ಅಧಿಕ ಮಾಸ ಮಹಾತ್ಮೆ - ವಿದ್ವಾನ್ ಶ್ರೀ ಹರಿಯಾಚಾರ್ ವಾಳ್ವೇಕರ್
ಲೋಕ ಶಿಕ್ಷಣಕ್ಕಾಗಿ ನಾರಾಯಣ ತಪಸ್ಸು ಮಾಡೊದು. ಬ್ರಹ್ಮ ಲೋಕದಿಂದ ನಾರದರು ಬರುತ್ತಾರೆ. ಪಾಂಡವರು ಜೂಜಿನಲ್ಲಿ ಸೋತು ಕಾಮ್ಯ ವನದಲ್ಲಿ ಇರುತ್ತಾರೆ. ಕೃಷ್ಣ ಅಲ್ಲಿಗೆ ಬಂದು ಪಾಂಡವರ ಸ್ಥಿತಿ ನೋಡಿ ಸಿಟ್ಟುಬಂದವನ
ಹಾಗೆ ನಟಿಸುತ್ತಾನೆ. ಅಧಿಕ ಮಾಸಕ್ಕೆ ಯಜಮಾನವಿಲ್ಲ. ಅದನ್ನು ಮಲ ಮಾಸ ಎಂದು ಯಾರು ಶುಭ ಕಾರ್ಯವನ್ನು ಮಾಡುತ್ತಿರಲಿಲ್ಲ. ಮಲಮಾಸದ ಅಭಿಮಾನಿ ದೇವತೆ ನಾರಾಯನ್ಣ್ನ್ನು ಮೊರೆ ಹೊಕ್ಕಿ
ಅವನ ಸ್ಥಿತಿಯನ್ನು ಹೇಳಿ ಅವನಿಗೆ ಕರುಣೆ ತೋರಿಸಬೇಕೆಂದು ಕೇಳಿಕೊಳ್ಳುತ್ತಾನೆ. ಮಲ ಮಾಸಕ್ಕೆ ನಿಯಾಮಿಕನೂ ಇರಲಿಲ್ಲ. ಅದಿಕ್ಕೆ ಮಲ ಮಾಸದ
ಅಭಿಮಾನಿ ದೇವತೆ ಗಜೇಂದ್ರನಿಗೆ ಜರಾಸಂದನಿಗೆ, ಸಂದೀಪ ಮಗನಿಗೆ ಮತ್ತು ಇತರರಿಗೆ
ಕರುಣಿಸಿದಂತೆ ತನಗೂ ಕರುಣೆ ತೋರಿಸಬೇಕೆಂದು ಗೋಳಾಡುತ್ತಾ ಕೆಳಗೆ ಬಿದ್ದುಬಿಡುತ್ತಾನೆ.. ಆಗ ಗರುಡ ರೆಕ್ಕೆ ಬೀಸಿದಾಗ ಗಾಳಿಯಿಂದ ಎಚ್ಚೆತ್ತಿಕೊಳ್ಳುತ್ತಾನೆ. ನಾರಾಯಣ ಅವನನ್ನು ಕೃಶ್ಣ ಇರುವ ಭೂಲೋಕಕ್ಕೆ ಕರುದುಕೊಂದುಬಂದ. ತನ್ನದೇ ಆದ ಎರಡು ರೂಪ ಭಗವಂತನದು. ಪರಮಾತ್ಮನು
ಈ ಮಾಸಕ್ಕೆ ಹೆಚ್ಚಿನ ಸ್ಥಾನವನ್ನು ಕೊಡುತ್ತಾನೆ.
