BImasEna dEvra paatra

 

 

ಭೀಮಸೇನ ದೇವರ ಪಾತ್ರ ಚಿತ್ರಣ  -  ಡಾ|| ಶ್ರೀ ಆನಂದ ತೀರ್ಥಾಚಾರ್ ಮಾಳಿಗೆ

 

 

 

ಸರಿಯಾಗಿ ತಿಳಿದು ಆಚರಣೆ ಮಾಡುವುದು ಧರ್ಮ.  ವಾಯುದೇವರು ಮೂಲರೂಪದಲ್ಲಿ  ಭಗವಂತನು  ತೊಡೆಯಮೇಲೆ ಕೂಡಿಸಿಕೊಂಡಿದ್ದಾನೆತನ್ನ ಮಗನಂತೆ. 

 

ಅಶ್ವಥಾಮ ನಾರಯಣಾಸ್ತ್ರವನ್ನು ಬಿಟ್ಟಾಗೆ ಕೃಷ್ಣ ಎಲ್ಲರಿಗೂ ತಲೆ ಬಗ್ಗಿಸಿ ಅಂತ ಹೇಳುತ್ತಾನೆ.  ಆಗ ಭೀಮಸೇನರೊಬ್ಬರೇ ತಲೆಯನ್ನ್೮ ತಗ್ಗಿಸುವದಿಲ್ಲ.  ತಲೆ ಎತ್ತಿ ನಿಂತ ವ್ಯಕ್ತಿ ಭೀಮಸೇನ.  ಭೀಮಸೇನರು ಭಾಗವೋತ್ತತಾಮರು  ಅವರ ಭಕ್ತಿಯಲ್ಲಿ ಅಪೇಕ್ಷೆ ಮತ್ತು ನಿರೀಕ್ಷೆ ಇರಲಿಲ್ಲ.

ರಾಜಸೂಯಯಾಗ ಮಾಡುವುದಕ್ಕೆ ಒಪ್ಪಿಕೊಳ್ಳುತ್ತಾನೆ.   ಇದು ಭೀಮನ ವ್ಯಕ್ತಿತ್ವ.  ಧರ್ಮರಾಜ ಎಲ್ಲಾ ದಿಕ್ಕಿಗು ಪಾಂಡವರನ್ನ ಕಳುಹಿಸಿ ಕಪ್ಪವನ್ನು ತೆಗೆದುಕೊಳ್ಳುತ್ತಾನೆ.  ಆನು ಈಶ, ನಾನು ದಾಸ ಅನುಸಂದಾನ ಕೃಷ್ಣಾರ್ಪಣ ಬುದ್ದಿ.  ಭಗವಂತನಿಗೆ ಎಲ್ಲಾ ಅರ್ಪಣೆ ಮಾಡಬೇಕು  ವೇದಚ್ಯಾಸರು ಹೇಳಿದಮೇಲ ಹಿಡಂಬಿಯನ್ನು ಮದುವೆ ಆಗಿದ್ದು.  ಏಕರೂಪದ ಬುದ್ದಿ ಭೀಮಸೇನರದು.  ನಮ್ಮದು ಚಂಚಲವಾದ ಬುದ್ದಿ.  ಭೀಮಸೇನರ ಭಕ್ತಿ ಅವಿಜ್ಞಾನ ಭಕ್ತಿ. ಇದೆಲ್ಲಾ ಪ್ರಥಮ ಧರ್ಮ.  ಶೇಶ (ಬಲರಾಮ) ಶಮಂತಕ ಮಾಣಿಯನ್ನು ಖೃಷ್ಣನೇಕದ್ದಿದ್ದ್ನೆಂದು ಅನುಮಾನ ಪಟ್ಟಿದ್ದು, ಅರ್ಜುನನು ಬ್ರಾಹ್ಮನನಿಗೆ ಮಾತುಕೊತ್ತು ಅವನ್ಗೆ ಹುಟ್ಟುವ ಮಗುವನ್ನು ರಕ್ಷಿಸುತ್ತೀನಿ ಎಂದು ಅಹಂಕಾರದಿಂದ ಕೃಶ್ಣನನ್ನು ಅವಮಾನಿಸಿ ಆಗದೆ ಇದ್ದಿದ್ದು.  ಅರ್ಜುನನಿಗು ನಿಜವಾದ ಭಕ್ತಿ ಇರಲಿಲ್ಲ.

