕಟ್ಟಿಹಾಕಿರುತ್ತಾಳೆ. ಕೃಷ್ಣ ಪರಮಾತ್ಮ ಆ ಒರಲುಕಲ್ಲಿನ ಸಮೇತ ಓಡಿಹೋಗಿ ಆ ಮರವನ್ನು
ಸೀಳಿಬಿಡುತ್ತಾನೆ. ಇದರಿದ ಅವರ ಶಾಪವು ಕೃಷ್ಣನ ಅನುಗ್ರಹದಿಂದ
ಅವರಿಗೆ ಮೋಕ್ಷವಾಯಿತು. ಅಲ್ಲಿಂದ ಕೃಷ್ಣ ವೃಂದಾವನಕ್ಕೆ
ಹೊರಟ, ಕೃಷ್ಣನಿಲ್ಲದ ವೄಂದಾವನ ತುಂಬಾ ಹದಗೆಟ್ಟಿತು. ಕೃಷ್ಣನ ಪ್ರವೇಶವಾದಮೇಲೆ ಎಲ್ಲಾ ಮುಂಚಿನಂತೆ ಆಯಿತು. ಯಮುನ ನದಿಯನ್ನು ಶುದ್ದೀಕರಣಮಾಡಲೆಂದು ಮರದಮೇಲಿಂದ ಕಾಲಿಂಗಸಪದಮೇಲೆ
ಹಾರಿದ. ಕೃಷ್ಣ ಪರಮಾತ್ಮ ಕಾಲಿಂಗಸರ್ಪದ ಹೆಡೆಯಮೇಲೆ
ನರ್ತನ ಮಾಡುವುದಕ್ಕೆ ಶುರುವು ಮಾಡಿದ. ಎಲ್ಲಾ ದೇವತೆಗಳು
ಕುತೂಹಲದಿಂದ ನರ್ತನ ವೀಕ್ಷಿಸುವದಕ್ಕೆ ಬಂದರು. ಚತುರ್ಮುಖ
ಬ್ರಹ್ಮ ಡೋಲು ಬಾರಿಸುವದೆಕ್ಕೆ ಶುರುವು ಮಾಡಿದರು.
ಹನುಮಂತದೇವರು ಎಹ್ಶ್ರಾವ್ಯವಾಗಿ ಹಾಡು ಹೇಳುವುದಕ್ಕೆ ಶುರುವು ಮಾಡಿದರು. ಕಾಳಿಂಗಸರ್ಪದ ಹೆಡೆಯಮೇಲೆ ತುಳಿದು ತುಳಿದು ಮರ್ದನ ಮರ್ದನ
ಮಾಡಿದನು ಕೃಷ್ಣ ಪರಮಾತ್ಮ.
ಕಾಲಿಂಗನ ಹೆಂಡತಿ ಮಾಂಅಲ್ಯೌಳಿಸು ಂತ ಕ್ಳಿಕೊಂಡಾಗ ಅದನ್ನು ಪರಮಾಯ್ಮ ಕೊಟ್ಟನ್ವಂತೆ. ಕಾಳಿಂಗಸರ್ಪದ ವಿಷ ಯಾರಿಗೂ ಅಪಾಯವಾಗದಂತೆ ಭಗವಂತ ವ್ಯವಸ್ಥೆ
ಮಾಡಿದ. ಗೋಪಾಲಕರಿಗೆ ಇಂದ್ರ ಪೂಜೆ ಮಾಡಬೇಡಿಅಂತ ಉಪದೇಶಿಸಿದ. ಇದರಿಂದ ಕೋಪಗೊಂಡ ಇಂದ್ರ ಹಗಿ ಮಳೆ ಸುರಿಸಿದ. ಕೃಷ್ಣ ತನ್ನ ಎಡಗ್ಯೆ ಕಿರಿ ಬೆರಲಿನಿಂದ ಗೋವರ್ದನಗಿರಿ ಬೆಟ್ಟವನ್ನು
ಎತ್ತಿ ಹಿಡಿದು ಎಲ್ಲರನ್ನು ರಕ್ಷಿಸಿದ. ಇಂದ್ರನು
ತನ್ನ ತಪ್ಪನ್ನು ಅರಿದು ಭಗವಂತನ ಕ್ಷಮೆ ಕೇಳಿದ. ಖೃಷ್ಣನಿಗೆ
ಕ್ಷೀರಾಭಿಷೇಕ ಮಾಡಿದ.
ಅಕ್ರೂರ ವೃಂದಾವನ ಪ್ರವೇಸ್ಶ ಮಾಡಿದ. ಎಲ್ಲಾಕಡೆ ಕೃಷ್ಣನ ಪಾದ ಚುಹ್ಣೆ ಕಾಣಿಸಿತು. ಅದರಮೇಲೆ ಉರಲುಸೇವೆ ಮಾಡಿದ ಅಕ್ರೂರ. ಕೇಉಷ್ಣ ಅಕ್ರೂರನಿಗೆ ಸ್ನಾನ ಮಾಡಿಸಿ ಅವನ ಸೇವೆ ಮಾಡಿದ. ಅದಕ್ಕೆ ಭಗವಂತನನ್ನು ಭಕ್ತವತ್ಸಲ ಅನ್ನೋದು. ಗೋಫಾಲಕರಿಗೆ ಗೋಪಿಸ್ತ್ರೀಯರಿಗೆ ಬೇಗಳೆ ಬಂದು ಬಿಡುತ್ತ್ತೀನಿ
ಅಂತ ಹೇಳಿ ಬೃಂದಾವನದಿಂದ ಹೊರಟ. ಅವನು ಹೋದಾಗ ೮ನೇ
ವರ್ಷದಲ್ಲಿ, ವಾಪಸ್ಸು ಬಂದಿದ್ದು
೪೧ ವರ್ಷ ವಯಸ್ಸಾಗಿದ್ದಾಗ. ಮಥುರ ಪ್ರವೇಶಮಾಡಿ ಚಾಣೂರ
ತಲೆ ಒಡಿದು ಕಂಸನ ಸಂಹಾರ ಮಾಡುತ್ತಾನೆ ಕೃಷ್ಣ ಪರಮಾತ್ಮ.
ಗರುಡರೂಡನಾಗಿ ರುಕ್ಮಿಣಿಯ ಸ್ವಯಂವರಕ್ಕೆ ಹೋಗುತ್ತಾನೆ
ಕೃಷ್ಣ. ಭೀಷ್ಮಕರಾಜನ ಮಗಳು ರುಕ್ಮಿಣಿ. ರುಕ್ಮಿಣಿಯ ಆಣ್ಣ ರುಗ್ಮಿ ಶಿಶುಪಾಲನಿಗೆ ರುಕ್ಮಿನಿಯನ್ನು
ಕೊಟ್ಟು ವಿವಾಹ ಮಾಡುತ್ತೀನಿ ಅಂತ ಮಾತು ಕೊಟ್ಟಿರುತ್ತಾನೆ. ಶಿಶುಪಾಲನಿಗೆ ೭೦ ವರ್ಷ ಆಯಸ್ಸು ಆಗ. ರುಕ್ಮಿಣಿಗೆ ೧೬ ವರ್ಷದ ತರುಣಿ. ಕೃಷ್ಣ ಮಿಂಚಿನಂತೆ ಬಂದು ರುಕ್ಮಿಣಿಯನ್ನು ದ್ವಾರಕೆಗೆ ಕರಕೊಂಡು
ಹೋದ. ವಿವಾಹ ಮುಹೂರ್ತಸಮಯದಲ್ಲಿ ಸೂರ್ಯ, ಚಂದ್ರ, ಗುರು, ಶುಕ್ರ ಗೃಹಗಳು ಉಹ್ಚ್ಚ ಸ್ತಾನದಲ್ಲಿದೆ, ಶನಿ, ಮಂಗಳ,
ಕೇತು, ರಾಹು ನೀಚ ಸ್ಥಾನದಲ್ಲಿದೆ. ವಿವಾಹ ಮಹೋತ್ಸವ ಸಮ್ಭ್ರಮ ವಾತಾವರಣ. ರುಕ್ಮಿಣೀದೇವಿ ಎಲ್ಲಾ ದೇವತೆಗಳ ದೋಶವನ್ನು ಹೇಳಿ ದ್ಶರಹಿತನಾದ
ಕೄಷ್ಣನ ಕೊರಳಿಗೆ ಹಾರ ಹಾಕುತ್ತಾಳೆ. ಅಭಿಷೇಕ,
ಹೂವಿನ ಅರ್ಚಣೆ, ಮಂಗಳಾರಾರತಿಮಾಡುತ್ತಾಳೆ. ಕ್ರೂಷ್ಣ ತೊಡೆಯಮೇಲೆ ಕೂಡಿಸಿಕೊಂಡು ಸ್ನುಗ್ರಹ ಮಾಡುತ್ತಾನೆ. ಸಂತಾನ ಆಗಲಿಲ್ಲ. ರುದ್ರದೇವರನ್ನು ಕುರಿತು ಒಂದೆ ದಿನದಲ್ಲಿ ತಪಸ್ಸು ಮಾಡಿಕೊಡು
ಪ್ರದುಮ್ಣನನ್ನು(ಮನ್ಮತ) ಪಡೆಯುತ್ತಾನೆ.
ಸೂರ್ಯ ಕೊಟ್ಟಿದ್ದ ಸ್ಯಮಂತಕ ಮಣಿಯನ್ನು ಸರ್ತ್ಯಜಿತ್ ಅವನ ತಮ್ಮ ಪ್ರತೀಚಿತ್ಗೆ ಕೊಡುತ್ತಾನೆ. ಪ್ರತೀಚಿತ್ ಕಾಡಿಗೆ ಹೋದಾಗ ಸಿಂಹ ಅವನನ್ನು ಕೊಂದು ಮಣಿಯನ್ನು
ಕಿತ್ತುಕೊಂದಿತು. ಆ ಸಿಂಹವನ್ನು ಕರಡಿಇ (ಜಾಂಬುವಂತ)
ಕೊಂದುಹಾಕಿ ಆ ಮಣಿಯನ್ನು ತನ್ನ ಮಗಳ ಮಗುವಿನ ತೊಟ್ಟಿಲಲ್ಲಿ ಕಟ್ಟ್ಟಿಹಾಕಿರುತ್ತೆ. ಸತ್ರುಜಿತ್ ಕಿಷ್ಣನಮೇಲೆ ಮಣಿಗೋಸ್ಕರ ತನ್ನ ತಮ್ಮನನ್ನು
ಕೊಂದ ಅಂತ ಅಪವಾದ ಮಾಡುತ್ತಾನೆ. ಕೇಉಷ್ಣ ಅಪವಾದ ಪರಿಹಾರಕ್ಕೆ ಕಾಡಿಗೆ ಹೋಗಿ ಸಿಂಹವನ್ನು ಕೊಂದಿದ್ದ
ಸ್ಥಳವನ್ನು ಹುಡುಕಿ ಅಲ್ಲಿಂದ ಕರಡಿಯ ಹೆಜ್ಜೆ ಗುರುತನ್ನು ಹಿಂಬಾಲಿಸಿ ಜಾಂಬುವಂತನ ಗುಹೆಯಲ್ಲಿ ೨೮ ದಿವಸ ಗ್ಃಓರ ಯುದ್ದ ನಡೆಯ್ತ್ತೆ. ಯುದ್ದದಲ್ಲಿ ರಾಮಾವತಾರ ರೂಪ ತೋರಿಸಿದಾಗ ಜಾಂಬುವಂಅ ಕೃಷ್ಣನ ಮೊರೆ ಹೋಗುತ್ತಾನೆ. ಅವನ ಮಗಸ್ಳು ಜಾಂಬವತಿಯನ್ನು ಕೇಉಸ್ಃಣನಿಗೆ ಕೊಟ್ಟು ವಿವಾಹ
ಮಾಡುತ್ತಾನೆ. ಕೃಷ್ಣ ಸ್ಯಮಂತಕ ಮಣಿಯನ್ನು ಸತ್ಯಾಜಿತ್ಗೆ
ತಲಪಿಸುತ್ತಾನೆ. ಸತ್ಯಾಜಿತ್ ಕ್ಷಮೆ ಕೇಳಿ ಅವನ
ಮಗಳು ಸತ್ಯಾಭಾಮೆಯನ್ನು ಅವನಿಗೆ ಕೊಟ್ಟು ವಿವಾಹ ಮಾಡುತ್ತಾನೆ. ರುಕ್ಮಿಣಿ ಅತ್ಯಭಾಮೆ ಸವತಿಯರಾಗುತ್ತಾರೆ.
ಕೃಶ್ಯ್ಹ್ಣ ೧೬,೧೦೦ ಹೆಣ್ಣುಮಕ್ಕಳನ್ನು ನರಕಾಸುರನಿಂದ
ಬಿಡಿಸಿ ಬಾಳುಕೌತ್ತಾನೆ.
ರುಕ್ಮಿಣಿಯನ್ನು ನಂದನವನಕ್ಕೆ ಕರೆದುಕೊಂಡು ಹೋಗುತ್ತಾನೆ. ರುಕ್ಮಿಣಿಯು ಪಾರಿಜಾತ ಊವನ್ನು ಇಷ್ಟಪಡಲು ಕೃಷ್ಣ ಗಿಡವನ್ನು ಕೀಳುವುದಕ್ಕೆ ಹೋದಾಗ ಇಮ್ದ್ರನಿಗು ಕೃಷ್ಣನಿಗು
ಯುದ್ದವಾಗಿ ಭಗವಂತ ಗೆಲ್ಲುತ್ತಾನೆ. ಅತ್ಯಭಾಮೆ ನನಗೆ
ಏನುಇಲ್ಲ ಅಂತ ಅಂದಾಗ ವೃಕ್ಷ ಅವಳಿಗೆ, ಹೂವು ನಿನಗೆ ಅಂತಾನೆ. ಸತ್ಯಭಾಮೆಗೆ ಸಿಟ್ಟು ಬಂದಾಗ ಹೂವು ಅವಳಿಗೆ ಪರಿಮಳ ನಿನಗೆ ಅದಕ್ಕೂ ಸತ್ಯಭಾಮೆ ಸಿಟ್ಟಾದಾಗ
ಪರಿಮಳ ಅವಳಿಗೆ, ಆನಂದ ನಿನಗೆ ಅಂದ ಭಗವಂತ. ರುಕ್ಮಿಣಿದೇವಿಗೆ ಗೆಲವು ಸಿಗತ್ತೆ. ಧರ್ಮರಾಜ ಕಾಡಿನಲ್ಲಿರುತ್ತಾನೆ. ರುಕ್ಮಿಣಿ ಸಹಿತ ಕೃಷ್ಣ ಕಾಡಿಗೆ ಹೋದಾಗ ರುಕ್ಮಿನಿ ದ್ರೌಪದಿಯನ್ನು
ಕೇಳುತ್ತಾಳೆ ನಿನಗೆ ಅ೫ ಜನ ಗಂಡಂದಿರು ನನಗೆ ಕೃಷ್ಣನೊಬ್ಬನನ್ನೆ ಹೇಗೆ ಹಿಡಿಯಬೇಕು ಅಂತಾನೆ ಗೊತ್ತಾದುತ್ತಿಲ್ಲ. ಏನು ನಿನ್ನ ರಹಸ್ಯ ಅಂತ ಕೇಳುತ್ತಾಳೆ. ಕಾಲಕ್ಕೆ ಸರಿಯಾಗಿ
ಶುಚಿಯಾದ ಭೋಜನ ಕೊಡುತ್ತೀನಿ ಎಲ್ಲರನ್ನೂ ವ್ಯವಸ್ತಿತವಾಗಿ
ನೋಡಿಕೊಂಡು ಹೋಗುತ್ತೀನಿ ಅಂತ ದ್ರೌಪ್ದಿ ಹೇಳುತ್ತಾಳೆ.
೧೮ ದಿನಾ ಯುದ್ದವಾದಮೇಲೆ ಕೃಶ್ಯ್ಹ್ಣ ಅರ್ಜುನನನ್ನು
ರಥದೈಂದ ಕೆಳಗೆ ಇಳಿ ಅಂತ ಅನ್ನುತ್ತಾನೆ. ಆಮೇಲೆ
ಕೃಷ್ಣ ರಥದಿಂದ ಕೆಳಗೆ ಇಳಿದಮೇಲೆ ರಥ ಸುಟ್ಟು ಬಸ್ಮಆಗಿ ಹೋಗುತ್ತೆ. ಮದ್ವಾಚಾರ್ಯರು ಇದನ್ನ ಹೀಗೆ ವ್ಯಾಖ್ಯಾನ ಮಾಡಿದ್ದಾರೆ. ಕೃಷ್ಣ ರಥದಲ್ಲಿದ್ದುದರಿಂದ ಅನೇಕ ಅಸ್ತ್ರಗಳು ಪ್ರಯೋಗವಾದರೂ ಏನು ಆಗಲಿಲ್ಲ,
ಕೃಷ್ಣನ ಸರ್ವೋತ್ತಮವನ್ನು ತಿಳಿಸುತ್ತದ್ದೆ ಎಂದು.
ಕೇಉಷ್ಣ ಪರಂದಾಮಕ್ಕೆ ಹೋಗಬೇಕ್ರ್ಂದು ನಿಶಯಿಸಿದ. ಒಬ್ಬ ಭಕ್ತ ಉದ್ದವ ಕೃಷ್ಣನನ್ನು ಬೇಡವೆಂದು ತುಂಬಾ ಕೇಳಿಕೊಂಡ. ಭಗವಂತ ಅವನಿಗೆ ಉಪದೇಶ ಮಾಡುತ್ತಾನೆ. ಇದು ಅವದೂರ್ತ ಈತೆ ಅಂತ ಪ್ರಸಿದ್ದವಾಗಿದೆ. ಯುವರಾಜ ಕಾಡಿಗೆ
ಹೋದಾಗ ಒಬ್ಬ ಅವದೂತನನ್ನು ನೋಡಿದ. ಅವನ ಮುಖದಲ್ಲಿ
ಆನಂದ ತುಳಿಕಾಡುತ್ತಿತ್ತು. ತ್ದನ್ನು ಕಂದು ರಾಜನಿಗೆ
ಆಶ್ಚರ್ಯವಾಗಿ ಅವನ ಸಂತೊಓಶಕ್ಕೆ ಏನಿ ಕಾರಣ ಅಂತ ಕೇಳಿದ. ಆಗ ಅವನು ಹೇಳಿದ ನನಗೆ ೨೪ ಜನ ಗುರುಗೈದ್ದಾರೆ. ಆ ಪಾಠಗಳಿಂದ ನಾನು ಹೀಗೆ ಇದ್ದೀನಿ ಅಂತ ಹೇಳುತ್ತಾನೆ. ಗುರುಗಳು ಯಾರೆಂದಎ
೧. ಭೂಮಿ: : -ಭೋಮಿಗೆ ಕ್ಷಮೆಯ ಗುಣೈದೆ. ನಾವು ಏನು ಮಾಡಿದರು ಸಹಿಸಿಕೊಳ್ಳುತೆ ಭೂಮಿ. ಕ್ಶಮೆ ಗುಣ ಕಲಿತೆ. ಪರಿರರಾಗಿ ಬದುಕಬೇಕು ಅನ್ನೋದನ್ನು ಕ;ಇತೆ.
೨. ವಾಯು:- ಗಾಳಿ ಎಲ್ಲಾಕಡೆ ಇರುತೆತೆ. ಸುಗಂದದಲ್ಲು ದುರ್ಗಂದದಲ್ಲೂ ಇರುತ್ತೆ. ಎಲ್ಲಾಕಡೀ ಸಂಚ್\ಅರ ಮ್\ಅ\ದಿದರೂ ಯಾರನ್ನೂ ಅಂಟಿಸಿಕೊಳ್ಳುವದಿಲ್ಲ.
ಈ ಗುಣವನ್ನು ವಾಯುವಿನಿಂದ ಕಲಿತೆ.
೩. ಆಕಾಶ: - ಜಗತ್ತಿನಲ್ಲಿ ಮಣ್ಣು, ನೀರು, ಬೆಂಕಿ ಎಲ್ಲಾಕಡೆ ಇದೆ. ಇದೆಲ್ಲವೂ ಆಕಾಶದಿಂದಲೇ
ಇದೆಲ್ಲ ನಡೆಯುವದು. ಆಕಾಶ ಹಾಗೆ ಇರುತ್ತೆ. ನಮ್ಮ ಜೀವನದಲ್ಲಿ ಏನಾಗತ್ತೋ ಗೊತ್ತಿಲ್ಲ ಸ್ವಚ್ಚಂದವಾಗಿ ಬದುಕಬೇಕು ಅಂತ ಕಲಿತೆ.
೪. ನೀರು: - ನೀರು ನಿಶ್ಚಲವಾಗಿ ಇರುತ್ತೆ. ನನಸ್ಸನ್ನು ನಿರ್ಮಲವಾಗಿ ಇಟ್ಟುಕೊಳ್ಳಬೇಕು. ನಲ್ಲಿಕಾಯಿ ತಿಂದಮೇಲೆ ನೀರು ಎಷ್ಟು ಸಿಹಿಯಾಗಿ ಇರುತ್ತೆ>
ನಾನು ಜೀವನದಲ್ಲಿ ಮಧುರವಾಗಿರುವದನ್ನು ಕಲಿತೆ.
೫. ಸ್ಣೇಹ: - ತ್ಯಾಗದ ಬುದ್ದಿಯನ್ನು ಕಲಿತೆ.
೬. ಅಗ್ಣಿ: - ಎಂಕಿ ಬರುವಾಗ ಯಾವಾಗಲು ಬೆಳಕು
ಕೊಡುತ್ತೆ. ಇನ್ನೊಬ್ಬರ ಜೀವನಕ್ಕೆ ನಾನು ಬೆಳಕಾಗಿರಬೇಕು
ಅನ್ನುವದನ್ನು ಬೆಂಕಿ ಇಂದ ಕಲಿತೆ.
೮. ಚಂದ್ರ: - ಚಂದ್ರನ ಬಿಂಬದಲ್ಲಿ ಕಲೆ ನಾಶವಾಗುತ್ತೆ. ಕಲೆ ಅರಳತ್ತೆ.
ನಮ್ಮ ಜೀವನದಲ್ಲಿ ದೇಹ ಬರುತ್ತೆ ಹೋಗುತ್ತೆ.
ಇನ್ನೊಂದು ಹೊರ ದೇಹ ಬರುತ್ತೆ.
೯, ಸೂರ್ಯ:- ಸೂರ್ಯ ಕಿರಣದಿಂದ ನೀರನ್ನು ಇಂಗಿಸುತ್ತಾನೆ. ಮೋಡಗಳನ್ನು
ಅಟ್ಟಿಟ್ಟು ಕಾಲಕಾಲಕ್ಕೆ ಮಳೆ ಬರಸುತ್ತಾನೆ. ಶುದ್ದ್ದವಾದ
ನೀರು ಬರುತ್ತೆ. ನಮ್ಮ ಜೀವನದಲ್ಲೂ ನಾವು ಸೂರ್ಯನಂತೆ
ಬಗವಂತ ಕೊಟ್ಟಿದ್ದನ್ನುಅವನಿಗೆ ಸಮರ್ಪಣೆ ಮಾಡಬೇಕು. ೧೦.
ಪಾರಿವಾಳ: - ಗಂದು, ಹೆಣ್ಣು ಅದರ ಮರಿಗಳು ವಾಸವಾಗಿದ್ದವು. ಬೇಟೆಗಾರ ಬಂದು ಮರಿಗಳಿಗೆ ಏಲಿ ಹಾಕಿದ. ಇದನ್ನು ನೋಡಿ ತಾಯಿ ಬೇಲಿ ಬಿಡುಸುವದಕ್ಕೆ ಹೋಗಿ ಅದುಕೂಡ
ಸಿಕ್ಕಿಹಾಕಿಕೊಂಡಿತು. ಗಂದು ಪಾರಿವಾಳನು ಅವುಗಳನ್ನ
ಬಿಡಿಸುವದಕ್ಕೆ ಹೋಗಿ ಅದೂಕೂಡ ಬೇ;ಇಯಲ್ಲಿ ಸಿಕ್ಕಿಹಾಕಿಕೊಂದಿತು. ಬೇಡನಿಗೆ ಬಾರಿ ಹಬ್ಬ. ಇದರಿಂದ ಸಂಸಾರದ ಭಂದನದಿಂದ ಬಿಡುಗದೆ ಹೊಂದಬೇಕೆಂಬ ಪಾಠವನ್ನು
ಕಲಿತೆ.
೧೧. ಅಜಗರ(ಹೆಬ್ಬಾವು):- ಹೆಬ್ಬಾವು ಸೋಂಬೇರಿ. ಮರದ ಬೇರಿನಂತೆ ಬಿದ್ದಿರುತ್ತೆ. ಪ್ರಾಣಿಗಳನ್ನು ಅದರ ಹತ್ತಿರಬಮ್ದಾಗ ತಿನ್ನತ್ತೆ. ಹಾಗೆ ನಾವು ತಾನಾಗೆ ಬಂದಿದ್ದನ್ನು ತಿಳಿದು ಬದುಕಬೇಕು. ಬದುಕಿಗಾಗಿ ಆಹಾರ.
೧೨. ಸಮುದ್ರ:- ಸಮುದ್ರ ಯಾವಾಗಲೂ ಒಂದೇ ರೀತಿ
ಇರುತ್ತೆ. ಅಲೆಗಳು ಎಲ್ಲೆಮೀರಿ ಬರುವದಿಲ್ಲ. ನಾವು
ಜೀವನದಲ್ಲಿ ಸುಖ ದ್ಃಖ್ವನ್ನು ಏಕರೀತಿಯಲ್ಲಿ ತೊಗೋಬೇಕು.
೧೩. ಪತಂಗ(ಚಿಟ್ಟೆ):- ಪತಂಗ ಎಣ್ಣೆದೀಪದಿಣ್ದ ಸುಟ್ಟುಹೋಗತ್ತೆ. ಬಣ್ಣದರೂಅಗಳಿಗೆ ಒಳಗಾಗಬಾರೌ. ನಿಷಿದ್ದ ಪದಾರ್ಥಗಳನ್ನು ಬಿಡಬೇಕು.
೧೭. ಜೇನುಹುಳ:- ಜೀವನ ಮಕರಂದ ಶೀತದಂತೆ ಕೂಡಿದೆ.
೧೮. ಮದ್ದಾನೆ(ಹೆಣ್ಣಾನೆ): - ಕಾಡಿನಲ್ಲಿ ಸ್ವೇಚ್ಛೆಇಂದ
ಇದ್ದು ಕೊನೆಗೆ ಕೆಡ್ಡದಲ್ಲಿ ಬಿದ್ದು ನರಳತ್ತೆ. ಸಿಗತ್ತೆ
ಅಂತ ಎಲ್ಲಾದರ ಹಿಂದೆ ಹೋಗಬಾರದು.
೧೯. ಬೇಡ/ಜೇನುಗಾರ:- ಸುಲಭವಾಗಿ ಸಗ್ರಹಿಸಿ ಹಣಕ್ಕಾಗಿ
ಮಾರುತ್ತಾನೆ. ಅದರಬದಲು ನಾರಾಯಣ ನಾಮ ಸಂಗ್ರಹಿಸಬೇಕು.
೨೦. ಜಿಂಕೆ: ಹೀದಿನಕಾಲದಲ್ಲಿ ಹಾಡು ಹೇಳಿ ಜಿಂಕೆಯನ್ನು
ಬ್ಟಿಮಾಡುತ್ತಿದ್ದರಂತೆ. ಜಿಂಕೆ ಹಾಡಿಗೆ ಮರುಳಿ ನಿಂತುಬಿಡಿಟ್ಟು
ಬಾಣಕೀ ಬಲಿಯಾಗುತ್ತಿತ್ತಂತೆ. ಇದರಿಂದ ಇಂದ್ರಿಯ ಚಾಪಲ್ಯವಿರಬಾರದೆಂದು
ಪಾಠ ಕಲಿತೆ.
೨೧. ಮೀನು: ಕುಕ್ಕೆಗೆ ಹುಅವನ್ನು ತಿನ್ನುವದಕ್ಕೇ ಬರುತ್ತೆ ಈ ದೇಹ ಶಾಶ್ವತವಲ್ಲ. ವ್ಯಾಮೋಹವಿರಬಾರದು.
೨೧. ಕ್ಕನ್ಯಾಮಣಿ:- ಒಬ್ಬ ಕನ್ಯಾಮಣಿ ಬತ್ತಕುಟ್ಟುವಾಗ
ಕ್ಯೆ ತುಂಬಾ ಬಳೆಗಳನ್ನು ಹಾಕಿಕೊಂಡು ಬತ್ತಾ ಕುಟ್ಟುವುದಕ್ಕೆ ಶುರುವು ಮಾಡುತ್ತಾಳೆ. ತುಂಬಾ ಶಬ್ದ ಬರುತ್ತಿರತ್ತೆ. ಕೆಕವು ಬಳೆ ತೆಗೆದು ಕುಟ್ಟುತ್ತಾಳೆ. ಆದರೂ ಶಬ್ದ ಬರುತ್ತನೇ ಇರುತ್ತೆ. ಎಲ್ಲಾ ಬಲೆಗಳನ್ನು ತೆಗೆದು
ಕುಟ್ಟುತ್ತಾಳೆ. ಆಗ ಷಬ್ದವೇ ಇರುವೈಲ್ಲ. ಇದರಿಂದ ಏಕಾಂತವಾಗಿ ನಮ್ಮ ಧ್ಯಾನಕ್ಕೆ ತೊಂದರೆ ಇಲ್ಲ
ಮತ್ತು ಏಕಾಂತವಾಗಿ ಬದುಕಿದರೆನಮ್ಮ ಸಾಧನೆಗೆ ಸುಲಬವಾಗುತ್ತೆ ಅಂತ ಪಾಠ ಕಲಿತೆ. ೨೨. ಸರ್ಪ:
- ಗೆಜ್ಜಾ ಹುಉ ಮನೆ ಕಟ್ಟಿದಮೇಲೆ ಸರ್ಪ ಸೇರಿಕೊಳ್ಳತ್ತೆ. ಆದುದರಿಂದ ಮನೆ ಶಾಶ್ವತವಲ್ಲ ಎಂದು ಪಾಠ ಕಳಿತೆ.
೨೩. ಜೇಡರ ಹುಅ:- ಸುಂದರವಾಗಿ ಮನೆ ಕಟ್ಟುತ್ತೆ. ಭಗವಂತ ದೇ ರೀತಿ ಸೃಷ್ಟಿ ಮಾಡುತ್ತಾನೆ.
೨೪. ಭಾಣಗಾರ|- ಒಂದು ವಸ್ತುವಿಗೆ ಗುರಿ
ಇಡುವುದೇ ಅವನ ಈವನ. ಭಗವಂತನಮೇಲೆ ಆಸಕ್ತಿ ಇರಬೇಕು
ನಮ್ಮ ಜೀವನದಲ್ಲಿ.
ಜೀವನ ಉದ್ದಕ್ಕೂ ಭಗವಂತನ ಚಿಂತನೆ ಮಾಡಬೇಕು ಆಗ ಅವನ ಜ್ಞ ದೇಹ ಬರುತ್ತೆ.
೨೪ ತತ್ತ್ವ ಉಪದೇಶ ಮಾಡುತ್ತಾನೆ.
ಪ್ರೋಷ್ಟಪತಿ ಭಾಗವತ ಶ್ರೀ ಸತ್ಯಮೂರ್ತಿ ಆಚಾರ್
ಭಾಗವತವನ್ನು ಶ್ರವಣ ಮಾಡಿದರೆ ಆದ್ಯಾತ್ಮಿಕ ಜ್ಞಾನ, ಭಕ್ತಿ, ವ್ಯೆರಾಗ್ಯ ನಿರಂತರವಾಗಿ ಬರುತ್ತೆ. ಯಮುನಾತೀರದಲ್ಲಿ
ಭಕ್ತಿ (ಸ್ತ್ರಿ) ಅವಳ ಮಕ್ಕಳು ಜ್ಞಾನ, ವ್ಯೆರಾಗ್ಯ ಮುದುಕರಾಗಿರುತ್ತಾರೆ. ಅವಳು ಅಳುತ್ತಾ ಇರುತ್ತಾಳೆ. ಸನಕಾದಿ ಮುನಿಗಳು ನಾರದವರಿಗೆ ಭಾಗವತ ಗಂಗಾತೀರದಲ್ಲಿ ಹೇಳಿದಾಗ
ಜ್ಞಾನ, ವ್ಯೆರಾಗ್ಯರಿಗೆ ಯೌವನ ಬಂದು ಯಮುನ ತೀರದಿಂದ ಗಂಗಾತೀರಕ್ಕೆ ಬರುತ್ತಾರೆ.
ಇದೇ ಭಾಗವತದ ಮಹಿಮೆ.
ಒಮ್ಮೆ ಆತ್ಮದೇವ ಎಂಬ ಬ್ರಾಹ್ಮಣನಿಗೆ ಮಕ್ಕಳೇ
ಇರುವದಿಲ್ಲ. ಆಗ ಅವನಿಗೆ ಒಬ್ಬ ಋಷಿ ಒಂದು ಹಣ್ಣನ್ನು
ಕೊಟ್ಟು ಅವನ ಹೆಂಡತಿಗೆ ತಿನ್ನಿಸುವುದಕ್ಕೆ ಹೇಳುತ್ತಾನೆ.
ಅವನ ಹೆಂಡತಿಗೆ ಮಕ್ಕಳು ಬೇಡವಾಗಿರುತ್ತೆ.
ಅವಳು ಆ ಹಣ್ಣನ್ನು ಮನೆಯಲ್ಲಿರುವಹಸುವಿಗೆ ತಿನ್ನಿಸಿಬಿಡುತ್ತಾಳೆ. ಹಸು ಗರ್ಭಿಣಿಯಾಗಿ ವಿಶೇಷ ಶಕ್ತಿ ಇರುವ ಮನುಶ್ಯನ ಆಕಾರದಲ್ಲಿರುವ ಮಗು ಹುಟ್ಟುವದು. ಅದರ ಎರಡು ಕಿವಿಗಳು ಗೋವುಗಳ ಕಿವಿಗಳ ಆಕಾರದಲ್ಲಿ ಇರುತ್ತೆ. ಆ ಮಗುವಿಗೆ ಗೋಕರ್ಣ ಎಂದು ಹೆಸರಿಡುತ್ತಾರೆ. ಬ್ರಾಹ್ಮಣನ ಹೆಂಡತಿಯ ತಂಗಿ ಗರ್ಭಿಣಿಯಾಗಿರುತ್ತಾಳೆ. ಅವಳ ತಂಗಿಯನ್ನು ಒಪ್ಪಿಸಿ ಇವಳು ಗರ್ಬಿಣಿಯಾಗಿ ನಟಿಸಿ ತನ್ನ ತಂಗಿಯ ಮಗುವನ್ನು ಅವಳ ಮಗು ಎಂದು ಹೇಳಿ ಗಂಡನನ್ನು
ನಂಬಿಸುತ್ತಾಳೆ. ಆ ಮಗುವಿಗೆ ದುಂಡುಕಾರಿ ಎಂದು ಹೆಸರಿಡುತ್ತಾರೆ. ದುಂಡುಕಾರಿ ಮನೆಯಲ್ಲೆ ಬೆಳೆದು ಮಹಾ ನೀಚ ವ್ಯಕ್ತಿಯಾಗುತ್ತಾನೆ. ಮನೆಯಲ್ಲಿ ನಾಲ್ಕು ವೇಶ್ಯರನ್ನು ಇಟ್ಟುಕೊಂದು ಇರುತ್ತಾನೆ. ಅವನ ಮಗನ ನೀಚವರ್ತನೆ ತಾಳಲಾರದೆ ಆತ್ಮದೇವ ಕಾಡಿಗೆ ಹೋಗಿ
ಒಂದು ಕಾಲಿನಲ್ಲಿ ತಪಸ್ಸುಮಾಡಿ ದೇಹತ್ಯಾಗ ಮಾಡುತ್ತಾನೆ. ದುಂಡುಕಾರಿ ತಾಯಿಯೂ ಬಾವಿಗೆ ಬಿದ್ದು ಸತ್ತು
ಹೋಗುತ್ತಾಳೆ. ವೇಶ್ಯಯರು ದುಂಡಕಾರಿಯನ್ನು ಪೀಡಿಸಿ
ರಾಜನ ಆಸ್ಥಾನದಲ್ಲಿ ಬಂಗಾರ ಹಾರವನ್ನು ಕದಿಯುವಹಾಗೆ ಮಾಡುತ್ತಾರೆ. ರಾಜನು ಎಲ್ಲಾಕಡೆ ಅವನ ಸಿಬ್ಬಂದಿಯನ್ನು ಹಾರ ಹುಡಿಕಿಸುವದಕ್ಕೆ
ಕಳುಹಿಸುತ್ತಾನೆ, ಆಗ ವೇಶ್ಯೆಯರು ಹೆದರಿ ದುಂಡಕಾರಿಯನ್ನು
ಸಂಹಾರ ಮಾಡುತ್ತಾರೆ.
ಗೋಕರ್ಣ ಎಲ್ಲಾ ಕ್ಷೇತ್ರಗಳಿಗೆ ಹೋಗಿ ಶ್ರಾದ್ದಕರ್ಮ ಮಾಡಿ ಮನೆಗೆ
ಬಂದ. ಮನೆಯಲ್ಲಿ ನೆಮ್ಮದಿ ಇಲ್ಲ ಒಂದು ಧ್ವನಿ ಬಂತು. ಅದು ದುಂಡುಕಾರಿಯ ಧ್ವನಿ. ಪ್ರೇತ ಜನ್ಮ ಬಂದಿತ್ತು ಅವನಿಗೆ. ಗೋಕರ್ಣನನು ಮುಕ್ತಿಕೊಡು ಅಂತ ಕೇಳಿಕೊಂಡ. (ಗಯಾ ಶ್ರಾದ್ದವನ್ನು ಮಾಡಿದರೂ, ಶ್ರಾದ್ದಕರ್ಮವನ್ನು ಮಾಡಬೇಕು). ಆಗ ಆಕಾಶವಾಣಿ ಭಾಗವತ ಶ್ರವಣ ಮಾಡಿಸಬೇಕೆಂದು ನುಡಿಯುತು. ಆವಾಗ ತುಂಗಭಧ್ರಾ ನದಿತೀರದಲ್ಲಿ ಹತ್ತಿರ ಇರುವ ಅವರ ಮನೆಯಲ್ಲಿ
ಭಾಗವತ ಸಪ್ತಾಹ ನಡೆಯಿತು. ದುಂಡಕಾರಿಗೆ ಎಲ್ಲೂ ಜಾಗ
ಸಿಕ್ಕಲಿಲ್ಲ. ಆಗ ಅಲ್ಲಿ ಇದ್ದ ಬಿದುರು ಕೋಲಿನಲ್ಲಿ ಮೊದಲಿನ ಗಂಟಿನಲ್ಲಿ ಕೂತಿಕೊಂಡ. ಮೊದಲಿನ ದಿನ
ಭಾಗವತ ಶ್ರವಣವಾದಮೇಲೆ ಆ ಗಂಟು ಒಡಿಯಿತು.
ಹೀಗೆ ೭ನೆ ದಿನ ೭ನೆ ಗಂಟು ಒಡೆದು ತೇಜೊಮಯ
ರೂಪದಿಂದ ತುಲಸಿಮಾಲೆ ಧಾರಣೆ ಇಂದ ದುಂಡಕಾರಿ ಹೊರಗೆ
ಬಂದ. ಪುಷ್ಪಕ ವಿಮಾನ ಬಂದು ಅವನನ್ನು ದೇವಲೋಕಕ್ಕೆ
ಕರೆದುಕೊಂದು ಹೋಗುತ್ತಾರೆ ಪಿತೃದೇವತೆಗಳು ಆನಂದಪಡೆಯುತ್ತಾರೆ. ಬಾಗವತ ಹೇಳಿಸಿದರೆ ಸತ್ತವರಿಗೆ ಸದ್ಗತಿ ಸಿಗುತ್ತದೆ. ಭಾಗವತ
ಶ್ರವಣ ಮಾಡಿ ಮನನ(ಸ್ಮರಣೆ) ಮಾಡಬೇಕು. ಇದರಿಂದ ವಿಶೇಷ
ಫಲ ಕೊಡುತ್ತಾನೆ ಭಗವಂತ.
ಸಾಮಾನ್ಯವಾಗಿ ನಾವು ಮಾತನಾಡುವಾಗ "ನನ್ನ ಕ್ಯಿಲಿ ಆಗುವದಿಲ್ಲ" ಅಂತ ಹೇಳುತ್ತೀವಿ. ಉದಾ: ಬೆಟ್ಟ ಹತ್ತಬೇಕಾದರೆ ನನ್ನ ಕ್ಯೆಲಿ ಆಗುವದಿಲ್ಲ ಅಂತ
ಹೇಳುತ್ತೀವಿ. ಇದರ ಅರ್ಥ ಕ್ಯೆಗೆ ಅಭಿಮಾನಿ ಇಂದ್ರ. ದೇವತೆಯ ಒಡೆಯನ ಹೆಸರು. ಆ ಅಭಿಪ್ರಾಯದಲ್ಲಿ "ನನ್ನ ಕ್ಯೆಲಿ ಆಗುವದಿಲ್ಲ"
ಅಂತ ಹೇಳುವದು.