ಎಲ್ಲ ಮಾಸಗಳಿಗಿಂತ ಮಿಗಿಲಾದ ಸ್ಥಾನ ಪುರುಶೋತ್ತಮನನ್ನು ನಿಯಾಮಿಕನಾಗಿ ಮಾಡುತ್ತಾನೆ. ಈ ಮಾಸ
ವ್ಯೆಕುಂಠದಲ್ಲೆ ಇರುವಹಾಗೆ ಕೃಷ್ಣ ಪರಮಾತ್ಮ ಮಾಡುತ್ತಾನೆ. ಈ ಅಧಿಕ ಮಾಸವನ್ನು ತಿರಸ್ಕರಿಸ್ವರಿಗೆ ಪಾಪವೂ ಮತ್ತು ಇದನ್ನು
ಆರಾಇಸವಿರೆಗೆ ಪುಣ್ಯವೂ ಸಿಗುವಂತೆ ಪರಮಾತ್ಮ ಮಾಡುತ್ತಾನೆ.
ಕೃಷ್ಣನು ಪಾಂಡವರಿಗೆ ಹೇಳುತ್ತಾನೆ ಅವರು ಈ ಅಧಿಕ
ಮಾಸವನ್ನುಯ್ ತಿರಸ್ಕರಿಸುದಿಂದ ಜೂಜಿನಲ್ಲಿ ಸೋತು ಅರಣ್ಯಕ್ಕೆ ಬರುವ ಹಾಗೆ ಆಯುತು ಅಂತ ಹೇಳುತ್ತಾನೆ,
ದ್ರೌಪದೀಯುಹಿಂದಿನ ಜನ್ಮದಲ್ಲಿ ಮೇಧಾವಿ ಎಂಬ ಬ್ರಾಹ್ಮಣನ ಮಗಳಾಗಿ ಹುಟ್ಟಿ ಅಧಿಕ ಮಾಸಾನ್ನು ತಿರಸ್ಕರಿದ್ದರಿಂದ ಈ ಜನ್ಮದಲ್ಲಿ ದುಶ್ಯಾಸನನಿಂದ
ಆಮಾನವನ್ನು ಹೊಂದತ್ತಾಳೆ,
.ಪಾನ್ಚಾಲಿ ಹಿಂದಿನ ಜನ್ಮದಲ್ಲಿ ಮೇದಾವಿ ಎಂಬ
ಬ್ರಾಹ್ಮಣನ ಮನೇಲಿ ಹುಟ್ಟುತ್ತಾಳೆ. ಇವಳು ಒಳ್ಳೆ
ರೂಪವತಿ, ನೀತಿವಂತಳು
ಬುದ್ದಿವಂತಳು. ಆದರೆ ತಬ್ಬಲಿ ಮೇದಾವಿ ಎಷ್ಟು ಪ್ರಯತ್ನ ಮಾಡಿದರೂ ಮಗಳಿಗೆ ಗಂಡು ಸಿಗದೆ ನಿರಾಶನಾಗಿ೯ ಕೆಲಗೆ ಬಿದ್ದು ಜ್ವರ ಬಂದು ದೇವರನ್ನು ಸ್ಮರಿಸುತ್ತಾಪ್ರಾಣ
ತ್ಯಾಅ ಮಾಡುತ್ತಾನೆ. ಗೃಹ ಶೂನ್ಯವಾಯಿತು. ಆಗ ದುರ್ವಾಸ ಋಷಿ ಅಲ್ಲ್ಗೆ ಬಂದು ಮೇದಾವ್ಯ ಮಿತ್ರರೆಂದು
ಹೇಳ್ಕೊಳ್ಳ್ತಾರೆ. ಆಆಲೂ ದುರ್ವಾಸರನ್ನು ಚೆನ್ನಾಗಿ
ಸತ್ಕರಿಸಿ ಅವರ ಹತ್ತಿರ ಅವಳ ಪರಿಸ್ತಿತಿಯನ್ನು ಹೇಳಿಕೊಳ್ಳುತ್ತಾಳೆ. ದುರ್ವಾಸರು ಅಧಿಕ ಮಾಸದ ವೃಥವನ್ನು
ಮಾಡೊದಿಕ್ಕೆ ಹೇಳುತ್ತಾರೆ. ಅವರ ಮಾತಿಗೆ ಬೆಲೆ ಕೊಡಲಿಲ್ಲ. ಅದನ್ನು ಒಪ್ಪಿಕೊಳ್ಳದೆ ಅದನ್ನು ನಿಆಕರಿಸಿ ದುರ್ವಾಅರ