ಕೃಷ್ಣ ಧರ್ಮರಾಜನಿಗೆ ಜರಾಸಂದನ ಪರಾಕ್ರಮವನ್ನು ಹೇಳಿದಾಗ ಧರ್ಮರಾಜನು ರಾಜಸೂಯಯಾಗಚ್ವನ್ನು ಜರಾಸಂದ ಸತ್ತಮೇಲೆ ಮಾಡುತ್ತೀನಿ ಅಂತ ಹೇಳುತ್ತಾನೆ.  ಆಗ ಭ್ಹಿಮಸೇನ ಅಣ್ಣನಿಗೆ ತಿಳಿಹೇಳುತ್ತಾನೆ.  ಅದು ಭೀ*ಮಸೇನರ ಜಾಗ್ರುತ ಬುದ್ದಿ.  ಭೀಮಸೇನ ಧರ್ಮರಾಜನಿಗೆ ಹೇಳಿದ್ದು: - ಇ ಒಬ್ ಅ ಮಹಾನುಭಾವನ ಅನುಗ್ರಹೈದ್ದರೆ, ಭಗವಂತನ ಅನುಗ್ರಹೈದ್ದರೆ ಮತ್ತು ನಮ್ಮ ಪ್ರಯತ್ನವಿದ್ದರೆ ನಾವು ಉನ್ನ್ನತಸ್ತಾನಕ್ಕೆ ಹೋಗಬಹುದು.  ಈ ಕಾತಿನೀಮ್ದ ಧರ್ಮರಾಜನು ರಾಜಸೂಯಯಾಗಕ್ಕೆ ಒಪ್ಪಿಕೊತ್ತಾನೆ.  

 

ಕ್ರುಷ್ಣ, ಅರ್ಜುನ, ಭೀಮ ಬ್ರಾಹ್ಮನವೇಶದಿಂದ ಜರಾಸಂದನನ್ನು ಭೇತಿಮಾಡಿ ನಮ್ಮಲ್ಲಿ ಯಾರನ್ನಾದರೂ ನಿನ್ನ ಜೊತೆ ಮಲ್ಲಯುದ್ದಕ್ಕೆ ಕರಿ ಅಂತ ಕೇಳುತ್ತಾರೆ.  ಅರ್ಜುನ ಚಿಕ್ಕವನು, ಕೃಶ್ಣ ನನಗೆ ಸಾತಿಇಲ್ಲ ಅಂತ ಅಂದುಕೊ ಭೀಮನನ್ನು ಆರಿಸಿಕೊಳ್ಳ್ಟ್ಟಾನೆ.  ಭೀಮ ಜರಾಸಂದನನ್ನು ಎರಡು ಭಾಗವಾಗಿ ಸೀಲಿಹಾಕುಟ್ಟಾನೆ.  ಇದೇ ಕ್ರುಶ್ಃಣ್ನಿಗೆ ಬೇಕಗಿದ್ದು.  ಕ್ರುಷ್ಣ ಭೀಮನಿಗೋಸ್ಕಎರನೆ ಜರಾಸದನನ್ನು ಕೊಂದಿರಲಿಲ್ಲ.

 