ಕಲಿಯುಗದಲ್ಲಿ ಕಲಿ ಪ್ರವೇಶ. ಪರೀಕ್ಷಿತ್ ರಾಜನಿಂದ ಕಲಿ ನಿಗ್ರಹ,
ಒಂದು ಕಾಲಿನಲ್ಲಿ ಎತ್ತು ನಿಂತಿರತ್ತೆ. ಪರೀಕ್ಷಿತ್ ರಾಜ ಎತ್ತನ್ನು ಮೂರು ಕಾಲನ್ನ ಯಾರು ಕಡಿದರು
ಅಂತ ಕೇಳಿದಾಗ ಅದು ಗೊತ್ತಿಲ್ಲಾ ಅಂತ ಹೇಳುತ್ತೆ.
ಜಗತ್ತಿಗೆ ತಿಳಿಸುವದಕ್ಕೋಸ್ಕರ ಆ ಧರ್ಮ ದೇವತೆ ಹೇಳುವದಿಲ್ಲ. ಎತ್ತ್ತಿನ ತತ್ವ ಇದು. ಸಜ್ಜನರು
ಅಕಸ್ಮಾತ್ತಾಗಿ ತಪ್ಪು ಮಾಡಿದರೆ ಅವರನ್ನು ಅವಮಾನ ಮಾಡಬಾರದು. ಅದಕ್ಕೆ ನಾವು ಹೇಳುವದು "ಮಾಡಿದವರ ಪಾಪ ಆಡಿದವರಲ್ಲಿ"
ಅಂತ.
ಮೊದಲಿನ ಸ್ಕಂದ ಪರೀಕ್ಷಿತರಾಜನ ಹುಟ್ಟಿನಿಂದ
ಶುರುವಾಗತ್ತೆ. ಪರೀಕ್ಷಿತ ರಾಜ ಹುಟ್ಟಿದಾಗ ಧರ್ಮರಾಜ
ಬಂಗಾರ, ಭೂಮಿ,
ಗ್ರಾಮ, ಆನೆ, ಅಶ್ವಗಳು ಇವೆಲ್ಲವನ್ನು
ದಾನ ಮಾಡುತ್ತಾನೆ. ಮಗು ಹುಟ್ಟಿದಮೇಲೆ ಅಶೌಚ. ಆಗ ದಾನ ಮಾಡುವಹಾಗಿಲ್ಲ. ಪ್ರಜತೀರ್ಥದಲ್ಲಿ ದಾನ ಮಾಡುತ್ತಾನೆ. ಪ್ರಜಾತೀರ್ಥ ಅಂದರೆ ಒಂದು ಕಾಲದಲ್ಲಿ ದಾನ ಮಾಡುತ್ತಾನೆ. ಪಜಾತೀರ್ತ ಕಾಲ ಅಂದರೆ ಮಗು ಹುಟ್ಟುವ ಸಂದರ್ಭದಲ್ಲಿ ಹೊಕ್ಕಳ ಬಳ್ಳಿಯನ್ನು ಕತ್ತರಿಸುವಕಾಲದಲ್ಲಿ
ಧರ್ಮರಾಜ ದಾನ ಮಾಡುತ್ತಾನೆ. ಆ ಕಾಲಕ್ಕೆ ಪ್ರಜಾತೀರ್ಥ
ಅಂತ ಹೆಸರು. ಆ ಕಾಲದಲ್ಲಿ ದಾನದ ಅರ್ಹತೆ ಇದೆ.
೭೨ನೇ ವರ್ಷದಲ್ಲಿ ಧರ್ಮರಾಜನಿಗೆ ರಾಜ್ಯಭಾರ ಸಿಕ್ಕಿತು.
ಉತ್ತರಾದೇವಿಯ ಗರ್ಭಕ್ಕೆ ಅಶ್ವತ್ಥಾಮ ಬ್ರಹ್ಮಾಸ್ತ್ರವನ್ನು
ಪ್ರಯೋಗ ಮಾಡುತ್ತಾನೆ. ಕುಂತಿದೇವಿ ಸ್ತೋತ್ರ ಮಾಡುತ್ತಾಳೆ ಯುದ್ದವಾದಮೇಲೆ ಬ್ರಹ್ಮಾಸ್ತ್ರ ಪ್ರಯೋಗ ಮಾಡಬಾರದು. ಕೃಷ್ನನಿಗೆ ಸಿಟ್ಟು ಬಂತು. ಸಿಟ್ಟು ಅಂದರೆ ಮ್ಯೆಲಿಗೆ ಅಂತ. ಕೃಷ್ನನ ಸಿಟ್ಟು ಮಡಿಯಾದ ಸಿಟ್ಟು. ಭಗವಂತ ಮಗುವನ್ನು ರಕ್ಷಣೆ ಮಾಡಿದ. ಪರೀಕ್ಶಿತನಿಗೆ ಭಗವಂತನ ದರ್ಶನವಾಯಿತು. ಮಗು ಹುಟ್ಟಿದಾಗ ಅಶ್ವಥಾಮ ಬ್ರಮಾಸ್ತ್ರ ಪ್ರಯೋಗಿಸಿ ಮಗುವನ್ನು
ಸಾಯಿಸಿಬಿಡುತ್ತಾನೆ. ಆಗ ಕುಂತಿದೇವಿ ಕೃಷ್ಣನನ್ನು
ಸ್ತೋತ್ರಮಾಡಿ ದ್ವಾರಕದಿಂದ ಕರಿಸಿ ಕೊಳ್ಳುತ್ತಾಳೆ.
ಕೃಷ್ಣ ಮಗುವು ಮಲಗಿದೆ ಅಂತ್ಶ್ ಹೇಳಿ ಎಬ್ಬಿಸುತ್ತಾನೆ. ಆಗ ಕೃಷ್ನ ಪ್ರತಿಜ್ಞ್ಣೆ ಮಾಡುತ್ತಾನೆ. ಅದು ನಾನು ಕಳ್ಳನಲ್ಲ, ಬೆಣ್ಣೆ ಕದ್ದಿಲ್ಲ,
ಸ್ತ್ರೀಯರಿಗೆ ಅವಮಾನ ಮಾಡಿಲ್ಲ ಇದೆಲ್ಲ ನಿಜವಾದರೆ ಮಗುವು ಬದುಕಲಿ ಅಂತ ಪ್ರತಿಜ್ಞ್ಣೆ
ಮಾಡುತ್ತಾನೆ. ಕುಂತಿ ಸ್ತೋತ್ರ ತುಂಬಾ ಪ್ರಸಿದ್ದವಾದುದ್ದು. ಆಗ ಧರ್ಮರಾಜ
ಇದಕ್ಕೆಲ್ಲಾ ನಾನೆ ಕಾರಣ ಅಂತ ಅಳುತ್ತಾನೆ. ಆಗ ಕೃಷ್ನ
ಧರ್ಮರಾಜನನ್ನು ಭೀಷ್ಮಾಚಾರ್ಯರ ಬಲಿ ಕರೆದುಕೊಂಡು ಹೋಗುತ್ತಾನೆ.
ಶರಪಂಜರದಲ್ಲಿ ಮಲಗಿರುವ ಭೀಷ್ಮಾಚಾರ್ಯರು ೩೦,೦೦೦ ಶ್ಲೋಕದಿಂದ ಧರ್ಮರಾಜನಿಗೆ
ಉಪದೇಶಮಾಡಿ ಅವನು ಯುದ್ದಕ್ಕೆ ಕಾರಣನಲ್ಲ ಅಂತ ಸಮಾದಾನ
ಮಾಡಿ ಕೃಷ್ಣನ ಕಾರುಣ್ಯವನ್ನು ತಿಳಿಸುತ್ತಾರೆ.
ಭಾಗವತವನ್ನು ಶುಕ್ಲಾಚಾರ್ಯರ ಮೂಲಕ ಕೊಟ್ಟಿದ್ದಾನೆ
ಭಗವಂತ. ಭಾಗವತ ಒಂದು ಹಣ್ಣು. ಭಾಗವತದಲ್ಲಿ ರಸ ತುಂಬಿ ತುಳುಕಾಡುತ್ತಿದೆ. ವ್ಯೆರಾಗ್ಯದ ಮೂರ್ತಿ ಶುಕ್ಲಾಚಾರ್ಯರು. ಸತ್ತನಂತರ ಲೋಕ ಯಾವುದು ಅಂತ ಹೆದರಿಕೆ ಅಂತ ಪರೀಕ್ಷಿತರಾಜ
ಹೇಳುತ್ತಾನೆ.
ಭಗವಂತನ ಅವತಾರವನ್ನು ತಿಳಿಸುತ್ತಾರೆ.
ಮುಳಿಗಿದ ಭೂಮಿಯನ್ನು ವರಾಹ ರೂಪದಿಂದ ಮೇಲಕ್ಕೆ
ಎತ್ತಿದ್ದು. ಆಹುತಿಯಲ್ಲಿ ಯಜ್ಞ್ಣನಾಗಿ ಅವತಾರ ಸ್ವಾಯುಂಬಿವಿನ
ಮಗಳು ದೇವದೂತಿಯಲ್ಲಿ ಕಪಿಲನ ಅವತಾರ. ಅತ್ರಿ, ಅನಸೂಯರಲ್ಲಿ ದತ್ತಾತ್ರಯ
ರೂಪಿ. ವಿಷ್ಣು ಅವತಾರ - ತತ್ವೋಪದೇಶ. ಪರಮಾತ್ಮ ನಾರಾಯಣ ರೂಪಿ. ನರ ನಾರಾಯಣ ರೂಪಿ. ವಾಸುದೇವ ರೂಪಿ. ನಾಭಿರಾಜನ ಮಗ ವೃಷಭ ರೂಪ ಹಯಗ್ರೀವ ರೂಪ.
ಭೂಮಿಯನ್ನು ಹಡಗು ಮಾಡಿದ ಮತ್ಸ್ಯಾವತಾರಿ.
ಕೂರ್ಮ ರೂಪ. ನರಸಿಂಹವತಾರ ರೂಪ ಗಜೇಂದ್ರನನ್ನು
ಗರುಡ ರೂಪದಿಂದ ರಕ್ಷಿಸಿದ ರೂಪ. ಇತರಾದೇವಿಯಲ್ಲಿ
ಮಹಿದಾಸನ ರೂಪಿ. ಸಮುದ್ರ ಮಥನದಲ್ಲಿ ಧನ್ವಂತರಿ ರೂಪ.
ದುಷ್ಟ ಕ್ಷತ್ರಿಯರ ಸಂಹಾರ ಪರುಶರಾಮನ ರೂಪ
ರಾವಣನ ಸಂಹಾರಕ್ಕೆ ರಾಮ ರೂಪ. ಕಥಾನಾಯಕ ಧರ್ಮ ಸ್ಥಾಪನೆಗೆ ಕೃಷ್ಣ ರೂಪ. ವೇದವ್ಯಾಸರ ರೂಪ. ಯೋಗ್ಯತೆ ಇಲ್ಲದವರಿಗೆ ಮೋಕ್ಷ ಸಿಗದೆ ಇರುವ ಹಾಗೆ ಮೋಹಕ ಶಾಸ್ತ್ರ ರೂಪ- ಬುದ್ದಾವತಾರಿ. ಕಲಿಯುಗದಲ್ಲಿ ಕಲಿ ನಿಗ್ರಹಕ್ಕಾಗಿ ತನ್ನ ಹೆಂಡತಿಯನ್ನು ಸವಾರಿ ಮಾಡುವ ಕಲ್ಕಿ ರೂಪ. (ವಿರಾಟ ರೂಪ ಭಗವಂತನನ್ನು ಪ್ರತಿದಿನ ಚಿಂತನೆ ಮಾಡಬೇಕು)
ವರಹಾ ರೂಪದಿಂದ ಹಿರಣ್ಯಾಕ್ಷನ ಸಂಹಾರ. ಆದಿ ಹಿರಣ್ಯಾಕ್ಷನನ್ನು ಆದಿ ವರಾಹ ಅದು ಶ್ವೇತ ವರಾಹ ರೂಪದಿಂದ
ಆದಿ ಹಿರಣ್ಯಾಕ್ಷನ ಸಂಹಾರ. ಸಂದ್ಯಾಕಾಲದಲ್ಲಿ ರುದ್ರ
ದೇವರು ಸಂಚಾರ ಮಾಡುತ್ತಿರುತ್ತಾರ. ಸಂದ್ಯಾಕಾಲದಲ್ಲಿ
ದೇವರ ಧ್ಯಾನ ಮಾಡಬೇಕು. ಡಿತಿದೇವಿಯ ಮಕ್ಕಳು ಹಿರಣ್ಯಾಕ್ಷ , ಹಿರಣ್ಯಕಶಿಔ. ಅನಎರ್ಹದಿಂದ ಹುಟ್ಟಿದ ಮಕ್ಕಳು. ಹಿರಣ್ಯಾಕ್ಷ ಭೋಮಿಯನ್ನಿ ಸಮುದ್ರಕ್ಕೆ ಹಾಕುತ್ತಿದ. ನೀಲಿ ವರಾಹ ರೂಪದಿಂದ ಹಿರಣ್ಯಾಕ್ಷನ ಸಂಹಾರವಾಯುತು.
ಸ್ವಾಯುಂಬುವಿಗೆ ೫ ಜನ ,ಅಕ್ಕಳ್:ಉ. ರುಚಿಪ್ರಜಾಪತಿ ಆಹುತಿಗೆ
ವಿವಾಹವಾಯಿತು. ಗಂಡು ಸಂತಾನ.
ಎರಡು ರೂಪ - ಯಕ್ಷ/ದಕ್ಷಿಣ
ಆಚಾರ್ಯರ ವ್ಯಾಖ್ಯಾನ - ವೇದವ್ಯಾಸ ರೂಪ ೧೮ನೇ
ಅವತಾರ. ಅದು ಆದಮೇಲೆ ರಾಮನ ಅವತಾರ. ಮೂರನೆ ಯುಗದಲ್ಲಿ ಅನೇಕ ಅವತಾರ.
೧ ಚತುರ್ಯುಗ = ೧೨,೦೦೦ ವರ್ಷ. (ನಮ್ಮ ೩೬೫ ದಿವಸ ದೇವತೆಗಳಿಗೆ ೧ ದಿನ.)
ಕೃತಯುಗ = ೪,೦೦೦ ವರ್ಷ; ತ್ರೇತಾಯುಗ = ೩,೦೦೦ ವರ್ಷ; ದ್ವಾಪರ
ಯುಗ = ೧,೦೦೦ ವರ್ಷ
೨,೦೦೦ ವರ್ಷ ಕಲಿಯುಗ = ೧,೦೦೦ ವರ್ಷ; ಸಂಧಿಕಾಲದಲ್ಲಿ ೨,೦೦೦ ವರ್ಷ.
ಸಂಧಿ ಕಾಲ:೮೦೦ ವರ್ಷ/೬೦೦ ವರ್ಷ/೪೦೦ ವರ್ಷ/೨೦೦ ವರ್ಷ.
೧ ಚತುರ್ಯುಗ = ೪,೦೦೦+೩.೦೦೦+೨,೦೦೦+೨,೦೦೦+೧,೦೦೦ = ೧೨,೦೦೦ ವರ್ಷ. ೭೧ ಬಾರಿ ಚತುರ್ಮುಖ್ಹ ಆದಮೇಲೆ
೧ ಮನ್ವಂತರ ವೇದವ್ಯಾಸರು ೫ ಬಾರಿ ಅವತಾರ ಮಾಡಿದ್ದಾರೆ. ವೇದವ್ಯಾಸರು ೩ನೇ ಯುಗದಲ್ಲಿ ೭ನೆ ಯುಗದಲ್ಲಿ, ೧೦ನೆ ಯುಗದಲ್ಲಿ, ೨೫ನೆ ಯುಗದಲ್ಲಿ ಅವತಾರ ಮಾಡಿದ್ದ್ರೆ. ಆಗ ವೇದವ್ಯಾಸರು ವೇದವಿಭಾಗ ಮಾಡಲಿಲ್ಲ. ಆಗ ಅವರು ವೇದವ್ಯಾಸ
ಆಚಾರ್ಯ ಅಂತ ಹೆಸರು.. ದ್ವಾಪರದ ೨೮ನೆ ಯುಗದಲ್ಲಿ
ಅವತಾರ ಮಾಡಿದಾಗ ಮಹಷಿಗಳೆಂದು ಕರೆಯಿಲಾಯಿತು. ಆವಾಗ
ವೇದ ವಿಭಾಗ ಮಾಡಿದರು. ೧೮ನೆ ಅವತಾರ ವೇದವ್ಯಸರದು,
೧೯ನೇ ಅವತಾರ ರಾಮನದು.
ದೇವಹೂತಿ ಕರ್ದಮ ಪ್ರಜಾಪತಿಗೆ ಕಪಿಲನಾಮಕ ಭಗವಂತನ
ಅವತಾರ. ಅವರಿಗ್ ೯ ಹೆಣ್ಣು ಮಕ್ಕಳಾದಮೇಲೆ ಭಗವಂತನು
೧೦ನೆ ಮಗುವಾಗಿ ಕಪಿಲ ನಾಮಕ ಭಗವಂತ ಅವತಾರ ಮಾಡುತ್ತಾನೆ.
ವಿಜಯದಾಸರು ಕಪಿಲ ಸುಳಾದಿ ಬರೆದಿದ್ದಾರೆ.
ಕಪಿಲನಾಮಕ ಭಗವಂತ ತಾಯಿಗೆ ತತ್ವೋಪದೇಶ ಮಾಡುತ್ತಾನೆ. ಸಂಸಾರದ ಬಂದನದ ಬಿಡುಗಡೆ ಮನಸ್ಸಿನಿಂದಲೆ. ಮೂರು ವಿಧವಾದ ಭಕ್ತಿ ಇದೆ. ೧. ಅನನ್ಯ ಜ್ಞಾನಕ್ಕೆ ೨.
ಹಣ ಸಂಪಾದನೆಗೆ ೩. ದ್ಃಖ ಪರಿಹಾರಕ್ಕೆ. ಯಾವ ಪ್ರಯೋಜನವು
ಇಲ್ಲದೆ ಭಗವಂತನ ಮಹಿಮೆಯನ್ನು ಕೊಂಡಾಡುವುದು ಏಕಾಂತ ಭಕ್ತಿ. ಉದಾಹರಣೆ: ಹನುಮಂತ ದೇವರು.
ಬ್ರಹ್ಮಾಂಡ ಸೃಷ್ಟಿ. ಜಂಬು ದ್ವೀಪ - ನಾವು ಇರುವ ದ್ವೀಪ. ಶ್ವೇತ ದ್ವೀಪ - ಭಗವಂತ ಇರುವ ದ್ವೀಪ; ೭ ಸಮುದ್ರ. ಆಚಾಯರ ವ್ಯಾಖ್ಯಾನ: ಲವಣ ಸಮುದ್ರ: ನೀರು ಕುಡಿದಾಗ ಉಪ್ಪನ್ನು ತಿಂದ ಅನುಭವ
ಬರುತ್ತೆ. ಕ್ಷೀರ ಸಮುದ್ರ: ನೀರು ಕುಡಿದಾಗ ಹಾಲು
ಕುಡಿದಂತೆ ಅನುಭವವಾಗತ್ತೆ.
ಬ್ರಹ್ಮಾಂದ ೧೦೦ ಕೋಟಿ ಯೋಜನೆ ಇದೆ. ಎರಡನ್ನು ಜೋಡನೆ ಮಾಡಿದೆ. ಮೇಲಭಾಗ ಬಂಗಾರ; ಕೆಳಭಾಗ ರಜತಪೀಠ. ಇದರ ಒಳಗಡೆ ಜಾಗ ೫೦ ಕೋಟಿ ಯೋಜನೆ. ಅದರ ಒಳಗೆ ಚತುರ್ಮುಖ ಬ್ರಹ್ಮ ಬ್ರಹ್ಮನ ಅಂಡವಾಗಿದೆ, ಆದುದರಿಂದ ಬ್ರಹ್ಮಾಂಡ. ಕೆಳಗೆ ೩೦,೦೦೦ ಯೋಜನೆ ನೀರು. ಅದರ ಕೆಳಗೆ ಶೇಷದೇವರು ೧,೦೦೦
ಹೆಡೆಯಿಂದ ಕೂತಿದ್ದಾರೆ. ವಾಯು ಕೂರ್ಮದ ಬಾಲದ ಮೇಲೆ
ಶೇಷದೇವರು ಕೂತಿದ್ದಾರೆ. ೩೦,೦೦೦ ಯೋಜನೆ ನೀರಿನಮೇಲೆ ನಿಂತಿದೆ ಬ್ರಹ್ಮಾಂಡ.
ಹೀಗೆ ಸೃಷ್ಟಿ ಮಾಡಿದ್ದಾನೆ ಭಗವಂತ. ಮನುಷ್ಯನನ್ನು
ಸೃಷ್ಟಿಮಾಡಿ ಕಾಲವನ್ನು ಸೃಷ್ಟಿ ಮಾಡಿದ್ದಾನೆ.
೫ ವಿಧವಾದ ಪಂಚಾಂಗ ಸೃಷ್ಟಿ ಮಾಡಿದ್ದ್ದಾನೆ.
೧. ಅನುವತ್ಸರ - ಅಮಾವ್ಯಾಸೆ ಇಂದ ಅಮಾವ್ಯಾಎ
ಒಂದು ತಿಂಗಳು. ತಿಥಿಗಳ ಲೆಕ್ಕಾಚಾರ.
೨. ಪರಿವತ್ಸರ - ಗುರು ಗೃಹ(ಬೃಹಸ್ಪತಿ) ೧ ರಾಶಿಯಲ್ಲಿ ಎಷ್ಟು ದಿನ ಇರುತ್ತ್ತಾನೊ ಅದು ೧ ವರ್ಷ.
ಕೃಷ್ಣ ರುದ್ರದೇವರನ್ನು ೧೨ ವರ್ಷ ತಪಸ್ಸು ಮಾದುತ್ತೇನೆಂದು
ಕೈಲಾಸ ಪರ್ವತಕ್ಕೆ ಹೋಗುತ್ತಾನೆ (ಅವನ ನಟನೆ),
ಆದರೆ ರುಕ್ಮಿಣಿಯನ್ನು ಅಷ್ಟು ಕಾಲ ಬಿಟ್ಟಿರುವದಿಕ್ಕೆ ಕೃಷ್ಣನಿಗೆ ಸಾಧ್ಯವಿಲ್ಲ. ಕೃಷ್ಣ ಬೃಹಸ್ಪತಿಯನ್ನು ಕರೆದು ೧ ದಿನದಲ್ಲಿ ೧೨ ರಾಶಿ ತಿರುಗುವಂತೆ ಆದೇಶ ಕೊಡುತ್ತಾನೆ. ೧ ದಿನವನ್ನು ೧೨ ವರ್ಷ ಮಾಡುತ್ತಾನೆ ಕೃಷ್ಣ. ವೇದವ್ಯಾಸ ದೇವರು ಆ ದಿನವನ್ನು ಹೇಳುವದಿಲ್ಲ. ಇಷ್ಟೆಲ್ಲಾ ಉಪದೇಶ ಮಾಡುತ್ತಾನೆ ಕಪಿಲ ನಾಮಕ ಭಗವಂತ. ತಾಯಿಯನ್ನು ಉದ್ದಾರ ಮಾಡಿದ್ದಾನೆ ಕಪಿಲ ನಾಮಕ ಭಗವಂತ. ಭಗವಂತನ ಅವತಾರ ೩ ಯುಗಗಳಲ್ಲಿ ಮಾತ್ರ. ಕಲಿಯುಗದಲ್ಲೀ
ಅವತಾರವಿಲ್ಲ. (ಶ್ರೀನಿವಾಸ ಕೃಷ್ಣನೆ).
ಬುದ್ದನ ಅವತಾರವಾಗಿದ್ದು ಸಂಧಿ ಕಾಲದಲ್ಲಿ.
ಪುರಂಜನೋವಾಖ್ಯಾನಿಂದ ನರಕ ಪಾರಾಗಬಹುದು.
ಪುರಂಜರ
ರಾಜ ಎಲ್ಲ ಕಡೆ ಓಡಾಡುತ್ತಾ ಇರುತ್ತಾನೆ. ಎಲ್ಲಾಕಡೆ ಸಂಚರಿಸುತ್ತಾ ಒಳ್ಳೆ ಪಟ್ಟಣವನ್ನ ಹುಡುಕ್ಲುತ್ತಾ
ಇರುತ್ತಾನೆ. ಯಾವುದು ಇಷ್ಟವಾಗುವುದಿಲ್ಲ. ಹಿಮಾಲಯ ದಕ್ಷಿಣ ಭಾಗದಲ್ಲಿ ಒಂದು ಅದ್ಭುತ ಪಟ್ಟಣವನ್ನ ನೋಡುತ್ತಾನೆ,
ಆ ಪಟ್ಟಣಕ್ಕೆ ೯ ದ್ವಾರಗಳು ಇದ್ದವು. ಪ್ರಾಕಾರಗಳು ೭ ಇದ್ದವು. ೧ ಬೆಳ್ಳೀ, ೧ ಬಂಗಾರ,
೧ ಕಭ್ಭೀನಾ ಗೋಪುರಗಳು ಇದ್ದವು.
ಒಳಗೆ ಪ್ರವೇಶ ಂಆದೂ ಮಾಡುವಾಗ ಒಬ್ಬ ಸುಂದರ ಕನ್ಯೆ ಬರುತ್ತಾಳೆ. ೧೦ ಜನ ಸೇವಕರು, ಅವರಿಗೆ ಒಬ್ಬ
ಮುಖ್ಯಸ್ತ, ಅನೇಕ ಸೇವಕರು ಇರುತ್ತಾರೆ ಅವಳಿಗೆ. ೫ಹೆಡೆಯ ಹಾವು ರಕ್ಷಣೆಗೆ ಇರುತ್ತೆ. ಪೆರಂಜಾ ರಾಜ ಯಾರು ನೀನು ಅಂತ ಕೇಳುತ್ತಾನೆ, ಏನು ಗೊತ್ತಿಲ್ಲ ಅಂತ ಹೇಳುತ್ತಾಳೆ. ನಾನು ವರವನ್ನು ಹುಡುಕುತ್ತಿದ್ದೆನೆ, ನನ್ನನ್ನು ವಿವಾಹವಾದುವಿಯಾ ಅಂತ ಕೇಳುತ್ತಾಳೆ, ೫ ಹೆಡೆಯ ಹಾವಿಗೆ ನನಗೆ ಹೆದರಿಕೆ ಆಗುತ್ತೆ
ಅಂತ ಪುರಂಜರ ರಾಜ ಹೇಳುತ್ತಾನೆ. ನಾವು ಮಲಿಗದಾಗಳು
ನಮ್ಮನ್ನು ಅದು ರಕ್ಷಣೆ ಮಾಡುತ್ತೆ ಹೆದರ ಬೇಡ ಅಂತ
ಹೇಳುತ್ತಾಳೆ. ವಿವಾಹ ಮಾಡಿಕೊಳ್ಳುತ್ತಾರೆ. ಪುರಂಜರ ರಾಜ ಚೆನ್ನಾಗಿ ಉಪಭೋದ ಮಾಡುತ್ತಾನೆ. ಜಂಡವೇದ ಎಂಬವನು ಪುರಂಜರ ರಾಜನ ಮೇಲೆ ಯುದ್ದಮಾಡುತಾನೆ, ಪುರಂಜರರಾಜ ಹತನಾಗುತ್ತಾನೆ. ಛಂದದೇವ ೭೨೦ ಸ್ಯಿನಿಕರನ್ನು ತಂದಿರುತ್ತಾನೆ. ಆಗ ಕಾಲ ಕನ್ಯೆ ಬರುತ್ತಾಳೆ, ಅವಳನ್ನು ಯಾರು ವಿವಾಹ ಮಾಡಿಕೊಳ್ಳಲು ಒಪ್ಪಿಕೊಳ್ಳ್ವದಿಲ್ಲ. ಅವಳು ಕುರೂಪಿ ಯಾಗಿದ್ದರಿಂದ. ನಾರದರನ್ನು ಕೇಳಿರುತ್ತಾಳೆ. ಒಬ್ಬ ಯವನ ರಾಜನ ಹತ್ತಿರ ಹೋಗಿ ದೂರುಹೇಳುತ್ತಾಳೆ, ಅವನು ಅವಳಿಗೆ ಯಾರು ವಿವಾಹ ಮಾಡಒಳ್ಳುವದಿಲ್ಲ
ಅಂತ ಹೇಲುತ್ತಾರೊ ಅವರನ್ನು ಅವರಿಗೆ ಗೊತ್ತಿಲ್ಲದೆ ವಿವಾಹವಾಗು ಅಂತ ಉಪದೇಶಮಾಡಿ ಕಳಿಸುತ್ತಾನೆ. ಅವಳು ಪುರಂಜರ ರಾಜನನ್ನು ಅವನಿಗೆ ಗೊತ್ತಿಲ್ಲದೆ ಅವನನ್ನು
ವಿವಾಹವಾಗಿ ಬಿಡುತ್ತಾಳೆ. ಪುರಂಜರರಾಜನಿಗೆ ಮುಪ್ಪು
ಬಂದು ಸಾಯುವಾಗ ಅವನ ಹ್ಂದತಿಯನ್ನೆ ಸ್ಮರಣೆ ಮಾಡಿಕೊಂಡು ಸಾಯುತ್ತಾನೆ. ಕೊನೆಯಲ್ಲಿ ಯಾರನ್ನು ಸ್ಮರಣೆ ಮಾಡುತ್ತಾರೊ ಅವರನ್ನೆ
ಮುಂದಿನ ಜನ್ಮದಲ್ಲಿ ಪಡೆಯುತ್ತಾರೆ. ಮುಂದಿನ ಜನ್ಮದಲ್ಲಿ
ಪುರಂಜರ ರಾಜ ಹೆಣ್ಣಾಗಿ ಹುಟ್ಟುಟ್ಟಾನೆ. ಪುರಂಜರ
ರಾಜನ ಹೆಂಡತಿಯೂ ಪುರಂಜರ ರಾಜನನ್ನೆ ಸ್ಮ್ಮರಿಸಿಕೊಂದು ಮರಣ ಹೊಂಡುತ್ತಾಳೆ. ಅವಳು ಮುಂದಿನ ಜನ್ಮದಲ್ಲಿ ಗಂಡಾಗಿ ಹುಟ್ಟುತ್ತಾಳೆ, ಇವರಿಬ್ಬರಿಗೂ ಮದುವೆ ಆಗುತ್ತೆ. ಒಬ್ಬ ಬ್ರಾಹ್ಮಣರು ಬಂದು ನೀನು ಆತ್ಮ ಸ್ನೇಹಿತನನ್ನು ಮರೆತಿದ್ದರಿಂದ ಆದುದರಿಂದ ಈ ಗತಿ ಬಂತಿ ಅಂತ ಹೇಳುತ್ತಾನೆ. ಇದನ್ನ್ನು ಕೇಳಿ ಪುರಂಜರ ರಾಜ ಸಾದನೆಯನ್ನು ಮಾಡಿ ಬಗವಂತ್ನ
ಪಾದವನ್ನು ಸೇರಿಕೊಳ್ಳುತ್ತಾನೆ, (ಇದು ನಾರದರು ಹೇಳುವ ಕಥೆ).
ಪುರಂಜರ ಎಂದರೆ ಜೀವ. ೯ ದ್ವಾರಗಳೆಂದರೆ ನಮ್ಮ
ನವದ್ವಾರಗಳು. ೩ ಗೋಪುರಾಳಲ್ಲಿ ಬಂಗಾರ ಗೋಪುರ ಅಂದರೆ
ಸತ್ವಸ್ ಗುಣ, ಬೆಳ್ಳಿ ಗೋಪುರ
ಅಂದರೆ ರಜೋ ಗುಣ, ಕಬ್ಬಿಣ ಗೋಪುಅ ಎಂದರೆ ತಮೋ ಗುಣ. ಸುಂದರವಾದ ಹೆಣ್ಣು ಅಂದರೆ ನಮ್ಮ ಬುದ್ದಿ. ೧೦ ಜನ ಸ್ಯಿನಿಕರು ಅಂದರೆ ೧೦ ಇಂದ್ರಿಯಗಳು. ಒಬ್ಬ ಮುಖ್ಯಸ್ತ ಅಂದರೆ ಮನಸ್ಸು. ಸಾವಿರಾರು ಸ್ಯಿನಿಕರು ಎಂದರೆ ವಿಷಯ ಪದಾರ್ಥಗಳು. ೫ ಹೆಡೆಯ ಹಾವು ಅಂದರೆವ್ ಮುಖ್ಯಪ್ರಾಣ ದೇವರು. ಕೊನೆಯವರೆಗು ರಕ್ಷಿಸುವರು ಮುಖ್ಯಪ್ರಾಣದೇವರು. ೫ ಹೆಡೆ ಅಂದರ್ವ್ ಪ್ರಾಣ, ಅಪಾನ,
ವ್ಯಾನ, ಉದಾನ, ಸಮಾನ. ಯಮನ ಅಂದರೆ ಯಮ.
೭೨೦ ಜನ ಸೆಇನಿಕರು ಅಂದರೆ ೩೬೦ ಬೆ ಹಗಳು ೩೬೦ ರಾತ್ರಿ.
ಮತ್ತೊಬ್ಬ ರಾಜ. ನಾಭಿರಾಜನ ಮಗ.
ಅದ್ಭುತ ಯಾಗ ಮಾಡಿದ. ಭಗವಂತ ಎದುರಿಗೆ ಬಂದು
ನಿನ್ನ ಸಂಕಲ್ಪ ಏನು ಅಂತ ಕೇಳಿದಾಗ ಬ್ರಾಹ್ಮಣರು ನಿನ್ನಂತ ಮಗ ಬೇಕು ಅಂತ ಯಾಗ ಮಾಡುತ್ತಿದ್ದಾನೆ ಅಂತ
ಹೇಳುತ್ತಾರೆ. ನಾಭಿರಾಜನಿಗೆ ವೃಷಭ ನಾಮಾನಾಗಿ ಭಗವಂತ
ಅವತಾರ ಮಾಡುತ್ತಾನೆ. ವೃಷಭ ಜಯಂತಿಗೆ ಮದುವೆ ಆಗತ್ತೆ. ೧೦೦ ಜನ ಮಕ್ಕಳು ಹುಟ್ಟುತ್ತಾರೆ. ಜ್ಯೇಷ್ಟ ಪುತ್ರ ಭರತ. ಅವನಿಗೆ ರಾಜ ಹೇಗಿರಬೇಕು, ರಾಜ್ಯಭಾರ ಹೇಗೆ ಮಾಡಬೇಕು,
ಅಂತಃಕರಣ ಶುದ್ದವಾಗಿರಬೇಕು, ಕರ್ಮ ಮಾಡಬೇಕಾದರೆ ಭಗವಂತನಿಗೆ
ಪ್ರೀತಿಯಾಗಲಿ ಅಂತ ಅನುಸಂಧಾನ ಮಾಡಿ ಕರ್ಮ ಮಾಡಬೇಕು
ಅಂತ ಉಪದೇಶ ಮಾಡುತ್ತಾನೆ. ಈ ಭರತನಿಂದಲೆ ನಮ್ಮ ದೇಶಕ್ಕೆ
ಭರತ ಅಂತ ಹೆಸರು ಬಂತು. ಅವನು ತ್ಂಬಾ ದಿವಸ ರಾಜ್ಯಭಾರ
ಮಾಡಿ ಸುಮತಿಯ ಮಗನಿಗೆ ಪಟ್ಟಾಭಿಷೇಕ ಮಾಡಿ ಕಾಡಿಗೆ ಹೋಗಿ ಸಾಧನೆ ಮಾಡಕ್ಕೆ ಹೋದ. ಪ್ರಾರಬ್ಧ ಕರ್ಮ ಕಾಡಿನಲ್ಲಿ ನೀರುಕುಡಿಯುವದಿಕ್ಕೆ ಹೋದಾಗ
ಒಂದು ಗರ್ಭಿಣಿ ಜಿಂಕೆ ಹುಲಿಯ ಗರ್ಜನೆಗೆ ಹೆದರಿ ಪ್ರಸವವಾಗಿ
ಸತ್ತ್ತುಹೋಯಿತು. ಆ ಜಿಂಕೆಯ ಮರಿ ನೀರಿನಲ್ಲಿ ಒದ್ದಾಡುತ್ತ
ಇತ್ತು. ಭರತನಿಗೆ ಕಾರುಣ್ಯ ಹುಟ್ಟಿ ಅದರ ಲಾಲನೆ ಪಾಲನೆ
ನಿರಂಅರ ಮಾಡಿದನು. ಅವನು ಸಾಉಯುಆಗ ಜಿಂಕೆಯ ಚಿಂತೆ
ಮಾಡುತ್ತಾ ಸಾಯುತ್ತಾನೆ. ಅವನಿಗೆ ಜಿಂಕೆಯ ಜನ್ಮವೆ
ಬಂತು ಮುಂದಿನ ಜನ್ಮದಲ್ಲಿ. ಆದರೆಅವನ ಜ್ಞಾನ ನಾಶವಾಗಿರಲಿಲ್ಲ. ಭಗವಂತನ ಅನುಗ್ರಹವಿತ್ತು. ಆ ಜನ್ಮ ಹೋದಮೇಲೆ ಅಂಗೀರಸ ಗೋತ್ರದಲ್ಲಿ ಭರತ ಅಂತ ಹೆಸರಿನಿಂದ
ಹುಟ್ಟಿದ. ಅವಮ್ನಿಗೆ ಮಾತಾದುವದಿಕ್ಕೆ,
ಏನು ಕೆಲಸ ಮಾಡುವುದಿಕ್ಕೆ, ಯಾವತರ ಬುದ್ದಿಯೂ ಇಲ್ಲದೆ
ಜಡವಾಗಿ ಇರುತ್ತಿದ್ದ. ಅದಕ್ಕೆ ಅವನಿಗೆ ಜಡಭರತ ಅಂತ
ಹೆಸರು ಬಂತು. ಅಲ್ಲಿಗೆ ಒಬ್ಬ ಶೂದ್ರ ರಾಜ ನರಬಲಿ
ಕೊಡುವುದಕ್ಕೆ ಅಲ್ಲ್ಲಿಗೆ ಬಂದ. ಅವನ ಪಲ್ಲಕ್ಕಿಯನ್ನು
ಹೊರಲು ಒಬ್ಬ ಸೇವಕ ಬೇಕಾಗಿತ್ತು. ಭರತನನ್ನು ನೋಡಿಅ
ಒಳ್ಳೆ ಕಟ್ಟುಮಸ್ತಾಗಿದ್ದ. ಅವನನ್ನು ಪಲ್ಲಕ್ಕಿ ಹೊರುವುದಕ್ಕೆ
ಒಬ್ಬ ಕಡಿಮೆ ಇದ್ದ. ಜಡ ಭರತನನ್ನು ಕರೆದುಕೊಂಡ. ಜಡಭರತ ಮೆಲ್ಲಗೆ ಹೋಗುತ್ತಿದ್ದ ನಿದಾನವಾಗಿ ಹೋಗುತ್ತಿದ್ದೀಯಲ್ಲ ಅಂದು ಅವನು ಎಷ್ಟು ಮಾತನಾಡಿದರೂ
ಜಡ ಭರತ ಮಾತನಾದಲಿಲ್ಲ. ಶೂದ್ರ ರಾಜನಿಗೆ ಕೋಪ ಬಂತು. ಆಗ ಅವನು ಜಡ ಭರತನನ್ನು ಯಮಭಟ್ಟರ ಹತ್ತಿರ ಕಳುಹಿಸುತ್ತೀನಿ
ಅಂತ ಬೆಯ್ದ. ಆಗ ಜಡಭರತ ಮಾತೋಡಿದಕ್ಕೆ ಶುರುವು ಮಾಡಿದ. ನನ್ನನ್ನು ನಿನಗೆ ಕಳುಹಿಸುವದಿಕ್ಕೆ ಆಗುವುದಿಲ್ಲ. ಈ ದೇಹದ ಮೇಲೆ ನನಗೆ ಅಭಿಮಾನವಿಲ್ಲ. ಆತ್ಮಕ್ಕೆ ಏನು ಲೋಪವಿಲ್ಲ. ಏನುಬೇಕಾದರು ಮಾಡಿಕೊ ಅಂದ.