ಕೋಪಕ್ಕೆ ಒಳಗಾಗುತ್ತಾಳೆ. ದುರ್ವಾಸರು ಅವಳಿಗೆ ಶಾಪ
ಕೊಡದೆ ಇದರ ಫಲವನ್ನು ನೀನು ಅನುಹವಿಸುತ್ತೀಯ ಎಂದು ಹೇಳಿ ಹೊರಟು ಹೋಗುತ್ತಾರೆ. ಕೃಷ್ನ ಇನ್ನೊಂದು ಉಪಕಥೆಯನ್ನು ಹೇಳುತ್ತಾನೆ. ಓಮ್ದುಸಲ ದುರ್ವಾಸರು ರಥ್ಸ್ದಲ್ಲಿ ಹೋಗಬೇಕಾದರೆ ಕುದರೆಗಳಗಿ
ಕೃಷ್ನನನ್ನು ಮತ್ತು ರುಕ್ಮಿಣ್ಯನ್ನು ಕುದರೆಗಳಾಗಿ ಮಾಡಿ ರಥ್ಸ್ವ್ಸ್ನು ಓಡಿಸುವದಿಕ್ಕೆ ಏಳುತ್ತಾರೆ. ಸ್ವಲ್ಪ ದೂರ ಹೋದ್ಸ್ಮೇಲೆ ರುಕ್ಮಿಣಿಗೆ ದಾಹವ್ಶ್ಗುತ್ತದೆ. ಕ್ಶ್ಶ್ಣ ಇದನ್ನು ಗಮನಿಸಿ ಅವ್ಸ್ನ್ಸ್ ಹೆಬ್ಬತ್ತನ್ನು ನೆಲದ
ಮೇಲೆ ಊರಿ ನೀರು ರುಕ್ಮಿಣಿಯ ಬಾಯಿಗೆ ಹೋಗುವಹಾಗೆ ಮಾಡುತ್ತಾನೆ ಆದರೆ ರಥವನ್ನು ಓಡಿಸಿಕೊಂದೆ ಹೋಗುತ್ತಾನೆ.ಸ್ ದುರ್ವಾಸಎಇಗೆ ಕೋಪ ಬಂದು ನಿಮಗೆ ವಿಯೋಗವಾಗಲಿ ಅಂತ ಶಾಪ
ಕೊಡುತ್ತಾರೆ. ಇದನ್ನು ಕೃಷ್ಣ ಸ್ಮರಿಸಿಕೊಳ್ಳುತ್ತಾನೆ. ಮೇದಾವಿ ಮಗಳು ಶಿವ್ಣ್ನ್ನು ಕುರಿತು ತಪಸ್ಸು ಮಾಡುತ್ತಾಳೆ. ಶಿವ ಪ್ರತ್ಯಕ್ಷನಾಗಿ ಏನು ವರ ಬೇಕೆಂದು ಕೇಳುತ್ತಾನೆ. ಆಗ ಅವಳು ಪತಿ, ಪತಿ ಪಾಹಿ ಅಂತ
೫ ಸಲ ಹೇಳುತ್ತಾಲೆ. ಶಿವ ತಥಾಸ್ತು ಅನ್ನುತ್ತಾನೆ. ನಿನಗೆ ೫ ಪತಿಗಳು ಸಿಗುತ್ತಾರೆ ಮುಂದಿನ ಜನ್ಮದಲ್ಲಿ ಅಂತ
ಹೇಳಿ ಇರ್ಗಮಿಸುತ್ತಾನೆ. ದುಃಕದಿಂದ ಈ ಜನ್ಮವನ್ನು
ಕಳೆದು ಮುಂದಿನ ಜನ್ಮವ್ಸ್ನ್ನು ಅಗ್ನಿಯಲ್ಲಿ ಉದ್ಬವಿಸುತ್ತಾಳೆ. ದುಶ್ಯಾಸನ್ನನಿಂದ ಅವಮಾನವನ್ನು ಅನುಬವಿಸುತ್ತಾಳೆ. ಈ ಅಧಿಕ ಮಾಸವನ್ನು ಶ್ರದ್ದೆಇಂದ ಆಚರಿಸಿದ್ಸ್ರೆ ದುಃಖವು
ಪರಿಹಾರವಾಗುತ್ತೆ ಅಂತ ಕೃಷ್ಣನು ಉಪದೇಶಿಸುತ್ತಾನೆ.