ಭೀಮಸೇನಯುವರಾಜನಾಗಿ ರಾಜ್ಯವನ್ನು ರೇತಯುಗಸ್ದ ವ್ಯ್ಭವಕ್ಕೆ ಕರೆದುಕೊಂದು ಹ್ಗಿದ್ದ.  ಒಂದು ದಿನ ಒಬ್ಬ ಬ್ರಾಹ್ಮಣ ಮಧ್ಯ ರಾತ್ರಿ ಧಮರಾಜನ ಹತ್ತಿರ ಹಣವನ್ನು ಕೇಳುತ್ತಾನೆ.  ಧರ್ಮರಾಜ ಅವನನ್ನು ಬೆಳಿಗ್ಗೆ ಬರುವುದಿಕ್ಕೆ ಹೇಳುತ್ತಾನೆ.  ಆಗ ಅವನು ಭೀಮಸೇನನ್ನು ಭೇಟಿಯಾಗಿ ಹಣ ಈವಾಗಲೆ ಬೇಕು ಅಂತ ಕೇಳಿಆಗ ಭೀಮಸೇನರು ಅವರ ಕೈಅಲಿದ್ದಕಡಗಸ್ವನ್ನೆ ಅವನಿಗೆ ಕೊಟ್ಟುಬಿದುಟ್ಟಾರೆ.  ಆಮೇಲೆ ಘ್ಹಂಟೆ ಭಾರಿಸಿ ಧಮರಾಜನನ್ನ್ನು ಧರ್ಮರಾಜನನ್ನು ಪ್ರಶಂಸೆ  ಹೀಗೆ ಮಾಡುತ್ತಾನೆ.  ಅಣ್ಣ, ನಿನಗೆ ನಾಳೆ ಬೆಳಿಗ್ಗೆತನಕ ಬದುಕಿರುತೀನಿ ಅಂತ ನಂಬಿಕೆ ಇದೆಯಲ್ಲ.  ಬಹಲ ಸಂತೋಶ.  ಈ ಶರೀರ ನಶ್ವರ  ದಾನ ಮಾಡಬೇಕಾದರೆ ಸಮಯ ಸೃಷ್ಟಿ ಮಾಡುವದಕ್ಕೆ ಆಗುವುದುಲ್ಲ" ಅಂತ ಹೇಳುಟ್ಟಾರೆ. ಇದು ಭೀಮಸೇನರ ಧರ್ಮ ರಕ್ಷಣೆ.  ಭೀಮ ಎಲ್ಲ್ಲಾ ವಿದ್ಯೆಯನ್ನು ಒಳಗೆ ನಿಂತುಕೊಂಡೆ ಮಾಡುತ್ತಾರೆ.

 

ಬಾಲ್ಯದಲ್ಲಿ ದುರ್ಯೋಧನನು ಭಗೆಭಗೆಯಾದ ಕಷ್ಟ ಕೊಡುತ್ತಾನೆ,  ವಿಷವಿದುವದು, ಅರಿಗಿನಮನೇಲಿ ಕಟ್ಟುಹಾಕುವುದು, ವಿಷ ಸರ್ಪಗಳನ್ನು ಬಿಡುವದು.  ಭೀಮನ ಬಲ.

 

ಅತಿ ವ್[ದುಷಾತಿಸ  ೩ ಮಣೆ ಮಾಡಿದರು,ನ್ನ್ಶಸ್ತ್ರಾದಿ ಗ್ರಹ  ಎಲ್ಲವನ್ನು ಎದುರಸಿ ಜಯ ಹೊಂದುತ್ತಾರೆ.

 

ಪಾಂಡವರು ನನ್ನಿಂದ  ಯಾರನ್ನಾದರು ಮದುವೆ ಆಗಬಹುದು.    ಶಕುಂತಳ ವಿಶ್ವಾಮಿತ್ರ್ತನ ಮಗಳು   ವೆದಹ್ಸ್ಮೃತಿಃಇ ಸಕ್ದಾಶಾರ  ಇಳ್ಷ್ಳ್ಟವದಹಾಫ಼ೆ  ಧರ್ಮ ನಿರ್ಣಯ ವೇದವ್ಯಾಸ ದೇವರು ವಾಸಿಷ್ಳ್ಟ ಕೃಷ್ಣ  ದೇವತೆಗಳು  ಪತ್ನಿಯರಿಗೆ ಒಂದು  ದೇಹ  ವಿರೋದ ಇಲ್ಲ.  ವಿವಾಹ ಒಪ್ಪಲಿಲ್ಲ  ಕನ್ವಿನ್ಸ್ ಮಾಡಬೇಕು  ದಿವ್ಯ ದೃಷ್ಟಿ   ತೋರ್[ಸ್ಸ್ದರು  ಅವರ ಮೂಲ ರೂಪ ತೋರಿಸಿದರು    

---------------------------

ಸ್ವಪ್ನ ಸತ್ಯ.  ಮಾಯ ಅಂದರೆ ಸಂಸ್ಕಾರ  ಉಪಾದಾನ ಕಾರಣ  ವಾಸನ ಇದೆ.  ಸ್ವಪ್ನ ಕರ್ತ 

------------------------

೨೫-೦೧-೨೦೨೩ (೧೨.೩೫-೧೩-೪೦)