ದೇಹದಮೇಲೆ ವ್ಯಾಮೋಹವಿಲ್ಲ ಅಂದ. ಆಗ ರಾಜನಿಗೆ ಇವನೊಬ್ಬ ಮಹಾತ್ಮ ಅಂತ ಗೊತ್ತಾಗತ್ತೆ. ಆ ರಾಜನನ್ನು
ಉದ್ದಾರ ಮಾಡಿದ ಜಡಭರತ.
ಸೃಷ್ಟಿ ಹೇಗೆ ಮಾಡಿದ್ದಾನೆ ಅಂತ ಕೇಳುತ್ತಾನೆ.
೯ ವರ್ಷಗಳನ್ನು ಸೃಷ್ಟಿ ಮಾಡಿದ್ದಾನೆ.
ಎಲ್ಲ ವರ್ಷದಲ್ಲು ಒಂದೊಂದು ರೂಪದಲ್ಲಿ ಇದ್ದಾನೆ.
ಈಡಾ ವರ್ಷ - ಸಂಕರ್ಷಣ ರೂಪದಲ್ಲಿದ್ದಾನೆ.
ಭಧ್ರಷ ವರ್ಷ - ಹಯಗ್ರೀವ ರೂಪದಲ್ಲಿದ್ದಾನೆ
ತೇರುಮ ವರ್ಷ - ಪ್ರದ್ಯುಮ್ನ ರೂಪದಲ್ಲಿದ್ದಾನೆ.
ರಮ್ಯಕ ವರ್ಷ - ಮತ್ಸ್ಯ ರೂಪದ ಪರಮಾತ್ಮ
ಹಿರಣ್ಮಯ ವರ್ಷ - ಕೂರ್ಮ ರೂಪದಲ್ಲಿದ್ದಾನೆಕಿಂ
ಪುರುಷ ವರ್ಷ - ಶ್ರೀ ರಾಮದೇವರು.
ಭರತ ವರ್ಷ - ನರನಾರಾಉಯಣ ರೂಪ. ನಾರದ ಮಹರ್ಷಿಗಳು ಪೂಜೆ ಮಾಡುತ್ತಿರುತ್ತಾರೆ.
ಭಗವಂತ ೨೧ ನರಕಗಳನ್ನು ಸೃಷ್ಟಿ ಮಾಡಿದ್ದಾನೆ.
ಪರೀಕ್ಷಿತ್ ರಾಜ ನರಕಕ್ಕೆ ಹೋಗದನ್ನು ಹೇಗೆ ಪಾರು
ಮಾಡಿಕೊಳ್ಳಬೇಕು ಅಂತ ಕೇಳುತ್ತಾನೆ.
ಹರಿ ಧ್ಯಾನವನ್ನು ನಿರಂತರ ಮಾಡಬೇಕ್ಲು. ಚಿಕಿತ್ಸೆ ಇಂದ ರೋಗ ಪರಿಹಾರ. ಹರಿ ದ್ಯಾಹ್ನದಿಂದ ನರಕಕ್ಕೆ ಓಗುವದನ್ನು ಪಾರು ಮಾಡಿಕೊಳ್ಳಬಹುದು.
ಶುಕ್ರಾಚಾರ್ಯರು ಅಜಾಮಲನ ಕಥೆಯನ್ನು ಹೇಳುತ್ತಾರೆ.
ಅಜಾಮಲ ಅಂತ ಒಬ್ಬ ಬ್ರಾಹ್ಮಣ ಇದ್ದ. ಅವನು ದಾಸಿಯ ಸಂಗಮಾಡಿದ್ದ. ಕೊನೆಗಾಲ ಬಂತು.
ಅವನಿಗೆ ೧೦ ಜನ ಮಕ್ಕಳು. ಒಬ್ಬನಿಗೆ ನಾರಾಯಣ
ಅಂತ ಹೆಸರನ್ನಿಟ್ಟಿದ್ದ. ಅವನನ್ನ್ನು ಒಯ್ಯಲಿಕ್ಕೆ
ಯಮದೂತರು ಬಂದರು. ಆಗ ಅವನು ತನ್ಹ್ನ ಮಗ ನಾರಯನನ್ನು ಕರೀತಾನೆ. ಭಗವಂತ ನಾರಾಯಾಣ ಅಂತ ಜ್ಞಾನ ಬಂತು. ವಿಷ್ನು ದೂತರು ಬಂದು ಅಜಾಮಲನನ್ನು ರಕ್ಷಣೆ ಮಾಡುತ್ತಾರೆ
ಅ
ದುತ್ತಾರೆ. ಆಗ ಯಮದೂತರು ಯಮನ ಹತ್ತಿರ ಹೋಗಿ ಈ ಪ್ರಸಂಗವನ್ನು ಹೇಳಿ
ನಾವು ಯಾರನ್ನು ಯಮಲೋಕಕ್ಕೆ ಕರತರಬೇಕು ಅಂತ ಕೇಳುತ್ತಾರೆ. ಆಗ ಯಮ ಹೇಳ್ತ್ತಾನೆ "ಯಾರು ಭಗವಂತನನ್ನು ಚಿಂತನೆ
ಮಾಡುವದಿಕ್ಕವೋ, ಅಂತವರನ್ನು ತರಬೇಕು ಅಂತ ಹೇಳುತ್ತಾನೆ. ಉದಾಹರಣೆಗೆ ಸಾವಿರಾರು ಪಕ್ಷಿಗಳೂ ಒಂದು ಮರದಮೇಲೆ ಕೂತಿರತ್ತೆ. ಯಾರಾದರು ಒಂದು ಕಲ್ಲು ಎಸೆದಾಗ ಮರಕ್ಕ್ಕೆ ಎಲ್ಲ ಹಕ್ಕಿಗಳು
ಹಾರಿ ಹೋಗುತ್ತವೋ ಹಾಗೆ ಹರಿನಾಮ ಮಾಡಿದರೆ ಎಲ್ಲಾ ಪಾಪಗಳು
ಹೋಗತ್ತ್ತಂತೆ. ಭಗವಂತನ ನಾಮ ಸ್ಮರಣೆ ಇಂದ
ಪಾಪವು ಸುಟ್ಟು ಹೋಗತ್ತಂತೆ. ಅಂತವರನ್ನು ಯಮಬಟ್ಟರು
ತರಬಾರದು ಅಂತ ಯಮ ಹೇಳುತ್ತಾನೆ. ಬಗವಂತನ ಸ್ಮರಣೆ
ಇಂದ ನರಕಕ್ಕೆ ಹೋಗುವದನ್ನು ತಪ್ಪಿಸಿಕೊಳ್ಳಬಹುದು.
ಇಷ್ಟು ನಿರೂಪಣೆ ಮಾಡುತ್ತಾರೆ ಶುಕ್ಲಾಚಾರ್ಯರು.
ಮನ್ವಂತರ ವರ್ಣನೆ ಮಾಡುತ್ತಾರೆ.
ಪ್ರತೀಚರು - ಮಾರೀಈಶ - ದಕ್ಷ ಪ್ರಜಾಪತಿ. ದಕ್ಷಪ್ರಜಾಪತಿಗೆ ೧೦,೦೦೦ ಮಕ್ಕಳು ಹುಟ್ಟುತ್ತ್ತಾರೆ.
ಅವರಿಗೆಲ್ಲಾ ಹರೀಶ ಅಂತ ಹೆಸರಿಡುತ್ತಾನೆ. ಅವರು
ಸೃಷ್ಟಿ ಮುಂದುವರಿಸುವದಕ್ಕೆ ತಪಸ್ಸಿಗೆ ಹೋಗಿ ಅಂತ ಹೇಳಿ ಕಳುಹಿಸುತ್ತಾನೆ. ಅವರು ತಪಸ್ಸಿಗೆ ಹೋಗುವಾಗ ನಾರದರು ಎದುರಾದರು. ನಾರದರು ಅವರನ್ನ ಎಲ್ಲಿ ಹೋಗುತ್ತಿದ್ದೀರಿ ಎಂದು ಕೇಳಿದಾಗ ಸೃಷ್ಟಿಕಾರ್ಯ ಮುಂದುವರಿಸುವದಕ್ಕೆ ತಪಸ್ಸಿಗೆ ಹೋಗುತ್ತಿದ್ದೇವೆ
ಅಂತ ಹೇಳುತ್ತಾರೆ. ಆಗ ನಾರದರು ೧೦ ಪ್ರೆಶ್ನೆ ಕೇಳುತ್ತೇನೆ. ಸಂದೇಹವನ್ನು ಪರಿಹಾರ ಮಾಡಿಕೊಂಡು ತಪಸ್ಸಿಗೆ ಹೋಗಿ ಅಂತ
ಹೇಳುತ್ತಾರೆ.
೧.
ಭೂಮಿಯ ಕೊನೆಯು ಯಾವದು.
೨.
ಪಟ್ಟಣಕ್ಕೆ ಒಬ್ಬನೇ ಪುರುಷ. ಆ ಪುರುಷ ಯಾರು?
೩.
ಇನ್ನೊಂದು ಪಟ್ಟಣದ ಓಳಗ್ ಹೋದರೆ ಹೊರಗೆ ಬರುವುದಕ್ಕೆ
ಆಗುವುದಿಲ್ಲ. ೪. ಪಟ್ಟಣ ಯಾವುದು?
೫.
ಸ್ತ್ರೀ ವ್ಯಭಿಚಾರಿ ಯಾರು? ಅವಳ
ಗಂಡ ಯಾರು?
೬.
ಪೂರ್ವ ಪಷ್ಚಿಮ ದಿಕ್ಕಿಗೆ ಹರಿಯುವ ನದಿ ಯಾವುದು?
೭.
೨೫ ಇಟ್ಟಿಗೆ ಇಂದ ಕಟ್ಟಿರುವ ಮನೆ ಯಾವುದು? ೮. ಹಂಸ ಪಕ್ಷಿ ಅಂತ ಹೇಳುತ್ತಿರುತ್ತೀವಿ. ಅದು ಯಾವುದು?
೯.
ಸದಾ ಕಾಲದಲ್ಲಿ ತಿರುಗುವ ಚಕ್ರ ಯಾವುದು?
೧೦. ತಂದೆಯ ಆದೇಶ ಯಾವುದು?
ಯಾರೂ ಉತ್ತರ ಹೇಳಲಿಲ್ಲ. ನಾರದರೆ ಉತ್ತರ ಹೇಳುತ್ತಾರೆ.
೧.
ಭೂಮಿ ಅಂದರೆ ಲಿಂಗ ದೇಹ. ಯಾವಾಗ ಲಿಂಗದೇಹ
ಭಗವಂತನ ಪ್ರಸಾದದಿಂದ ಭಂಗವಾಗತ್ತೋ ಅದೇ ಭೂಮಿಯ ಕೊನೆ.
೨.
ಪಟ್ಟಣವೆಂಅರೆ ನಮ್ಮ ದೇಹ. ಒಬ್ಬನೇ ಪುರುಷ ಅಂದರ ಭಗವಂತ ನಮ್ಮ ದೇಹದಲ್ಲಿ ಇದ್ದು ರಕ್ಷಣೆ
ಮಾಡುತ್ತಿದ್ದಾನೆ.
೩.
ಓಳಗೆ ಹೋದರೆ ಹೊರಗೆ ಬರುವುದಕ್ಕೆ ಆಗುವುದಿಲ್ಲ - ಅದು ಮೋಕ್ಷ.
೫.
ವ್ಯಭುಚಾರಿ ಸ್ತ್ರೀ - ನಮ್ಮ ಬುದ್ದಿಯೇ ವ್ಯಭಿಚಾರಿ ಸ್ತ್ರೀ. ಅವಳ ಗಂಡ ಸಾಕ್ಷಾತ್ ಭಗವಂತ. (ಬುದ್ದೀಗೂ ಭಗವಂತನಿಗೂ ೬. ಸುಖ ದುಖ.
ಪೂರ್ವದಲ್ಲಿ ಸುಖ. ಪಶಿಮದಲ್ಲಿ ದ್ಃಉಖ. ವಾಹವಾಗಿ ವಾಯುದೇವರ ಅವತಾರವಾಗುತ್ತದೆ)
೫. ನದಿ- ಸುಖ ದುಃಖ. ಪೂರ್ವದಲ್ಲಿ ಸುಖ ಪಶಿಮದಲ್ಲಿ ದುಃಖ.
ಇದನ್ನು ಸಮಾನವಾಗಿ ನೋಡಬೇಕು.
೬.
೨೫ ತತ್ವಾಭಿಮಾನಿ ದೇವತೆಗಳು. ಇದು ನಮ್ಮ
ದೇಹ..೭. ಹಂಸ ಪಕ್ಷಿ ಶ್ರೀಮನ್ ಮದ್ವಾಚಾರ್ಯರು.
ಬ್ರಹ್ಮ ಜೇಏವ ಬೇರೆ ಬೇರೆ ಜೀವ, ಬ್ರಹ್ಮ ಬಿನ್ನ ಎಂದು ತೋರಿಸಿದ್ದಾರೆ.
೭.
ತಂದೆ ಭಗವಂತ.
೮.
ತಂದೆಯ ಆದೇಶ ಶಾಸ್ತ್ರದ ನಿಯಮದಿಂದ ಬದುಕಬೇಕು.೯.
೯. ತೀಕ್ಷ್ನ ಚಕ್ರ - ಕಾಲ ಎನ್ನುವ ಚಕ್ರ.
ಈ ಉತ್ತರವನ್ನು ಕೇಳಿ ೧೦,೦೦೦ ಹರೇಶ್ವರು ಸನ್ಯಾಸಿಗಳಾಗಿಬಿದುತ್ತಾರೆ.
ದಕ್ಷಪ್ರಜಾಪತಿ
ತಿರುಗ ೧,೦೦೦ ಮಕ್ಕಳನ್ನು ಪಡದು ಅವರನ್ನು ತಪಸ್ಸೊಗೆ ಕಳುಹಿಸಿದಾಗ ತಿರುಗ ನಾರದರು ಅವರಿಗೆ
ಅದೇ ಪ್ರೆಶ್ನೆಗಳನ್ನು ಕೇಳಿ ಅವರುಗಳು ಸನ್ಯಾಸತ್ವವನ್ನು ತೆಗೆದುಕೊಳ್ಳುವಹಾಗೆ ಮಾಡುತ್ತಾರೆ. ಆಗ ಡಕ್ಷಪ್ರಜಾಪತಿ ಹೆಣ್ಣುಮಕ್ಕಳನ್ನು ಪಡೆದು ಅವರಿಗೆ ವಿವಾಹ
ಮಾಡುತ್ತಾನೆ. ಕಶ್ಯಪರು ವಿವಾಹವಾಗುತ್ತಾರೆ. ಜಗತ್ತ್ತಿನಲ್ಲಿ ಇವರದೆ ಸಂತಾನ.
ಒಂದುಬಾರಿ ದೇವತೆಗಳು ಬೃಹಸ್ಪತಾಚಾರ್ಯರಿಗೆ ಗೌರವ ಕೊಡದಿದ್ದರಿಂದ ಬೃಹಸ್ಪತಿ ಕೋಪಗೊಂದು ಅವರನ್ನು ಬಿತ್ತು
ಹೊರಟು ಹೋಗತ್ತಾರೆ. ದೇಅತೆರ್ಗಳಿಳುಇ ಬಲಹೀನರಾಗಿದ್ದು
ನೋಡಿ ದೆಯ್ತ್ಯರು ಬರುತ್ತ್ತಾರೆ. ದೇವರ್ತೆಅಳಿ ಚತುರ್ಮುಖ
ಬ್ರಹ್ಮನ ಬಳಿಗೆ ಹೋಗಿ ಗುರುಗಳನ್ನು ಕರುಣಿಸಬೇಕೆಂದು ಕೇಳಿಕೊಳ್ಳುತ್ತಾರೆ. ಬಹ್ಮ ಆದಿತ್ಯನ ಮಗ ವಿಶ್ವರೂಪಾಚರ್ಯರನ್ನು ಎಂಬ ಬ್ರಾಹ್ಮನನ್ನು ದೇವತೆಯರ ಗುರುಗಳಾಗಿ ನೇಮಿಸುತ್ತಾನೆ,
ದೇವತೆಗಳಿಗೆ ಅವನನ್ನು ಅನುಸರಿಸಿ ಹೋಗಬೇಕೆಂಧೇಳುತ್ತಾನೆ, ವಿಶ್ವರೂಪಚಾರ್ಯರು ಚೆನ್ನಗಿ ಹೋಮ ಮಾಡಿದುತ್ತಿದ್ದರು. ಅವರಿಗೆ ವಿಶೇಷವಾಗಿ ನಾರಾಯಣ ಸಿದ್ದಿ ಇತ್ತು. ಆದರೆ ತುಪ್ಪ ಜಾಸ್ತಿ ಕರ್ಚಾಗತೆ. ಅವರು ದ್ಯೆತ್ಯರಿಗು ಆಹುತಿಕೊಡುವುದು ದೇವತೆಗಳಿಗೆ ಗೊತ್ತಾದುತ್ತೆ. ಇದರಿಂದ ಇಂದ್ರ ಏವನು ಕೋಪಗೊಂದು ವಿಶ್ವರೂಪ್-ಆಚಾರ್ಯರನ್ನು
ಸಂಹಾರ ಮಾದುತ್ತಾನೆ, ಇದರಿಂದ
ಬ್ರಹ್ಮ ಹತ್ಯೆ ದೋಶ ಬರುತ್ತೆ. ಇಂದ್ರದೇವರಿಗೆ ಭಗವಂತ್ತನ
ವ್ಬಿಶ್ಷ ಅನುಗ್ರಹವಿವೆ ನಾರಾಯಣವರ್ಮ ಉಪದೇಶದಿಂದ.ನಾರಾಯಾಣವರ್ಮನಿಂದ ದೋಶ ಪರಿಹಾಎಅವಾಗತ್ತೆ ಇಂದ್ರದೇವರಿಗೆ.
ಕೌಶಿಕ ಗೋತ್ರದ ಬ್ರಾಹ್ಮಣ ನಾರಾಯಣ ವರ್ಮ. ವರ್ಮ್
ಅಂದರೆ ಕವಚಾಂತ ಅರ್ಥ. ಗುರುಗಳ ಉಪದೇಶ ಪಡೆದುಕೊಂಡು
ನಿತ್ಯ ನಾರಾಯಣ ಸ್ತೋತ್ರವನ್ನು ಪಾರಾಯಣ ಮಾಡಬೇಕು.
ನಾರಾಯಣವರ್ಮನಿಗೆ ಸಂಸ್ಕಾರವಾಗಿರಲಿಲ್ಲ.ಮೂಳೆ ಮಾತ್ರ ಇತ್ತು, ಒಮ್ಮೆ ಚಿತ್ರರಥನ ವಿಮಾನ ಕೆಳಗೆ ಬಿತ್ತು. ನದಿ ತೀರ ಇತ್ತು, ಭಗಾವಂತನೆ ಮೂಳೆಯನ್ನು ಭಸ್ಮ ಮಾಡಿ ಅದನ್ನ್ನು
ವಿಸರ್ಜಿಸಿ ನಾರಾಯಾಣ ಸ್ತೊತ್ರ ಭಯಗಳಿಗೆ ಪರಿಹಾರ. ಸಂಸ್ಕಾರ ಮಾಡುತ್ತಾನೆ ಭಗವಂತ.
ಹಿರನ್ಯಾಕ್ಷನ ಸಂಹಾರ ಮಾದಿದ್ದಕ್ಕೆ, ಹಿರಣ್ಯಕಷಿಪು ಭಗವಂತನಮೇಲೆ
ಪ್ರತೀಕಾರಮಾಡಲು ಮಂಗಲ ಪರ್ವತದಲ್ಲಿ ಉಗ್ರ ತಪಸ್ಸು ಮಾಡುತ್ತಾನೆ. ಚತುರ್ಮುಖ ಭಹ್ಮ ಯಾವ ವರಬೇಕು ಅಂತ ಕೇಳಿದಾಗ ಹಿರನ್ಯಾಕಷಿಪು
ಒಳಗು, ಹೊರಗೂ, ಹಗಲೂ, ಇರಲೂ, ಮೃಗ ಪಕ್ಷಿಗಳಿಂಸ್ದಲೂ, ನರಗಳಲ್ಲೂ, ನೀನು
ಸೃಷ್ಟಿ ಮಾಡಿದವರಿಂದಲೂ ನನಗೆ ಸಾವು ಬರದಂತೆ ವರ್ವನ್ನು ಕೇಳುತ್ತಾನೆ. ಅವನಿಗೆ ಕೆಯಾದುವಿನಿಂದ ಪ್ರಹ್ಲಾದ ಜನಿಸುತ್ತಾನೆ. ಹಿರಣ್ಯಕಷಿಪು ಪ್ರಜೆಗಾಲಿಗೆ ಯಾರು ವಿಷ್ಣುವನ್ನು ಪೂಜಿಸಕೂಡದೆಂದು
ಆಜ್ಞ್ನೆ ಮಾಡುತ್ತಾನೆ. ಎಲ್ಲರೂ ಅವನನ್ನ್ನೆ ಪೂಜಿಸಬೇಕೆಂದು
ಡಂಗೂರ ಸಾರುತ್ತಾನೆ. ದೇವತೆಗಳಿಗೆಲ್ಲ ತೊಂದರೆ ಕೊಡುತ್ತಿರುತ್ತಾನೆ. ಪ್ರಹ್ಲಾದನನ್ನು ಶುಕ್ಲಾಚಾರ್ಯರ ಮಗನಾದ ಶಂಡಾಲರ ಗುರುಕುಲದಲ್ಲಿ
ವಿದ್ಯಾಭ್ಯಾಸಕ್ಕೆ ಬಿಡುತ್ತಾನೆ. ಓಮ್ದು ದಿನ ಸಭೆಯಲ್ಲಿ
ಪ್ರಹ್ಲಾದನನ್ನು ತೊಡೆಯಮೇಲೆ ಕೂಡಿಸಿಕೊಂಡು ಗುರುಗಳು ಏನು ಪ್ಠ ಕಳಿಸಿದ್ದಾರೆ ಅಂತ ಕೇಳುತ್ತಾನೆ. ಪ್ರಹ್ಲಾದ ನನ ವಿಧವಾದ ಭಕ್ತಿ ನಾರಯಣನಿಗೆ ಸಮರ್ಪಿಸುವದನ್ನ್ನು
ಕಲಿತಿದ್ದೀನಿ ಅಮ್ತ ಹೇಳುತ್ತಾ ಅದನ್ನು ವಿವರಿಸುತ್ತಾನೆ
ಅದು ಏನೆಂದರೆ ಹರಿಗೆ ಸ್ಂಭಂದಿಸಿದ ಶ್ರವಣ,
ಕೀರ್ಥನೆ, ಸ್ಮರಣೆ, ಪಾದ ಸೇವೆ,
ಹರಿ ಪೂಜೆ, ಅರ್ಚನೆ, ಸಾಷ್ಟಾಂಗ
ನಮಸ್ಕಾಅ, ಅವನ ದ್ಶತ್ವ, ಆತ್ಮ ನಿವೇದನೆ ಕಲಿತ್೬ಇದ್ದೀನಿ
ಅಂತ ಉತ್ತರ ಕೊಡುತ್ತಾನೆ. ಇದನ್ನು ಕೇಳಿ ಹಿರಣ್ಯಕಶಿಪುವಿಗೆ ಕೋಪ ಬಂದು ಇಪ್ರಹ್ಲಾದನನ್ನು ಸಂಹಾರ
ಮಾದಿ ಅಂತ ಭಟರಿಗೆ ಆಜ್ಞ್ನೆ ಮಾಡುತ್ತಾನೆ. ಮಾಂತ್ರಿಕನಿದ
ಹೋಮ ಮಾಡಿತ್ತಾನೆ. ಅಗ್ನಿ ಇಂದ ಶೂಲ ಹೊರಬಂದು ಪ್ರಹ್ಲಾದನಿಗೆ
ಪುಶ್ಪವ್ರುಷ್ಟಿ ಮಾಡುತ್ತೆ ಪ್ರ್ವತಮೇಲ್ಂದ ದಬ್ಬಿಸುತ್ತಾನೆ
ಭೂಮಿ ಸ್ತ್ರೀ ರೂಪದಿಂದ ಎತ್ತಿ ಹಿಡಿದು ಕಾಪಾಡುತ್ತಾಳೆ. ವಿಷ ಹಾಕುತ್ತಾನೆ, ಸರ್ಪಗಳಿಂದ
ಕಚ್ಚಿಸುತ್ತಾನೆ, ಆನೆಯಿಂದ ತುಳಿಸುತ್ತಾನೆ, ಸಮುಸ್ರಕ್ಕೆ ಕಟ್ಟಿ ಹಾಕುತ್ತಾನೆ. ಎಷ್ಟು ಹಿಂಸೆ ಕೊಟ್ಟರೂ ಪ್ರಹ್ಲಾದನಿಗೆ ಏನೂ ಆಗುವುದಿಲ್ಲ. ಕೊನೆಗೆ ಶ್ಂದಿಯರು ಪ್ರಹ್ಲಾದನನ್ನು ಶುಕ್ಲಾಚಾರ್ಯರ ಹತ್ತಿರ
ಕಳುಹಿಸುತ್ತಾರೆ ಪಾಠಾಬ್ಯಾಸಕ್ಕೆ. ಅಲ್ಲ್ಲೂ ಸಮಯ
ಸಿಕ್ಕಿದಾಗ ದ್ಯೆತ್ಯ ಬಾಲಕರಿಗೆ ಎಲ್ಲಾಕಡೆ ಭಗವಂತ ಇದ್ದಾನೆ, ನಿಮ್ಮ ಜೀವನವನ್ನು
ಸಾದನೆ ಮಾಡಿಕೊಳ್ಳಿ, ಭಘಾಆಮ್ಟಾಣಾ ಶೆಏ ಂಅದಾಭೆಖೂ ಆಮ್ಟಾ ಫಠ ಹೇಳಿಕೊಡುತ್ತಿದ್ದ.
ಸಭೆಯಲಿ ಅವಮಾನವಾಗುತ್ತೆ ಅಂತ ಪ್ರಹ್ಲಾಅನನ್ನು
ಏಕಾಂತದಲ್ಲಿ ಹಿರಣ್ಯಕಷಿಪು ಳೆದುಕೊಂದ್ಡು ಪ್ರಹ್ಲಾದನನ್ನು
ತಿರುಗ ಏನು ಪಾಠ ಕಳಿತ್ತಿದ್ದಾನೆ ಅಂತ ಕೇಳುತ್ತಾನೆ.
ಅಆಚ್ಯ ಶಬ್ದದಿಂದ ಬೆಯುತ್ತಾನೆ. ಹರಿ ಭಕ್ತಿ
ನಿರೂಪಣೆ ಮಾಡುತ್ತಾನೆ ಪ್ರಹ್ಲಾದ. ಭಗವಂತ ಎಲ್ಲೆಡೆಯೂ
ವ್ಯಾಪಿಸಿದ್ದಾನೆ, ಅವನನ್ನು ನೋಡುವ ಕಣ್ಣು ಬೇಕು ಅಂತ ಪ್ರಹ್ಲಾದ ಹೇಳುತ್ತಾನೆ. ಹಿರಣ್ಯಕಶಿಪು ಎಡಗಾಳಿನಿಂದ ಕಂಬವನ್ನು ಒದೆಉತ್ತಾನೆ. ಎಲ್ಲಾ ಲೋಕಗಳಿಗೂ ಶಬ್ದ ಕೇಳಿಸತ್ತೆ. ದೇವತೆಗಎಲ್ಲಾ ಓಡಿ ಬರುತ್ತಾರೆ. ಭಗವಂತನ ದಿವ್ಯ ಸ್ವರೂಪ-
ನರಹರಿ(ಹರಿ ಅಂದರೆ ಸಿಂಹ), ಉಗ್ರ ರೂಪ. ಸಂದ್ಯಾ ಕಾಲ.
ತನ್ನ ಭಕ್ತನ ಮಾತು ಸತ್ಯ ಮಾದಬೇಏಕೆಂದು ಅವತರಿಸಿದ್ದಾನೆ ಈ ರೂಪದಿಂದ ಭಗವಂತ. ಹಿರಣ್ಯಕಶಿಪುನ ದರ ದರ ಎಳಕೊಂದು ಹ್ಸಲಿನಮೇಲೆ ತನ್ನ ತೊಡೆಯಮೇಲೆ
ಹಾಕಿಕೊಂದು ತನ್ನ ಉಗರಿನಿಂದ ಸಂಹಾರ ಮಾಡಿ ಅವ್ಅನ ಕರುಳನ್ನ ತನ್ನ ಕೊರಳಿಗೆ ಹಾಕಿಕೊಂಡಿದ್ದಾನೆ. ಎಲ್ಲರೂ ಗಡ ಗಡ ನಡುಗುತ್ತಿದ್ದ್ದಾರೆ. ಪ್ರಹ್ಲಾದ ರಾಜರು ನಿರಂತರ ಭಕ್ತಿ ಇಂದ ಸ್ತೋತ್ರ ಮಾಡಿದಾಗ
ಭಗವಂತ ಶಾಮ್ತಮೂರ್ತಿ ಆದ. ಭಗವಂತ ಪ್ರಹ್ಲಾದ ರಾಜರನ್ನು ನಿನಗೇನು ವರ ಬೇಕು ಅಂತ ಕೇಳಿದಾಗ ನನಗೆ ಯಾವ ವರವೂ ಬೇಡ,
ನಾನು ನಿನ್ನಜೊತೆ ವ್ಯಾಪಾರ ಮಾಡುತ್ತಿಲ್ಲ ಅಂತ ಉತ್ತರ ಕೊಡುತ್ತಾರೆ. ಆದರೂ ಭಗಾಂತ ಏನಾದರು ವರ್ ಕೇಳಿಕೊ ಅಂತ ಕೇಳಿದಾಗ ನನಗೆ
ಎಲ್ಲಾ ಜನ್ಮದಲ್ಲೂ ನಿನ್ನಾಲ್ಲಿ ಅಚಲ ಭಕ್ತಿ ಕೊಡು
ಅಂತ ಪ್ರಹ್ಲಾದ ರಾಜರು ಕೇಳಿಕೊಳ್ಳುತ್ತಾರೆ.
ಭಗವಂತನ ಆರಾಢಎ. ಇದೇ ವಿಶೇಷ ಭಕ್ತಿ. ಎಂತ ಕಾರುಣ್ಯ ಮೂರ್ತಿ ಪ್ರಹ್ಲಾದ ರಾಜರು. ತಂಂದೆಯನ್ನು ಉದ್ದಾರ ಮಾಡು ಅಂತ ಕೇಳಿದಾಗ ಭಗವಂತ ಈ ವರ್ರ
ಕೊಡೋದಿಲ್ಲ ಅಂತ ಹೇಳುತ್ತಾನೆ. ನಿನ್ನ ಭ್ಕ್ತಿಗೆ
ಮೆಚ್ಚಿ ಮೋಕ್ಷ ಕೊಡುತ್ತಿದ್ದೀನಿ ಅಂತ ಭಗವಂತ ಅನ್ನುತ್ತಾನೆ. ಅದಕ್ಕೆ ನನ್ನ ಜೊತೆ ದ್ಯೆಥ್ಯ ಬಾಲಕರಗೂ ಮೋಕ್ಷ ಕೊಟ್ಟರೆ
ಬರುತೇನೆ ಎಂದು ಪ್ರಹ್ಲಾದ ರಾಜರು ಹೇಳುತ್ತ್ತಾರೆ.
ಅವರಿಗೆ ಮೋಕ್ಷ ಕೊಡುವುದಕ್ಕೆ ಆಗುವದಿಲ್ಲ ಅಂತ ಭಗವಂತ ಹೇಳುತ್ತಾನೆ. ಇದಿಗೂ ರಾಗವೇಂದರ ತೀರ್ಥರು ಬ್ರೂಂದಾವನದಲ್ಲಿ ಇದ್ದ್ದು
ಎಲ್ಲರನ್ನೂ ಉದ್ದಾರ ಮಾಡುತ್ತಿದ್ದಾರೆ.
೪ನೇ ಮನ್ವಂತರ ತಾಪಸ ಮನ್ವಂತರದಲ್ಲಿ ವಿಶೇಷವಾಗಿ ಭಫ಼ವಂತನ ಅವತಾರವನ್ನು ಶುಕ್ಲಾಚಾರ್ಯರು
ವಿವಎಇಸುತ್ತಾರೆ.
ಹಹ, ಹುಹು ಇಬ್ಬರು ಗಾಂದ್ರ್ವರು ನದಿ ತೀರದಲ್ಲಿ ಕುಳಿತಿದ್ದ ಉ ಆನೆಯಾಗಿ,
ಮೊಸಲೆಯಘಿ ಇದ್ದೀರಾ ಅಂತ ಎಂದು ಹಾಸ್ಯ
ಮಾಡಿದಾಗ ಋಷಿಗಳು ಕೋಪಗೊಂದು ಮುಂದಿನ ಜನ್ಮದಲ್ಲಿ ಅದೇ ಜನ್ಮ ಬರಲಿ ಅಂತ ಶಾಪ ಕೊಡುತ್ತಾರೆ. ಮೂರು ಗೋಪುರವಿರುವ ತ್ರಿಕ್ಕೂಟ ಪರ್ವತದಲ್ಲಿ ಅವರು ಶಾಪಗ್ರಸ್ತರಾಗಿ ವಾಸ ಮಾಡುಇತ್ತಿರುತ್ತಾರೆ. ಒಂದು ದಿನ ಆನೆಗೆ ಬಾಯಾರಿಕೆಯಾಗಿ ನೀರು ಕುಡಿಯುವದಿಕ್ಕೆ
ಸರೋವರಕ್ಕೆ ಹೋಯಿತು. ನೀರು ಕುಡಿದು ಜಲಕ್ರೀದೆ ಮಾಡಿಕೊಂದು ಮೇಲಕ್ಕೆ ಬರುವಾಗ ಒಂದು ಮೊಸಲೆ ಅದರ ಕಾಲನ್ನು
ಬಿಗಿಉಯಾಗಿ ಹಿಡಿದುಕೊಂದುಬಿಡತ್ತ್ತೆ. ಆನೆ ಕಾಲನ್ನು
ಬಿಡಿದಿಸಿಕೊಲ್ಲಕ್ಕೆ ಒದ್ದಾದುತ್ತೆ. ಈ ಯುದ್ದವನ್ನು
ನೋಡಲು ದೇವತೆಗಳೂ ಬರುತ್ತ್ತಾರೆ. ೧,೦೦೦ ವರ್ಷಕಾಲವಾದಮೇಲೆ ಹಿಂದಿನ ಜನ್ಮದ ಸ್ಮರಣೆ ಬಂತು ಆನೆಗೆ. ರಕ್ಷನೆ ಮಾಡುವುದಕ್ಕೆ ಭಗವಂತನನ್ನು ಅನನ್ಯವಾಗಿ ಪ್ರಾರ್ಥಣೆ
ಮಾದುತ್ತೆ. ಲೆಕ್ಷ್ಮಿದೇವೀಗೂ ಹೇಳದೆ ಹೊರಟು ನಿಂತಿ೯ದ್ದಾನೆ
ಭಗವಂತ. ಗರುಡನ ಮೇಲೆ ಕೂತಿಕೊಂಡು ಬರುತ್ತಾನೆ ಭಗವಂತ.
ಒಂದು ಕಮಲ ತೆಗೆಡು ಭಗವಂತನಿಗೆ ಅರ್ಪಣೆ ಮಾದುತ್ತೆ ಆನೆ.
ಭಗವಂತ ತನ್ನ ಕೆಇನಿಂದ ಆನೆಯನ್ನು ಎತ್ತಿದ್ದಾನೆ.
ಮೊಸಳೆಯನ್ನು ಚಕ್ರದಿಂದ ಸೀಳಿಹಾಕಿದ್ದಾನೆ.
ಅಷ್ಟಮ ಸ್ಕಂದದಲ್ಲಿ ಗಜೇಂದ್ರ ಮೋಕ್ಷ ಕಥೆ ಬರುವದು. ಇದರ ಸಂದೇಶ - ಗೌಜೇಂದ್ರ ನಮ್ಮದೇ ಕಥೆ. ಗಜೆಂದ್ರ ಅಂದರೆ ಜೀವ. ಮೂರು ಗೋಪುರ ಅಂದರೆ ಸಾತ್ವಿಕ, ರಜಸ್ಸು, ತಮೋ ಗುಣಗಳು
ನಾವು ಸಸ್ಂಸಾರಸಾಗರದಲ್ಲಿ ಹೋಗಿದ್ದೇವೆ.
ನಾನಾ ವಿಧ್ವಾದ ಬಂಧನಕ್ಕೆ ಒಳಗಾಗುತ್ತೀವಿ.
ಮೊದಲಿನಿಂದಲೂ ಭಗವಂತನ ಸ್ಮರಣೆ ಮಾಡಿದರೆ ವಿಶೇಷ ಅನುಗ್ರಹ ಮಾಡುತ್ತಾನೆ ಭಗವಂತ. ಹರಿ ಅನುಗ್ರಹಕ್ಕೆ ಪಾತ್ರರಾಗುವಿದಕ್ಕೆ ದರ ಮೂಲಕ ತಿಳಿಸುತ್ತಿದ್ದಾರೆ.
೫ನೇ ಮನ್ವಂತರ (ವೈವತ/ಚಾಕ್ಷಸ)ಸಮುದ್ರ ಮಥನ.
ಹರಿ ನಿರ್ಮಾಲ್ಯ ಹಿಡಿದ ದುರ್ವಾಸರು(ರುದ್ರ ದೇವರು)ತಲೆಮೇಲೆ
ಇಟ್ಟುಕೊಂದು ತಿರುಗುತ್ತ್ತಾರೆ. ಎಲ್ಲಾ ಭಕ್ತರಿಗೂ
ಹಂಚಿಕೊಂಡು ಹೋಗುತ್ತಾರೆ. ಇಂದ್ರ ದೇವರು ಐರಾವತದ
ಮೇಲೆ ಬಂದಾಗ ಹರಿ ನಿರ್ಮಾಲ್ಯವನ್ನು ದುರ್ವಾಸರು ಇಂದ್ರನಿಗೆ ಕೊಡುತ್ತಾರೆ. ದುರಹಂಕಾರದಿಂದ ಹೂವಿನ ಹಾರವನ್ನು ಹಾರವನ್ನು ಆನೆಯ ಸೊಂಡಲಿಗೆ
ಹಾಕುತ್ತಾರೆ ಇಂದ್ರ ದೇವರು. ಅದು ಕೇಳಗೆ ಬಿದ್ದ್ದು
ಆನೆ ತುಳಿದುಕೊಂಡು ಹೋಗತ್ತೆ. ದುರ್ವಾಸರಿಗೆ ಸಿಟ್ಟು
ಬಂತು ರುದ್ರದೇವರು ಪರಮ ವೈಷ್ನವರು. ನಿನ್ನನ್ನು ಸಂಪತ್ತು ೯ಲೆಕ್ಶ್ಮಿದೇವಿ) ಬಿಟ್ಟುಹೋಗಲಿ ಅಂತ
ಶಾಪ ಕೋಡುತ್ತಾರೆ. ರಾಕ್ಷಸರು ಇಂದ್ರನ ಮೇಲೆ ಯುದ್ದಕ್ಕೆ
ಬರುತ್ತಾರೆ. ಆಗ ಇಂದ್ರದೇವರು ಬಗವಂತನನ್ನು ಪ್ರಾರ್ಥನೆ
ಮಾಡುತ್ತಾರೆ. ಅಮೃಉತಪಾನ ಮಾಡಿ ಕ್ಷೀರ ಸಮುದ್ರ ಮಥನಮಾಡಿಮಂದರ
ಪರ್ವಥ ತಂದು ದೇವತೆಗಳಿಗೆ ಮಂದರ ಪರ್ವತವನ್ನು ಕೀಳುವದಕ್ಕೆ
ಆಗಲಿಲ್ಲ. ಪರಮಾತ್ಮನೆ ಕಿರಿಬೆರಳಿನಲ್ಲ್ ಎತ್ತಿ ಕೂರ್ಮಾವತಾರಿಯಾಗಿ ಕ್ಷೋರ ಸಮುದ್ರದಲ್ಲಿದ್ದ ಮಂದಾರ ಪರ್ವತವನ್ನು
ಎತ್ತಿ ಹಿಡಿದ. ರಾಕ್ಷಸರ ಜೊತೆ ಒಪ್ಪಂದ ಮಾಡಿಕೊಳ್ಳಿ
ಅಂದ ಭಗವಂತ.(ಹಾವು ಇಲಿ ಕಥೆ. ಬುಟ್ಟಿಯಲ್ಲಿ ಇಲಿ
ಹಾವು ಇರತ್ತೆ. ಹಾವು ಇಲಿಗೆಸಹಾಯ ಮಾಡುವುದಕ್ಕೆ ಹೇಳತ್ತೆ. ನೀನು ತೂತು
ಮಾಡು ಇಲ್ಲಿಂದ ಹೊರಗೆ ಹೋಗುವುದಕ್ಕೆ ಅಂತ ಹಾವು ಇಲಿಗೆ ಹೇಳತ್ತೆ. ಇಲಿ ಸಣ್ಣ್ಣ ತೂತು ಮಾಡತ್ತೆ. ಹಾವು ಇಲಿಯನ್ನು ನುಂಗಿ ತಾನು
ಹೊರಗೆ ಬರತ್ತೆ.)