ಛಿತ್ರಧರ್ಮನ ಮಗ ದ್ರುಧರ್ಮ ಸಕಲ ಲಕ್ಷಣ ಸಂಪನ್ನ.
ಇವನ ಹೆಂದತಿ ಗುಣಸುಂದರಿ. ಇವರಿಗೆ ೪ ಗಂಡು ಮ್ಖ್ಖ್ಳು
೧ ಹೆಣ್ಣು ಮಗಳು. ಎಲ್ಲರೂ ಪರಾಕ್ರಾಮಿಗ್ಸ್ಳು. ಇವನಿಗೆ ಎಲ್ಲಾ ಸೌಭಾಗ್ಯ ಇದ್ದರೂ ಒಂದು ಚಿಂತೆ ಕಾಡುತ್ತಿತ್ತು. ಯಾವ ಪುಣ್ಯದಿಂದ ನನಗೆ ಈ ವ್ಯಭ್ಹವ ಬಂದಿದೆ ಅಂತ. ಒಂದುಸಲ ಅರಣ್ಯಕ್ಕೆ ಬೇಟೆಗೆ ಹೋದಾಗ ನೀರು ಕೆರೆಯಲ್ಲಿ ನೀರು
ಕುಡಿಯುವದಿಕ್ಕೆ ಹೋದ. ಆಗ ಅಲ್ಲಿ ಒಂದು ಗಿಳಿ ಒಂದು ಪದ್ಯವನ್ನು ಅನೇಕ ಬಾರಿ ಹೇಳುತ್ತಾ ಇತ್ತು. ಅವನಿಗೆ ಈ ಶೋಕ ಅರ್ಥವಾಗಲಿಲ್ಲ.ಸ್ಸ್ ವಾಲ್ಮೀಕಿ ರುಷಿಗ್ಸ್ಳು ಅಲ್ಲಿಗೆ ಬರುತ್ತಾರೆ. ಅವರು ಅವನ
ಚಿಂತೆ ಏನು ಅಮ್ತ ಕೇಳುತ್ತಾರೆ. ವಾಲ್ಮೀಕಿಯನ್ನು
ಆ ಗಿಳಿಯ ಶ್ಲೋಕದ ಅರ್ಥ್ಸ್ವೇನು ಅಂತ ಕೇಳುತ್ತಾನೆ. ಆಗ ವಾಲ್ಮೀಕಿ ಋಷಿಗಳು ಒಂದು ಉಪಾಕ್ಯವನ್ನು ಹೇಳುತ್ತಾರೆ.