ಅಪರಾದ ಏನು ಅಂತ ತಿಳಿದು ಶಿಕ್ಷೆ ಕೊಡೋದು.  ನಿಜವಾಗಿ ರಕ್ತ ಕುಡಿಲಿಲ್ಲ ಭೀಮ.  ಏನು ಮಾಡಿಲ್ಲ ಅವರು.  ಮನ್ಯು ಸೂಕ್ತ ನರಸಿಂಹ ಪರ ದರ್ಶನ ಮಾಡುತ್ತಾ ಹೇಳಿದರು.  ರಕ್ತ ಪಾನ ಮಾಡಲಿಲ್ಲ.  ನರಸಿಂಹ ದೇವರು ಮನ್ಯು.    (ಅಣುಗಾಳವು ಚಿಂತೆ ಜೀಎವಕ್ಕೆ.  ಸರ್ವಜ್ನರು ಆಚಾರ್ಯರು.  ಅನುಸಂದಾನ ಮಾಡಿದರು.  ರ್ನ್ನಯಝ್ನ್ ಇದು.   ಅರ್ಪಣೆ ಮಾಡಿದರುಈ    ಝ್ಜನರ ಮದ್ಯ ಮಾಡಿದರು .   ಪ್ರವೀಣರು.  ಅಪಾಜಯ ಘಾಮ್ದಾಮ್ಡಾಏ ಈಳ್ಳಾ ಅಪಾತಿಗ್ಲಾದರು.  ಎಲ್ಲಾ  ಜೊಳ್ಳೆಗಳೆಲ್ಲ ಜೊಳ್ಳೆಗಳಾದೌ.     (ನಾಟಕದಲ್ಲಿ ನೀರು ಕುಡಿಬಾರದು)  ಅಮೃತದ್ದುಸುದ್ದಿ ಇದು ಬೀಮಸೇನರದು.  ಯಾರು ಏನು ಮಾಡುವುದಕ್ಕೆ ಆಅಗುತ್ತ್ತಿಲ್ಲ.  ಸಾತ್ವೀಕವಾಗಿ ಮಾಡಿದರು ಭೀಮಸೇನರು.  ನೀವೆ ದುರ್ಬಲರು ಅಂದರು ಭೀಮಸೇನರು.  ಅಪಹಾಸ್ಯ ಮಾಡಿದ್ದರು ಕೌರವರು.  ಬಿಲ್ಲ್ ಭ್ಯದಿಂದ ಬಿತ್ತು ಕರ್ಣನ ಕೈಇಂದ.  ಕರ್ಣ ಸೇನಾದಿಪತಿ.  ಕರ್ತವ್ಯ ಲೋಪವಾಯಿತು.  ರಡು ಕಣ್ಣು ಮುಚ್ಚಿಕೊಂಡ.  ಭಯಾನಕ ದೃಶ್ಯ.  (ಸ್ಮಾರ್ತರು ಹರಿಃಇ ಓಂ ಅಂತ ಹೇಳೋದು)ದುರ್ಯೋಧನ  ಓದಲಿಕ್ಕೆ ಶುರುವು ಮಾಡಿದ ಭೀಮನನ್ನು ನೋಡಿ.    ಅದು ಸ್ವರೂಪ ಜ್ನಾಅನ.  ಹುಲಿ ಹೆಜ್ಜೆಹಾಗೆ ಹೋದರು

ಅನು

ಈ ಜೀವ ಅಲ್ಲ.   ರೋಗ ವಾಸಿ ಮಾಡಿಕೊಳ್ಳದಿದ್ದರಿಂದ ಭೇದೈದೆ.  ಭವರೂಗ ವೈದ್ಯ ಒಬ್ಬನೆ.  ದು ದೇವರು.    ದೊಷವರ್ಜಿತಂ ಗುಣ ಪೂರ್ಣ ದೇವರು.  ಆಗಮ ಪ್ರತಿಪಾದ್ಯ.  ಜೀಎವನಿಗೆ ಸ್ವತಂತ್ರ ಕರ್ತತ್ವ ಇಲ್ಲ.  ಜೀವನಿಗೆ ಕರ್ತ್ವತ್ವ ಇದೆ ಸ್ವಾತಂತ್ರ್ಯ ಇಲ್ಲ್ಸ್.  ಜೀವ ಅಖಂಡ.  ಅಂತ್ಯ ಇಲ್ಲ. 

------------------------------------

 

 

 

Featured Post

Sarvamoola grantha parichaya

Sarvamoola Granthagala parichaya By Shri Nagendrachar   To understand Bhagavantha is a great sadhana.   In the ancient days people w...