ಅಮೃತ ಬಂದಮೇಲೆ ನೀವು ಮಾತ್ರ ಸ್ವೀಕರಿಸಿ ಅಂತ
ಹೇಳುತ್ತಾನೆ ಭ್ಣಗವಂತ. ವಾಸಕಿಯನ್ನು ಹಗ್ಗ ಮಾಡಿಕೌತ್ತಾರೆ. ರಾಕ್ಷಸರು ಮುಖದ ಭಾಗಬೇಕು ಅನ್ನುತ್ತಾರೆ. ಮಥನ ಕಾಲದಲ್ಲಿ ಯಾರೂ ಮಥನ ಮಾದಲಿಲ್ಲ. ಮುಳುಗಿ ಹೋಗುತ್ತಿರುವ ಮಂದಾರ ಪರ್ವತವನ್ನು ಭಗವಂತ ಕೂರ್ಮಿರೂಪದಿಂದ
ತನ್ನ ಬೆನ್ನು ಕೊಡುತ್ತಾನೆ. ಯಾರಿಗೂ ಕಡಿಯುವದಿಕ್ಕೆ
ಆಗಲಿಲ್ಲ. ಭಗವಂತ ಅವರೊಳಗೆ ಪ್ರವೇಶಮಾಡಿ ಅವನ ಲೀಲೆಇಂದ ದೇವತೆಗಳಿಗೆ ಆಯಾಸವಿಲ್ಲದೆ ಪರ್ವತವನ್ನು ಕಡೆಯುತ್ತಾನೆ. ನೊದಲು ಬಹಳ ವಿಷಬಂದಿದೆ. ಕಾಲಕೂಟ ವಿಷ.
ರುದ್ರದೇವರಿಗೆ ಸ್ವಲ್ಪ ವಿಷವನ್ನು ಕೊಡುತ್ತಾನೆ ಭಗವಂತ. ಅದು ಕಂಠದ ಒಳಗೆ ಹೋಗಲಿಲ್ಲ. ಈಲಿಬಣ್ಣವಾಯಿತು ಕಂಠ. ನೀಲಕಂಠ ಎಂದು ಹೆಸರು ಬಂತು. ರುದ್ರದೇವರ ತಲೆ ಬಿಸಿಯಾಗಿತ್ತು. ಭಗವಂತ ಗಂಗೆಯನ್ನು ಹಾಕಿದ ಇನ್ನು ತಂಪಾಗೆ ಮಾದು ಅತ ಪ್ರಾರ್ಥಣೆ ಮಾಡುತ್ತಾರೆ ರುದ್ರದೇವರು. ಚಂದ್ರದ ತುಂಡನ್ನು ತಲೆಯಮೇಲೆ ಇಟ್ಟ ಭಗವಂತ. ಚಂದ್ರಶೇಕರ ಅಂತ ಹೆಸರು ಬಂತು ರುದ್ರ ದೇವರಿಗೆ. ವಾಯುದೇವರೇ ಎಲ್ಲಾ ವಿಶವನ್ನು ಪಾನಮಾಡಿದ್ದಾರೆ. ಭಾಗವತದಲ್ಲಿ ಇದನ್ನು ಸ್ಪುಟವಾಗು ಹೇಳಿಲ್ಲ. ಕೇಶಿ ಸ್ಕ್ತದಕ್ಲ್ಲಿ ವಾಉಯುದೇವರ್ಟ್ ಚಿಶ ಪಾನ ಮಾಡಿದ್ದಾರೆ
ಅಂತ ಸ್ಪುಟವಾಗಿ ಹೇಳಿದೆ. ಇಂದ್ರದೇವರು ಸ್ವೀಕಾರ
ಮಾಡಿದ್ದಾರೆ. ಮಹಾಲೆಕ್ಷ್ಮಿದೇವಿ ಬಂದಿದ್ದಾರೆ , ಹೋದಷರೂಪದಲ್ಲಿ ಬಂದಿದ್ದಾರೆ. ಯಾರು ಏನೂ ದೋಶವಿಲ್ಲವೋ ಅವರಿಗೆ ಮಾಲೆ ಹಾಕುತ್ತೀನಿ ಎಮ್ಡೂ
ಃಎಲಿ ಭಗವಂತನ ಕೊರಳಿಗೆ ಮಾಲೆಯನ್ನು ಹಾಕಿ ಲೆಕ್ಷ್ಮೀದೇವಿ. ಹೀಗೆ ವಿವಾಹವಾಗಿದೆ ಲೆಕ್ಷ್ಮಿದೆವಿಗು ಭಗವಂತನಿಗು. ಇದರ
ಸಂದೇಶ ನಮ್ಮ ಜ್ ವನದಲ್ಲಿ ನಾವು ಬಹಳ ಶ್ರಮಪಟ್ಟರೆ
ಬೇರೆ ಬೇರೆ ರೂಪದಿಂದಲೆಕ್ಶ್ಮಿ ಬರುತ್ತಾಳ್ ಲೆಕ್ಷ್ಮೀದೇವಿಯನ್ನು
ದೆಯ್ತ್ಯರಬಲಿ ಒಪ್ಪಿಸಬಾರದು. ನ್ಮಗೆ ಬೇಕಾದಷ್ಟು
ಇಟ್ಟಿಕೊಂಡು ಸತ್ಕಾರಗಳಿಗೆ ದಾನ ಆಡಬೇಕು. ಸರಿಯಾಗಿ ವಿನಿಯೋಗ ಮಾಡಬೇಕು.
ಊಟದ ವ್ಯವಸ್ತೆಗೆ ಮತ್ತೆ ಮಥನ ಭಗವಂತ ಧನ್ವಂತರಿ
ರೂಪದಿಂದ ಕಲಶದಲ್ಲಿ ಅಮೃತ ಹಿಡಿಕೊಂಡು ಬಂದ. ವಿಜೆಯೀನ್ದ್ರ ತೀರ್ಥರು ಹೀಗೆ ಸಂದೇಶ ಕೊಟ್ಟಿದ್ದಾಏ. ಕ್ಶೀರಸಾಗರ ಮಥನ ಅಂದರೆ ವೇದ, ಉಪನಿಷತ್, ಪೂರಾಣ ಅಧ್ಯಯನ ವಾಯುದೇವರ ಮೂಲಕ ಮಧ್ವ ಶಾಸ್ತ್ರ
ಓದ್ದಿದರೆ ನಾವು ಬಸಿದ್ದು ಸಿಗತೆ.ತ್ ಸುಡಾದಲ್ಲಿ
ಸಿಗುವುದೇ ಮೋಕ್ಷ. ಮೋಹಿನಿರೂಪದಿಂದ ಭಗವಂತ ಕಲಶೈಟ್ಟುಕೊಂದು ದೇವತೆಗಳಿಗೆ ರಾಕ್ಷರಿಗೆ ಬೇರೆ ಬೆರೆ
ವ್ಯವಸ್ತೆ ಅಮೃತ ಕೊಡಲು ವ್ಯವಸ್ತೆ ಆಡುತ್ತಾನೆ. ದೆಯ್ತ್ಯರು ಮೋಹಿನಿಯನ್ನು ನೋಡುತ್ತಲೆ ಇರುತ್ತಾರೆ. ಭಗವಂತ ಅವರಿಗ್ರ್ ಕಣ್ಣು ಮುಚಿಕೊಂದರೆ ಅಮೃತವನ್ನು ಹಂಚುತ್ತೇನೆ
ಅಂತ ಹೇಳುತ್ತಾನೆ. ಅವರು ಕಣ್ಣು ಮುಚ್ಚಿದಾಗ ಮೋಹಿನಿ
ದೇವತೆಗಳಿಗೆ ಅಮೃತವನ್ನು ಹಂಚುತ್ತಾನೆ. ಕೊನೆಯಲ್ಲಿ ಒಬ್ಬ ರಾಕ್ಷಸ
ಕೂತಿದ್ದ. ಅವನಿಗೂ ಅಮೃತ ಸಿಗುತ್ತೆ. ಒಂದು ತೊಟ್ಟು ಕೆಳಗೆ ಬೀಳತ್ತೆ. ಅದರಿಂದ ವಿಷಜಂತುಗಳು ಹುಟ್ಟಿಕೊಂದವು. ರಾಹು, ಕೇತು ಎರಡು ಗ್ರಹಗಳು ನಿಂತಿದ್ದಾರೆ. ಗ್ರಹಣ ಕಾಲದಲ್ಲಿ ಸೂರ್ಯನನ್ನು ಚಂದ್ರನನ್ನು ತಿನ್ನುವುದಕ್ಕೆ
ಬರುತ್ತಾರೆ. ದೇವತೆಗಳ್ಳಿಗೆ ಉದ್ದಾರ ಮಾಡುತ್ತಾನೆ
ಬಗವಂತ. ಇಂದ್ರನು ತನ್ನ ಲೋಕವನ್ನು ಸೇರಿದ.
ವಿಶ್ವಜಿತ್ ಯಾಗ. ಬಲಿ ಚಕ್ರವರ್ಥಿ ಯಾಗ. ಭಗವಂರ್ತನು ವಟು ರೂಪ ವಾಮನನಾಗಿ ಬಂದಿದ್ದಾನೆ. ಮೂರು ಪಾದದಷ್ಟು ಭ್ಹೂಮಿ ಕೊಡು ಅಂತ ಕೇಳುತ್ತಾನೆ. ಶುಕ್ಲಾಚಾರ್ಯರು ಬಲಿ ಚಕ್ರವರ್ತಿಗೆ ಇದರಲ್ಲಿ ಏನೋ ಮೋಸೈದೆ
ಒಪ್ಪಿಕೊಳ್ಳಬೇಡ ಅಂತ ಹೇಳುತ್ತಾರೆ. ಬಲಿ ಚಕ್ರವರ್ತಿ
ಪ್ರತಿಜ್ಞ್ನೆ ಮಾಡಿಬಿಟ್ಟಿದ್ದೀನಿ ದಾನ ಮಾಡದಿದ್ದರೆ
ಅಪಕೀರ್ತಿ ಬರುತ್ತೆ ಅಂತ ಹೇಳುತ್ತಾನೆ. ತ್ರಿವಿಕ್ರಮನಾಗಿ
ಬೆಳೀತಾ ಹೋಗುತ್ತಿದ್ದಾನೆ ಭಗವಂತ ಎರಡು ಪಾದಗಳು ೧೪
ಲೋಕವನ್ನು ವ್ಯಾಪಿಸಿಬಿಡತ್ತೆ/
.
ಮೂರನೆ ಕಾಲನ್ನು ಎಲ್ಲಿ ಇಡಲಿ ಎಂದು ಕೇಳಿದಾಗ ಬಲಿ ಚಕ್ರವರ್ತಿ ತನ್ನ ತಲೆಬಾಗಿ ದಾನ ಮಾಡುತ್ತಾನೆ.
ಭಗವಂತನ ಅನುಗ್ರಹಕ್ಕೆ ಪಾತ್ರನಾಗುತ್ತಾನೆ ಬಲಿಚಕ್ರವರ್ತಿಗೆ
ಮುಂದಿನ ಮನ್ವಂತರದಲ್ಲಿ ಇಂದ್ರ ಪದವಿ ಬರುತ್ತೆ ಅಂತ ಶಾಶ್ವತವಾದ ಅನುಗ್ರಹ ಮಾಡುತ್ತಾನೆ. ಅಲ್ಲಿಯವರೆಗು ಪಾತಾಲ ಲೋಕದಲ್ಲಿ ನಿನ್ನ ಮನೆಗೆ ದ್ವಾರಪಾಲಕನಾಗಿ
ಇರುತ್ತೇನೆ ಎಂದು ಅವನಿಗೆ ರಕ್ಷನೆ ಮಾಡುತ್ತಾನೆ.
ಮುಂದಿನ ಮ್,ಅನ್ವಂತರದಲ್ಲಿ ಬಲಿ ಚಕ್ರವರ್ತಿ ಇಂದ್ರನಾಗುತ್ತಾನೆ.
ನಮಸ್ಕಂದ ರಾಜಋಷಿಗಳ, ವಿಷ್ಣು ಭಕ್ತರ ವಿವರ ಹೇಳಿದ್ದಾರೆ. ಒಬ್ಬ ರಾಜ.
ಅವನಿಗೆ ಸುಖನ್ಯ ಎನ್ನುವ ಮಗಳು. ರಾಜ ಕಾಡಿಗೆ
ಹೋಗುತ್ತಾನೆ. ಸುಖನ್ಯ ಒಂದು ದೊಡ್ಡ ಹುತ್ತವನ್ನು
ನೋಡುತ್ತಾಳೆ. ಎರಾಡುಕಡೆ ಬೆಳಕು ಬರುತ್ತಿರತ್ತೆ ಆ
ಹುತ್ತದಲ್ಲಿ. ಸುಖನ್ಯ ಕಡ್ಡಿ ಇಂದ ಆ ಬೆಳಕುಬರುವಕಡೆ
ಚುಚ್ಚುತ್ತಾಳೆ. ಆಗ ರಕ್ತಸ್ರಾವ ವಾಗುತ್ತೆ. ಅದು ಚವನ ಆಶ್ರಮ. ಆ ಹುತ್ತದಲ್ಲಿ ಚವನ್ ಋಷಿಗಳು ಇರುತ್ತಾರೆ. ಅವರ ಎರಡು ಕಣ್ಣಿನಿಂದ ರಕ್ತ ಸ್ರಾವ ವಾಗುತ್ತೆ. ರಾಜ ಚವನ ಋಷಿಗಳನ್ನು ಕ್ಷಮೆ ಕೇಳುತ್ತಾನೆ. ಚವನ ಋಷಿಗಳು ನಿನ್ನ ಮಗಳನ್ನು ನನಗೆ ಮದುವೆ ಮಾಡಿಕ್ಲೊಟ್ಟರೆ
ಕ್ಷಮಿಸುತ್ತೀನಿ ಅಂತ ಹೇಳುತ್ತಾರೆ. ರುದ್ದರಾದ ಚವನ
ಋಷಿಗಳು ಸುಖನ್ಯನನ್ನು ವಿವಾಹವಾಗುತ್ತ್ತಾರೆ. ಅಶ್ವಿನಿ
ದೇವತೆಯರನ್ನ ಸುಕನ್ಯ ಸತ್ಕರಿಸುತ್ತಾಳೆ. ಅವರು ವರವನ್ನು
ಕೇಳಿದಾಗ ತನ್ನ ಗಂಡನಿಗೆ ತಾರುಣ್ಯ ಬರುವಂತೆ ಕೇಳಿದಳು.ರಾಜ ಬಂದು ಅವನಮಗಳು ಯುವಕನಾಗಿ ಇರುವ ಚವನ ಋಷಿಗಳನ್ನು ನೋಡಿ ಸಂತೋಷಪಡುತ್ತಾನೆ. ವಿಶೇಷ ಸೇವೆಮಾಡಿ ಭಗವಂತನ ಪಾದ ಸೇರಿಕೊಳ್ಳುತ್ತಾರೆ.
ಅದೇ ವಂಶದ ನಾಭಾಗ ರಾಜ ವಿಧ್ಯಾಪೀಠದಲ್ಲಿ ಒದಿದ್ದ.
ಅವನಿಗೇ ಹುಟ್ಟಿದವನು ಅಂಬರೀಶ ರಾಜ. ನಭಾಗ
ವಿದ್ಯಾಪೀಠದಿಂದ ವಾಪಸ್ಸು ಬಂದಾಗ ಅವನ ಸಹೋದರರು ಎಲ್ಲಾ ಆಸ್ತಿಯನ್ನು ಹಂಚಿಕೊಂಡಿದ್ದರು. ನಾಭಾಗ್ಸ್ ಅವನ ತಂದೆಯನ್ನು ಅವನ ಭಾಗದ ಆಸ್ತಿಯನ್ನು ಕೇಳುತ್ತಾನೆ. ಆಫ಼್ಗ ಅವನ ಅಂದೆ ಯಾಗದಲ್ಲಿ ಅವರು ಮರೆತ ಮಂತ್ರವನ್ನು ನ್ ನು ಹೇಳಿಕೊಡು.
ಆಮೇಲೆ ಅವರು ಏನು ಬಿಟ್ಟುಹೋಗುತ್ತಾರೋ ಅದೆ ನಿನ್ನ ಆಸ್ತಿ ಅಂತ ಹೇಳುತ್ತಾನೆ. ಹೀಗೆ ಒಂದು ಯಾಗದಲ್ಲಿ ಅವರು ಕೊಟ್ಟ ಉಳಿದಿದ್ದನ್ನು ನಾಭಾಗ
ತೆಗೆದುಕೊಂದು ಹೋಗುವಾಗ ಒಬ್ಬ ಕಪ್ಪು ವೇಶದಾರಿ ಇದು
ನನ್ನ ಭಾಗ ಅನ್ನುತ್ತಾಮ್ನೆ. ನಾಭಾಗ ಅವನ ತಂದೆಯನ್ನು
ಈ ವ್ಬಿಚಾರ ತಿಳಿಸಿದಾಗ ಆ ವೇಶದಾರಿ ರುದ್ರ ದೇವರು ಈ ಭಾಗ ಅವರಿಗೆ ಸೇರನೇಕು. ಅವರಿಗೆ ಬಿಟ್ಟುಬಿಡು ಅಂತ ಹೇಳುತ್ತಾನೆ ಅವನ ತಂದೆ. ರುದ್ರದೇವರಿಗೆ ತುಂಬಾ ಸಂತೋಷವಾಗಿ ಹೋಯಿತು. ರುದ್ರದೇವರು ಸಂರೋಷದಿಂದ ವರವನ್ನು ಕೊಡುತ್ತಾರೆ ಅವನಿಗೆ ಲೌಕೀಕ ಸಂಪರ್ತ್ರ್ತು, ಆಧ್ಯಾತ್ಮಿಕ ಸಂಪತ್ತು ಕೊಡುತ್ತಾರೆ
ರುದ್ರ ದೇವರು.ಶ್ ನಾಬಾಗ ರಾಜಋಷಿಯಾಗಿ ಮೆರೆದಿದ್ದಾನೆ. ರುದ್ರದೇವರ ಅನುಗ್ರಹದಿಂದ ಅಂಬರೀಶ ಎಂಬ ಮಗ ಹುಟ್ಟುತ್ತಾನೆ. ಇಡೀ ಭೂಮಂಡಲ ಅವನ ಅಧೀನದಲ್ಲಿ ಇತು. ಅವನು ಕಲ್ಲು ಬಂಗಾರವನ್ನು
ಸಮನಾಗಿ ನೋದುತ್ತಿದ್ದ. ಜೀವನ ಸುಂದರವಾಗಿತ್ತು. ಶ್ರೀ
ಕೃಷ್ನ ಪಾದ್ರವಿಂದದಲ್ಲಿ ಮನಸ್ಸು ಇತ್ತು. ಹರಿಮಂದಿರದಲ್ಲಿ
ಕಸಗುಡಿಸಿ ಬರುತ್ತಿದ್ದ. ಕಿವಿಗ್ಸ್ಳಲ್ಲಿ ಶೃತಿಗಳನ್ನೂ
ಕಥಾಕಾಲಕ್ಷೇಪವನ್ನೂ, ಕಣ್ಣುಗಲಿಂದ ಮುಕುಂದ ದರ್ಶನ ಮಾಡುತ್ತಿದ್ದ. ಸಜ್ಜನರ ಸಂಗ ಮಾಉತ್ತಿದ್ದ. ಪ್ರತಿಏಕಾದಶಿ ಏಕಾದಶಿ ಉಪ್ವಾಸ ಮಾಡುತ್ತಿದ್ದ. (ಏಕಾದಶಿ ಮಾಡದಿದ್ದರೆ ಪ್ರಾಯಶ್ಚಿತ್ತವೇನೆಂದರೆ ಶ್ರೀರಂಗ
ಕ್ಷೇತ್ರಕ್ಕೆ ಹೋಗಿ ೭ ಪ್ರಾಕಾರ ೨೫ ಲಕ್ಷ ಪ್ರದಿಕ್ಷಿಣೆ ಒಂದು ಏಕಾದಶಿ ಇಂದ ಇನ್ನೊಂದು ಏಕಾದಶಿ ಒಳಗೆ
ಮಾಡಬೇಕು. ಹೀಗೆ ಮಾಡಿದರೆ ಪುಣ್ಯ ಬರುತ್ತೆ. ಏಕಾದಶಿ ದಿನ ಹರಿದಿನ ಅಂತ ಪ್ರಸಿದ್ದವಾಗಿದೆ. ಎಲ್ಲಾ ಏಕಾದಶಿಯಲ್ಲೂ ಉಪವಾಸ ಮಾಡಬೇಕು. ಮದುವನದಲ್ಲಿ
ಅಂಬರೀಷ ರಾಜ ಏಕಾ ಉಪವಾಸಮಾಡಿ ಪಾರಣೆಗೆ ಏಕಾದಶಿ
ದಿವಸ ಅಂಬರೀಷ ರಾಜ ಎಲ್ಲಾ ಬ್ರಾಹ್ಮಣರನ್ನು ಕರಿದಿದ್ದಾನೆ.
ಪ್ರೋಷ್ಟಪತಿ ಭಾಗವತ ಶ್ರೀ ಸತ್ಯಮೂರ್ತಿ ಆಚಾರ್
ಭಾಗವತವನ್ನು ಶ್ರವಣ ಮಾಡಿದರೆ ಆದ್ಯಾತ್ಮಿಕ ಜ್ಞಾನ, ಭಕ್ತಿ, ವ್ಯೆರಾಗ್ಯ ನಿರಂತರವಾಗಿ ಬರುತ್ತೆ. ಯಮುನಾತೀರದಲ್ಲಿ
ಭಕ್ತಿ (ಸ್ತ್ರಿ) ಅವಳ ಮಕ್ಕಳು ಜ್ಞಾನ, ವ್ಯೆರಾಗ್ಯ ಮುದುಕರಾಗಿರುತ್ತಾರೆ. ಅವಳು ಅಳುತ್ತಾ ಇರುತ್ತಾಳೆ. ಸನಕಾದಿ ಮುನಿಗಳು ನಾರದವರಿಗೆ ಭಾಗವತ ಗಂಗಾತೀರದಲ್ಲಿ ಹೇಳಿದಾಗ
ಜ್ಞಾನ, ವ್ಯೆರಾಗ್ಯರಿಗೆ ಯೌವನ ಬಂದು ಯಮುನ ತೀರದಿಂದ ಗಂಗಾತೀರಕ್ಕೆ ಬರುತ್ತಾರೆ.
ಇದೇ ಭಾಗವತದ ಮಹಿಮೆ.
ಒಮ್ಮೆ ಆತ್ಮದೇವ ಎಂಬ ಬ್ರಾಹ್ಮಣನಿಗೆ ಮಕ್ಕಳೇ
ಇರುವದಿಲ್ಲ. ಆಗ ಅವನಿಗೆ ಒಬ್ಬ ಋಷಿ ಒಂದು ಹಣ್ಣನ್ನು
ಕೊಟ್ಟು ಅವನ ಹೆಂಡತಿಗೆ ತಿನ್ನಿಸುವುದಕ್ಕೆ ಹೇಳುತ್ತಾನೆ.
ಅವನ ಹೆಂಡ್೩೩೩೩೩ಅತಿಗೆ ಮಕ್ಕಳು ಬೇಡವಾಗಿರುತ್ತೆ. ಅವಳು ಆ ಹಣ್ಣನ್ನು ಮನೆಯಲ್ಲಿರುವಹಸುವಿಗೆ ತಿನ್ನಿಸಿಬಿಡುತ್ತಾಳೆ. ಹಸು ಗರ್ಭಿಣಿಯಾಗಿ ವಿಶೇಷ ಶಕ್ತಿ ಇರುವ ಮನುಶ್ಯನ ಆಕಾರದಲ್ಲಿರುವ ಮಗು ಹುಟ್ಟುವದು. ಅದರ ಎರಡು ಕಿವಿಗಳು ಗೋವುಗಳ ಕಿವಿಗಳ ಆಕಾರದಲ್ಲಿ ಇರುತ್ತೆ. ಆ ಮಗುವಿಗೆ ಗೋಕರ್ಣ ಎಂದು ಹೆಸರಿಡುತ್ತಾರೆ. ಬ್ರಾಹ್ಮಣನ ಹೆಂಡತಿಯ ತಂಗಿ ಗರ್ಭಿಣಿಯಾಗಿರುತ್ತಾಳೆ. ಅವಳ ತಂಗಿಯನ್ನು ಒಪ್ಪಿಸಿ ಇವಳು ಗರ್ಬಿಣಿಯಾಗಿ ನಟಿಸಿ ತನ್ನ ತಂಗಿಯ ಮಗುವನ್ನು ಅವಳ ಮಗು ಎಂದು ಹೇಳಿ ಗಂಡನನ್ನು
ನಂಬಿಸುತ್ತಾಳೆ. ಆ ಮಗುವಿಗೆ ದುಂಡುಕಾರಿ ಎಂದು ಹೆಸರಿಡುತ್ತಾರೆ. ದುಂಡುಕಾರಿ ಮನೆಯಲ್ಲೆ ಬೆಳೆದು ಮಹಾ ನೀಚ ವ್ಯಕ್ತಿಯಾಗುತ್ತಾನೆ. ಮನೆಯಲ್ಲಿ ನಾಲ್ಕು ವೇಶ್ಯರನ್ನು ಇಟ್ಟುಕೊಂದು ಇರುತ್ತಾನೆ. ಅವನ ಮಗನ ನೀಚವರ್ತನೆ ತಾಳಲಾರದೆ ಆತ್ಮದೇವ ಕಾಡಿಗೆ ಹೋಗಿ
ಒಂದು ಕಾಲಿನಲ್ಲಿ ತಪಸ್ಸುಮಾಡಿ ದೇಹತ್ಯಾಗ ಮಾಡುತ್ತಾನೆ. ದುಂಡುಕಾರಿ ತಾಯಿಯೂ ಬಾವಿಗೆ ಬಿದ್ದು ಸತ್ತು
ಹೋಗುತ್ತಾಳೆ. ವೇಶ್ಯಯರು ದುಂಡಕಾರಿಯನ್ನು ಪೀಡಿಸಿ
ರಾಜನ ಆಸ್ಥಾನದಲ್ಲಿ ಬಂಗಾರ ಹಾರವನ್ನು ಕದಿಯುವಹಾಗೆ ಮಾಡುತ್ತಾರೆ. ರಾಜನು ಎಲ್ಲಾಕಡೆ ಅವನ ಸಿಬ್ಬಂದಿಯನ್ನು ಹಾರ ಹುಡಿಕಿಸುವದಕ್ಕೆ
ಕಳುಹಿಸುತ್ತಾಜ್ನೆ, ಆಗ ವೇಶ್ಯೆಯರು ಹೆದರಿ ದುಂಡಕಾರಿಯನ್ನು
ಸಂಹಾರ ಮಾಡುತ್ತಾರೆ.
ಗೋಕರ್ಣ ಎಲ್ಲಾ ಕ್ಷೇತ್ರಗಳಿಗೆ ಹೋಗಿ ಶ್ರಾದ್ದಕರ್ಮ ಮಾಡಿ ಮನೆಗೆ
ಬಂದ. ಮನೆಯಲ್ಲಿ ನೆಮ್ಮದಿ ಇಲ್ಲ ಒಂದು ಧ್ವನಿ ಬಂತು. ಅದು ದುಂಡುಕಾರಿಯ ಧ್ವನಿ. ಪ್ರೇತ ಜನ್ಮ ಬಂದಿತ್ತು ಅವನಿಗೆ. ಗೋಕರ್ಣನ್ನು ಮುಕ್ತಿಕೊಡು ಅಂತ ಕೇಳಿಕೊಂಡ. (ಗಯಾ ಶ್ರಾದ್ದವನ್ನು ಮಾಡಿದರೂ, ಶ್ರಾದ್ದಕರ್ಮವನ್ನು ಮಾಡಬೇಕು). ಆಗ ಆಕಾಶವಾಣಿ ಭಾಗವತ ಶ್ರವಣ ಮಾಡಿಸಬೇಕೆಂದು ನುಡಿಯುತು. ಆವಾಗ ತುಂಗಭಧ್ರಾ ನದಿತೀರದಲ್ಲಿ ಹತ್ತಿರ ಇರುವ ಅವರ ಮನೆಯಲ್ಲಿ
ಭಾಗವತ ಸಪ್ತಾಹ ನಡೆಯಿತು. ದುಂಡಕಾರಿಗೆ ಎಲ್ಲೂ ಜಾಗ
ಸಿಕ್ಕಲಿಲ್ಲ. ಆಗ ಅಲ್ಲಿ ಇದ್ದ ಬಿದುರು ಕೋಲಿನಲ್ಲಿ ಮೊದಲಿನ ಗಂಟಿನಲ್ಲಿ ಕೂತಿಕೊಂಡ. ಮೊದಲಿನ ದಿನ
ಭಾಗವತ ಶ್ರವಣವಾದಮೇಲೆ ಆ ಗಂಟು ಒಡಿಯಿತು.
ಹೀಗೆ ೭ನೆ ದಿನ ೭ನೆ ಗಂಟು ಒಡೆದು ತೇಜೊಮಯ
ರೂಪದಿಂದ ತುಲಸಿಮಾಲೆ ಧಾರಣೆ ಇಂದ ದುಂಡಕಾರಿ ಹೊರಗೆ
ಬಂದ. ಪುಷ್ಪಕ ವಿಮಾನ ಬಂದು ಅವನನ್ನು ದೇವಲೋಕಕ್ಕೆ
ಕರೆದುಕೊಂದು ಹೋಗುತ್ತಾರೆ ಪಿತೃದೇವತೆಗಳು ಆನಂದಪಡೆಯುತ್ತಾರೆ. ಬಾಗವತ ಹೇಳಿಸಿದರೆ ಸತ್ತವರಿಗೆ ಸದ್ಗತಿ ಸಿಗುತ್ತದೆ. ಭಾಗವತ
ಶ್ರವಣ ಮಾಡಿ ಮನನ(ಸ್ಮರಣೆ) ಮಾಡಬೇಕು. ಇದರಿಂದ ವಿಶೇಷ
ಫಲ ಕೊಡುತ್ತಾನೆ ಭಗವಂತ.
ಸಾಮಾನ್ಯವಾಗಿ ನಾವು ಮಾತನಾಡುವಾಗ "ನನ್ನ ಕ್ಯಿಲಿ ಆಗುವದಿಲ್ಲ" ಅಂತ ಹೇಳುತ್ತೀವಿ. ಉದಾ: ಬೆಟ್ಟ ಹತ್ತಬೇಕಾದರೆ ನನ್ನ ಕ್ಯೆಲಿ ಆಗುವದಿಲ್ಲ ಅಂತ
ಹೇಳುತ್ತೀವಿ. ಇದರ ಅರ್ಥ ಕ್ಯೆಗೆ ಅಭಿಮಾನಿ ಇಂದ್ರ. ದೇವತೆಯ ಒಡೆಯನ ಹೆಸರು. ಆ ಅಭಿಪ್ರಾಯದಲ್ಲಿ "ನನ್ನ ಕ್ಯೆಲಿ ಆಗುವದಿಲ್ಲ"
ಅಂತ ಹೇಳುವದು.
ಕಲಿಯುಅದಲ್ಲಿ ಕಲಿ ಪ್ರವೇಷ. ಪರೀಕ್ಷಿತ್ ರಾಜನಿಂದಕಲಿ ನಿಗ್ರಹ,
ಒಂದು ಕಾಲಿನಲ್ಲಿ ಎತ್ತು ನಿಂತಿರತ್ತೆ. ಪರೀಕ್ಷಿತ್ ರಾಜ ಎತ್ತನ್ನು ಮೂರು ಕಾಲನ್ನ ಯಾರು ಕಡಿದರು
ಅಂತ ಕೇಳಿದಾಗ ಅದು ಗೊತ್ತಿಲ್ಲಾ ಅಂತ ಹೇಳುತ್ತೆ.
ಜಗತ್ತಿಗೆ ತಿಳಿಸುವದಕ್ಕೋಸ್ಕರ ಆ ಧರ್ಮ ದೇವತೆ ಹೇಳುವದಿಲ್ಲ. ಎತ್ತ್ತಿನ ತತ್ವ ಇದು. ಸಜ್ಜನರು
ಅಕಸ್ಮಾತ್ತಾಗಿ ತಪ್ಪು ಮಾಡಿದರೆ ಅವರನ್ನು ಅವಮಾನ ಮಾಡಬಾಅದು. ಅದಕ್ಕೆ ನಾವು ಹೇಳುವದು "ಮಾಡಿದವರ್ ಪಾಪ ಆದಿದವರಲ್ಲಿ"
ಅಂತ.
ಮೊದಲಿನ ಸ್ಕಂದ ಪರೀಕ್ಷಿತರಾಜನ ಹುಟ್ಟಿನಿಂದ
ಶುರುವಾಗತ್ತೆ. ಪರೀಕ್ಷಿತ ರಾಜ ಹುಟ್ಟಿದಾಗ ಧರ್ಮರಾಜ
ಬಂಗಾರ, ಭೂಮಿ,
ಗ್ರಾಮ, ಆನೆ, ಅಶ್ವಗಳು ಇವೆಲ್ಲವನ್ನು
ದಾನ ಮಾಡುತ್ತಾನೆ. ಮಗು ಹುಟ್ಟಿದಮೇಲೆ ಅಶೌಚ. ಆಗ ದಾನ ಮಾಡುವಹಾಗಿಲ್ಲ. ಪ್ರಜತೀರ್ಥದಲ್ಲಿ ದಾನ ಮಾಡುತ್ತಾನೆ. ಪ್ರಜಾತೀರ್ಥ ಅಂದರೆ ಒಂದು ಕಾಲದಲ್ಲಿ ದಾನ ಮಾಡುತ್ತಾನೆ. ಪಜಾತೀರ್ತ ಕಾಲ ಅಂದರೆ ಮಗು ಹುಟ್ಟುವ ಸಂದರ್ಭದಲ್ಲಿ ಹೊಕ್ಕಳ ಬಳ್ಳಿಯನ್ನು ಕತ್ತರಿಸುವಕಾಲದಲ್ಲಿ
ಧರ್ಮರಾಜ ದಾನ ಮಾಡುತ್ತಾನೆ. ಆ ಕಾಲಕ್ಕೆ ಪ್ರಜಾತೀರ್ಥ
ಅಂತ ಹೆಸರು. ಆ ಕಾಲದಲ್ಲಿ ದಾನದ ಅರ್ಹತೆ ಇದೆ.
೭೨ನೇ ವರ್ಷದಲ್ಲಿ ಧರ್ಮರಾಜನಿಗೆ ರಾಜ್ಯಭಾರ ಸಿಕ್ಕಿತು.
ಉತ್ತ್ತರಾದೇವಿಯ ಗರ್ಭಕ್ಕೆ ಅಶ್ವತ್ಥಾಮ ಬ್ರಹ್ಮಾಸ್ತ್ರವನ್ನು
ಪ್ರಯೋಗ ಮಾಡುತ್ತಾನೆ. ಕುಂತಿದೇವಿ ಸ್ತೋತ್ರ ಮಾಡುತ್ತಾಳೆ ಯುದ್ದವಾದಮೇಲೆ ಬ್ರಹ್ಮಾಸ್ತ್ರ ಪ್ರಯೋಗ ಮಾಡಬಾರದು. ಕೃಷ್ನನಿಗೆ ಸಿಟ್ಟು ಬಂತು. ಸಿಟ್ಟು ಅಂದರೆ ಮ್ಯೆಲಿಗೆ ಅಂತ. ಕೃಷ್ನನ ಸಿಟ್ಟು ಮಡಿಆದ ಸಿಟ್ಟು. ಭಗವಂತ ಮಗುವನ್ನು ರಕ್ಷನೆ ಮಾಶಿದ. ಪರೀಕ್ಶಿತನಿಗೆ ಭಗವಂತನ ದರ್ಶನವಾಯಿತು. ಮಗು ಹುಟ್ಟಿದಾಗ ಅಶ್ವಥಾಮ ಬ್ರಮಾಸ್ತ್ರ ಪ್ರಯೋಗಿಸಿ ಮಗುವನ್ನು
ಸಾಯಿಸಿಬಿಡುತ್ತಾನೆ. ಆಗ ಕುಂತಿದೇವಿ ಕೃಶ್ಣನನ್ನು
ಸ್ತೋತ್ರಮಾಡಿ ದ್ವಾರಕದಿಂದ ಕರಿಸಿ ಕೊಳ್ಳುತ್ತಾಳೆ.
ಕೃಷ್ಣ ಮಗುವು ಮಲಗಿದೆ ಅಂತ ಹೇಳಿ ಎಬ್ಬಿಸುತ್ತಾನೆ. ಆಗ ಕೃಷ್ನ ಪ್ರತಿಜ್ಞ್ಣೆ ಮಾಡುತ್ತಾನೆ. ಅದು ನಾನು ಕಳ್ಳನಲ್ಲ, ಬೆಣ್ಣೆ ಕದ್ದಿಲ್ಲ,
ಸ್ತ್ರೀಯರಿಗೆ ಅವಮಾನ ಮಾಡಿಲ್ಲ ಇದೆಲ್ಲ ನಿಜವಾದರೆ ಮಗುವು ಬದುಕೈ ಅಂತ ಪ್ರತಿಜ್ಞ್ಣೆ
ಮಾಡುತ್ತಾನೆ. ಕುಂತಿ ಸ್ತೋತ್ರ ತುಂಬಾ ಪ್ರಸಿದ್ದವಾದುದ್ದು. ಆತ್ ಥತ್ ತಿಮೆ ಧರ್ಮರಾಜ ಇದಕ್ಕೆಲ್ಲಾ ನಾನೆ ಕಾರಣ ಅಂತ
ಅಳುತ್ತಾನೆ. ಆಗ ಕೃಷ್ನ ಧರ್ಮರಾಜನನ್ನು ಭೀಷ್ಮಾಚಾರ್ಯರ
ಬಲಿ ಕರೆದುಕೊಂಡು ಹೋಘುತ್ತಾನೆ. ಶರಪಂಜರದಲ್ಲಿ ಮಲಗಿರುವ
ಶರಪಂಜರದಲ್ಲಿ ಮಲಗಿರುವ ಭೀಷ್ಮಾಚಾರ್ಯರು ೩೦,೦೦೦ ಶ್ಲೋಕದಿಂದ ಧರ್ಮರಾಜನಿಗೆ
ಉಪದೇಶಮಾಡಿ ಅವನು ಯುದ್ದಕ್ಕೆ ಕಾರಣನಲ್ಲ ಅಂತ ಸಮಾದಾನ
ಮಾಡಿ ಕೃಷ್ಣನ ಕಾರುಣ್ಯವನ್ನು ತಿಳಿಸುತ್ತಾರೆ.
ಭಾಗವತವನ್ನು ಶುಕ್ಲಾಚಾರ್ಯರ ಮೂಲಕ ಕೊಟ್ಟಿದ್ದಾನೆ
ಭಗವಂತ. ಭಾಗವತ ಒಂದು ಹಣ್ಣು. ಭಾಗವತದಲ್ಲಿ ರಸ ತುಂಬಿ ತುಳುಕಾಡುತ್ತಿದೆ. ವ್ಯೆರಾಗ್ಯದ ಮೂರ್ತಿ ಶುಕ್ಲಾಚಾರ್ಯರು. ಸತ್ತನಂತರ ಲೋಕ ಯಾವುದು ಅಂತ ಹೆದರಿಕೆ ಅಂತ ಪರೀಕ್ಷಿತ್ರಾಜ
ಹೇಳುತ್ತಾನೆ.
ಭಗವಂತನ ಅವತಾರವನ್ನು ತಿಳಿಸುತ್ತಾರೆ.
ಮುಳಿಗಿದ ಭೂಮಿಯನ್ನು ವರಾಹ ರೂಪದಿಂದ ಮೇಲಕ್ಕೆ
ಎತ್ತಿದ್ದು. ಆಹುತಿಯಲ್ಲಿ ಯಜ್ಞ್ಣನಾಗಿ ಆತಾರ ಸ್ವಾಯುಂಬಿವಿನ
ಮಗಳು ದೇವಹೂತಿಯಲ್ಲಿ ಕಪಿಲನ ಅವತಾರ. ಅತ್ರಿ, ಅನಸೂಯರಲ್ಲಿ ದತ್ತಾತ್ರಯ
ರೂಪಿ. ವಿಷ್ಣು ಅವತಾರ - ತತ್ವೋಪದೇಶ. ಪರಮಾತ್ಮ ನಾರಾಯಣ ರೂಪಿ. ನರ ನಾರಾಯಣ ರೂಪಿ. ವಾಸುದೇವ ರೂಪಿ. ನಾಭಿರಾಜನ ಮಗ ವೃಷಭ ರೂಪ ಹಯಗ್ರೀವ ರೂಪ.