ನೀನು ಹಿಂದಿನ ಜನ್ಮದಲ್ಲಿ ಸುದೇವ ಎಂಬ ಬ್ರಾಹ್ಮಣನಾಗಿ
ಜನಿಸಿದ್ದೆ.ನೀನು ತುಂಬ ಸತ್ಯವಂತನಾಗಿದ್ದೆ. ನಿನ್ನ
ಹೆಂಡತಿ ಗೌತಮಿ. ಸುಪುತ್ರ ಭಾಗ್ಯವಿರಲಿಲ್ಲ. ಆ ಬ್ರಾಹ್ಮ್ಸ್ಣ
ತುಂಬಾ ನೊಂದಿಕೊಂದಿದ್ದ. ಅವನ ಹೀಂದತಿ ಅವನನ್ನು ಸ್ಂಬಾಲಿಸುತ್ತಾ
ದೇವರು ನಮ್ಗೆ ಮಕ್ಕ್ಳು ಕೊಡದಿರುವದಿಕ್ಕೆ ಒಲ್ಲೆ ಕಾರಣವಬಹುದು, ನಮಗೆ ಒಲ್ಲೆ ಮಕ್ಕಳು ಹುಟ್ಟದೆ
ಇರಬಹುದು, ಅದಕ್ಕೆ ನಮ್ಗೆ ಮಕ್ಕಳಿಲ್ಲ. ಯಾಕೆ ನೊಂದುಕೊಳ್ಳುತ್ತಿ ಅಂತ ಸಮಾದಾನ ಹೇಳುತ್ತಾಳೆ.ಸಾದರೂ
ಬ್ರಾಹ್ಮಣ ದೇವರ ಮೊರೆಹೊಕ್ಕು, ದೇವರನ್ನು ಸ್ತೋತ್ರ ಮಾಡುತ್ತಾನೆ. ದೇವರು ಪ್ರತ್ಯಕ್ಶನಾಗಿ ನಿನ್ನ ಹಣೆಯಲ್ಲಿ ಬ್ರಹ್ಮ ಬರದಿಲ್ಲ. ಇನ್ನು ಏಳು ಜನ್ಮದವರೆಗು ನಿನಗೆ ಪುತ್ರ ಸಮ್ತಾನವಿಲ್ಲ ಅಂತ
ಹೇಳುತ್ತಾನೆ.ಸ್ ಆಗ ಗ್೦ಉತಮಿ ಅವಳ ಪತಿಗೆ
"ಇಂತಾ ದೇವರನ್ನು ಯಾಕೆ ಸ್ತೋತ್ರ ಮಾಡುವೆ, ಅವನ ಕ್ಯೆಲಿ
ಏನುಆಗುವುದಿಲ್ಲ ಅಂತ ನಿಂದಿಸುತ್ತಾಳೆ. ಗರುಡನಿಗೆ
ಸಹಿಸಿಕೊಳ್ಳಲಾಗದೆ ದೇವರನ್ನು "ಎಲ್ಲಿ ಹೋಯಿತು ನಿನ್ನ ನಯ, ನಿನ್ನ
ಭಕ್ತರಿಗೆ ಹೀಗೆ ಮಾಡುವುದು ಸರಿಯಲ್ಲ ಅಂತ ಹೇಳುತ್ತಾನೆ. ಆಗ ನಾರಾಯಣ ಗರುಡನಿಗೆ ನೀನೆ ಮಗುವನ್ನು
ಕೊಡು ಅಂದ. ಗರುಡ ನಾನೆ ಒಂದು ಅಂಶದಿಂದ ಹುತ್ತುತೇನೆ.
ಸುಖ ದುಹ್ಕವ್ಸ್ನ್ನು ಅನುಬವಿಸುವದಿಕ್ಕೆ ತಯಾರಾಗಿರು ಅಂತ ಹೇಳುತ್ತಾನೆ. ಸ್ವಲ್ಪ ಕ್ಶ್ಲ್ಸ್ವ್ಶ್ದಮೇಲೆ ಒಂದು ಮಗು ಹುಟ್ಟಿತು. ಅವನಿಗೆ ಶುಕದೇವನೆಂದು ನಾಮಕರಣ ಮಾಡಿದರು. ಅದರ ಆಯಸ್ಸು ೧೨ ವರ್ಷ ವಿಧಿ ಲಿಖಿತ.
ದೇವರ ವ್ಯವಸ್ತೆ. ಗ್ರೀಶ್ಮ ಋತುವಿನಲ್ಲಿ
ಮಗು ಮೃತನಾಗಿಬಿಟ್ಟ. ಮಳೆ, ಗಾಳಿ ಲೆಕ್ಕಿಸ್ಡೇ ಬಗವಂತನನ್ನು ಸ್ತೋತ್ರ ಮಾಡುತ್ತಾನೆ. ಆ ಮಾಸ ಅಧಿಕ ಮಾಸವಾಗಿರುತ್ತೆ. ಪುರುಶೋತ್ತಮ ಪ್ರತ್ಯಕ್ಶನಾಗಿ ಮುಂದಿನ ಜನ್ಮದಲ್ಲಿ ಆ ಶುಕದೇವನೆ
೧೨೦೦೦ ವರ್ಶದ ಮಗನನ್ನಾಗಿ ಕೊಡುತ್ತೀನಿ ಅಂತ ವರ ಕೊಡುತ್ತಾನೆ.