ಭೂಮಿಯನ್ನು ಹಡಗು ಮಾಡಿದ ಮತ್ಸ್ಯಾವತಾರಿ.
ಕೂರ್ಮ ರೂಪ. ನರಸಿಂಹವತಾರ ರೂಪ ಗಜೇಂದ್ರನನ್ನು
ಗರುಡ ರೂಪದಿಂದ ರಕ್ಷಿಸಿದ ರೂಪ. ಇತರಾದೇವಿಯಲ್ಲಿ
ಮಹಿದಾಸನ ರೂಪಿ. ಸಮುದ್ರ ಮಥನದಲ್ಲಿ ಧನ್ವಂತರಿ ರೂಪ.
ದುಷ್ಟ ಕ್ಷತ್ರಿಯರ ಸಂಹಾರ ಪರುಶರಾಮನ ರೂಪ
ರಾವಣನ ಸಂಹಾರಕ್ಕೆ ರಾಮ ರೂಪ. ಕಥಾನಾಯಕ ಧರ್ಮ ಸ್ಥಾಪನೆಗೆ ಕೃಷ್ಣ ರೂಪ. ವೇದವ್ಯಾಸರ ರೂಪ. ಯೋಗ್ಯತೆ ಇಲ್ಲದವರಿಗೆ ಮೋಕ್ಷ ಸಿಗದೆ ಇರುವ ಹಾಗೆ ಮೋಹಕ ಶಾಸ್ತ್ರ ರೂಪ- ಬುದ್ದಾವತಾರಿ. ಕಲಿಯುಗದಲ್ಲಿ ಕಲಿ ನಿಗ್ರಹಕ್ಕಾಗಿ ತನ್ನ ಹೆಂಡತಿಯನ್ನು ಸವಾರಿ ಮಾಡುವ ಕಲ್ಕಿ ರೂಪ. (ವಿರಾಟ ರೂಪ ಭಗವಂತನನ್ನು ಪ್ರತಿದಿನ ಚಿಂತನೆ ಮಾಡಬೇಕು)
ವರಹಾ ರೂಪದಿಂದ ಹಿರಣ್ಯಾಕ್ಷನ ಸಂಹಾರ. ಆದಿ ಹಿರಣ್ಯಾಕ್ಷನನ್ನು ಆದಿ ವರಾಹ ಅದು ಶ್ವೇತ ವರಾಹ ರೂಪದಿಂದ
ಆದಿ ಹಿರಯಾಕ್ಷನ ಸಂಹಾರ. ಸಂದ್ಯಾಕಾಲದಲ್ಲಿ ರುದ್ರ
ದೇವರು ಸಂಚಾರ ಮಾಡುತ್ತಿರುತ್ತಾರ. ಸಝ್ಂದ್ಯಾಕಾಲದಲ್ಲಿ
ದೇವರ ಧ್ಯಾನ ಮಾಡಬೇಕು. ಡಿತಿದೇವಿಯ ಮಕ್ಕಳು ಹಿರಣ್ಯಾಕ್ಷ , ಹಿರಣ್ಯಕಶಿಔ. ಅನಎರ್ಹದಿಂದ ಹುಟ್ಟಿದ ಮಕ್ಕಳು. ಹಿರಣ್ಯಾಕ್ಷ ಭೋಮಿಯನ್ನಿ ಸಮುದ್ರಕ್ಕೆ ಹಾಕುತ್ತಿದ. ನೀಲಿ ವರಾಹ ರೂಪದಿಂದ ಹಿರಣ್ಯಾಕ್ಷನ ಸಂಹಾರವಾಯುತು.
ಸ್ವಾಯುಂಬುವಿಗೆ ೫ ಜನ ,ಅಕ್ಕಳ್:ಉ. ರುಚಿಪ್ರಜಾಪತಿ ಆಹುತಿಗೆ
ವಿವಾಹವಾಯಿತು. ಗಂಡು ಸಂತಾನ.
ಎರಡು ರೂಪ - ಯಕ್ಷ/ದಕ್ಷಿಣ
ಆಚಾರ್ಯರ ವ್ಯಾಖ್ಯಾನ - ವೇದವ್ಯಾಸ ರೂಪ ೧೮ನೇ
ಅವತಾರ. ಅದು ಆದಮೇಲೆ ರಾಮನ ಅವತಾರ. ಮೂರನೆ ಯುಗದಲ್ಲಿ ಅನೇಕ ಅವತಾರ.
೧ ಚತುರ್ಯುಗ = ೧೨,೦೦೦ ವರ್ಷ. (ನಮ್ಮ ೩೬೫ ದಿವಸ ದೇವತೆಗಳಿಗೆ ೧ ದಿನ.)
ಕೃತಯುಗ = ೪,೦೦೦ ವರ್ಷ; ತ್ರೇತಾಯುಗ = ೩,೦೦೦ ವರ್ಷ; ದ್ವಾಪರ
ಯುಗ = ೧,೦೦೦ ವರ್ಷ
೨,೦೦೦ ವರ್ಷ ಕಲಿಯುಗ = ೧,೦೦೦ ವರ್ಷ; ಸಂಧಿಕಾಲದಲ್ಲಿ ೨,೦೦೦ ವರ್ಷ.
ಸಂಧಿ ಕಾಲ:೮೦೦ ವರ್ಷ/೬೦೦ ವರ್ಷ/೪೦೦ ವರ್ಷ/೨೦೦ ವರ್ಷ.
೧ ಚತುರ್ಯುಗ = ೪,೦೦೦+೩.೦೦೦+೨,೦೦೦+೨,೦೦೦+೧,೦೦೦ = ೧೨,೦೦೦ ವರ್ಷ. ೭೧ ಬಾರಿ ಚತುರ್ಮುಖ್ಹ ಆದಮೇಲೆ
೧ ಮನ್ವಂತರ ವೇದವ್ಯಾಸರು ೫ ಬಾರಿ ಅವತಾರ ಮಾಡಿದ್ದರೆ. ವೇದವ್ಯಾಸರು ೩ನೇ ಯುಗದಲ್ಲಿ ೭ನೆ ಯುಗದಲ್ಲಿ, ೧೦ನೆ ಯುಗದಲ್ಲಿ, ೨೫ನೆ ಯುಗದಲ್ಲಿ ಅವತಾರ ಮಾಡಿದ್ದರು. ಆಗ ವೇದವ್ಯಾಸರು ವೇದವಿಭಾಗ ಮಾಡಲಿಲ್ಲ. ಆಗ ಅವರು ವೇದವ್ಯಾಸ
ಆಚಾರ್ಯ ಅಂತ ಹೆಸರು.. ದ್ವಾಪರದ ೨೮ನೆ ಯುಗದಲ್ಲಿ
ಅವತಾರ ಮಾಡಿದಾಗ ಮಹಷಿಗಳೆಂದು ಕರೆಯಿಲಾಯಿತು. ಆವಾಗ
ವೇದ ವಿಭಾಗ ಮಾಡಿದರು. ೧೮ನೆ ಅವತಾರ ವೇದವ್ಯಸರದು,
೧೯ನೇ ಅವತಾರ ರಾಮನದು.
ದೇವಹೂತಿ ಕರ್ದಮ ಪ್ರಜಾಪತಿಗೆ ಕಪಿಲನಾಮಕ ಭಗವಂತನ
ಅವತಾರ. ಅವರಿಗ್ ೯ ಹೆಣ್ಣು ಮಕ್ಕಳಾದಮೇಲೆ ಭಗವಂತನು
೧೦ನೆ ಮಗುವಾಗಿ ಕಪಿಲ ನಾಮಕ ಭಗಾಂತ ಅವತಾರ ಮಾಡುತ್ತಾನೆ.
ವಿಜಯದಾಸರು ಕಪಿಲ ಸುಳಾದಿ ಬರೆದಿದ್ದಾರೆ.
ಕಪಿಲನಾಮಕ ಭಗವಂತ ತಾಯಿಗೆ ತತ್ವೋಪದೇಶ ಮಾಡುತ್ತಾನೆ. ಸಂಸಾರದ ಬಂದನದ ಬಿಡುಗಡೆ ಮನಸ್ಸಿನಿಂದಲೆ. ಮೂರು ವಿಧವಾದ ಭಕ್ತಿ ಇದೆ. ೧. ಅನನ್ಯ ಜ್ಞಾನಕ್ಕೆ ೨.
ಹಣ ಸಂಪಾದಣೆಗೆ ೩. ದ್ಃಉಖ ಪರಿಹಾರಕ್ಕೆ. ಯಾವ ಪ್ರಯೋಜನವು
ಇಲ್ಲದೆ ಭಗವಂತನ ಮಹಿಮೆಯನ್ನು ಕೊಂಡಾದುವುದು ಏಕಾಂತ ಭಕ್ತಿ. ಉದಾಹರಣೆ: ಹನುಮಂತ ದೇವರು.
ಬ್ರಹ್ಮಾಂಡ ಸೃಷ್ಟಿ. ಜಂಬು ದ್ವೀಪ - ನಾವು ಇರುವ ದ್ವೀಪ. ಶ್ವೇತ ದ್ವೀಪ - ಭಗವಂತ ಇರುವ ದ್ವೀಪ; ೭ ಸಮುದ್ರ. ಆಚಾಯರ ವ್ಯಾಖ್ಯಾನ: ಲವಣ ಸಮುದ್ರ: ನೀರು ಕುಡಿದಾಗ ಉಪ್ಪನ್ನು ತಿಂದ ಅನುಭವ
ಬರುತ್ತೆ. ಕ್ಷೀರ ಸಮುದ್ರ: ನೀರು ಕುಡಿದಾಗ ಹಾಲು
ಕುಡಿದಂತೆ ಅನುಭವವಾಗತ್ತೆ.
ಬ್ರಹ್ಮಾಂದ ೧೦೦ ಕೋಟಿ ಯೋಜನೆ ಇದೆ. ಎರಡನ್ನು ಜೋಡನೆ ಮಾಡಿದೆ. ಮೇಲಭಾಗ ಬಂಗಾರ; ಕೆಳಭಾಗ ರಜತಪೀಠ. ಇದರ ಒಳಗಡೆ ಜಾಗ ೫೦ ಕೋಟಿ ಯೋಜನೆ. ಅದರ ಒಳಗೆ ಚತುರ್ಮುಖ ಬ್ರಹ್ಮ ಬ್ರಹ್ಮನ ಅಂಡವಾಗಿದೆ, ಆದುದರಿಂದ ಬ್ರಹ್ಮಾಂಡ. ಕೆಳಗೆ ೩೦,೦೦೦ ಯೋಜನೆ ನೀರು. ಅದರ ಕೆಳಗೆ ಶೇಷದೇವರು ೧,೦೦೦
ಹೆಡೆಯಿಂದ ಕೂತಿದ್ದಾರೆ. ವಾಯು ಕೂರ್ಮದ ಬಾಲದ ಮೇಲೆ
ಶೇಷದೇವರು ಕೂತಿದ್ದಾರೆ. ೩೦,೦೦೦ ಯೋಜನೆ ನೀರಿನಮೇಲೆ ನಿಂತಿದೆ ಬ್ರಹ್ಮಾಂಡ.
ಹೀಗೆ ಸೃಷ್ಟಿ ಮಾಡಿದ್ದಾನೆ ಭಗವಂತ. ಮನುಷ್ಯನನ್ನು
ಸೃಷ್ಟಿಮಾಡಿ ಕಾಲವನ್ನು ಸೃಷ್ಟಿ ಮಾಡಿದ್ದಾನೆ.
೫ ವಿಧವಾದ ಪಂಚಾಂಗ ಸೃಷ್ಟಿ ಮಾಡಿದ್ದ್ದಾನೆ.
೧. ಅನುವತ್ಸರ - ಅಮಾವ್ಯಾಸೆ ಇಂದ ಅಮಾವ್ಯಾಎ
ಒಂದು ತಿಂಗಳು. ತಿಥಿಗಳ ಲೆಕ್ಕಾಚಾರ.
೨. ಪರಿವತ್ಸರ - ಗುರು ಗೃಹ(ಬೃಹಸ್ಪತಿ) ೧ ರಾಶಿಯಲ್ಲಿ ಎಷ್ಟು ದಿನ ಇರುತ್ತ್ತಾನೊ ಅದು ೧ ವರ್ಷ.
ಕೃಷ್ಣ ರುದ್ರದೇವರನ್ನು ೧೨ ವರ್ಷ ತಪಸ್ಸು ಮಾದುತ್ತೇನೆಂದು
ಕೈಲಾಸ ಪರ್ವತಕ್ಕೆ ಹೋಗುತ್ತಾನೆ (ಅವನ ನಟನೆ),
ಆದರೆ ರುಕ್ಮಿಣಿಯನ್ನು ಅಷ್ಟು ಕಾಲ ಬಿಟ್ಟಿರುವದಿಕ್ಕೆ ಕೃಷ್ಣನಿಗೆ ಸಾಧ್ಯವಿಲ್ಲ. ಕೃಷ್ಣ ಬೃಹಸ್ಪತಿಯನ್ನು ಕರೆದು ೧ ದಿನದಲ್ಲಿ ೧೨ ರಾಶಿ ತಿರುಗುವಂತೆ ಆದೇಶ ಕೊಡುತ್ತಾನೆ. ೧ ದಿನವನ್ನು ೧೨ ವರ್ಷ ಮಾಡುತ್ತಾನೆ ಕೃಷ್ಣ. ವೇದವ್ಯಾಸ ದೇವರು ಆ ದಿನವನ್ನು ಹೇಳುವದಿಲ್ಲ. ಇಷ್ಟೆಲ್ಲಾ ಉಪದೇಶ ಮಾಡುತ್ತಾನೆ ಕಪಿಲ ನಾಮಕ ಭಗವಂತ. ತಾಯಿಯನ್ನು ಉದ್ದಾರ ಮಾಡಿದ್ದಾನೆ ಕಪಿಲ ನಾಮಕ ಭಗವಂತ. ಭಗವಂತನ ಅವತಾರ ೩ ಯುಗಗಳಲ್ಲಿ ಮಾತ್ರ. ಕಲಿಯುಗದಲ್ಲೀ
ಅವತಾರವಿಲ್ಲ. (ಶ್ರೀನಿವಾಸ ಕೃಷ್ಣನೆ).
ಬುದ್ದನ ಅವತಾರವಾಗಿದ್ದು ಸಂಧಿ ಕಾಲದಲ್ಲಿ.
ಪುರಂಜನೋವಾಖ್ಯಾನಿಂದ ನರಕ ಪಾರಾಗಬಹುದು.
ಪುರಂಜರ
ರಾಜ ಎಲ್ಲ ಕಡೆ ಓಡಾಡುತ್ತಾ ಇರುತ್ತಾನೆ. ಎಲ್ಲಾಕಡೆ ಸಂಚರಿಸುತ್ತಾ ಒಳ್ಳೆ ಪಟ್ಟಣವನ್ನ ಹುಡುಕ್ಲುತ್ತಾ
ಇರುತ್ತಾನೆ. ಯಾವುದು ಇಷ್ಟವಾಗುವುದಿಲ್ಲ. ಹಿಮಾಲಯ ದಕ್ಷಿಣ ಭಾಗದಲ್ಲಿ ಒಂದು ಅದ್ಭುತ ಪಟ್ಟಣವನ್ನ ನೋಡುತ್ತಾನೆ,
ಆ ಪಟ್ಟಣಕ್ಕೆ ೯ ದ್ವಾರಗಳು ಇದ್ದವು. ಪ್ರಾಕಾರಗಳು ೭ ಇದ್ದವು. ೧ ಬೆಳ್ಳೀ, ೧ ಬಂಗಾರ,
೧ ಕ್ಭ್ಭೀನಾ ಘೊಫೂಆಘಾಲೂ ಈಡ್ಡಾಊ.
ಓಲಾಘಾ ಫಾಎಶ್ಃಆ ಂಅದೂ ಮಾಡುವಾಗ ಒಬ್ಬ ಸುಂದರ
ಕನ್ಯೆ ಬರುತ್ತಾಳೆ. ೧ಒ ಜ್ಣ್ , ೧೦ ಜನ ಸೇವಕರು, ಅವರಿಗೆ ಒಬ್ಬ ಮುಖ್ಯಸ್ತ, ಅನೇಕ ಸೇವಕರು ಇರುತ್ತಾರೆ ಅವಳಿಗೆ. ೫ಹೆಡೆಯ ಹಾವು ರಕ್ಷಣೆಗೆ ಇರುತ್ತೆ. ಪೆರಂಜಾ ರಾಜ ಯಾರು ನೀನು ಅಂತ ಕೇಳುತ್ತಾನೆ, ಏನು ಗೊತ್ತಿಲ್ಲ ಅಂತ ಹೇಳುತ್ತಾಳೆ. ನಾನು ವರವನ್ನು ಹುಡುಕುತ್ತಿದ್ದೆನೆ, ನನ್ನನ್ನು ವಿವಾಹವಾದುವಿಯಾ ಅಂತ ಕೇಳುತ್ತಾಳೆ, ೫ ಹೆಡೆಯ ಹಾವಿಗೆ ನನಗೆ ಹೆದರಿಕೆ ಆಗುತ್ತೆ
ಅಂತ ಪುರಂಜರ ರಾಜ ಹೇಳುತ್ತಾನೆ. ನಾವು ಮಲಿಗದಾಗಳು
ನಮ್ಮನ್ನು ಅದು ರಕ್ಷನೆ ಮಾಡುತ್ತೆ ಹೆದರ ಬೇಡ ಅಂತ
ಹೇಳುತ್ತಾಳೆ. ವಿವಾಹ ಮಾಡಿಕೊಳ್ಳುತ್ತ್ತಾರೆ. ಪುರಂಜರ ರಾಜ ಚೆನ್ನಾಗಿ ಉಪಭೋದ ಮಾಡುತ್ತಾನೆ. ಜಂಡವೇದ ಎಂಬವನು ಪುರಂಜರ ರಾಜನ ಮೇಲೆ ಯುದ್ದಮಾದುತಾನೆ, ಪುರಂಜರರಾಜ ಹರ್ಹರಿತನಾಗುತ್ತಾನೆ. ಛಂದದೇವ ೭೨೦ ಸೆಇನಿಕರನ್ನು ತಂದಿರುತ್ತಾನೆ. ಆಗ ಕಾಲ ಕನ್ಯೆ ಬರುತ್ತಾಳೆ, ಅವಳನ್ನು ಯಾರು ವಿವಾಹ ಮಾಡಿಕೊಳ್ಳಲು ಒಪ್ಪಿಕೊಳ್ಳ್ವುದಿಲ್ಲ
ಅವಳು ಕುರೂಪಿ ಯಾಗಿದ್ದರಿಂದ. ನಾರದರನ್ನು ಕೇಳಿರುತ್ತಾಳೆ. ಒಬ್ಬ ಯ್ಅವನ ರಾಜನ ಹತ್ತಿರ ಹೋಗಿ ದೂರುಹೇಳುತ್ತಾಳೆ, ಅವನು ಅವಳಿಗೆ ಯಾರು ವಿವಾಹ ಮಾಡಿಕೊಳ್ಳುವುದಿಲ್ಲ
ಅಂತ ಹೇಲುತ್ತಾರೊ ಅವರನ್ನು ಅವರಿಗೆ ಗೊತ್ತಿಲ್ಲದೆ ವಿವಾಹವಾಗು ಅಂತ ಉಪದೇಶಮಾಡಿ ಕಳಿಸುತ್ತಾನೆ. ಅವಳು ಪುರಂಜರ ರಾಜನನ್ನು ಅವನಿಗೆ ಗೊತ್ತಿಲ್ಲದೆ ಅವನನ್ನು
ವಿವಾಹವಾಇ ಬಿಡುತ್ತಾಳೆ. ಪುರಂಜರರಾಜನಿಗೆ ಮುಪ್ಪು
ಬಂದು ಸಾಯುವಾಗ ಅವನ ಹ್ಂದತಿಯನ್ನೆ ಸ್ಮರಣೆ ಮಾಡಿಕೊಂಡು ಸಾಯುತ್ತಾನೆ. ಕೊನೆಯಲ್ಲಿ ಯಾರನ್ನು ಸ್ಮರಣೆ ಮಾಡುತ್ತಾರೊ ಅವರನ್ನೆ
ಮುಂದಿನ ಜನ್ಮದಲ್ಲಿ ಪಡೆಯುತ್ತಾರೆ. ಮುಂದಿನ ಜನ್ಮದಲ್ಲಿ
ಪುರಂಜರ ರಾಜ ಹೆಣ್ಣಾಗಿ ಹುಟ್ಟುಟ್ಟಾನೆ. ಪುರಂಜರ
ರಾಜನ ಹೆಂಡತಿಯೂ ಪುರಂಜರ ರಾಜನನ್ನೆ ಸ್ಮ್ಮರಿಸಿಕೊಂದು ಮರಣ ಹೊಂಡುತ್ತಾಳೆ. ಅವಳು ಮುಂದಿನ ಜನ್ಮದಲ್ಲಿ ಗಂಡಾಗಿ ಹುಟ್ಟುತ್ತಾಳೆ, ಇವರಿಬ್ಬರಿಗೂ ಮದುವೆ ಆಗುತ್ತೆ. ಒಬ್ಬ ಬ್ರಾಹ್ಮಣರು ಬಂದು ನೀನು ಆತ್ಮ ಸ್ನೇಹಿತನನ್ನು ಮರೆತಿದ್ದರಿಂದ ಆದುದರಿಂದ ಈ ಗತಿ ಬಂತಿ ಅಂತ ಹೇಳುತ್ತಾನೆ. ಇದನ್ನ್ನು ಕೇಳಿ ಪುರಂಜರ ರಾಜ ಸಾದನೆಯನ್ನು ಮಾಡಿ ಬಗವಂತ್ನ
ಪಾದವನ್ನು ಸೇರಿಕೊಳ್ಳುತ್ತಾನೆ, (ಇದು ನಾರದರು ಹೇಳುವ ಕಥೆ).
ಪುರಂಜರ ಎಂದರೆ ಜೀವ. ೯ ದ್ವಾರಗಳೆಂದರೆ ನಮ್ಮ
ನವದ್ವಾರಗಳು. ೩ ಗೋಪುರಾಳಲ್ಲಿ ಬಂಗಾರ ಗೋಪುರ ಅಂದರೆ
ಸತ್ವಸ್ ಗುಣ, ಬೆಳ್ಳಿ ಗೋಪುರ
ಅಂದರೆ ರಜೋ ಗುಣ, ಕಬ್ಬಿಣ ಗೋಪುಅ ಎಂದರೆ ತಮೋ ಗುಣ. ಸುಂದರವಾದ ಹೆಣ್ಣು ಅಂದರೆ ನಮ್ಮ ಬುದ್ದು. ೧೦ ಜನ ಸೆಇನಿಕರು ಅಂದರೆ ೧೦ ಇಂದ್ರಿಯಗಳು. ಒಬ್ಬ ಮುಖ್ಯಸ್ತ ಅಂದರೆ ಮನಸ್ಸು. ಸಾವಿರಾರು ಸೆಇನಿಕರು ಎಂದರೆ ವಿಷಯ ಪದಾರ್ಥಗಳು. ೫ ಹೆಡೆಯ ಹಾವು ಅಂದರೆವ್ ಮುಖ್ಯಪ್ರಾಣ ದೇವರು. ಕೊನೆಯವರೆಗು ರಕ್ಷಿಸುವರು ಮುಖ್ಯಪ್ರಾಣದೇವರು. ೫ ಹೆಡೆ ಅಂದರ್ವ್ ಪ್ರಾಣ, ಅಪಾನ,
ವ್ಯಾನ, ಉದಾನ, ಸಮಾನ. ಯಮನ ಅಂದರೆ ಯಮ.
೭೨೦ ಜನ ಸೆಇನಿಕರು ಅಂದರೆ ೩೬೦ ಬೆ ಹಗಳು ೩೬೦ ರಾತ್ರಿ.
ಮತ್ತೊಬ್ಬ ರಾಜ. ನಾಭಿರಾಜನ ಮಗ.
ಅದ್ಭುತ ಯಾಗ ಮಾಡಿದ. ಭಗವಂತ ಎದುರಿಗೆ ಬಂದು
ನಿನ್ನ ಸಂಕಲ್ಪ ಏನು ಅಂತ ಕೇಳಿದಾಗ ಬ್ರಾಹ್ಮನರು ನಿನ್ನಂತ ಮಗ ಬೇಕು ಅಂತ ಯಾಗ ಮಾಡುತ್ತಿದ್ದಾನೆ ಅಂತ
ಹೇಳುತ್ತಾರೆ. ನಾಭಿರಾಜನಿಗೆ ವ್ಷಭ ನಾಮಾನಾಗಿ ಭಗವಂತ
ಅವತಾರ ಮಾಡುತ್ತಾನೆ. ವ್ಷಭ ಜಯ್ಂತಿಗೆ ಮದುವೆ ಆಗತ್ತೆ. ೧೦೦ ಜನ ಮಕ್ಕಳು ಹುಟ್ಟುತ್ತಾರೆ. ಜ್ಯೇಷ್ಟ ಪುತ್ರ ಭಎರತ. ಅವನಿಗೆ ರಾಜ ಹೇಗಿರಬೇಕು, ರಾಜ್ಯಭಾರ ಹೇಗೆ ಮಾಡಬೇಕು,
ಅಂತಃಕರಣ ಶುದ್ದವಾಗಿರಬೇಕು, ಕರ್ಮ ಮಾಡ್ಸ್ಬೇಕಾಡರೆ ಭಗವಂತನಿಗೆ
ಪ್ರೀತಿಯಾಗಲಿ ಅಂತ ಅನುಸಂದಾನ ಮಾಡಿ ಕರ್ಮ್,ಅ ಮಾಡಬೇಕು ಅಂತ ಉಪದೇಶ ಮಾಡುತ್ತಾನೆ. ಈ
ಭರತನಿಂಸಲೆ ನಮ್,ಮ ದೇಶಕ್ಕೆ ಭರತ ಅಂತ ಹೆಸರು ಬಂತು. ಅವನು ತ್ಂಬಾ ದಿವಸ ರಾಜ್ಯಭಾರ ಮಾಡಿ ಸುಮತಿಯ ಮಗನಿಗೆ ಪಟ್ಟಾಭಿಷೇಕ
ಮಾಡಿ ಕಾಡಿಗೆ ಹೋಗಿ ಸಾದನೆ ಮಾಡಿಗೆ ಹೋದ. ಪ್ರಾರಬ್ದ
ಕರ್ಮ ಆಡಿನಲ್ಲಿ ನೀರುಕುಡಿಯುವದಿಕ್ಕೆ ಹೋದಾಗ ಒಂದು ಗರ್ಭಿಣಿ ಜಿಂಕೆ ಹುಲಿಯ ಗರ್ಜನೆಗೆಯೆದರಿ೮ ಪ್ರಸ್ವವಾಗಿ ಸತ್ತ್ತುಹೋಯಿತು. ಆ ಜಿಂಕೆಯ ಮರಿ ನೀರಿನಲ್ಲಿ ಒದ್ದ್ದಾಡುತ್ತಿತ್ತು. ಭರತನಿಗೆ ಕಾರುಣ್ಯ ಹುಟ್ಟಿ ಅದರ ಲಾಲನೆ ಪಾಲನೆ ನಿರಂಅರ
ಮಾಡಿದನು. ಅವನು ಸಾಉಯುಆಗ ಜಿಂಕೆಯ ಚಿಂತೆ ಮಾಡುತ್ತಾ
ಸಾಯುತ್ತಾನೆ. ಅವನಿಗೆ ಜಿಂಕೆಯ ಜನ್ಮವೆ ವ್ಬಂತು ಮುಂದಿನ
ಜನ್ಮದಲ್ಲಿ. ಆದರೆಅವನ ಜ್ಞಾನ ನಾಷವಾಗಿರಲಿಲ್ಲ. ಭಗವಂತನ ಅನುಗ್ರಹವಿತ್ತು. ಆ ಜನ್ಮ ಹೋದಮೇಲೆ ಅಂಗೀರಸ ಗೋತ್ರದಲ್ಲಿ ಭರತ ಅಂತ ಹೆಸರಿನಿಂದ
ಹುಟ್ಟಿದ. ಅವಮ್ನಿಗೆ ಮಾತಾದುವದಿಕ್ಕೆ,
ಏನು ಕೆಲಸ ಮಾಡುವುದಿಕ್ಕೆ, ಯಾವತರ ಬುದ್ದಿಯೂ ಇಲ್ಲದೆ
ಜಡವಾಗಿ ಇರುತ್ತಿದ್ದ. ಅದಕ್ಕೆ ಅವನಿಗೆ ಜಡಭರತ ಅಂತಹೆಸರು
ಬಂತು. ಅಲ್ಲಿಗೆ ಒಬ್ಬ ಶೂದ್ರ ರಾಜ ನರಬಲಿ ಕೊಡುವುದಕ್ಕೆ
ಅಲ್ಲ್ಲಿಗೆ ಬಂದ. ಅವನ ಪಲ್ಲಕ್ಕಿಯನ್ನು ಹೊರಲು ಒಬ್ಬ
ಸೇವಕ ಬೇಕಾಗಿತ್ತು. ಭರತನನ್ನು ನೋಡಿಅ ಒಳ್ಳೆ ಕಟ್ಟುಮಸ್ತಾಗಿದ್ದ. ಅವನನ್ನು ಪಲ್ಲಕ್ಕಿ ಹೊರುವುದಕ್ಕೆ ಒಬ್ಬ ಕಡಿಮೆ ಇದ್ದ. ಜಅ ಭರತನನ್ನು ಕರೆದುಕೊಂಡ. ಜಡಭರತ ಮೆಲ್ಲಗೆ ಹೋಗುತ್ತಿದ್ದ ನಿದಾನವಾಗಿ ಹೋಗುತ್ತಿದ್ದೀಯಲ್ಲ ಅಂದು ಅವನು ಎಷ್ಟು ಮಾತನಾಡಿದರೂ
ಜಡ ಭರತ ಮಾತನಾದಲಿಲ್ಲ. ಶೂದ್ರ ರಾಜನಿಗೆ ಕೋಪ ಬಂತು. ಆಗ ಅವನು ಜಡ ಭರತನನ್ನು ಯಮಭಟ್ಟರ ಹತ್ತಿರ ಕಳುಹಿಸುತ್ತೀನಿ
ಅಂತ ಬೆಯ್ದ. ಆಗ ಜಡಭರತ ಮಾತೋಡಿದಕ್ಕೆ ಶುರುವು ಮಾಡಿದ. ನನ್ನನ್ನು ನಿನಗೆ ಕಳುಹಿಸುವದಿಕ್ಕೆ ಆಗುವುದಿಲ್ಲ. ಈ ದೇಹದ ಮೇಲೆ ನನಗೆ ಅಭಿಮಾನವಿಲ್ಲ. ಆತ್ಮಕ್ಕೆ ಏನು ಲೋಪವಿಲ್ಲ. ಏನುಬೇಕಾದರು ಮಾಡಿಕೊ ಅಂದ.
ದೇಹದಮೇಲೆ ವ್ಯಾಮೋಹವಿಲ್ಲ ಅಂದ. ಆಗ ರಾಜನಿಗೆ ಇವನೊಬ್ಬ ಮಹಾತ್ಮ ಅಂತ ಗೊತ್ತಾಗತ್ತೆ. ಆ ರಾಜನನ್ನು
ಉದ್ದಾರ ಮಾಡಿದ ಜಡಭರತ.
ಸೃಷ್ಟಿ ಹೇಗೆ ಮಾಡಿದ್ದಾನೆ ಅಂತ ಕೇಳುತ್ತಾನೆ.
೯ ವರ್ಷಗಳನ್ನು ಸೃಷ್ಟಿ ಮಾಡಿದ್ದಾಮ್ನೆ.
ಎಲ್ಲ ವರ್ಷದಲ್ಲು ಒಂದೊಂದು ರೂಪದಲ್ಲಿ ಇದ್ದಾನೆ.
ಈಡಾ ವರ್ಷ - ಸಂಕರ್ಷಣ ರೂಪದಲ್ಲಿದ್ದಾನೆ.
ಭಧ್ರಷ ವರ್ಷ - ಹಯಗ್ರೀವ ರೂಪದಲ್ಲಿದ್ದಾನೆ
ತೇರುಮ ವರ್ಷ - ಪ್ರದ್ಯುಮ್ನ ರೂಪದಲ್ಲಿದ್ದಾನೆ.
ರಮ್ಯಕ ವರ್ಷ - ಮತ್ಸ್ಯ ರೂಪದ ಪರಮಾತ್ಮ
ಹಿರಣ್ಮಯ ವರ್ಷ - ಕೂರ್ಮ ರೂಪದಲ್ಲಿದ್ದಾನೆಕಿಂ
ಪುರುಷ ವರ್ಷ - ಶ್ರೀ ರಾಮದೇವರು.
ಭರತ ವರ್ಷ - ನರನಾರಾಉಯಣ ರೂಪ. ನಾರದ ಮಹರ್ಷಿಗಳು ಪೂಜೆ ಮಾಡುತ್ತಿರುತ್ತಾರೆ.
ಭಗವಂತ ೨೧ ನರಕಗಳನ್ನು ಸೃಷ್ಟಿ ಮಾಡಿದ್ದಾನೆ.
ಪರೀಕ್ಷಿತ್ ರಾಜ ನರಕಕ್ಕೆ ಹೋಗದನ್ನು ಹೇಗೆ ಪಾರು
ಮಾಡಿಕೊಳ್ಳಬೇಕು ಅಂತ ಕೇಳುತ್ತಾನೆ.
ಹರಿ ಧ್ಯಾನವನ್ನು ನಿರಂತರ ಮಾಡಬೇಕ್ಲು. ಚಿಕಿತ್ಸೆ ಇಂದ ರೋಗ ಪರಿಹಾರ. ಹರಿ೯ ದ್ಯ್ಹ್ಯಾನದಿಂದ ನರಕಕ್ಕೆ ಓಗುವದನ್ನು ಪಾರು ಮಾಡಿಕೊಳ್ಳಬಹುದು.
ಶುಕ್ರಾಚಾರ್ಯರು ಅಜಾಮಲನ ಕಥೆಯನ್ನು ಹೇಳುತ್ತಾರೆ.
ಅಜಾಮಲ ಅಂತ ಒಬ್ಬ ಬ್ರಾಹ್ಮಣ ಇದ್ದ. ಅವನು ದಾಸಿಯ ಸಂಗಮಾಡಿದ್ದ. ಕೊನೆಗಾಳ ಬಂತು.
ಅವನಿಗೆ ೧೦ ಜನ ಮಕ್ಕಳು. ಒಬ್ಬನಿಗೆ ನಾರಾಯಣ
ಅಂತ ಹೆಸರನ್ನಿಟ್ಟಿದ್. ಅವನನ್ನ್ನು ಒಯ್ಯಲಿಕ್ಕೆ
ಯಮದೂತರು ಬಂದರು. ಆಗ ಅವನು ತನ್ಹ್ನ ಮಗ ನಾರಯನನ್ನು ಕರೀತಾನೆ. ಭಗವಂತ ನಾರಾಯಾಣ ಅಂತ ಜ್ಞಾನ ಬಂತು. ವಿಷ್ನು ದೂತರು ಬಂದು ಅಜಾಮಲನನ್ನು ರಕ್ಷನೆ ಮ್
ಅ
ದುತ್ತಾರೆ. ಆಗ ಯಮದೂತರು ಯಮನ ಹತ್ತಿರ ಹೋಗಿ ಈ ಪ್ರಸಂಗವನ್ನು ಹೇಳಿ
ನಾವು ಯಾರನ್ನು ಯಮಲೋಕಕ್ಕೆ ಕರತರಬೇಖು ಅಂತ ಕೇಳುತ್ತಾರೆ. ಆಗ ಯಮ ಹೇಳ್ತ್ತಾನೆ "ಯಾರು ಭಗವಂತನನ್ನು ಚಿಂತನೆ
ಮಾಡುವದಿಕ್ಕವೋ, ಅಂತವರನ್ನು ತರಬೇಕು ಅಂತ ಹೇಳುತ್ತಾನೆ. ಉದಾಹರಣೆಗೆ ಸಾವಿರಾರು ಪಕ್ಷಿಗಳೂ ಒಂದು ಮರದಮೇಲೆ ಕೂತಿರತ್ತೆ. ಯಾರಾದರು ಒಂದು ಕಲ್ಲು ಎಸೆದಾಗ ಮರಕ್ಕ್ಕೆ ಎಲ್ಲ ಹಕ್ಕಿಗಳು
ಹಾರಿ ಹೋಘುತ್ತವೋ ಹಾಗೆ ಹರಿನಾಮ ಮಾಡಿದರೆ ಎಲ್ಲಾ ಪಾಪಗಳು
ಹೋಗತ್ತ್ತಂತೆ. ಭಗವಂತನ ನಾಮ ಸ್ಮರಣೆ ಇಂದ
ಪಾಪವು ಸುಟ್ಟು ಹೋಗತ್ತಂತೆ. ಅಂತವರನ್ನು ಯಮಬಟ್ಟರು
ತರಬಾರಸು ಅಂತ ಯಮ ಹೇಳುತ್ತಾನೆ. ಬಗವಂತನ ಸ್ಮರಣೆ
ಇಂದ ನರಕಕ್ಕೆ ಹೋಗುವದನ್ನು ತಪ್ಪಿಸಿಕೊಳ್ಳಬಹುದು.
ಇಷ್ಟು ನಿರೂಪಣೆ ಮಾಡುತ್ತಾರೆ ಶುಕ್ಲಾಚಾರ್ಯರು.
ಮನ್ವಂತರ ವರ್ಣನೆ ಮಾಡುತ್ತಾಎರೆ.
ಪ್ರತೀಚರು - ಮಾರೀಈಶ - ದಕ್ಷ ಪ್ರಜಾಪತಿ. ದಕ್ಷಪ್ರಜಾಪತಿಗೆ ೧೦,೦೦೦ ಮಕ್ಕಳು ಹುಟ್ಟುತ್ತ್ತಾರೆ.
ಅವರಿಗೆಲ್ಲಾ ಹರೀಶ ಅಂತ ಹೆಸರಿಡುತ್ತಾನೆ. ಅವರು
ಸೃಷ್ಟಿ ಮುಂದುವರಿಸುವದಕ್ಕೆ ತಪಸ್ಸಿಗೆ ಹೋಗಿ ಅಂತ ಹೇಳಿ ಕಳುಹಿಸುತ್ತಾನೆ. ಅವರು ತಪಸ್ಸಿಗೆ ಹೋಗುವಾಗ ನಾರದರು ಎದುರಾದರು. ನಾರದರು ಅವರನ್ನ ಎಲ್ಲಿ ಹೋಗುತ್ತಿದ್ದೀರಿ ಎಂದು ಕೇಳಿದಾಗ ಸೃಷ್ಟಿಕಾರ್ಯ ಮುಂದುವರಿಸುವದಕ್ಕೆ ತಪಸ್ಸಿಗೆ ಹೋಗುತ್ತಿದ್ದೇವೆ
ಅಂತ ಹೇಳುತ್ತಾರೆ. ಆಗ ನಾರದರು ೧೦ ಪ್ರೆಶ್ನೆ ಕೇಳುತ್ತೇನೆ. ಸಂದೇಹವನ್ನು ಪರಿಹಾರ ಮಾಡಿಕೊಂಡು ತಪಸ್ಸಿಗೆ ಹೋಗಿ ಅಂತ
ಹೇಳುತ್ತಾರೆ.
೧.
ಭೂಮಿಯ ಕೊನೆಯು ಯಾವದು.
೨.
ಪಟ್ಟಣಕ್ಕೆ ಒಬ್ಬನೇ ಪುರುಸ್ಷ. ಆ ಪುರುಷ ಯಾರು?
೩.
ಇನ್ನೊಂದು ಪಟ್ಟಣ. ಓಳಗೆ ಹೋದರೆ ಹೊರಗೆ ಬರುವುದಕ್ಕೆ
ಆಗುವುದಿಲ್ಲ. ೪. ಪಟ್ಟಣ ಯಾವುದು?
೫.
ಸ್ತ್ರೀ ವ್ಯಭಿಚಾರಿ ಯಾರು? ಅವಳ
ಗಂಡ ಯಾರು?
೬.
ಪೂರ್ವ ಪಷ್ಚಿಮ ದಿಕ್ಕಿಗೆ ಹರಿಯುವ ನದಿ ಯಾವುದು?
೭.
೨೫ ಇಟ್ಟಿಗೆ ಇಂದ ಕಟ್ಟಿರುವ ಮನೆ ಯಾವುದು? ೮. ಹಂಸ ಪಕ್ಷಿ ಅಂತ ಹೇಳುತ್ತಿರುತ್ತೀವಿ. ಅದು ಯಾವುದು?
೯.
ಸದಾ ಕಾಲದಲ್ಲಿ ತಿರುಗುವ ಚಕ್ರ ಯಾವುದು?
೧೦. ತಂದೆಯ ಆದೇಶ ಯಾವುದು?
ಯಾರೂ ಉತ್ತರ ಹೇಳಲಿಲ್ಲ. ನಾರದರೆ ಉತ್ತರ ಹೇಳುತ್ತಾರೆ.
೧.
ಭೂಮಿ ಅಂದರೆ ಲಿಂಗ ದೇಹ. ಯಾವಾಗ ಲಿಂಗದೇಹ
ಭಗವಂತನ ಪ್ರಸಾದದಿಂದ ಭಂಗವಾಗತ್ತೋ ಅದೇ ಭೂಮಿಯ ಕೊನೆ.
೨.
ಪಟ್ಟಣವೆಂಅರೆ ನಮ್ಮ ದೇಹ. ಒಬ್ಬಹೇ ಪುರುಷ ಅದರ ಭಗವಂತ ನಮ್ಮ ದೇಹದಲ್ಲಿ ಇದ್ದು ರಕ್ಷಣೆ ಮಾಡುತ್ತಿದ್ದಾನೆ.
೩.
ಓಳಗೆ ಹೋದರೆ ಹೊರಗೆ ಬರುವುದಕ್ಕೆ ಆಗುವುದಿಲ್ಲ - ಅದು ಮೋಕ್ಷ.
೫.
ವ್ಯಭುಚಾರಿ ಸ್ತ್ರೀ - ನಮ್ಮ ಬುದ್ದಿಯೇ ವ್ಯಭಿಚಾರಿ ಸ್ತ್ರೀ. ಅವಳ ಗಂಡ ಸಾಕ್ಷಾತ್ ಭಗವಂತ. (ಬುದ್ದೀಗೂ ಭಗವಂತನಿಗೂ ೬. ಸುಖ ದುಖ.
ಪೂರ್ವದಲ್ಲಿ ಸುಖ. ಪಶಿಮದಲ್ಲಿ ದುಖ. ವಾಹವಾಗಿ ವಾಯುದೇವರ ಅವತಾರವಾಗುತ್ತದೆ)
೫. ನದಿ- ಸುಖ ದುಃಖ. ಪೂರ್ವದಲ್ಲಿ ಸುಖ ಪಶಿಮದಲ್ಲಿ ದುಃಖ.
ಇದನ್ನು ಸಮಾನವಾಗಿ ನೋಡಬೇಕು.
೬.
೨೫ ತ್ಸ್ತ್ವಾಭಿಮಾನಿ ದೇವತೆಗಳು. ಇದು ನಮ್ಮ
ದೇಹ..೭. ಹಂಸ ಪಕ್ಷಿ ಶ್ರೀಮನ್ಮದ್ವಾಚಾರ್ಯರು.
ಬ್ರಹ್ಮ ಜೇಏವ ಬೇರೆ ಬೇರೆ ಜೀವ, ಬ್ರಹ್ಮ ಬಿನ್ನ ಎಂದು ತೋರಿಸಿದ್ದಾರೆ.
೭.
ತಂದೆ ಭಗವಂತ.
೮.
ತಂದೆಯ ಆದೇಶ ಶಾಸ್ತ್ರದ ನಿಯಮದಿಂದ ಬದುಕಬೇಕು.೯.
೯. ತೀಕ್ಷ್ನ ಚಕ್ರ - ಕಾಲ ಎನ್ನುವ ಚಕ್ರ.
ಈ ಉತ್ತರವನ್ನು ಕೇಳಿ ೧೦,೦೦೦ ಹರೇಶ್ವರು ಸನ್ಯಾಸಿಗಳಾಗಿಬಿದುತ್ತಾರೆ.
ದಕ್ಷಪ್ರಜಾಪತಿ
ತಿರುಗ ೧,೦೦೦ ಮಕ್ಕಳನ್ನು ಪಡದು ಅವರನ್ನು ತಪಸ್ಸೊಗೆ ಕಳುಹಿಸಿದಾಗ ತಿರುಗ ನಾರದರು ಅವರಿಗೆ
ಅದೇ ಪ್ರೆಶ್ನೆಗಳನ್ನು ಕೇಳಿ ಅವರುಗಳು ಸನ್ಯಾಸತ್ವವನ್ನು ತೆಗೆದುಕೊಳ್ಳುವಹಾಗೆ ಮಾಡುತ್ತಾರೆ. ಆಗ ಡಕ್ಷಪ್ರಜಾಪತಿ ಹೆಣ್ಣುಮಕ್ಕಳನ್ನು ಪಡೆದು ಅವರಿಗೆ ವಿವಾಹ
ಮಾಡುತ್ತಾನೆ. ಕಶ್ಯಪರು ವಿವಾಹವಾಗುತ್ತಾರೆ. ಜಗತ್ತ್ತಿನಲ್ಲಿ ಇವರದೆ ಸಂತಾನ.
ಒಂದುಬಾರಿ ದೇವತೆಗಳು ಬೃಹಸ್ಪತಾಚಾರ್ಯರಿಗೆ ಗೌರವ ಕೊಡದಿದ್ದರಿಂದ ಬೃಹಸ್ಪತಿ ಕೋಪಗೊಂದು ಅವರನ್ನು ಬಿತ್ತು
ಹೊರಟು ಹೋಗತ್ತಾರೆ. ದೇಅತೆರ್ಗಳಿಳುಇ ಬಲಹೀನರಾಗಿದ್ದು
ನೋಡಿ ದೆಯ್ತ್ಯರು ಬರುತ್ತ್ತಾರೆ. ದೇವರ್ತೆಅಳಿ ಚತುರ್ಮುಖ
ಬ್ರಹ್ಮನ ಬಳಿಗೆ ಹೋಗಿ ಗುರುಗಳನ್ನು ಕರುಣಿಸಬೇಕೆಂದು ಕೇಳಿಕೊಳ್ಳುತ್ತಾರೆ. ಬಹ್ಮ ಆದಿತ್ಯನ ಮಗ ವಿಶ್ವರೂಪಾಚರ್ಯರನ್ನು ಎಂಬ ಬ್ರಾಹ್ಮನನ್ನು ದೇವತೆಯರ ಗುರುಗಳಾಗಿ ನೇಮಿಸುತ್ತಾನೆ,
ದೇವತೆಗಳಿಗೆ ಅವನನ್ನು ಅನುಸರಿಸಿ ಹೋಗಬೇಕೆಂಧೇಳುತ್ತಾನೆ, ವಿಶ್ವರೂಪಚಾರ್ಯರು ಚೆನ್ನಗಿ ಹೋಮ ಮಾಡಿದುತ್ತಿದ್ದರು. ಅವರಿಗೆ ವಿಶೇಷವಾಗಿ ನಾರಾಯಣ ಸಿದ್ದಿ ಇತ್ತು. ಆದರೆ ತುಪ್ಪ ಜಾಸ್ತಿ ಕರ್ಚಾಗತೆ. ಅವರು ದ್ಯೆತ್ಯರಿಗು ಆಹುತಿಕೊಡುವುದು ದೇವತೆಗಳಿಗೆ ಗೊತ್ತಾದುತ್ತೆ. ಇದರಿಂದ ಇಂದ್ರ ಏವನು ಕೋಪಗೊಂದು ವಿಶ್ವರೂಪ್-ಆಚಾರ್ಯರನ್ನು
ಸಂಹಾರ ಮಾದುತ್ತಾನೆ, ಇದರಿಂದ
ಬ್ರಹ್ಮ ಹತ್ಯೆ ದೋಶ ಬರುತ್ತೆ. ಇಂದ್ರದೇವರಿಗೆ ಭಗವಂತ್ತನ
ವ್ಬಿಶ್ಷ ಅನುಗ್ರಹವಿವೆ ನಾರಾಯಣವರ್ಮ ಉಪದೇಶದಿಂದ.ನಾರಾಯಾಣವರ್ಮನಿಂದ ದೋಶ ಪರಿಹಾಎಅವಾಗತ್ತೆ ಇಂದ್ರದೇವರಿಗೆ.
ಕೌಶಿಕ ಗೋತ್ರದ ಬ್ರಾಹ್ಮಣ ನಾರಾಯಣ ವರ್ಮ. ವರ್ಮ್
ಅಂದರೆ ಕವಚಾಂತ ಅರ್ಥ. ಗುರುಗಳ ಉಪದೇಶ ಪಡೆದುಕೊಂಡು
ನಿತ್ಯ ನಾರಾಯಣ ಸ್ತೋತ್ರವನ್ನು ಪಾರಾಯಣ ಮಾಡಬೇಕು.
ನಾರಾಯಣವರ್ಮನಿಗೆ ಸಂಸ್ಕಾರವಾಗಿರಲಿಲ್ಲ.ಮೂಳೆ ಮಾತ್ರ ಇತ್ತು, ಒಮ್ಮೆ ಚಿತ್ರರಥನ ವಿಮಾನ ಕೆಳಗೆ ಬಿತ್ತು. ನದಿ ತೀರ ಇತ್ತು, ಭಗಾವಂತನೆ ಮೂಳೆಯನ್ನು ಭಸ್ಮ ಮಾಡಿ ಅದನ್ನ್ನು
ವಿಸರ್ಜಿಸಿ ನಾರಾಯಾಣ ಸ್ತೊತ್ರ ಭಯಗಳಿಗೆ ಪರಿಹಾರ. ಸಂಸ್ಕಾರ ಮಾಡುತ್ತಾನೆ ಭಗವಂತ.
ಹಿರನ್ಯಾಕ್ಷನ ಸಂಹಾರ ಮಾದಿದ್ದಕ್ಕೆ, ಹಿರಣ್ಯಕಷಿಪು ಭಗವಂತನಮೇಲೆ
ಪ್ರತೀಕಾರಮಾಡಲು ಮಂಗಲ ಪರ್ವತದಲ್ಲಿ ಉಗ್ರ ತಪಸ್ಸು ಮಾಡುತ್ತಾನೆ. ಚತುರ್ಮುಖ ಭಹ್ಮ ಯಾವ ವರಬೇಕು ಅಂತ ಕೇಳಿದಾಗ ಹಿರನ್ಯಾಕಷಿಪು
ಒಳಗು, ಹೊರಗೂ, ಹಗಲೂ, ಇರಲೂ, ಮೃಗ ಪಕ್ಷಿಗಳಿಂಸ್ದಲೂ, ನರಗಳಲ್ಲೂ, ನೀನು
ಸೃಷ್ಟಿ ಮಾಡಿದವರಿಂದಲೂ ನನಗೆ ಸಾವು ಬರದಂತೆ ವರ್ವನ್ನು ಕೇಳುತ್ತಾನೆ. ಅವನಿಗೆ ಕೆಯಾದುವಿನಿಂದ ಪ್ರಹ್ಲಾದ ಜನಿಸುತ್ತಾನೆ. ಹಿರಣ್ಯಕಷಿಪು ಪ್ರಜೆಗಾಲಿಗೆ ಯಾರು ವಿಷ್ಣುವನ್ನು ಪೂಜಿಸಕೂಡದೆಂದು
ಆಜ್ಞ್ನೆ ಮಾಡುತ್ತಾನೆ. ಎಲ್ಲರೂ ಅವನನ್ನ್ನೆ ಪೂಜಿಸಬೇಕೆಂದು
ಡಂಗೂರ ಸಾರುತ್ತಾನೆ. ದೇವತೆಗಳಿಗೆಲ್ಲ ತೊಂದರೆ ಕೊಡುತ್ತಿರುತ್ತಾನೆ. ಪ್ರಹ್ಲಾದನನ್ನು ಶುಕ್ಲಾಚಾರ್ಯರ ಮಗನಾದ ಶಂಡಾಲರ ಗುರುಕುಲದಲ್ಲಿ
ವಿದ್ಯಾಭ್ಯಾಸಕ್ಕೆ ಬಿಡುತ್ತಾನೆ. ಓಮ್ದು ದಿನ ಸಭೆಯಲ್ಲಿ
ಪ್ರಹ್ಲಾದನನ್ನು ತೊಡೆಯಮೇಲೆ ಕೂಡಿಸಿಕೊಂಡು ಗುರುಗಳು ಏನು ಪ್ಠ ಕಳಿಸಿದ್ದಾರೆ ಅಂತ ಕೇಳುತ್ತಾನೆ. ಪ್ರಹ್ಲಾದ ನನ ವಿಧವಾದ ಭಕ್ತಿ ನಾರಯಣನಿಗೆ ಸಮರ್ಪಿಸುವದನ್ನ್ನು
ಕಲಿತಿದ್ದೀನಿ ಅಮ್ತ ಹೇಳುತ್ತಾ ಅದನ್ನು ವಿವರಿಸುತ್ತಾನೆ
ಅದು ಏನೆಂದರೆ ಹರಿಗೆ ಸ್ಂಭಂದಿಸಿದ ಶ್ರವಣ,
ಕೀರ್ಥನೆ, ಸ್ಮರಣೆ, ಪಾದ ಸೇವೆ,
ಹರಿ ಪೂಜೆ, ಅರ್ಚನೆ, ಸಾಷ್ಟಾಂಗ
ನಮಸ್ಕಾಅ, ಅವನ ದ್ಶತ್ವ, ಆತ್ಮ ನಿವೇದನೆ ಕಲಿತ್೬ಇದ್ದೀನಿ
ಅಂತ ಉತ್ತರ ಕೊಡುತ್ತಾನೆ. ಇದನ್ನು ಕೇಳಿ ಹಿರಣ್ಯಕಶಿಪುವಿಗೆ ಕೋಪ ಬಂದು ಇಪ್ರಹ್ಲಾದನನ್ನು ಸಂಹಾರ
ಮಾದಿ ಅಂತ ಭಟರಿಗೆ ಆಜ್ಞ್ನೆ ಮಾಡುತ್ತಾನೆ. ಮಾಂತ್ರಿಕನಿದ
ಹೋಮ ಮಾಡಿತ್ತಾನೆ. ಅಗ್ನಿ ಇಂದ ಶೂಲ ಹೊರಬಂದು ಪ್ರಹ್ಲಾದನಿಗೆ
ಪುಶ್ಪವ್ರುಷ್ಟಿ ಮಾಡುತ್ತೆ ಪ್ರ್ವತಮೇಲ್ಂದ ದಬ್ಬಿಸುತ್ತಾನೆ
ಭೂಮಿ ಸ್ತ್ರೀ ರೂಪದಿಂದ ಎತ್ತಿ ಹಿಡಿದು ಕಾಪಾಡುತ್ತಾಳೆ. ವಿಷ ಹಾಕುತ್ತಾನೆ, ಸರ್ಪಗಳಿಂದ
ಕಚ್ಚಿಸುತ್ತಾನೆ, ಆನೆಯಿಂದ ತುಳಿಸುತ್ತಾನೆ, ಸಮುಸ್ರಕ್ಕೆ ಕಟ್ಟಿ ಹಾಕುತ್ತಾನೆ. ಎಷ್ಟು ಹಿಂಸೆ ಕೊಟ್ಟರೂ ಪ್ರಹ್ಲಾದನಿಗೆ ಏನೂ ಆಗುವುದಿಲ್ಲ. ಕೊನೆಗೆ ಶ್ಂದಿಯರು ಪ್ರಹ್ಲಾದನನ್ನು ಶುಕ್ಲಾಚಾರ್ಯರ ಹತ್ತಿರ
ಕಳುಹಿಸುತ್ತಾರೆ ಪಾಠಾಬ್ಯಾಸಕ್ಕೆ. ಅಲ್ಲ್ಲೂ ಸಮಯ
ಸಿಕ್ಕಿದಾಗ ದ್ಯೆತ್ಯ ಬಾಲಕರಿಗೆ ಎಲ್ಲಾಕಡೆ ಭಗವಂತ ಇದ್ದಾನೆ, ನಿಮ್ಮ ಜೀವನವನ್ನು
ಸಾದನೆ ಮಾಡಿಕೊಳ್ಳಿ, ಭಘಾಆಮ್ಟಾಣಾ ಶೆಏ ಂಅದಾಭೆಖೂ ಆಮ್ಟಾ ಫಠ ಹೇಳಿಕೊಡುತ್ತಿದ್ದ.
ಸಭೆಯಲಿ ಅವಮಾನವಾಗುತ್ತೆ ಅಂತ ಪ್ರಹ್ಲಾಅನನ್ನು
ಏಕಾಂತದಲ್ಲಿ ಹಿರಣ್ಯಕಷಿಪು ಳೆದುಕೊಂದ್ಡು ಪ್ರಹ್ಲಾದನನ್ನು
ತಿರುಗ ಏನು ಪಾಠ ಕಳಿತ್ತಿದ್ದಾನೆ ಅಂತ ಕೇಳುತ್ತಾನೆ.
ಅಆಚ್ಯ ಶಬ್ದದಿಂದ ಬೆಯುತ್ತಾನೆ. ಹರಿ ಭಕ್ತಿ
ನಿರೂಪಣೆ ಮಾಡುತ್ತಾನೆ ಪ್ರಹ್ಲಾದ. ಭಗವಂತ ಎಲ್ಲೆಡೆಯೂ
ವ್ಯಾಪಿಸಿದ್ದಾನೆ, ಅವನನ್ನು ನೋಡುವ ಕಣ್ಣು ಬೇಕು ಅಂತ ಪ್ರಹ್ಲಾದ ಹೇಳುತ್ತಾನೆ. ಹಿರಣ್ಯಕಶಿಪು ಎಡಗಾಳಿನಿಂದ ಕಂಬವನ್ನು ಒದೆಉತ್ತಾನೆ. ಎಲ್ಲಾ ಲೋಕಗಳಿಗೂ ಶಬ್ದ ಕೇಳಿಸತ್ತೆ. ದೇವತೆಗಎಲ್ಲಾ ಓಡಿ ಬರುತ್ತಾರೆ. ಭಗವಂತನ ದಿವ್ಯ ಸ್ವರೂಪ-
ನರಹರಿ(ಹರಿ ಅಂದರೆ ಸಿಂಹ), ಉಗ್ರ ರೂಪ. ಸಂದ್ಯಾ ಕಾಲ.
ತನ್ನ ಭಕ್ತನ ಮಾತು ಸತ್ಯ ಮಾದಬೇಏಕೆಂದು ಅವತರಿಸಿದ್ದಾನೆ ಈ ರೂಪದಿಂದ ಭಗವಂತ. ಹಿರಣ್ಯಕಶಿಪುನ ದರ ದರ ಎಳಕೊಂದು ಹ್ಸಲಿನಮೇಲೆ ತನ್ನ ತೊಡೆಯಮೇಲೆ
ಹಾಕಿಕೊಂದು ತನ್ನ ಉಗರಿನಿಂದ ಸಂಹಾರ ಮಾಡಿ ಅವ್ಅನ ಕರುಳನ್ನ ತನ್ನ ಕೊರಳಿಗೆ ಹಾಕಿಕೊಂಡಿದ್ದಾನೆ. ಎಲ್ಲರೂ ಗಡ ಗಡ ನಡುಗುತ್ತಿದ್ದ್ದಾರೆ. ಪ್ರಹ್ಲಾದ ರಾಜರು ನಿರಂತರ ಭಕ್ತಿ ಇಂದ ಸ್ತೋತ್ರ ಮಾಡಿದಾಗ
ಭಗವಂತ ಶಾಮ್ತಮೂರ್ತಿ ಆದ. ಭಗವಂತ ಪ್ರಹ್ಲಾದ ರಾಜರನ್ನು ನಿನಗೇನು ವರ ಬೇಕು ಅಂತ ಕೇಳಿದಾಗ ನನಗೆ ಯಾವ ವರವೂ ಬೇಡ,
ನಾನು ನಿನ್ನಜೊತೆ ವ್ಯಾಪಾರ ಮಾಡುತ್ತಿಲ್ಲ ಅಂತ ಉತ್ತರ ಕೊಡುತ್ತಾರೆ. ಆದರೂ ಭಗಾಂತ ಏನಾದರು ವರ್ ಕೇಳಿಕೊ ಅಂತ ಕೇಳಿದಾಗ ನನಗೆ
ಎಲ್ಲಾ ಜನ್ಮದಲ್ಲೂ ನಿನ್ನಾಲ್ಲಿ ಅಚಲ ಭಕ್ತಿ ಕೊಡು
ಅಂತ ಪ್ರಹ್ಲಾದ ರಾಜರು ಕೇಳಿಕೊಳ್ಳುತ್ತಾರೆ.
ಭಗವಂತನ ಆರಾಢಎ. ಇದೇ ವಿಶೇಷ ಭಕ್ತಿ. ಎಂತ ಕಾರುಣ್ಯ ಮೂರ್ತಿ ಪ್ರಹ್ಲಾದ ರಾಜರು. ತಂಂದೆಯನ್ನು ಉದ್ದಾರ ಮಾಡು ಅಂತ ಕೇಳಿದಾಗ ಭಗವಂತ ಈ ವರ್ರ
ಕೊಡೋದಿಲ್ಲ ಅಂತ ಹೇಳುತ್ತಾನೆ. ನಿನ್ನ ಭ್ಕ್ತಿಗೆ
ಮೆಚ್ಚಿ ಮೋಕ್ಷ ಕೊಡುತ್ತಿದ್ದೀನಿ ಅಂತ ಭಗವಂತ ಅನ್ನುತ್ತಾನೆ. ಅದಕ್ಕೆ ನನ್ನ ಜೊತೆ ದ್ಯೆಥ್ಯ ಬಾಲಕರಗೂ ಮೋಕ್ಷ ಕೊಟ್ಟರೆ
ಬರುತೇನೆ ಎಂದು ಪ್ರಹ್ಲಾದ ರಾಜರು ಹೇಳುತ್ತ್ತಾರೆ.
ಅವರಿಗೆ ಮೋಕ್ಷ ಕೊಡುವುದಕ್ಕೆ ಆಗುವದಿಲ್ಲ ಅಂತ ಭಗವಂತ ಹೇಳುತ್ತಾನೆ. ಇದಿಗೂ ರಾಗವೇಂದರ ತೀರ್ಥರು ಬ್ರೂಂದಾವನದಲ್ಲಿ ಇದ್ದ್ದು
ಎಲ್ಲರನ್ನೂ ಉದ್ದಾರ ಮಾಡುತ್ತಿದ್ದಾರೆ.
೪ನೇ ಮನ್ವಂತರ ತಾಪಸ ಮನ್ವಂತರದಲ್ಲಿ ವಿಶೇಷವಾಗಿ ಭಫ಼ವಂತನ ಅವತಾರವನ್ನು ಶುಕ್ಲಾಚಾರ್ಯರು
ವಿವಎಇಸುತ್ತಾರೆ.
ಹಹ, ಹುಹು ಇಬ್ಬರು ಗಾಂದ್ರ್ವರು ನದಿ ತೀರದಲ್ಲಿ ಕುಳಿತಿದ್ದ ಉ ಆನೆಯಾಗಿ,
ಮೊಸಲೆಯಘಿ ಇದ್ದೀರಾ ಅಂತ ಎಂದು ಹಾಸ್ಯ
ಮಾಡಿದಾಗ ಋಷಿಗಳು ಕೋಪಗೊಂದು ಮುಂದಿನ ಜನ್ಮದಲ್ಲಿ ಅದೇ ಜನ್ಮ ಬರಲಿ ಅಂತ ಶಾಪ ಕೊಡುತ್ತಾರೆ. ಮೂರು ಗೋಪುರವಿರುವ ತ್ರಿಕ್ಕೂಟ ಪರ್ವತದಲ್ಲಿ ಅವರು ಶಾಪಗ್ರಸ್ತರಾಗಿ ವಾಸ ಮಾಡುಇತ್ತಿರುತ್ತಾರೆ. ಒಂದು ದಿನ ಆನೆಗೆ ಬಾಯಾರಿಕೆಯಾಗಿ ನೀರು ಕುಡಿಯುವದಿಕ್ಕೆ
ಸರೋವರಕ್ಕೆ ಹೋಯಿತು. ನೀರು ಕುಡಿದು ಜಲಕ್ರೀದೆ ಮಾಡಿಕೊಂದು ಮೇಲಕ್ಕೆ ಬರುವಾಗ ಒಂದು ಮೊಸಲೆ ಅದರ ಕಾಲನ್ನು
ಬಿಗಿಉಯಾಗಿ ಹಿಡಿದುಕೊಂದುಬಿಡತ್ತ್ತೆ. ಆನೆ ಕಾಲನ್ನು
ಬಿಡಿದಿಸಿಕೊಲ್ಲಕ್ಕೆ ಒದ್ದಾದುತ್ತೆ. ಈ ಯುದ್ದವನ್ನು
ನೋಡಲು ದೇವತೆಗಳೂ ಬರುತ್ತ್ತಾರೆ. ೧,೦೦೦ ವರ್ಷಕಾಲವಾದಮೇಲೆ ಹಿಂದಿನ ಜನ್ಮದ ಸ್ಮರಣೆ ಬಂತು ಆನೆಗೆ. ರಕ್ಷನೆ ಮಾಡುವುದಕ್ಕೆ ಭಗವಂತನನ್ನು ಅನನ್ಯವಾಗಿ ಪ್ರಾರ್ಥಣೆ
ಮಾದುತ್ತೆ. ಲೆಕ್ಷ್ಮಿದೇವೀಗೂ ಹೇಳದೆ ಹೊರಟು ನಿಂತಿ೯ದ್ದಾನೆ
ಭಗವಂತ. ಗರುಡನ ಮೇಲೆ ಕೂತಿಕೊಂಡು ಬರುತ್ತಾನೆ ಭಗವಂತ.
ಒಂದು ಕಮಲ ತೆಗೆಡು ಭಗವಂತನಿಗೆ ಅರ್ಪಣೆ ಮಾದುತ್ತೆ ಆನೆ.
ಭಗವಂತ ತನ್ನ ಕೆಇನಿಂದ ಆನೆಯನ್ನು ಎತ್ತಿದ್ದಾನೆ.
ಮೊಸಳೆಯನ್ನು ಚಕ್ರದಿಂದ ಸೀಳಿಹಾಕಿದ್ದಾನೆ.
ಅಷ್ಟಮ ಸ್ಕಂದದಲ್ಲಿ ಗಜೇಂದ್ರ ಮೋಕ್ಷ ಕಥೆ ಬರುವದು. ಇದರ ಸಂದೇಶ - ಗೌಜೇಂದ್ರ ನಮ್ಮದೇ ಕಥೆ. ಗಜೆಂದ್ರ ಅಂದರೆ ಜೀವ. ಮೂರು ಗೋಪುರ ಅಂದರೆ ಸಾತ್ವಿಕ, ರಜಸ್ಸು, ತಮೋ ಗುಣಗಳು
ನಾವು ಸಸ್ಂಸಾರಸಾಗರದಲ್ಲಿ ಹೋಗಿದ್ದೇವೆ.
ನಾನಾ ವಿಧ್ವಾದ ಬಂಧನಕ್ಕೆ ಒಳಗಾಗುತ್ತೀವಿ.
ಮೊದಲಿನಿಂದಲೂ ಭಗವಂತನ ಸ್ಮರಣೆ ಮಾಡಿದರೆ ವಿಶೇಷ ಅನುಗ್ರಹ ಮಾಡುತ್ತಾನೆ ಭಗವಂತ. ಹರಿ ಅನುಗ್ರಹಕ್ಕೆ ಪಾತ್ರರಾಗುವಿದಕ್ಕೆ ದರ ಮೂಲಕ ತಿಳಿಸುತ್ತಿದ್ದಾರೆ.
೫ನೇ ಮನ್ವಂತರ (ವೈವತ/ಚಾಕ್ಷಸ)ಸಮುದ್ರ ಮಥನ.
ಹರಿ ನಿರ್ಮಾಲ್ಯ ಹಿಡಿದ ದುರ್ವಾಸರು(ರುದ್ರ ದೇವರು)ತಲೆಮೇಲೆ
ಇಟ್ಟುಕೊಂದು ತಿರುಗುತ್ತ್ತಾರೆ. ಎಲ್ಲಾ ಭಕ್ತರಿಗೂ
ಹಂಚಿಕೊಂಡು ಹೋಗುತ್ತಾರೆ. ಇಂದ್ರ ದೇವರು ಐರಾವತದ
ಮೇಲೆ ಬಂದಾಗ ಹರಿ ನಿರ್ಮಾಲ್ಯವನ್ನು ದುರ್ವಾಸರು ಇಂದ್ರನಿಗೆ ಕೊಡುತ್ತಾರೆ. ದುರಹಂಕಾರದಿಂದ ಹೂವಿನ ಹಾರವನ್ನು ಹಾರವನ್ನು ಆನೆಯ ಸೊಂಡಲಿಗೆ
ಹಾಕುತ್ತಾರೆ ಇಂದ್ರ ದೇವರು. ಅದು ಕೇಳಗೆ ಬಿದ್ದ್ದು
ಆನೆ ತುಳಿದುಕೊಂಡು ಹೋಗತ್ತೆ. ದುರ್ವಾಸರಿಗೆ ಸಿಟ್ಟು
ಬಂತು ರುದ್ರದೇವರು ಪರಮ ವೈಷ್ನವರು. ನಿನ್ನನ್ನು ಸಂಪತ್ತು ೯ಲೆಕ್ಶ್ಮಿದೇವಿ) ಬಿಟ್ಟುಹೋಗಲಿ ಅಂತ
ಶಾಪ ಕೋಡುತ್ತಾರೆ. ರಾಕ್ಷಸರು ಇಂದ್ರನ ಮೇಲೆ ಯುದ್ದಕ್ಕೆ
ಬರುತ್ತಾರೆ. ಆಗ ಇಂದ್ರದೇವರು ಬಗವಂತನನ್ನು ಪ್ರಾರ್ಥನೆ
ಮಾಡುತ್ತಾರೆ. ಅಮೃಉತಪಾನ ಮಾಡಿ ಕ್ಷೀರ ಸಮುದ್ರ ಮಥನಮಾಡಿಮಂದರ
ಪರ್ವಥ ತಂದು ದೇವತೆಗಳಿಗೆ ಮಂದರ ಪರ್ವತವನ್ನು ಕೀಳುವದಕ್ಕೆ
ಆಗಲಿಲ್ಲ. ಪರಮಾತ್ಮನೆ ಕಿರಿಬೆರಳಿನಲ್ಲ್ ಎತ್ತಿ ಕೂರ್ಮಾವತಾರಿಯಾಗಿ ಕ್ಷೋರ ಸಮುದ್ರದಲ್ಲಿದ್ದ ಮಂದಾರ ಪರ್ವತವನ್ನು
ಎತ್ತಿ ಹಿಡಿದ. ರಾಕ್ಷಸರ ಜೊತೆ ಒಪ್ಪಂದ ಮಾಡಿಕೊಳ್ಳಿ
ಅಂದ ಭಗವಂತ.(ಹಾವು ಇಲಿ ಕಥೆ. ಬುಟ್ಟಿಯಲ್ಲಿ ಇಲಿ
ಹಾವು ಇರತ್ತೆ. ಹಾವು ಇಲಿಗೆಸಹಾಯ ಮಾಡುವುದಕ್ಕೆ ಹೇಳತ್ತೆ. ನೀನು ತೂತು
ಮಾಡು ಇಲ್ಲಿಂದ ಹೊರಗೆ ಹೋಗುವುದಕ್ಕೆ ಅಂತ ಹಾವು ಇಲಿಗೆ ಹೇಳತ್ತೆ. ಇಲಿ ಸಣ್ಣ್ಣ ತೂತು ಮಾಡತ್ತೆ. ಹಾವು ಇಲಿಯನ್ನು ನುಂಗಿ ತಾನು
ಹೊರಗೆ ಬರತ್ತೆ.)
ಅಮೃತ ಬಂದಮೇಲೆ ನೀವು ಮಾತ್ರ ಸ್ವೀಕರಿಸಿ ಅಂತ
ಹೇಳುತ್ತಾನೆ ಭ್ಣಗವಂತ. ವಾಸಕಿಯನ್ನು ಹಗ್ಗ ಮಾಡಿಕೌತ್ತಾರೆ. ರಾಕ್ಷಸರು ಮುಖದ ಭಾಗಬೇಕು ಅನ್ನುತ್ತಾರೆ. ಮಥನ ಕಾಲದಲ್ಲಿ ಯಾರೂ ಮಥನ ಮಾದಲಿಲ್ಲ. ಮುಳುಗಿ ಹೋಗುತ್ತಿರುವ ಮಂದಾರ ಪರ್ವತವನ್ನು ಭಗವಂತ ಕೂರ್ಮಿರೂಪದಿಂದ
ತನ್ನ ಬೆನ್ನು ಕೊಡುತ್ತಾನೆ. ಯಾರಿಗೂ ಕಡಿಯುವದಿಕ್ಕೆ
ಆಗಲಿಲ್ಲ. ಭಗವಂತ ಅವರೊಳಗೆ ಪ್ರವೇಶಮಾಡಿ ಅವನ ಲೀಲೆಇಂದ ದೇವತೆಗಳಿಗೆ ಆಯಾಸವಿಲ್ಲದೆ ಪರ್ವತವನ್ನು ಕಡೆಯುತ್ತಾನೆ. ನೊದಲು ಬಹಳ ವಿಷಬಂದಿದೆ. ಕಾಲಕೂಟ ವಿಷ.
ರುದ್ರದೇವರಿಗೆ ಸ್ವಲ್ಪ ವಿಷವನ್ನು ಕೊಡುತ್ತಾನೆ ಭಗವಂತ. ಅದು ಕಂಠದ ಒಳಗೆ ಹೋಗಲಿಲ್ಲ. ಈಲಿಬಣ್ಣವಾಯಿತು ಕಂಠ. ನೀಲಕಂಠ ಎಂದು ಹೆಸರು ಬಂತು. ರುದ್ರದೇವರ ತಲೆ ಬಿಸಿಯಾಗಿತ್ತು. ಭಗವಂತ ಗಂಗೆಯನ್ನು ಹಾಕಿದ ಇನ್ನು ತಂಪಾಗೆ ಮಾದು ಅತ ಪ್ರಾರ್ಥಣೆ ಮಾಡುತ್ತಾರೆ ರುದ್ರದೇವರು. ಚಂದ್ರದ ತುಂಡನ್ನು ತಲೆಯಮೇಲೆ ಇಟ್ಟ ಭಗವಂತ. ಚಂದ್ರಶೇಕರ ಅಂತ ಹೆಸರು ಬಂತು ರುದ್ರ ದೇವರಿಗೆ. ವಾಯುದೇವರೇ ಎಲ್ಲಾ ವಿಶವನ್ನು ಪಾನಮಾಡಿದ್ದಾರೆ. ಭಾಗವತದಲ್ಲಿ ಇದನ್ನು ಸ್ಪುಟವಾಗು ಹೇಳಿಲ್ಲ. ಕೇಶಿ ಸ್ಕ್ತದಕ್ಲ್ಲಿ ವಾಉಯುದೇವರ್ಟ್ ಚಿಶ ಪಾನ ಮಾಡಿದ್ದಾರೆ
ಅಂತ ಸ್ಪುಟವಾಗಿ ಹೇಳಿದೆ. ಇಂದ್ರದೇವರು ಸ್ವೀಕಾರ
ಮಾಡಿದ್ದಾರೆ. ಮಹಾಲೆಕ್ಷ್ಮಿದೇವಿ ಬಂದಿದ್ದಾರೆ , ಹೋದಷರೂಪದಲ್ಲಿ ಬಂದಿದ್ದಾರೆ. ಯಾರು ಏನೂ ದೋಶವಿಲ್ಲವೋ ಅವರಿಗೆ ಮಾಲೆ ಹಾಕುತ್ತೀನಿ ಎಮ್ಡೂ
ಃಎಲಿ ಭಗವಂತನ ಕೊರಳಿಗೆ ಮಾಲೆಯನ್ನು ಹಾಕಿ ಲೆಕ್ಷ್ಮೀದೇವಿ. ಹೀಗೆ ವಿವಾಹವಾಗಿದೆ ಲೆಕ್ಷ್ಮಿದೆವಿಗು ಭಗವಂತನಿಗು. ಇದರ
ಸಂದೇಶ ನಮ್ಮ ಜ್ ವನದಲ್ಲಿ ನಾವು ಬಹಳ ಶ್ರಮಪಟ್ಟರೆ
ಬೇರೆ ಬೇರೆ ರೂಪದಿಂದಲೆಕ್ಶ್ಮಿ ಬರುತ್ತಾಳ್ ಲೆಕ್ಷ್ಮೀದೇವಿಯನ್ನು
ದೆಯ್ತ್ಯರಬಲಿ ಒಪ್ಪಿಸಬಾರದು. ನ್ಮಗೆ ಬೇಕಾದಷ್ಟು
ಇಟ್ಟಿಕೊಂಡು ಸತ್ಕಾರಗಳಿಗೆ ದಾನ ಆಡಬೇಕು. ಸರಿಯಾಗಿ ವಿನಿಯೋಗ ಮಾಡಬೇಕು.
ಊಟದ ವ್ಯವಸ್ತೆಗೆ ಮತ್ತೆ ಮಥನ ಭಗವಂತ ಧನ್ವಂತರಿ
ರೂಪದಿಂದ ಕಲಶದಲ್ಲಿ ಅಮೃತ ಹಿಡಿಕೊಂಡು ಬಂದ. ವಿಜೆಯೀನ್ದ್ರ ತೀರ್ಥರು ಹೀಗೆ ಸಂದೇಶ ಕೊಟ್ಟಿದ್ದಾಏ. ಕ್ಶೀರಸಾಗರ ಮಥನ ಅಂದರೆ ವೇದ, ಉಪನಿಷತ್, ಪೂರಾಣ ಅಧ್ಯಯನ ವಾಯುದೇವರ ಮೂಲಕ ಮಧ್ವ ಶಾಸ್ತ್ರ
ಓದ್ದಿದರೆ ನಾವು ಬಸಿದ್ದು ಸಿಗತೆ.ತ್ ಸುಡಾದಲ್ಲಿ
ಸಿಗುವುದೇ ಮೋಕ್ಷ. ಮೋಹಿನಿರೂಪದಿಂದ ಭಗವಂತ ಕಲಶೈಟ್ಟುಕೊಂದು ದೇವತೆಗಳಿಗೆ ರಾಕ್ಷರಿಗೆ ಬೇರೆ ಬೆರೆ
ವ್ಯವಸ್ತೆ ಅಮೃತ ಕೊಡಲು ವ್ಯವಸ್ತೆ ಆಡುತ್ತಾನೆ. ದೆಯ್ತ್ಯರು ಮೋಹಿನಿಯನ್ನು ನೋಡುತ್ತಲೆ ಇರುತ್ತಾರೆ. ಭಗವಂತ ಅವರಿಗ್ರ್ ಕಣ್ಣು ಮುಚಿಕೊಂದರೆ ಅಮೃತವನ್ನು ಹಂಚುತ್ತೇನೆ
ಅಂತ ಹೇಳುತ್ತಾನೆ. ಅವರು ಕಣ್ಣು ಮುಚ್ಚಿದಾಗ ಮೋಹಿನಿ
ದೇವತೆಗಳಿಗೆ ಅಮೃತವನ್ನು ಹಂಚುತ್ತಾನೆ. ಕೊನೆಯಲ್ಲಿ ಒಬ್ಬ ರಾಕ್ಷಸ
ಕೂತಿದ್ದ. ಅವನಿಗೂ ಅಮೃತ ಸಿಗುತ್ತೆ. ಒಂದು ತೊಟ್ಟು ಕೆಳಗೆ ಬೀಳತ್ತೆ. ಅದರಿಂದ ವಿಷಜಂತುಗಳು ಹುಟ್ಟಿಕೊಂದವು. ರಾಹು, ಕೇತು ಎರಡು ಗ್ರಹಗಳು ನಿಂತಿದ್ದಾರೆ. ಗ್ರಹಣ ಕಾಲದಲ್ಲಿ ಸೂರ್ಯನನ್ನು ಚಂದ್ರನನ್ನು ತಿನ್ನುವುದಕ್ಕೆ
ಬರುತ್ತಾರೆ. ದೇವತೆಗಳ್ಳಿಗೆ ಉದ್ದಾರ ಮಾಡುತ್ತಾನೆ
ಬಗವಂತ. ಇಂದ್ರನು ತನ್ನ ಲೋಕವನ್ನು ಸೇರಿದ.