ಧನು ಋಷಿಗೆ ಮಕ್ಕಳಾಗದಿದ್ದಾಗ ಘ್ಹೋರ ತಪಸ್ಸು
ಮಾದ್ಡಿದಾಗ ಮರಣವಿಲ್ಲದ ಮಗ ಬೇಕು ಅಂತ ವರ ಕೇಳಿಕೊಳ್ಳುತ್ತಾನೆ ದೇವತೆಗಳಿಂದ. ಅಲ್ಲಿರುವ ಬೆಟ್ಟ ಪುಡಿಯಾಗಿವವರೆಗು ನಿನ್ನ ಮಗ ಬದುಕಿರುತ್ತಾನೆ
ಅಂತ ವರ ಕೊಟ್ಟಿರುತ್ತಾನೆ ದೇವರು.
ದಿಯಗುವರಗು ಬದುಕಿರಬಹುದೆದು ದೇವತೆಗಳು ವರ ಕೊಡುತ್ತಾರೆ.ಸ್ ಮಗನಿಗೆ ೧೬ ವರ್ಷವಾಗಿರಬೇಕಾದರೆ ಮಹೀಷ ಋಷಿ ಅಲ್ಲಿಗೆ ಬರುತ್ತಾರೆ. ಅವನು ಮಹಾ ಕೋಪಿಷ್ಟ. ಆ ಮಗು ಆಟ ಆದುತ್ತಾ ಸಾಲಿಗ್ರಾಮವನ್ನು ಬಾವಿಗೆ ಹಾಕಿಬಿದತ್ತೆ.ಸ್ ಮಹೀಶ ಋಷಿಗ್ ಕೋಪ ಬಂದು ಧನುವಿನ ಮಗನಿಗೆ ಕೂಡಲೆ ಸಾಯಲೆಂದು
ಶಾಪ ಕೊಡುಟ್ಟಾರೆ. ಅವನ ಶಾಪ ಫಲಿಸುವದಿಲ್ಲ. ಆ
ಶಾಪದಿಂದ ಕೋಣಗಳು ಹುಟ್ಟಿ ಆ ಬೆತ್ತವನ್ನು ಪುಡಿ ಪುಡಿ ಮಾಡಿದಾಗ ಅವನ ಮರಣವಾಗತ್ತೆ. ಹಟದಿಂದ ಮಕ್ಕಳನ್ನು
ಪಡೆಯಬಾರದು ಅಂತ. ನೀನು ಹಟ್ಃದಿಂದ ಮಗನನ್ನು ಪಡೆದು
ಅಧಿಕ ಮಾಸದ ಫಲದಿಂದ ನಿನ್ನ ದೇವರ ಪ್ರಾರ್ಥನೆಇಂದ
ಸುಪುತ್ರನನ್ನು ಪಡೌಎ. ನೀನೆ ಈವಾಗ ದ್ರುಡದನ್ವನಾಗಿ
ಜನಿಸಿರುವೆ. ಆ ಗೊಥಮಿಯೇ ನಿನ್ನ ಪತ್ನಿ ಗುಣಸುಂದರಿ. ನೀನು ಸುಖದಿಂದ ಮೈ ಮರ್ಥಾಗ ನಿನ್ನ ಮಗ ಶುಕದೇವನೇ ಗಿಳಿರೂಪದಲ್ಲಿ
ಬಂದು ಭಗವಂತನನ್ನು ಆರಾದಿಸು, ಸತ್ಕರ್ಮಗಳನ್ನು ಮಾಡು ಅಂತ ವಾಲ್ಮಿಕಿ ಋಷಿಗಳು ದ್ರುಡದರ್ಮನ ವೃತ್ತಾಂತ ಹೇಳೀ ಹೊರಡುತ್ತಾರೆ.
ಇದೇ ಅಧಿಕಮಾಸದ ಮಹಿಮೆ.