ವಿಶ್ವಜಿತ್ ಯಾಗ. ಬಲಿ ಚಕ್ರವರ್ಥಿ ಯಾಗ. ಭಗವಂರ್ತನು ವಟು ರೂಪ ವಾಮನನಾಗಿ ಬಂದಿದ್ದಾನೆ. ಮೂರು ಪಾದದಷ್ಟು ಭ್ಹೂಮಿ ಕೊಡು ಅಂತ ಕೇಳುತ್ತಾನೆ. ಶುಕ್ಲಾಚಾರ್ಯರು ಬಲಿ ಚಕ್ರವರ್ತಿಗೆ ಇದರಲ್ಲಿ ಏನೋ ಮೋಸೈದೆ
ಒಪ್ಪಿಕೊಳ್ಳಬೇಡ ಅಂತ ಹೇಳುತ್ತಾರೆ. ಬಲಿ ಚಕ್ರವರ್ತಿ
ಪ್ರತಿಜ್ಞ್ನೆ ಮಾಡಿಬಿಟ್ಟಿದ್ದೀನಿ ದಾನ ಮಾಡದಿದ್ದರೆ
ಅಪಕೀರ್ತಿ ಬರುತ್ತೆ ಅಂತ ಹೇಳುತ್ತಾನೆ. ತ್ರಿವಿಕ್ರಮನಾಗಿ
ಬೆಳೀತಾ ಹೋಗುತ್ತಿದ್ದಾನೆ ಭಗವಂತ ಎರಡು ಪಾದಗಳು ೧೪
ಲೋಕವನ್ನು ವ್ಯಾಪಿಸಿಬಿಡತ್ತೆ/
.
ಮೂರನೆ ಕಾಲನ್ನು ಎಲ್ಲಿ ಇಡಲಿ ಎಂದು ಕೇಳಿದಾಗ ಬಲಿ ಚಕ್ರವರ್ತಿ ತನ್ನ ತಲೆಬಾಗಿ ದಾನ ಮಾಡುತ್ತಾನೆ.
ಭಗವಂತನ ಅನುಗ್ರಹಕ್ಕೆ ಪಾತ್ರನಾಗುತ್ತಾನೆ ಬಲಿಚಕ್ರವರ್ತಿಗೆ
ಮುಂದಿನ ಮನ್ವಂತರದಲ್ಲಿ ಇಂದ್ರ ಪದವಿ ಬರುತ್ತೆ ಅಂತ ಶಾಶ್ವತವಾದ ಅನುಗ್ರಹ ಮಾಡುತ್ತಾನೆ. ಅಲ್ಲಿಯವರೆಗು ಪಾತಾಲ ಲೋಕದಲ್ಲಿ ನಿನ್ನ ಮನೆಗೆ ದ್ವಾರಪಾಲಕನಾಗಿ
ಇರುತ್ತೇನೆ ಎಂದು ಅವನಿಗೆ ರಕ್ಷನೆ ಮಾಡುತ್ತಾನೆ.
ಮುಂದಿನ ಮ್,ಅನ್ವಂತರದಲ್ಲಿ ಬಲಿ ಚಕ್ರವರ್ತಿ ಇಂದ್ರನಾಗುತ್ತಾನೆ.
ನಮಸ್ಕಂದ ರಾಜಋಷಿಗಳ, ವಿಷ್ಣು ಭಕ್ತರ ವಿವರ ಹೇಳಿದ್ದಾರೆ. ಒಬ್ಬ ರಾಜ.
ಅವನಿಗೆ ಸುಖನ್ಯ ಎನ್ನುವ ಮಗಳು. ರಾಜ ಕಾಡಿಗೆ
ಹೋಗುತ್ತಾನೆ. ಸುಖನ್ಯ ಒಂದು ದೊಡ್ಡ ಹುತ್ತವನ್ನು
ನೋಡುತ್ತಾಳೆ. ಎರಾಡುಕಡೆ ಬೆಳಕು ಬರುತ್ತಿರತ್ತೆ ಆ
ಹುತ್ತದಲ್ಲಿ. ಸುಖನ್ಯ ಕಡ್ಡಿ ಇಂದ ಆ ಬೆಳಕುಬರುವಕಡೆ
ಚುಚ್ಚುತ್ತಾಳೆ. ಆಗ ರಕ್ತಸ್ರಾವ ವಾಗುತ್ತೆ. ಅದು ಚವನ ಆಶ್ರಮ. ಆ ಹುತ್ತದಲ್ಲಿ ಚವನ್ ಋಷಿಗಳು ಇರುತ್ತಾರೆ. ಅವರ ಎರಡು ಕಣ್ಣಿನಿಂದ ರಕ್ತ ಸ್ರಾವ ವಾಗುತ್ತೆ. ರಾಜ ಚವನ ಋಷಿಗಳನ್ನು ಕ್ಷಮೆ ಕೇಳುತ್ತಾನೆ. ಚವನ ಋಷಿಗಳು ನಿನ್ನ ಮಗಳನ್ನು ನನಗೆ ಮದುವೆ ಮಾಡಿಕ್ಲೊಟ್ಟರೆ
ಕ್ಷಮಿಸುತ್ತೀನಿ ಅಂತ ಹೇಳುತ್ತಾರೆ. ರುದ್ದರಾದ ಚವನ
ಋಷಿಗಳು ಸುಖನ್ಯನನ್ನು ವಿವಾಹವಾಗುತ್ತ್ತಾರೆ. ಅಶ್ವಿನಿ
ದೇವತೆಯರನ್ನ ಸುಕನ್ಯ ಸತ್ಕರಿಸುತ್ತಾಳೆ. ಅವರು ವರವನ್ನು
ಕೇಳಿದಾಗ ತನ್ನ ಗಂಡನಿಗೆ ತಾರುಣ್ಯ ಬರುವಂತೆ ಕೇಳಿದಳು.ರಾಜ ಬಂದು ಅವನಮಗಳು ಯುವಕನಾಗಿ ಇರುವ ಚವನ ಋಷಿಗಳನ್ನು ನೋಡಿ ಸಂತೋಷಪಡುತ್ತಾನೆ. ವಿಶೇಷ ಸೇವೆಮಾಡಿ ಭಗವಂತನ ಪಾದ ಸೇರಿಕೊಳ್ಳುತ್ತಾರೆ.
ಅದೇ ವಂಶದ ನಾಭಾಗ ರಾಜ ವಿಧ್ಯಾಪೀಠದಲ್ಲಿ ಒದಿದ್ದ.
ಅವನಿಗೇ ಹುಟ್ಟಿದವನು ಅಂಬರೀಶ ರಾಜ. ನಭಾಗ
ವಿದ್ಯಾಪೀಠದಿಂದ ವಾಪಸ್ಸು ಬಂದಾಗ ಅವನ ಸಹೋದರರು ಎಲ್ಲಾ ಆಸ್ತಿಯನ್ನು ಹಂಚಿಕೊಂಡಿದ್ದರು. ನಾಭಾಗ್ಸ್ ಅವನ ತಂದೆಯನ್ನು ಅವನ ಭಾಗದ ಆಸ್ತಿಯನ್ನು ಕೇಳುತ್ತಾನೆ. ಆಫ಼್ಗ ಅವನ ಅಂದೆ ಯಾಗದಲ್ಲಿ ಅವರು ಮರೆತ ಮಂತ್ರವನ್ನು ನ್ ನು ಹೇಳಿಕೊಡು.
ಆಮೇಲೆ ಅವರು ಏನು ಬಿಟ್ಟುಹೋಗುತ್ತಾರೋ ಅದೆ ನಿನ್ನ ಆಸ್ತಿ ಅಂತ ಹೇಳುತ್ತಾನೆ. ಹೀಗೆ ಒಂದು ಯಾಗದಲ್ಲಿ ಅವರು ಕೊಟ್ಟ ಉಳಿದಿದ್ದನ್ನು ನಾಭಾಗ
ತೆಗೆದುಕೊಂದು ಹೋಗುವಾಗ ಒಬ್ಬ ಕಪ್ಪು ವೇಶದಾರಿ ಇದು
ನನ್ನ ಭಾಗ ಅನ್ನುತ್ತಾಮ್ನೆ. ನಾಭಾಗ ಅವನ ತಂದೆಯನ್ನು
ಈ ವ್ಬಿಚಾರ ತಿಳಿಸಿದಾಗ ಆ ವೇಶದಾರಿ ರುದ್ರ ದೇವರು ಈ ಭಾಗ ಅವರಿಗೆ ಸೇರನೇಕು. ಅವರಿಗೆ ಬಿಟ್ಟುಬಿಡು ಅಂತ ಹೇಳುತ್ತಾನೆ ಅವನ ತಂದೆ. ರುದ್ರದೇವರಿಗೆ ತುಂಬಾ ಸಂತೋಷವಾಗಿ ಹೋಯಿತು. ರುದ್ರದೇವರು ಸಂರೋಷದಿಂದ ವರವನ್ನು ಕೊಡುತ್ತಾರೆ ಅವನಿಗೆ ಲೌಕೀಕ ಸಂಪರ್ತ್ರ್ತು, ಆಧ್ಯಾತ್ಮಿಕ ಸಂಪತ್ತು ಕೊಡುತ್ತಾರೆ
ರುದ್ರ ದೇವರು.ಶ್ ನಾಬಾಗ ರಾಜಋಷಿಯಾಗಿ ಮೆರೆದಿದ್ದಾನೆ. ರುದ್ರದೇವರ ಅನುಗ್ರಹದಿಂದ ಅಂಬರೀಶ ಎಂಬ ಮಗ ಹುಟ್ಟುತ್ತಾನೆ. ಇಡೀ ಭೂಮಂಡಲ ಅವನ ಅಧೀನದಲ್ಲಿ ಇತು. ಅವನು ಕಲ್ಲು ಬಂಗಾರವನ್ನು
ಸಮನಾಗಿ ನೋದುತ್ತಿದ್ದ. ಜೀವನ ಸುಂದರವಾಗಿತ್ತು. ಶ್ರೀ
ಕೃಷ್ನ ಪಾದ್ರವಿಂದದಲ್ಲಿ ಮನಸ್ಸು ಇತ್ತು. ಹರಿಮಂದಿರದಲ್ಲಿ
ಕಸಗುಡಿಸಿ ಬರುತ್ತಿದ್ದ. ಕಿವಿಗ್ಸ್ಳಲ್ಲಿ ಶೃತಿಗಳನ್ನೂ
ಕಥಾಕಾಲಕ್ಷೇಪವನ್ನೂ, ಕಣ್ಣುಗಲಿಂದ ಮುಕುಂದ ದರ್ಶನ ಮಾಡುತ್ತಿದ್ದ. ಸಜ್ಜನರ ಸಂಗ ಮಾಉತ್ತಿದ್ದ. ಪ್ರತಿಏಕಾದಶಿ ಏಕಾದಶಿ ಉಪ್ವಾಸ ಮಾಡುತ್ತಿದ್ದ. (ಏಕಾದಶಿ ಮಾಡದಿದ್ದರೆ ಪ್ರಾಯಶ್ಚಿತ್ತವೇನೆಂದರೆ ಶ್ರೀರಂಗ
ಕ್ಷೇತ್ರಕ್ಕೆ ಹೋಗಿ ೭ ಪ್ರಾಕಾರ ೨೫ ಲಕ್ಷ ಪ್ರದಿಕ್ಷಿಣೆ ಒಂದು ಏಕಾದಶಿ ಇಂದ ಇನ್ನೊಂದು ಏಕಾದಶಿ ಒಳಗೆ
ಮಾಡಬೇಕು. ಹೀಗೆ ಮಾಡಿದರೆ ಪುಣ್ಯ ಬರುತ್ತೆ. ಏಕಾದಶಿ ದಿನ ಹರಿದಿನ ಅಂತ ಪ್ರಸಿದ್ದವಾಗಿದೆ. ಎಲ್ಲಾ ಏಕಾದಶಿಯಲ್ಲೂ ಉಪವಾಸ ಮಾಡಬೇಕು. ಮದುವನದಲ್ಲಿ
ಅಂಬರೀಷ ರಾಜ ಏಕಾ ಉಪವಾಸಮಾಡಿ ಪಾರಣೆಗೆ ಏಕಾದಶಿ
ದಿವಸ ಅಂಬರೀಷ ರಾಜ ಎಲ್ಲಾ ಬ್ರಾಹ್ಮಣರನ್ನು ಕರಿದಿದ್ದಾನೆ.
ಗೋವುಗಳನ್ನ ದಾನ ಮಾಡಿದ್ದಾನೆ. ಬಂಗಾರ, ಬೆಳ್ಳಿಯನ್ನೂ ದಾನಮಾಡಿದ್ದಾನೆ. ದೂರ್ವಾಸ ಮುನಿಗಳು ಅಲ್ಲ್ಲಿಗೆ ಬರುತ್ತಾರೆ. ಆಹ್ನಿಕ ಮುಗಿಸಿ ಬರುತ್ತೀನಿ ಅಂತ ಹೋದರು. ದ್ವಾದಶಿ ಮೀರಿ ಹೋಗುತ್ತಾ ಇದೆ. ದುರ್ವಾಸರು ಇನ್ನೂ ಬಂದಿಲ್ಲ. ಏನು ಮಾಡಬೇಕೆಂದು ಅಂಬರೀಷ
ಜ್ಞಾನಿಗಳಾದ ಬ್ರಾಹ್ಮನರನ್ನು ಕೇಳಿದ್ದಾಗ ಒಂದೇ ಪಕ್ಷದ ಮಾತು ಕೇಳಬೇಕು. ಆ ಪಕ್ಷ ಜಲಪಾನ ಮಾಡಿಬಿಡು ಅಂತ ಉಪದೇಶಿಸುತ್ತಾರೆ. ಅಂಬರೀಷ ಜಲಪಾನ ಮಾದುವುದಕ್ಕೆ ಬಾಯಿಗೆ ಹಾಕಿದಾನೆ ದುರ್ವಾಸರು
ಬಂದರು. ಅವರಿಗೆ ಸಿಟ್ಟು ಬಂದು ಜಟೆಯಿಂದ ಭೂತ ಸೃಷ್ತಿ
ಮಾಡಿಮಾಡಿ ಅಂಬರೀಷನನ್ನು ಕೊಲ್ಲುವುದಕ್ಕೆ ಆಜ್ಞ್ನೆ ಮಾದಿದ್ದಾರೆ ದುರ್ವಾಸರು. ಭಗವಂತ ರಕ್ಷಣೆಗೆ ಬಂದು ಆ ಭೂತವನ್ನು ಸಂಹರಿಸಿದ. ದುರ್ವಾಸರು ಸುದರ್ಶನ ಚಕ್ರವನ್ನು ಅಂಬರೀಶನಮೇಲೆ ಪ್ರಯೋಗಿಸಿದರು. ಆ ಚಕ್ರ ವಾಪಸ್ಸ್ಸು ದುರ್ವಾಸರ ಅಟ್ಟಿಸಿಕೊಂದು ಬಂತು. ಅವರು ತಪ್ಪಿಸಿಕೊಳ್ಳೊದಿಕ್ಕೆ ಚತುರ್ಮುಖ ಬ್ರಹ್ಮಣ ಬಳಿಗೆ
ಬಂದರು ಪ್ರಾರ್ತಣೆ ಮಾಡುತ್ತಾರೆ. ಚತುರ್ಮುಖ ಬ್ರಹ್ಮ
ಭಗವಂತ ರಕ್ಷನೆಮಾಡುವ ಜವಾಬ್ದಾರಿ ನನಗೆ ಕೊಟ್ಟಿಲ್ಲ ನನ್ನ ಕೆಇಲ್ಲಿ ಆಗೊದಿಲ್ಲ ರಕ್ಷನೆ ಮಾಡಲು ಅನ್ನುತ್ತಾರೆ. ಆಗ ದುರ್ವಾಸರು ರುದ್ರದೇವರ ಬಳಿಗೆ ಹೋಗಿ ಪ್ರಾರ್ಥಿಸುತ್ತಾಎರೆ. ರುದ್ರದೇವರು ಭಗವಂತನ ಅಡೀನರು ನಾವು ನಮ್ಮ ಕೆಇಯಲ್ಲಿ
ರಕ್ಷನೆ ಮಾಡುವುದಕ್ಕೆ ಆಗುವದಿಲ್ಲ ಅಂತ ಹೇಳಿಬಿದುತ್ತಾರೆ. ೧ ವರ್ಷ ಆಗಿದೆ. ಭಗವತನ ಹತ್ತಿರ ಹೋಗುತ್ತಾರೆ. ಭಕ್ತನ ಪರಾದೀನ ನಾನು, ನನ್ನ್ನನ್ನು ಆರಾಧನೆ ಮಾಡುತ್ತಾನೆ,
ನಾನು ಏನು ಮಾಡುವದಿಕ್ಕೆ ಆಗುವದಿಲ್ಲ
ಅಂಬರೀಷನ ಬಲಿಯೇ ಹೊಗಿ ಕೇಳು ಅನ್ನುತ್ತಾನೆ.
ಇದು ಬಕ್ತನಿಗೆ ತೋರುವ ಕಾರುಣ್ಯ ಭಗವಂತನದು.
ಚಕ್ರದಿಂದ ಬಿದುಗಡೆ ಆಗಲಿ ಅಂತ ದುರ್ವಾಸರು ಅಂಬರೀಷನಲ್ಲಿ ಪ್ರಾರ್ತನೆ ಮಾಡಿಕೊಳ್ಳುತ್ತಾರೆ. ಅಲ್ಲಿಯವರೆಗೂ ಅಂಬರೀಶ ಕಾದುಕೊಂದಿರುತ್ತಾನೆ ಪಾರಣೆಗೆ. ಅಂಬರೀಷ ಚಕ್ರದಿಂದ ದುರ್ವಾಸರನ್ನು ಬಿಡಿಸುತ್ತಾನೆ. ಆ ದಿನ ದ್ವಾದಶಿ ಆಗಿರುತ್ತೆ. ಅವತ್ತು ಅವನು ಪ್ರಾರಣೆ ಮಾಡಿ ದುರ್ವಾಸರಿಘು ಪಾರಣೆ ಮಾಡಿಸುತ್ತಾನೆ
ಅಂಬರೀಷ ರಾಜ. ಇದು ಭಕ್ತರನ್ನ್ನು ಹೇಗೆ ರಕ್ಷಿಸುತ್ತ್ತಾನೆ
ಅಂತ ಭಗವಂತ ತೋರಿಸಿದ್ದಾನೆ.
ಅದೇ ವಂಶದ ಇನ್ನೊಬ್ಬ ರಾಜ. ಅವನಿಗೆ ೧೦೦ ಜನ ಹೆಂಡತಿಯರು ಇದ್ದಎರ್ ಸಂತಾನವಾಗಿರಲಿಲ್ಲ. ಹೆಂದತೀಯರ ಸಮೇತ ಕಾಡಿಗೆ ಯಾಗ ಮಾಡುವುದಕ್ಕೆ ಹೋಗುತಾನೆ. ಋಷಿಗಳು ಒಂಉ ಕಲಶವನ್ನು ಪ್ರತಿಶ್ಟಾಪನೆ ಮಾಡಿರುತ್ತಾರೆ. ರಾಜನಿಗೆ ಬಾಯಾರಿಕೆ ಆಗಿ ಕಳಷದ ನೀರನ್ನು ಕುಡಿದು ಆ ಕಲಷ
ಪಾತ್ರೆಯನ್ನು ಬೋರಲಾಗಿ ಇಟ್ಟು ಹೋಗುತ್ತಾನೆ. ಋಷಿಗಳು
ಆಹ್ನಿಕ ಮುಗಿಸಿಕೊಂದು ಬಂದಾಗ ಬೋರಲಾಗಿದ್ದ ಕಲಶದ ಪಾತ್ರೆಯನ್ನು ನ್ನೋಡಿ ರಾಜನಿಗೆ ಹೇಳುತ್ತಾಏ ಈ
ನೀರನ್ನು ನಿನ್ನ ಹೆಂದತೀಯರು ಕುಡಿಯಬೇಕಾಗಿತ್ತು ಅಂತ.
ಆ ನೀರಿನಲ್ಲಿ ಇದ್ದ ಮಂತ್ರದ ಪ್ರಭಾವದಿಂದ ರಾಜನು ಗರ್ಭಿಣಿಆದ. ಮಗು ಪ್ರಸವವಾಯಿತು. ಇಂದ್ರದೇವರೆ ತೋರು ಬೆರಳನಿಂದ ಉನ್ನಿಸಿದರು. ಮಂಡಾಕ ಅಂತ ರಾಜ ಪ್ರಸಿದ್ದನಾದ. ದೊಡ್ಡ ಚಕ್ರವತಿಯಾದ. ೫೦ ಜನ ಹೆಣ್ಣು ಮಕ್ಕಳು ಹುಟ್ಟಿದರು. ಸೂರ್ಯನೆ ಮುಳುಗುತ್ತಿರಲಿಲ್ಲ ಅವನ ದೇಶದಲ್ಲಿ. ಯಮುನಾ ನದಿಯ
ಓಳಗಡೆ ತಪಸ್ಸು ಮಾಡುತ್ತಿರುವಾಗ ನೀರಿನ ಒಳಗೆ ಗಂಡು ಹೆಣ್ಣು ಮೀನು ಸೇರುವದನ್ನು ನೋಡಿ ಋಶ್ಯ್ಹಿಗಳಿಗೆ ಹೆಣ್ಣಿನ ಜೊತೆ ವಿವಾಹ ಮಾಡಿಕೊಳ್ಳಬೇಕೆಂದು ಆಸೆಆಯಿತು. ಕನ್ಯಾರ್ಥಿಯಾಗಿ ಬಂದು ಆ ಮಾಂಡಾಕನನ್ನು ನಿನ್ನ ಮಕ್ಕಳಲ್ಲಿ
ಯಾರನ್ನಾದರೂ ನನಗೆ ವಿವಾಹ ಮಾಡಿಕೊಡು ಅಂತ ಕೇಳುತ್ತಾನೆ,
ದಿವ್ಯವಾದ ರೂಪ ಪಡದರಂತೆ.
ಎಲ್ಲಾ ಹೆಣ್ಣು ಮಖ್ಖಳು ವಿವಾಹ ಮಾಡಿಕೊಳ್ಳಲು ಒಪ್ಪಿಕೊಂದರಂತೆ. ಸಂತಾನ ಬೆಳೆಯಿತು. ತಪಸ್ಸಿನ ಪರಿಪಾಕ್ವದಿಂದ ಅವರಿಗೆ ೫೦ ಜನ್ಮಗಳಿವೆ ಅಂತ ಗೊತ್ತಿತ್ತಂತೆ. ಒಂದೇ ಜನ್ಮದಲ್ಲಿ ಅಷ್ಟನ್ನು ಅನುಭವಿಸದರಂತೆ. ಅವರು ಸಂಸಾರದಿಂದ ಹೊರಹೋಗಬೇಕೆಂದು ಎಷ್ಟು ಬಯಸಿದರೂ ಆಗಲಿಲ್ಲ.
ಯಾಕೆಂದರೆ ಒಂದಲ್ಲ ಒಂದು ಕಾರ್ಯಕ್ರಮಗಳು ಆಗುತ್ತಲೇ ಇತ್ತು. ಸೊರಭಿ ಮುನಿಗಳು ಸಂಸಾರವನ್ನು ಬಿಟ್ಟು ಕಾಢೋಗಿ ತಪಸ್ಸುಮಾಡಿ
ಭಗವಂತನ ಪಾದಾರವಿಂದವನ್ನು ಸೇರುತ್ತಾರೆ.
ಅದೇ ವಂಶದಲ್ಲಿ ಹರಿಶ್ಚಂದ್ರ ಎಂಬ ರಾಜ ಇರುತ್ತಾನೆ. ಅವನಿಗೆ ಸಂತಾನವಿರುವದಿಲ್ಲ. ವರುಣದೇವರನ್ನು ಪ್ರಾರ್ಥಣೆ ಮಾಡಿತ್ತಾನೆ. ವರುಣದೇವರು
ಒಂದು ಕರಾರು ಹಾಕಿ ಮಗುವನ್ನು ಕರುಣಿಸುತ್ತಾರೆ. ಕರಾಋ ಏನೆಂದರೆ ಆ ಮಗುವನ್ನು ವರುಣದೇವರಿಗೆ ಬಲಿಕೊಡಬೇಕೆಂದು
ಒಪ್ಪಂದ ಮಾಡಿಕೊಂಡಿರುತ್ತಾರೆ. ವರುಅದೇವರು ಮಗುವನ್ನು
ಕೇಳಿದಾಗ ಹರಿಶ್ಚಂದ್ರ ಒಂದಲ್ಲ ಒಂದು ಸಬೂತುಹಾಕಿ ಮುಂದೂಡಿಸುತ್ತ ಇರುತ್ತಾನೆ. ಇದನ್ನಿ ಅರಿತ ಮಗ ಕಾಡಿಗೆಓಡಿಹೋದ ಮಗ. ಉದರ ರೋಗ ಬಂತು ಅವನಿಗೆ ವಾಪಸ್ಸು ಬರಬೇಕಾದರೆ ಋಷಿಯೊಬ್ಬರ ಬೇಟಿ ಆಗುತ್ತೆ. ಅವರ ಹತಿರ ಇವನ ಸಂಕಟವನ್ನು ಹೇಳಿದಾಗ ಅವರು ವರುಣಗೆ ಬಲಿಯಾಗಲು
ಒಪ್ಪಿಕೊಳ್ಳುತ್ತಾರೆ. ವರುಣದೇವರು ರ್ತ್ರುಪ್ತಿಯಾದರು.
ಅದೇ ವಂಶದಲ್ಲಿ ಅನೇಕ ಜನರು ಬರುತ್ತಾರೆ.
ಸಗರ ಮಕ್ಕಲಿಂದ ಸಾಗರ ನಿರ್ಮಾಣವಾಗತ್ತೆ.
ಇಕ್ಶ್ವಾಕ್ಷು ವಂಶದ ಅಶರಥ ರಾಜನ ಚರಿತ್ರೆ ಹೇಳುತ್ತಾರೆರ್. ರಾಮ ಎನ್ನುವ ರೂಪ ಜೀವನದಲ್ಲಿ ಹೇಗಿರಬೇಕೆಂದು ತೋರಿಸಿದ್ದಾನೆ. ತಂದೆಯ ಮಾತನ್ನು ಪರಿಪಾಲಿಸಿ ಅಲ್ಲೂ ಎಲ್ಲರಿಗೆ ಅನುಗ್ರಹ
ಮಾಡಿದ್ದಾನೆ. ಗರುಡ ದೇವರಿಗೆ ಸೇವೆಯ ಅವಕಾಶ ಸಿಗಲು
ಇಂದ್ರಜಿತ್ ಬಿಟ್ಟ ಸರ್ಪಾಸ್ತ್ರಕ್ಕೆ ಮೂರ್ಚೆ ಹೋಗುತ್ತಾನೆ. ರಾಮ ದೇವರು ಏಕಾಕ್ಲ್ಯಾಗಿ ಅನಂತ ರೂಪದಿಂದ ಮಿಂತು ರಾಕ್ಷಸರನ್ನು
ಅದೇ ವಂಶದಲ್ಲಿ ಪರುಶರಾಮನಾಗಿ ದುಷ್ಟ ಕ್ಷತ್ರಿಯರನ್ನು ಸಂಹಾರ ಮಾಡಿ ಲೋಕ ಕಲ್ಯಾಣ ಮಾಡುತ್ತಾನೆ. ಸಮುದ್ರವನ್ನು ಹಿಂದಕ್ಕೆ ಸರಿಸಿ ದು ಪರುಶರಾಮ ಕ್ಶೇತ್ರವಾಗಿ
ಮಾಡುತ್ತಾನೆ, ಅದೇ ಉಡುಪಿ ಕ್ಷೇತ್ರ.
ಇದುವರೆಗು ಸೂರ್ಯವಂಶದವರ ಚರುತ್ರೆ ಹೇಳಿದ್ದೀರ. ಯದು ವಂಶದ ಕಥೆಯನ್ನು ನಿರೂಪಣೆಮಾಡಿ ಅಂತ ಪರೀಕ್ಷಿತ್ ರಾಜನು
ಕೇಳುತ್ತಾನೆ. ಇದು ಭಾಗವತದ ದಶಮ ಸ್ಕಂದ. ಇದು ಭಗವಂತನ ಮುಖ ಭಾಗ. ಪ್ರಥಮ ದ್ವಿತೀಯ ಸ್ಕಂದಗಳು ಪರಮಾತ್ಮನ ಪಾದವಿಂದಾರಗಳು. ೪ನೇಯ ಸ್ಕಂದ
ಭಗವಂತನ ತೊಡೆ, ೫ನೇ ಸ್ಕಂದ ಭಗವಂತನ ನಾಭಿ, ೬ನೇದು ಹೃದಯ ಭಾಗ, ೭ ಮತ್ತ್ತು ೮ ಭಗವಂತನ ಎರಡು ಬಾಹುಗಳು, ೯ನೇ ಸ್ಕಂದ ಭಗವಂತನ ಕಂಠ
೧೦ನೇ ಸ್ಕಂದ ಭಗವಂತನ ಮುಖ, ೧೧ನೆ ಸ್ಕಂದ ಭಗವಂತನ ಹಣೆ, ದ್ವಾದಶ ಸ್ಕಂದ ಭಗವಂತನ ತಲೆಯ ಭಾಗ ಶಿಖ.
ದಶಮ ಸ್ಕಂದದಲ್ಲಿ ವಿಶೇಷ ಚಿಂತನೆ ಅಡಗಿದೆ.
ಕೃಷ್ನನ ಅವತಾರ ಹೇಗಿತ್ತು. ಭೂದೇವಿ ಗೋರೂಪದಿಂದ ಅಳುತ್ತಾ ಇರುತ್ತ್ತಾಳೆ. ರಾಕ್ಷಸರ ಕಾಟ ತಡೆದುಕೊಳ್ಳದೆ ಭೂದೇವಿ ಅಳುತ್ತಾ ಇರುತ್ತಾಳೆ. ದೇವತ್ರ್ಗಳು ಭೂದೇವಿಯನ್ನು ಚತೆರ್ಮುಖ ಬ್ರಹ್ಮನ ಹತ್ತಿರ
ಕಎದುಕ್ಂಡು ಹೋಗುತ್ತಾರೆ. ಎಲ್ಲರೂ ಭಗವಂತನನ್ನು ಪ್ರಾರ್ಥಣೆ
ಮಾಡುತ್ತಾರೆ. ಭಗವಂತನಿಗೆ ಗೋ ಮೇಲೆ ತುಂಬಾ ಪ್ರೀತಿ. ಭಗವಂತ ಯಾರಿಗೂ ಕಾಣಿಸಲಿಲ್ಲ. ಲೆಕ್ಷ್ಮಿದೇವಿಗೆ ಕಾಣಿಸುತ್ತಾಇದ್ದಾನೆ. ಬ್ರಹ್ಮನಿಗೆ ಮಾತು
ಆತ್ರ ಕೇಲುತ್ತಾಇದೆ. ತಾರತಮ್ಯ ಬಿಡಬಾರದು. ದೇವರು ನರನಾಗಿ ಬರುತ್ತೀನಿ ಅನ್ನುತ್ತಾನೆ. ಲೆಕ್ಷ್ಮಿದೇವಿಗೆ ಯಶೋದೆಇಂದ ದುರ್ಗಾದೇವಿಯಾಗಿ ಅವತಾರ
ಮಾಡಬೇಕೆಂದು ಆಜ್ಞ್ನೆ ಮಾಡುತ್ತಾನೆ. ಕಂಸ ಉಗ್ರಸೇನನ ಮಗ.
ದೇವಕಿ ಅವನ ತಂಗಿ ಆಗಬೇಕು. ವಸುದೇವ ಮ್ತ್ತು
ದೇವಕಿ ವಿವಾಹವಾವಾಗಿ ಬರುತ್ತಿರುವಾಗ ಆಕಾಶವಾಣಿ ಆಯಿತು.
ನಿನ್ನ ತಂಗಿಯ ೮ನೇ ಗರ್ಭದ ಮಗುವು ನಿನ್ನನ್ನು ಸಂಹಾರ ಮಾಡುತ್ತೆ ಅಂತ ಆಕಾಶವಾಣಿ ಆಯಿತು. ಕಂಸ ತನ್ನ ತಂಗಿಅನ್ನು ಕೊಳ್ಳೋದಿಕ್ಕೆ ಹೋದಾಗ ವಸುದೇವ ಎಲ್ಲಾ
ಮಗುವನ್ನು ಹುಟ್ಟಿದ ತಕ್ಷನ ನಿನಗೆ ಅರ್ಪಣೆ ಮಾಡುತ್ತೀನಿ ಅಂತ ಮಾತು ಕೊಟ್ಟ.
ಸಾಹಸ ನೋಡಿ ಎಲ್ಲರಿಗೂ ಆಶ್ಚರ್ಯವಾಯಿತು. ತ್ರದವಾಸ ಎಂಬ ರಾಕ್ಶ್ಝಸನನ್ನು ಮೇಲಿನಿಂದಕೆಳಗೆ ಕೆಡವಿ
ಭಗವಂತ ಸಹಾಅ ಮಾಡಿಸ್ದ. ಈ ಮಗುವಿಗೆ ಏನು ನಾಮಕರಣ
ಮಾಡಬೇಕೆಂದು ಚಿಂತಿಸಿ ಕುಲಪುರೋಹಿತರಾದ ಗರ್ಗಾಚಾರ್ಯರನ್ನು ಕರೆಸಿದರು. ಗರ್ಗಾಚಾರ್ಯರು ಭಗವಂತನ ನಾಮಸ್ಮರಣೆ ಮಾಡಿ ಕೃಷ್ಣ ಅಂತ್ಸ
ಅನ್ವರ್ಥನಾಮ ಮಾದಿದರು. ಭಗವಂತನಿಗೆ ಸಾವಿರ ನಾಮಗಳು. ನಾಶವಿಲ್ಲದ ನಾಮಗಳು
ಭಗವಂತ ತನ್ನ ಲೀಲೆಯನ್ನು ತೋರಿಸುತ್ತಾನೆ. ನೂರಾರು ಮನೆಗಳಲ್ಲಿ ಬೆಣ್ಣೆ ಕದಿಯುತ್ತಾನೆ. ಬಿಸಿ ಬಿಸಿ ಹಾಲನ್ನು ಹೊಟ್ಟೆಗೆ ಹಾಕಿಕೌತ್ತಾನೆ. ಕದಿಯೋದು ಏನನ್ನ ಅಂದರೆ ಅವರ ಪ್ರಾರಬ್ಧ ಕರ್ಮ ಕದೀತಾನೆ. ಒಂದು ದಿವಸ ಗೋಪಿಕಾಸ್ತ್ರೀಯರೆಲ್ಲ ದೊಡ್ಡ ಸಮುದಾಯ ಮಾಡುತ್ತ್ತಾರೆ.
ಯಶೋದೆಮ್ನೆಗೆ ಲಗ್ಗೆ ಇಟ್ಟರಂತೆ. ಕೄಷ್ಣ ತೊಟ್ಟಿಲಲ್ಲಿ
ಮಾಫ಼ಿ ನಿದ್ರೆ ಮಾದುತ್ತಿದ್ದನಂತೆ. ಎಲ್ಲರೂ ಸೇರಿ
ತೊಟ್ಟ್ಲು ತೂಗುತ್ತಾರೆ ತೊಟ್ಟ್ಟಿಲು ಹತ್ತಿರ ಬಂದಾಗ
ಕೃಷ್ಣ ಹತ್ತಿರ ಬೌತ್ತಿದ್ದನಂತೆ. ಎಲ್ಲರೂ ಮನೆಗೆಹೋಗಿ
ಬೆಣ್ಣೆ ಕಡೀಲಕ್ಕೆ ಏಕಕಾಲದಲ್ಲಿ ಶುರುವು ಮಾಡಿದರು.
ಕೃಷ್ಣನಿಗೆ ಎಚ್ಚರವಾಯಿತು. ಆವಾಗ ರಾತ್ರಿಯಾಗಿತ್ತು. ಎಲ್ಲರೂ ಮಲಗಿದ್ದರು. ವಾಯುದೇವರು ಕಾಣಿಸಿಕೊಳ್ಳುತ್ತಾರೆ. ವಾಯುದೇವರಿಗೆ ಕೃಷ್ಣ ಬೆಣ್ಣೆ ಕಸಿಯುವದನು ನೋಡೋ ಯೋಗವನ್ನು
ಕಲ್ಪಿಸಿಕೊಡುತ್ತಾನೆ. ಕೃಷ್ಣ ವಾಯುದೇವರ ಸಹಾಯ ಕೇಳುತ್ತಾನೆ. ಈಲರ ಮನೆಯ ದೀಪ ಏಕಕಾಲದಲ್ಲಿ ಆರಿಹೋಗೊಹಾಗೆ ಮಾಡಬೇಕೆಂದು
ಕೇಳಿಕೊಳ್ಳುತ್ತಾನೆ. ಏಕಕಾಲದಲ್ಲಿ ಕೃಷ್ಣ ಎಲ್ಲರ
ಮನೆಗೆ ಹೋಗಿದ್ದಾನೆ. ಏಕಕಾಲದಲ್ಲಿ ಎಲ್ಲಾ ಮನೆಯ ದೀಪಗಳೂ
ಆರಿಓಗುವಂತೆ ಮಾದಿದ್ದಾರೆ ವಾಯುದೇವರು. ಎಲ್ಲಾ ಮನೆಯಲ್ಲು
ಅನಂತರೂಪದಿಂದ ಕೃಷ್ಣ ಪ್ರವೇಶಮಾಡಿ ಬೆಣ್ಣೆ ಕದ್ದಿದ್ದಾನೆ ಗೋವಿಂದ. ಂಅರನೆಯ ದ್ಪ್ನ ಬಲರಾಮನ ಎದುರು ಬೆಣ್ಣೆ ಕದಿಯೋದಿಲ್ಲ ಅಂತ
ಹೇಳಿದ್ದಾನೆ. ಅಂಬೆಗಾಳಿನಲ್ಲ್ ಕೃಷ್ಣಬಂದು ಬಾಯಿಗೆ
ಮಣ್ಣು ಹಾಕಿಕೊಂದನಂತೆ. ಇದನ್ನು ಬಲರಾಮ ಯಶೋದೆಗೆ
ಹೇಳಿದ. ಯಶೋದೆ ಕೃಷ್ಣನನ್ನು ಕರೆದು ಕೇಳುತ್ತಾಳೆ. ಯಾರಮ್ಮ ಹೇಳಿದ್ದು ಅಂತ ಖೃಷ್ಣಕೇಳುತ್ತಾನೆ. ಬಲರಾಮಶೇಶದೇವರು ಹೇಳಿದ್ದು ಸಾವಿರ ಹೆಡೆಯಿರುವ, ೨೦೦೦ ಕಣ್ಣಿರುವ ಹೇಳಿದ್ದು. ಆದುದರಿಂದ ನಂಬುತ್ತೀನಿ ಅಂದಳು. ಕೃಷ್ಣ ಹೇಲುತ್ತಾನೆ: ಕಣ್ಣು ಬಾಯಿ ಮದ್ಯ ಮೂಗು ಇದೆ. ಬಲರಾಮ ಕಣ್ಣಲ್ಲಿ ನೋಡಿದ್ದು ನಂಬಬೇಡ, ನಾನು ಬಾಯಲ್ಲಿ ತಿಂದಿದ್ದು, ನನ್ನ ಬಾಯನ್ನೆ ತೋರಿಸುತ್ತೇನೆ ಎಂದು
ಹೇಳಿ ತನ್ನ ಬಾಯಲ್ಲಿ ಇಡೀ ಬ್ರಹಾಂಡವನ್ನೆ ತೋರಿಸುತ್ತಾನೆ ಕೃಷ್ಣ ಪರಮಾತ್ಮ.
ನ್ಶ್ರ್ಸ್ದರ ಶಾಪಕ್ಕೆ ಒಳಗಾಗಿದ್ದ ಕುಭೇರನ ಮಕ್ಕಳು
ದೊದ್ದ ಮರವಾಗಿ ಬೆತ್ತಳೆಯಾಗಿ ನಾರದರ ಮುಂದೆ ಬರುತ್ತಾಎ.
ಅದಕ್ಕೆ ನಾರದರು ಅವರಿಗೆ ಅಲ್ಲೆ ಮರವಾಗಿ ಹೋಗಿ ಅಂತ ಶಾಪ ಕೊಡುತ್ತಾರೆ. ಕೃಷ್ಣನನ್ನು ಯಶೋದೆ ಒರಲಕಲ್ಲಿನಲಿ ಕಟ್ಟಿಹಾಕಿರುತ್ತಾಳೆ. ಕೃಷ್ಣ ಪರಮಾತ್ಮ ಆ ಒರಲುಕಲ್ಲಿನ ಸಮೇತ ಓಡಿಹೋಗಿ ಆ ಮರವನ್ನು
ಸೀಳಿಬಿಡುತ್ತಾನೆ. ಇದರಿದ ಅವರ ಶಾಪವು ಕೃಷ್ಣನ ಅನುಗ್ರಹದಿಂದ
ಅವರಿಗೆ ಮೋಕ್ಷವಾಯಿತು. ಅಲ್ಲಿಂದ ಕೃಷ್ಣ ವೃಂದಾವನಕ್ಕೆ
ಹೊರಟ, ಕೃಷ್ಣನಿಲ್ಲದ ವೄಂದಾವನ ತುಂಬಾ ಹದಗೆಟ್ಟಿತು. ಕೃಷ್ಣನ ಪ್ರವೇಶವಾದಮೇಲೆ ಎಲ್ಲಾ ಮುಂಚಿನಂತೆ ಆಯಿತು. ಯಮುನ ನದಿಯನ್ನು ಶುದ್ದೀಕರಣಮಾಡಲೆಂದು ಮರದಮೇಲಿಂದ ಕಾಲಿಂಗಸಪದಮೇಲೆ
ಹಾರಿದ. ಕೃಷ್ಣ ಪರಮಾತ್ಮ ಕಾಲಿಂಗಸರ್ಪದ ಹೆಡೆಯಮೇಲೆ
ನರ್ತನ ಮಾಡುವುದಕ್ಕೆ ಶುರುವು ಮಾಡಿದ. ಎಲ್ಲಾ ದೇವತೆಗಳು
ಕುತೂಹಲದಿಂದ ನರ್ತನ ವೀಕ್ಷಿಸುವದಕ್ಕೆ ಬಂದರು. ಚತುರ್ಮುಖ
ಬ್ರಹ್ಮ ಡೋಲು ಬಾರಿಸುವದೆಕ್ಕೆ ಶುರುವು ಮಾಡಿದರು.
ಹನುಮಂತದೇವರು ಎಹ್ಶ್ರಾವ್ಯವಾಗಿ ಹಾಡು ಹೇಳುವುದಕ್ಕೆ ಶುರುವು ಮಾಡಿದರು. ಕಾಳಿಂಗಸರ್ಪದ ಹೆಡೆಯಮೇಲೆ ತುಳಿದು ತುಳಿದು ಮರ್ದನ ಮಾಡಿದನು
ಕೃಷ್ಣ ಪರಮಾತ್ಮ.ಕಾಳಿಂಗ ಹೆಂಡತಿಗೂ ಅನುಗ್ರಹ ಮಾಡಿದನಂತೆ ಪರಂಅಆ
ಗೋಪಾಲಕರನ್ನು ಇಂದ್ರ ಪೂಜೆ ಸಲ್ಲದ್ದೆಂದು ಹೇಳುತ್ತಾನೆ. ಅದಕ್ಕೆ ಇಂದ್ರಸ್ನಿಗೆ ಕೋಪಬಂದು ನಿರಂತರ ಮಳೆ ಸುರಿಸುತ್ತಾನೆ. ಗೋವರ್ದನಗಿರಿಯನ್ನು ಕೃಷ್
ಕೆಡವಿ ಭಗವಂತ ಸಹಾಅ ಮಾಡಿಸ್ದ. ಈ ಮಗುವಿಗೆ
ಏನು ನಾಮಕರಣ ಮಾಡಬೇಕೆಂದು ಚಿಂತಿಸಿ ಕುಲಪುರೋಹಿತರಾದ ಗರ್ಗಾಚಾರ್ಯರನ್ನು ಕರೆಸಿದರು. ಗರ್ಗಾಚಾರ್ಯರು ಭಗವಂತನ ನಾಮಸ್ಮರಣೆ ಮಾಡಿ ಕೃಷ್ಣ ಅಂತ್ಸ
ಅನ್ವರ್ಥನಾಮ ಮಾದಿದರು. ಭಗವಂತನಿಗೆ ಸಾವಿರ ನಾಮಗಳು. ನಾಶವಿಲ್ಲದ ನಾಮಗಳು
ಭಗವಂತ ತನ್ನ ಲೀಲೆಯನ್ನು ತೋರಿಸುತ್ತಾನೆ. ನೂರಾರು ಮನೆಗಳಲ್ಲಿ ಬೆಣ್ಣೆ ಕದಿಯುತ್ತಾನೆ. ಬಿಸಿ ಬಿಸಿ ಹಾಲನ್ನು ಹೊಟ್ಟೆಗೆ ಹಾಕಿಕೌತ್ತಾನೆ. ಕದಿಯೋದು ಏನನ್ನ ಅಂದರೆ ಅವರ ಪ್ರಾರಬ್ಧ ಕರ್ಮ ಕದೀತಾನೆ. ಒಂದು ದಿವಸ ಗೋಪಿಕಾಸ್ತ್ರೀಯರೆಲ್ಲ ದೊಡ್ಡ ಸಮುದಾಯ ಮಾಡುತ್ತ್ತಾರೆ.
ಯಶೋದೆಮ್ನೆಗೆ ಲಗ್ಗೆ ಇಟ್ಟರಂತೆ. ಕೄಷ್ಣ ತೊಟ್ಟಿಲಲ್ಲಿ
ಮಾಫ಼ಿ ನಿದ್ರೆ ಮಾದುತ್ತಿದ್ದನಂತೆ. ಎಲ್ಲರೂ ಸೇರಿ
ತೊಟ್ಟ್ಲು ತೂಗುತ್ತಾರೆ ತೊಟ್ಟ್ಟಿಲು ಹತ್ತಿರ ಬಂದಾಗ
ಕೃಷ್ಣ ಹತ್ತಿರ ಬೌತ್ತಿದ್ದನಂತೆ. ಎಲ್ಲರೂ ಮನೆಗೆಹೋಗಿ
ಬೆಣ್ಣೆ ಕಡೀಲಕ್ಕೆ ಏಕಕಾಲದಲ್ಲಿ ಶುರುವು ಮಾಡಿದರು.
ಕೃಷ್ಣನಿಗೆ ಎಚ್ಚರವಾಯಿತು. ಆವಾಗ ರಾತ್ರಿಯಾಗಿತ್ತು. ಎಲ್ಲರೂ ಮಲಗಿದ್ದರು. ವಾಯುದೇವರು ಕಾಣಿಸಿಕೊಳ್ಳುತ್ತಾರೆ. ವಾಯುದೇವರಿಗೆ ಕೃಷ್ಣ ಬೆಣ್ಣೆ ಕಸಿಯುವದನು ನೋಡೋ ಯೋಗವನ್ನು
ಕಲ್ಪಿಸಿಕೊಡುತ್ತಾನೆ. ಕೃಷ್ಣ ವಾಯುದೇವರ ಸಹಾಯ ಕೇಳುತ್ತಾನೆ. ಈಲರ ಮನೆಯ ದೀಪ ಏಕಕಾಲದಲ್ಲಿ ಆರಿಹೋಗೊಹಾಗೆ ಮಾಡಬೇಕೆಂದು
ಕೇಳಿಕೊಳ್ಳುತ್ತಾನೆ. ಏಕಕಾಲದಲ್ಲಿ ಕೃಷ್ಣ ಎಲ್ಲರ
ಮನೆಗೆ ಹೋಗಿದ್ದಾನೆ. ಏಕಕಾಲದಲ್ಲಿ ಎಲ್ಲಾ ಮನೆಯ ದೀಪಗಳೂ
ಆರಿಓಗುವಂತೆ ಮಾದಿದ್ದಾರೆ ವಾಯುದೇವರು. ಎಲ್ಲಾ ಮನೆಯಲ್ಲು
ಅನಂತರೂಪದಿಂದ ಕೃಷ್ಣ ಪ್ರವೇಶಮಾಡಿ ಬೆಣ್ಣೆ ಕದ್ದಿದ್ದಾನೆ ಗೋವಿಂದ. ಂಅರನೆಯ ದ್ಪ್ನ ಬಲರಾಮನ ಎದುರು ಬೆಣ್ಣೆ ಕದಿಯೋದಿಲ್ಲ ಅಂತ
ಹೇಳಿದ್ದಾನೆ. ಅಂಬೆಗಾಳಿನಲ್ಲ್ ಕೃಷ್ಣಬಂದು ಬಾಯಿಗೆ
ಮಣ್ಣು ಹಾಕಿಕೊಂದನಂತೆ. ಇದನ್ನು ಬಲರಾಮ ಯಶೋದೆಗೆ
ಹೇಳಿದ. ಯಶೋದೆ ಕೃಷ್ಣನನ್ನು ಕರೆದು ಕೇಳುತ್ತಾಳೆ. ಯಾರಮ್ಮ ಹೇಳಿದ್ದು ಅಂತ ಖೃಷ್ಣಕೇಳುತ್ತಾನೆ. ಬಲರಾಮಶೇಶದೇವರು ಹೇಳಿದ್ದು ಸಾವಿರ ಹೆಡೆಯಿರುವ, ೨೦೦೦ ಕಣ್ಣಿರುವ ಹೇಳಿದ್ದು. ಆದುದರಿಂದ ನಂಬುತ್ತೀನಿ ಅಂದಳು. ಕೃಷ್ಣ ಹೇಲುತ್ತಾನೆ: ಕಣ್ಣು ಬಾಯಿ ಮದ್ಯ ಮೂಗು ಇದೆ. ಬಲರಾಮ ಕಣ್ಣಲ್ಲಿ ನೋಡಿದ್ದು ನಂಬಬೇಡ, ನಾನು ಬಾಯಲ್ಲಿ ತಿಂದಿದ್ದು, ನನ್ನ ಬಾಯನ್ನೆ ತೋರಿಸುತ್ತೇನೆ ಎಂದು
ಹೇಳಿ ತನ್ನ ಬಾಯಲ್ಲಿ ಇಡೀ ಬ್ರಹಾಂಡವನ್ನೆ ತೋರಿಸುತ್ತಾನೆ ಕೃಷ್ಣ ಪರಮಾತ್ಮ.
ನ್ಶ್ರ್ಸ್ದರ ಶಾಪಕ್ಕೆ ಒಳಗಾಗಿದ್ದ ಕುಭೇರನ ಮಕ್ಕಳು
ದೊದ್ದ ಮರವಾಗಿ ಬೆತ್ತಳೆಯಾಗಿ ನಾರದರ ಮುಂದೆ ಬರುತ್ತಾಎ.
ಅದಕ್ಕೆ ನಾರದರು ಅವರಿಗೆ ಅಲ್ಲೆ ಮರವಾಗಿ ಹೋಗಿ ಅಂತ ಶಾಪ ಕೊಡುತ್ತಾರೆ. ಕೃಷ್ಣನನ್ನು ಯಶೋದೆ ಒರಲಕಲ್ಲಿನಲಿ ಕಟ್ಟಿಹಾಕಿರುತ್ತಾಳೆ. ಕೃಷ್ಣ ಪರಮಾತ್ಮ ಆ ಒರಲುಕಲ್ಲಿನ ಸಮೇತ ಓಡಿಹೋಗಿ ಆ ಮರವನ್ನು
ಸೀಳಿಬಿಡುತ್ತಾನೆ. ಇದರಿದ ಅವರ ಶಾಪವು ಕೃಷ್ಣನ ಅನುಗ್ರಹದಿಂದ
ಅವರಿಗೆ ಮೋಕ್ಷವಾಯಿತು. ಅಲ್ಲಿಂದ ಕೃಷ್ಣ ವೃಂದಾವನಕ್ಕೆ
ಹೊರಟ, ಕೃಷ್ಣನಿಲ್ಲದ ವೄಂದಾವನ ತುಂಬಾ ಹದಗೆಟ್ಟಿತು. ಕೃಷ್ಣನ ಪ್ರವೇಶವಾದಮೇಲೆ ಎಲ್ಲಾ ಮುಂಚಿನಂತೆ ಆಯಿತು. ಯಮುನ ನದಿಯನ್ನು ಶುದ್ದೀಕರಣಮಾಡಲೆಂದು ಮರದಮೇಲಿಂದ ಕಾಲಿಂಗಸಪದಮೇಲೆ
ಹಾರಿದ. ಕೃಷ್ಣ ಪರಮಾತ್ಮ ಕಾಲಿಂಗಸರ್ಪದ ಹೆಡೆಯಮೇಲೆ
ನರ್ತನ ಮಾಡುವುದಕ್ಕೆ ಶುರುವು ಮಾಡಿದ. ಎಲ್ಲಾ ದೇವತೆಗಳು
ಕುತೂಹಲದಿಂದ ನರ್ತನ ವೀಕ್ಷಿಸುವದಕ್ಕೆ ಬಂದರು. ಚತುರ್ಮುಖ
ಬ್ರಹ್ಮ ಡೋಲು ಬಾರಿಸುವದೆಕ್ಕೆ ಶುರುವು ಮಾಡಿದರು.
ಹನುಮಂತದೇವರು ಎಹ್ಶ್ರಾವ್ಯವಾಗಿ ಹಾಡು ಹೇಳುವುದಕ್ಕೆ ಶುರುವು ಮಾಡಿದರು. ಕಾಳಿಂಗಸರ್ಪದ ಹೆಡೆಯಮೇಲೆ ತುಳಿದು ತುಳಿದು ಮರ್ದನ ಮರ್ದನ
ಮಾಡಿದನು ಕೃಷ್ಣ ಪರಮಾತ್ಮ.
ಕಾಲಿಂಗನ ಹೆಂಡತಿ ಮಾಂಅಲ್ಯೌಳಿಸು ಂತ ಕ್ಳಿಕೊಂಡಾಗ ಅದನ್ನು ಪರಮಾಯ್ಮ ಕೊಟ್ಟನ್ವಂತೆ. ಕಾಳಿಂಗಸರ್ಪದ ವಿಷ ಯಾರಿಗೂ ಅಪಾಯವಾಗದಂತೆ ಭಗವಂತ ವ್ಯವಸ್ಥೆ
ಮಾಡಿದ. ಗೋಪಾಲಕರಿಗೆ ಇಂದ್ರ ಪೂಜೆ ಮಾಡಬೇಡಿಅಂತ ಉಪದೇಶಿಸಿದ. ಇದರಿಂದ ಕೋಪಗೊಂಡ ಇಂದ್ರ ಹಗಿ ಮಳೆ ಸುರಿಸಿದ. ಕೃಷ್ಣ ತನ್ನ ಎಡಗ್ಯೆ ಕಿರಿ ಬೆರಲಿನಿಂದ ಗೋವರ್ದನಗಿರಿ ಬೆಟ್ಟವನ್ನು
ಎತ್ತಿ ಹಿಡಿದು ಎಲ್ಲರನ್ನು ರಕ್ಷಿಸಿದ. ಇಂದ್ರನು
ತನ್ನ ತಪ್ಪನ್ನು ಅರಿದು ಭಗವಂತನ ಕ್ಷಮೆ ಕೇಳಿದ. ಖೃಷ್ಣನಿಗೆ
ಕ್ಷೀರಾಭಿಷೇಕ ಮಾಡಿದ.
ಅಕ್ರೂರ ವೃಂದಾವನ ಪ್ರವೇಸ್ಶ ಮಾಡಿದ. ಎಲ್ಲಾಕಡೆ ಕೃಷ್ಣನ ಪಾದ ಚುಹ್ಣೆ ಕಾಣಿಸಿತು. ಅದರಮೇಲೆ ಉರಲುಸೇವೆ ಮಾಡಿದ ಅಕ್ರೂರ. ಕೇಉಷ್ಣ ಅಕ್ರೂರನಿಗೆ ಸ್ನಾನ ಮಾಡಿಸಿ ಅವನ ಸೇವೆ ಮಾಡಿದ. ಅದಕ್ಕೆ ಭಗವಂತನನ್ನು ಭಕ್ತವತ್ಸಲ ಅನ್ನೋದು. ಗೋಫಾಲಕರಿಗೆ ಗೋಪಿಸ್ತ್ರೀಯರಿಗೆ ಬೇಗಳೆ ಬಂದು ಬಿಡುತ್ತ್ತೀನಿ
ಅಂತ ಹೇಳಿ ಬೃಂದಾವನದಿಂದ ಹೊರಟ. ಅವನು ಹೋದಾಗ ೮ನೇ
ವರ್ಷದಲ್ಲಿ, ವಾಪಸ್ಸು ಬಂದಿದ್ದು
೪೧ ವರ್ಷ ವಯಸ್ಸಾಗಿದ್ದಾಗ. ಮಥುರ ಪ್ರವೇಶಮಾಡಿ ಚಾಣೂರ
ತಲೆ ಒಡಿದು ಕಂಸನ ಸಂಹಾರ ಮಾಡುತ್ತಾನೆ ಕೃಷ್ಣ ಪರಮಾತ್ಮ.
ಗರುಡರೂಡನಾಗಿ ರುಕ್ಮಿಣಿಯ ಸ್ವಯಂವರಕ್ಕೆ ಹೋಗುತ್ತಾನೆ
ಕೃಷ್ಣ. ಭೀಷ್ಮಕರಾಜನ ಮಗಳು ರುಕ್ಮಿಣಿ. ರುಕ್ಮಿಣಿಯ ಆಣ್ಣ ರುಗ್ಮಿ ಶಿಶುಪಾಲನಿಗೆ ರುಕ್ಮಿನಿಯನ್ನು
ಕೊಟ್ಟು ವಿವಾಹ ಮಾಡುತ್ತೀನಿ ಅಂತ ಮಾತು ಕೊಟ್ಟಿರುತ್ತಾನೆ. ಶಿಶುಪಾಲನಿಗೆ ೭೦ ವರ್ಷ ಆಯಸ್ಸು ಆಗ. ರುಕ್ಮಿಣಿಗೆ ೧೬ ವರ್ಷದ ತರುಣಿ. ಕೃಷ್ಣ ಮಿಂಚಿನಂತೆ ಬಂದು ರುಕ್ಮಿಣಿಯನ್ನು ದ್ವಾರಕೆಗೆ ಕರಕೊಂಡು
ಹೋದ. ವಿವಾಹ ಮುಹೂರ್ತಸಮಯದಲ್ಲಿ ಸೂರ್ಯ, ಚಂದ್ರ, ಗುರು, ಶುಕ್ರ ಗೃಹಗಳು ಉಹ್ಚ್ಚ ಸ್ತಾನದಲ್ಲಿದೆ, ಶನಿ, ಮಂಗಳ,
ಕೇತು, ರಾಹು ನೀಚ ಸ್ಥಾನದಲ್ಲಿದೆ. ವಿವಾಹ ಮಹೋತ್ಸವ ಸಮ್ಭ್ರಮ ವಾತಾವರಣ. ರುಕ್ಮಿಣೀದೇವಿ ಎಲ್ಲಾ ದೇವತೆಗಳ ದೋಶವನ್ನು ಹೇಳಿ ದ್ಶರಹಿತನಾದ
ಕೄಷ್ಣನ ಕೊರಳಿಗೆ ಹಾರ ಹಾಕುತ್ತಾಳೆ. ಅಭಿಷೇಕ,
ಹೂವಿನ ಅರ್ಚಣೆ, ಮಂಗಳಾರಾರತಿಮಾಡುತ್ತಾಳೆ. ಕ್ರೂಷ್ಣ ತೊಡೆಯಮೇಲೆ ಕೂಡಿಸಿಕೊಂಡು ಸ್ನುಗ್ರಹ ಮಾಡುತ್ತಾನೆ. ಸಂತಾನ ಆಗಲಿಲ್ಲ. ರುದ್ರದೇವರನ್ನು ಕುರಿತು ಒಂದೆ ದಿನದಲ್ಲಿ ತಪಸ್ಸು ಮಾಡಿಕೊಡು
ಪ್ರದುಮ್ಣನನ್ನು(ಮನ್ಮತ) ಪಡೆಯುತ್ತಾನೆ.
ಸೂರ್ಯ ಕೊಟ್ಟಿದ್ದ ಸ್ಯಮಂತಕ ಮಣಿಯನ್ನು ಸರ್ತ್ಯಜಿತ್ ಅವನ ತಮ್ಮ ಪ್ರತೀಚಿತ್ಗೆ ಕೊಡುತ್ತಾನೆ. ಪ್ರತೀಚಿತ್ ಕಾಡಿಗೆ ಹೋದಾಗ ಸಿಂಹ ಅವನನ್ನು ಕೊಂದು ಮಣಿಯನ್ನು
ಕಿತ್ತುಕೊಂದಿತು. ಆ ಸಿಂಹವನ್ನು ಕರಡಿಇ (ಜಾಂಬುವಂತ)
ಕೊಂದುಹಾಕಿ ಆ ಮಣಿಯನ್ನು ತನ್ನ ಮಗಳ ಮಗುವಿನ ತೊಟ್ಟಿಲಲ್ಲಿ ಕಟ್ಟ್ಟಿಹಾಕಿರುತ್ತೆ. ಸತ್ರುಜಿತ್ ಕಿಷ್ಣನಮೇಲೆ ಮಣಿಗೋಸ್ಕರ ತನ್ನ ತಮ್ಮನನ್ನು
ಕೊಂದ ಅಂತ ಅಪವಾದ ಮಾಡುತ್ತಾನೆ. ಕೇಉಷ್ಣ ಅಪವಾದ ಪರಿಹಾರಕ್ಕೆ ಕಾಡಿಗೆ ಹೋಗಿ ಸಿಂಹವನ್ನು ಕೊಂದಿದ್ದ
ಸ್ಥಳವನ್ನು ಹುಡುಕಿ ಅಲ್ಲಿಂದ ಕರಡಿಯ ಹೆಜ್ಜೆ ಗುರುತನ್ನು ಹಿಂಬಾಲಿಸಿ ಜಾಂಬುವಂತನ ಗುಹೆಯಲ್ಲಿ ೨೮ ದಿವಸ ಗ್ಃಓರ ಯುದ್ದ ನಡೆಯ್ತ್ತೆ. ಯುದ್ದದಲ್ಲಿ ರಾಮಾವತಾರ ರೂಪ ತೋರಿಸಿದಾಗ ಜಾಂಬುವಂಅ ಕೃಷ್ಣನ ಮೊರೆ ಹೋಗುತ್ತಾನೆ. ಅವನ ಮಗಸ್ಳು ಜಾಂಬವತಿಯನ್ನು ಕೇಉಸ್ಃಣನಿಗೆ ಕೊಟ್ಟು ವಿವಾಹ
ಮಾಡುತ್ತಾನೆ. ಕೃಷ್ಣ ಸ್ಯಮಂತಕ ಮಣಿಯನ್ನು ಸತ್ಯಾಜಿತ್ಗೆ
ತಲಪಿಸುತ್ತಾನೆ. ಸತ್ಯಾಜಿತ್ ಕ್ಷಮೆ ಕೇಳಿ ಅವನ
ಮಗಳು ಸತ್ಯಾಭಾಮೆಯನ್ನು ಅವನಿಗೆ ಕೊಟ್ಟು ವಿವಾಹ ಮಾಡುತ್ತಾನೆ. ರುಕ್ಮಿಣಿ ಅತ್ಯಭಾಮೆ ಸವತಿಯರಾಗುತ್ತಾರೆ.
ಕೃಶ್ಯ್ಹ್ಣ ೧೬,೧೦೦ ಹೆಣ್ಣುಮಕ್ಕಳನ್ನು ನರಕಾಸುರನಿಂದ
ಬಿಡಿಸಿ ಬಾಳುಕೌತ್ತಾನೆ.
ರುಕ್ಮಿಣಿಯನ್ನು ನಂದನವನಕ್ಕೆ ಕರೆದುಕೊಂಡು ಹೋಗುತ್ತಾನೆ. ರುಕ್ಮಿಣಿಯು ಪಾರಿಜಾತ ಊವನ್ನು ಇಷ್ಟಪಡಲು ಕೃಷ್ಣ ಗಿಡವನ್ನು ಕೀಳುವುದಕ್ಕೆ ಹೋದಾಗ ಇಮ್ದ್ರನಿಗು ಕೃಷ್ಣನಿಗು
ಯುದ್ದವಾಗಿ ಭಗವಂತ ಗೆಲ್ಲುತ್ತಾನೆ. ಅತ್ಯಭಾಮೆ ನನಗೆ
ಏನುಇಲ್ಲ ಅಂತ ಅಂದಾಗ ವೃಕ್ಷ ಅವಳಿಗೆ, ಹೂವು ನಿನಗೆ ಅಂತಾನೆ. ಸತ್ಯಭಾಮೆಗೆ ಸಿಟ್ಟು ಬಂದಾಗ ಹೂವು ಅವಳಿಗೆ ಪರಿಮಳ ನಿನಗೆ ಅದಕ್ಕೂ ಸತ್ಯಭಾಮೆ ಸಿಟ್ಟಾದಾಗ
ಪರಿಮಳ ಅವಳಿಗೆ, ಆನಂದ ನಿನಗೆ ಅಂದ ಭಗವಂತ. ರುಕ್ಮಿಣಿದೇವಿಗೆ ಗೆಲವು ಸಿಗತ್ತೆ. ಧರ್ಮರಾಜ ಕಾಡಿನಲ್ಲಿರುತ್ತಾನೆ. ರುಕ್ಮಿಣಿ ಸಹಿತ ಕೃಷ್ಣ ಕಾಡಿಗೆ ಹೋದಾಗ ರುಕ್ಮಿನಿ ದ್ರೌಪದಿಯನ್ನು
ಕೇಳುತ್ತಾಳೆ ನಿನಗೆ ಅ೫ ಜನ ಗಂಡಂದಿರು ನನಗೆ ಕೃಷ್ಣನೊಬ್ಬನನ್ನೆ ಹೇಗೆ ಹಿಡಿಯಬೇಕು ಅಂತಾನೆ ಗೊತ್ತಾದುತ್ತಿಲ್ಲ. ಏನು ನಿನ್ನ ರಹಸ್ಯ ಅಂತ ಕೇಳುತ್ತಾಳೆ. ಕಾಲಕ್ಕೆ ಸರಿಯಾಗಿ
ಶುಚಿಯಾದ ಭೋಜನ ಕೊಡುತ್ತೀನಿ ಎಲ್ಲರನ್ನೂ ವ್ಯವಸ್ತಿತವಾಗಿ
ನೋಡಿಕೊಂಡು ಹೋಗುತ್ತೀನಿ ಅಂತ ದ್ರೌಪ್ದಿ ಹೇಳುತ್ತಾಳೆ.
೧೮ ದಿನಾ ಯುದ್ದವಾದಮೇಲೆ ಕೃಶ್ಯ್ಹ್ಣ ಅರ್ಜುನನನ್ನು
ರಥದೈಂದ ಕೆಳಗೆ ಇಳಿ ಅಂತ ಅನ್ನುತ್ತಾನೆ. ಆಮೇಲೆ
ಕೃಷ್ಣ ರಥದಿಂದ ಕೆಳಗೆ ಇಳಿದಮೇಲೆ ರಥ ಸುಟ್ಟು ಬಸ್ಮಆಗಿ ಹೋಗುತ್ತೆ. ಮದ್ವಾಚಾರ್ಯರು ಇದನ್ನ ಹೀಗೆ ವ್ಯಾಖ್ಯಾನ ಮಾಡಿದ್ದಾರೆ. ಕೃಷ್ಣ ರಥದಲ್ಲಿದ್ದುದರಿಂದ ಅನೇಕ ಅಸ್ತ್ರಗಳು ಪ್ರಯೋಗವಾದರೂ ಏನು ಆಗಲಿಲ್ಲ,
ಕೃಷ್ಣನ ಸರ್ವೋತ್ತಮವನ್ನು ತಿಳಿಸುತ್ತದ್ದೆ ಎಂದು.
ಕೇಉಷ್ಣ ಪರಂದಾಮಕ್ಕೆ ಹೋಗಬೇಕ್ರ್ಂದು ನಿಶಯಿಸಿದ. ಒಬ್ಬ ಭಕ್ತ ಉದ್ದವ ಕೃಷ್ಣನನ್ನು ಬೇಡವೆಂದು ತುಂಬಾ ಕೇಳಿಕೊಂಡ. ಭಗವಂತ ಅವನಿಗೆ ಉಪದೇಶ ಮಾಡುತ್ತಾನೆ. ಇದು ಅವದೂರ್ತ ಈತೆ ಅಂತ ಪ್ರಸಿದ್ದವಾಗಿದೆ. ಯುವರಾಜ ಕಾಡಿಗೆ
ಹೋದಾಗ ಒಬ್ಬ ಅವದೂತನನ್ನು ನೋಡಿದ. ಅವನ ಮುಖದಲ್ಲಿ
ಆನಂದ ತುಳಿಕಾಡುತ್ತಿತ್ತು. ತ್ದನ್ನು ಕಂದು ರಾಜನಿಗೆ
ಆಶ್ಚರ್ಯವಾಗಿ ಅವನ ಸಂತೊಓಶಕ್ಕೆ ಏನಿ ಕಾರಣ ಅಂತ ಕೇಳಿದ. ಆಗ ಅವನು ಹೇಳಿದ ನನಗೆ ೨೪ ಜನ ಗುರುಗೈದ್ದಾರೆ. ಆ ಪಾಠಗಳಿಂದ ನಾನು ಹೀಗೆ ಇದ್ದೀನಿ ಅಂತ ಹೇಳುತ್ತಾನೆ. ಗುರುಗಳು ಯಾರೆಂದಎ
೧. ಭೂಮಿ: : -ಭೋಮಿಗೆ ಕ್ಷಮೆಯ ಗುಣೈದೆ. ನಾವು ಏನು ಮಾಡಿದರು ಸಹಿಸಿಕೊಳ್ಳುತೆ ಭೂಮಿ. ಕ್ಶಮೆ ಗುಣ ಕಲಿತೆ. ಪರಿರರಾಗಿ ಬದುಕಬೇಕು ಅನ್ನೋದನ್ನು ಕ;ಇತೆ.
೨. ವಾಯು:- ಗಾಳಿ ಎಲ್ಲಾಕಡೆ ಇರುತೆತೆ. ಸುಗಂದದಲ್ಲು ದುರ್ಗಂದದಲ್ಲೂ ಇರುತ್ತೆ. ಎಲ್ಲಾಕಡೀ ಸಂಚ್\ಅರ ಮ್\ಅ\ದಿದರೂ ಯಾರನ್ನೂ ಅಂಟಿಸಿಕೊಳ್ಳುವದಿಲ್ಲ.
ಈ ಗುಣವನ್ನು ವಾಯುವಿನಿಂದ ಕಲಿತೆ.
೩. ಆಕಾಶ: - ಜಗತ್ತಿನಲ್ಲಿ ಮಣ್ಣು, ನೀರು, ಬೆಂಕಿ ಎಲ್ಲಾಕಡೆ ಇದೆ. ಇದೆಲ್ಲವೂ ಆಕಾಶದಿಂದಲೇ
ಇದೆಲ್ಲ ನಡೆಯುವದು. ಆಕಾಶ ಹಾಗೆ ಇರುತ್ತೆ. ನಮ್ಮ ಜೀವನದಲ್ಲಿ ಏನಾಗತ್ತೋ ಗೊತ್ತಿಲ್ಲ ಸ್ವಚ್ಚಂದವಾಗಿ ಬದುಕಬೇಕು ಅಂತ ಕಲಿತೆ.
೪. ನೀರು: - ನೀರು ನಿಶ್ಚಲವಾಗಿ ಇರುತ್ತೆ. ನನಸ್ಸನ್ನು ನಿರ್ಮಲವಾಗಿ ಇಟ್ಟುಕೊಳ್ಳಬೇಕು. ನಲ್ಲಿಕಾಯಿ ತಿಂದಮೇಲೆ ನೀರು ಎಷ್ಟು ಸಿಹಿಯಾಗಿ ಇರುತ್ತೆ>
ನಾನು ಜೀವನದಲ್ಲಿ ಮಧುರವಾಗಿರುವದನ್ನು ಕಲಿತೆ.
೫. ಸ್ಣೇಹ: - ತ್ಯಾಗದ ಬುದ್ದಿಯನ್ನು ಕಲಿತೆ.
೬. ಅಗ್ಣಿ: - ಎಂಕಿ ಬರುವಾಗ ಯಾವಾಗಲು ಬೆಳಕು
ಕೊಡುತ್ತೆ. ಇನ್ನೊಬ್ಬರ ಜೀವನಕ್ಕೆ ನಾನು ಬೆಳಕಾಗಿರಬೇಕು
ಅನ್ನುವದನ್ನು ಬೆಂಕಿ ಇಂದ ಕಲಿತೆ.
೮. ಚಂದ್ರ: - ಚಂದ್ರನ ಬಿಂಬದಲ್ಲಿ ಕಲೆ ನಾಶವಾಗುತ್ತೆ. ಕಲೆ ಅರಳತ್ತೆ.
ನಮ್ಮ ಜೀವನದಲ್ಲಿ ದೇಹ ಬರುತ್ತೆ ಹೋಗುತ್ತೆ.
ಇನ್ನೊಂದು ಹೊರ ದೇಹ ಬರುತ್ತೆ.
೯, ಸೂರ್ಯ:- ಸೂರ್ಯ ಕಿರಣದಿಂದ ನೀರನ್ನು ಇಂಗಿಸುತ್ತಾನೆ. ಮೋಡಗಳನ್ನು
ಅಟ್ಟಿಟ್ಟು ಕಾಲಕಾಲಕ್ಕೆ ಮಳೆ ಬರಸುತ್ತಾನೆ. ಶುದ್ದ್ದವಾದ
ನೀರು ಬರುತ್ತೆ. ನಮ್ಮ ಜೀವನದಲ್ಲೂ ನಾವು ಸೂರ್ಯನಂತೆ
ಬಗವಂತ ಕೊಟ್ಟಿದ್ದನ್ನುಅವನಿಗೆ ಸಮರ್ಪಣೆ ಮಾಡಬೇಕು. ೧೦.
ಪಾರಿವಾಳ: - ಗಂದು, ಹೆಣ್ಣು ಅದರ ಮರಿಗಳು ವಾಸವಾಗಿದ್ದವು. ಬೇಟೆಗಾರ ಬಂದು ಮರಿಗಳಿಗೆ ಏಲಿ ಹಾಕಿದ. ಇದನ್ನು ನೋಡಿ ತಾಯಿ ಬೇಲಿ ಬಿಡುಸುವದಕ್ಕೆ ಹೋಗಿ ಅದುಕೂಡ
ಸಿಕ್ಕಿಹಾಕಿಕೊಂಡಿತು. ಗಂದು ಪಾರಿವಾಳನು ಅವುಗಳನ್ನ
ಬಿಡಿಸುವದಕ್ಕೆ ಹೋಗಿ ಅದೂಕೂಡ ಬೇ;ಇಯಲ್ಲಿ ಸಿಕ್ಕಿಹಾಕಿಕೊಂದಿತು. ಬೇಡನಿಗೆ ಬಾರಿ ಹಬ್ಬ. ಇದರಿಂದ ಸಂಸಾರದ ಭಂದನದಿಂದ ಬಿಡುಗದೆ ಹೊಂದಬೇಕೆಂಬ ಪಾಠವನ್ನು
ಕಲಿತೆ.
೧೧. ಅಜಗರ(ಹೆಬ್ಬಾವು):- ಹೆಬ್ಬಾವು ಸೋಂಬೇರಿ. ಮರದ ಬೇರಿನಂತೆ ಬಿದ್ದಿರುತ್ತೆ. ಪ್ರಾಣಿಗಳನ್ನು ಅದರ ಹತ್ತಿರಬಮ್ದಾಗ ತಿನ್ನತ್ತೆ. ಹಾಗೆ ನಾವು ತಾನಾಗೆ ಬಂದಿದ್ದನ್ನು ತಿಳಿದು ಬದುಕಬೇಕು. ಬದುಕಿಗಾಗಿ ಆಹಾರ.
೧೨. ಸಮುದ್ರ:- ಸಮುದ್ರ ಯಾವಾಗಲೂ ಒಂದೇ ರೀತಿ
ಇರುತ್ತೆ. ಅಲೆಗಳು ಎಲ್ಲೆಮೀರಿ ಬರುವದಿಲ್ಲ. ನಾವು
ಜೀವನದಲ್ಲಿ ಸುಖ ದ್ಃಖ್ವನ್ನು ಏಕರೀತಿಯಲ್ಲಿ ತೊಗೋಬೇಕು.
೧೩. ಪತಂಗ(ಚಿಟ್ಟೆ):- ಪತಂಗ ಎಣ್ಣೆದೀಪದಿಣ್ದ ಸುಟ್ಟುಹೋಗತ್ತೆ. ಬಣ್ಣದರೂಅಗಳಿಗೆ ಒಳಗಾಗಬಾರೌ. ನಿಷಿದ್ದ ಪದಾರ್ಥಗಳನ್ನು ಬಿಡಬೇಕು.
೧೭. ಜೇನುಹುಳ:- ಜೀವನ ಮಕರಂದ ಶೀತದಂತೆ ಕೂಡಿದೆ.
೧೮. ಮದ್ದಾನೆ(ಹೆಣ್ಣಾನೆ): - ಕಾಡಿನಲ್ಲಿ ಸ್ವೇಚ್ಛೆಇಂದ
ಇದ್ದು ಕೊನೆಗೆ ಕೆಡ್ಡದಲ್ಲಿ ಬಿದ್ದು ನರಳತ್ತೆ. ಸಿಗತ್ತೆ
ಅಂತ ಎಲ್ಲಾದರ ಹಿಂದೆ ಹೋಗಬಾರದು.
೧೯. ಬೇಡ/ಜೇನುಗಾರ:- ಸುಲಭವಾಗಿ ಸಗ್ರಹಿಸಿ ಹಣಕ್ಕಾಗಿ
ಮಾರುತ್ತಾನೆ. ಅದರಬದಲು ನಾರಾಯಣ ನಾಮ ಸಂಗ್ರಹಿಸಬೇಕು.
೨೦. ಜಿಂಕೆ: ಹೀದಿನಕಾಲದಲ್ಲಿ ಹಾಡು ಹೇಳಿ ಜಿಂಕೆಯನ್ನು
ಬ್ಟಿಮಾಡುತ್ತಿದ್ದರಂತೆ. ಜಿಂಕೆ ಹಾಡಿಗೆ ಮರುಳಿ ನಿಂತುಬಿಡಿಟ್ಟು
ಬಾಣಕೀ ಬಲಿಯಾಗುತ್ತಿತ್ತಂತೆ. ಇದರಿಂದ ಇಂದ್ರಿಯ ಚಾಪಲ್ಯವಿರಬಾರದೆಂದು
ಪಾಠ ಕಲಿತೆ.
೨೧. ಮೀನು: ಕುಕ್ಕೆಗೆ ಹುಅವನ್ನು ತಿನ್ನುವದಕ್ಕೇ ಬರುತ್ತೆ ಈ ದೇಹ ಶಾಶ್ವತವಲ್ಲ. ವ್ಯಾಮೋಹವಿರಬಾರದು.
೨೧. ಕ್ಕನ್ಯಾಮಣಿ:- ಒಬ್ಬ ಕನ್ಯಾಮಣಿ ಬತ್ತಕುಟ್ಟುವಾಗ
ಕ್ಯೆ ತುಂಬಾ ಬಳೆಗಳನ್ನು ಹಾಕಿಕೊಂಡು ಬತ್ತಾ ಕುಟ್ಟುವುದಕ್ಕೆ ಶುರುವು ಮಾಡುತ್ತಾಳೆ. ತುಂಬಾ ಶಬ್ದ ಬರುತ್ತಿರತ್ತೆ. ಕೆಕವು ಬಳೆ ತೆಗೆದು ಕುಟ್ಟುತ್ತಾಳೆ. ಆದರೂ ಶಬ್ದ ಬರುತ್ತನೇ ಇರುತ್ತೆ. ಎಲ್ಲಾ ಬಲೆಗಳನ್ನು ತೆಗೆದು
ಕುಟ್ಟುತ್ತಾಳೆ. ಆಗ ಷಬ್ದವೇ ಇರುವೈಲ್ಲ. ಇದರಿಂದ ಏಕಾಂತವಾಗಿ ನಮ್ಮ ಧ್ಯಾನಕ್ಕೆ ತೊಂದರೆ ಇಲ್ಲ
ಮತ್ತು ಏಕಾಂತವಾಗಿ ಬದುಕಿದರೆನಮ್ಮ ಸಾಧನೆಗೆ ಸುಲಬವಾಗುತ್ತೆ ಅಂತ ಪಾಠ ಕಲಿತೆ. ೨೨. ಸರ್ಪ:
- ಗೆಜ್ಜಾ ಹುಉ ಮನೆ ಕಟ್ಟಿದಮೇಲೆ ಸರ್ಪ ಸೇರಿಕೊಳ್ಳತ್ತೆ. ಆದುದರಿಂದ ಮನೆ ಶಾಶ್ವತವಲ್ಲ ಎಂದು ಪಾಠ ಕಳಿತೆ.
೨೩. ಜೇಡರ ಹುಅ:- ಸುಂದರವಾಗಿ ಮನೆ ಕಟ್ಟುತ್ತೆ. ಭಗವಂತ ದೇ ರೀತಿ ಸೃಷ್ಟಿ ಮಾಡುತ್ತಾನೆ.
೨೪. ಭಾಣಗಾರ|- ಒಂದು ವಸ್ತುವಿಗೆ ಗುರಿ
ಇಡುವುದೇ ಅವನ ಈವನ. ಭಗವಂತನಮೇಲೆ ಆಸಕ್ತಿ ಇರಬೇಕು
ನಮ್ಮ ಜೀವನದಲ್ಲಿ.
ಜೀವನ ಉದ್ದಕ್ಕೂ ಭಗವಂತನ ಚಿಂತನೆ ಮಾಡಬೇಕು ಆಗ ಅವನ ಜ್ಞ ದೇಹ ಬರುತ್ತೆ.
೨೪ ತತ್ತ್ವ ಉಪದೇಶ ಮಾಡುತ್ತಾನೆ.