ಅಣು ವ್ಯಾಖ್ಯಾನ

 

ಅಣು ವ್ಯಾಖ್ಯಾನ

 

ಹರೆಯೇ ನಮಃ

 

ಶ್ರಿಯ ಪತ್ಯೆ ನಮಃ- ಶ್ರೀಪತಿ ಹರಿಗೆ ನಮಸ್ಕಾರ.  ಲಕ್ಷ್ಮಿ ಪತಿಯಾದ ನಾರಾಯನನಿಗೆ.  ತಮಸ್ ಅಂದ್ರೆ ಕತ್ತಲೆ.  ಅವದ್ಯತ್ ತಮಸ್-ದೋಷವೆಂಬ ಕತ್ತಲೆ.  ಸಕಲ ದೋಷಗಳು  ಉಪಹತ - ನಾಶಮಾಡತಕ್ಕಂತಹ. ಸಕಲ ದೋಶದೂರನಾದಂತಹ.  ಪ್ರಭೋಜಾಲೊಲ್ಲಸ.  ಪ್ರಭ್ಹಾಜಾಲ-ತೇಜಸ್ಸಿನ ಸಮ್ಮೋಹ.  ಮಾಣಿಕ್ಯವಿಷದ-ವಿಸ್ತಾರವಾದ ಕಾಂತಿ  ವಿಷದ-ಅತ್ಯಂತ ವ್ಯಾಪ್ತಿ  ಮಾಣಿಕ್ಯವಾದ ಬೆಳಕು-ಸಹಜವಾದ ಬೆಳಕು

ದೇವರಲ್ಲಿರುವ ಮಾಣಿಕ್ಯ ಅಂದರೆ ಗುಣಗಳಿರುವ ಮಾಣಿಕ್ಯ  ಪ್ರಳಯ-ಜ್ವಾಲದಿಂದ  ಉಪಹತವಾದ ಕತ್ತಲೆರಹಿತನಾದಾಗ್ಗಣಿತ-ಅನಂತ  ದೋಷತಿದೂರ -ದೋಷದಿಂದ ಅತಿ ದೂರಾತಿ ದೂರ  ಅತಿ ದೂರ ಅಂದರೆ ಇನ್ಫ಼ೈನೈಟ್ ಒಂದು ಚೂರು ದೋಷ ಇದ್ದರೂ ದೇವರಲ್ಲ.  ಹಾಲು ಕಪ್ಪಗಾರಿವುದಕ್ಕೆ ಸಾಧ್ಯವೆ ಇಲ್ಲ.  ನಿತ್ಯವಾದ ಅನಂತ ಗುಣಗಳಿವೆ.    ಉಲ್ಲಾಸ ಉಪಹಾತ.  ಚಂದ್ರನಲ್ಲೂ ಒಂದು ಕಪ್ಪು ಕಲೆ ಇದೆ.  ಈ ರೀತಿ ಗುಣಪೂರ್ವತ್ವನಾಗಿದ್ದಾನೆ ದೇವರು.  ಆಕಾಶ ಇಲ್ಲದ ಜಾಗಾನೆ ಇಲ್ಲ.  ಹಾಗೆ ದೇವರು.  ದೇವರ ಪಾದವನ್ನು ಆಶ್ರಯಿಸದೆ ಯಾರು ಇರುವುದಕ್ಕೆ ಸಾಧ್ಯವೇ ಇಲ್ಲ.  ಹರೆಯೇ ನಮಃ.  ದೇವರಿಗೆ ದೇಹ ಇದೆ. ನಿರಾಕಾರವನಲ್ಲ.  ದೇಹ ಇದೆ ಅಂದರೆ ಆಕಾರ ಇದೆ ಎಂದರ್ಥ.  ಪ್ರಚರಶೀಲವಪುಷೆ.  ಜಗಜನ್ಮ ಸ್ತೇಮ  ಪ್ರಳಯ ಜಗ -ಎನ್ಟ್ಯೆರ್ ಯೂನಿವೆರ್ಸ್.  ಜನ್ಮ-ಹುಟ್ಟು  ಪ್ರಳಯ-ನಾಶ  ರಚನೆ ಮಾಡತಕ್ಕಂತಹ ದೇಹವಿದೆ.  ಅಪ್ರಾಕೃತ ಗುಣಮಯ ದೇಹವಿದೆ/  ಅಶೇಶ ಅನ್ನಾಯ ದೀಪ್ತಾಯ ಹರಯೆ.  ದೀಪ್ತ ಅಂದರೆ ಪ್ರಕಾಷಿತನಾದ. ಆಮ್ನಾಯ ಅಂದರೆ ವೇದ ಅಪೌರಷೇಯ  ಶಬ್ದಗಲೆಲ್ಲ ಪಾಅತ್ರೆ ಇದ್ದಹಾಗೆ  ಪೌರೆಷೇಯ ಕೃತಿಗಳೆಲ ಸ್ಮೃತಿ.  ಅರ್ಥಗಳೆಲ್ಲ ಹಾಲುಇದ್ದ ಹಾಗೆ.  ಅಶೇಷ- ಪ್ರತ್ಯಕ್ಶರ ಪ್ರತಿ[ಅದ (ದೇವರು) " ವೇದಾಂಥರಾನಿ ಯ್ದಾವಾಂತಿ ಪಟಿತಾನಿ ದಿಜಂತಿಃ ಸಾವಂತಿ ಹರಿನಾಮ ಕೀರ್ತಿತಾನಿ ನಸಂಶಯಃ" ಶ್ಲೋಕವನ್ನು ಹೇಳಿ ಮುಗಿಸಬೇಕು. .  ಯಾವಾಂತು-ಎಷ್ಟು  ವೇದಾಂತರಾನಿ - ವೇದಗಳ ಅಕ್ಷರಗಳುಇವೆಯೋ   ಬ್ರಾಹ್ಮಣರು ಹೇಳುವ ಪಠಗಳೂ   ಸಾವಾಂತಿ ಹರಿನಾಮಾನಿ -  ವೇದದಲ್ಲಿರುವ ಅಕ್ಷರಗಳು ಹರಿ ಹೆಸರುಗಳೆ.  ದೇವರ ಕ್ವಾಲಿಫ಼ಿಕೇಶನ್ ಅನಂತ.  ಇತಿಹಾಸ, ಪುರಾಣ, ಮಹಾಭಾರತ ಹೃದಯದಲ್ಲಿ ಬೆಳಗುತ್ತಾನೆ.ಪ್ರತಿ ವೇದಾರ್ಥಗಳು ಹರಿ ಸರ್ವೋತಮ ಎಂದು ನಿಖಿರವಾಗಿ ಹೇಳುತ್ತಾಇವೆ.  ಅಂತ ಹರಿಯೇ ನಮಃ.  ಹರಿ ನಮ್ಮ ಸಂಸಾರವನ್ನು ಪರಿಹಾರ ಮಾಡುತ್ತಾನೆ.  ಎಲ್ಲವು ಲಕ್ಶ್ಮಿ ಅಧೀನ.  ಲಕ್ಷ್ಮಿ ಹರಿ ಅಧೀನ.      

 =================================  

Featured Post

Sarvamoola grantha parichaya

Sarvamoola Granthagala parichaya By Shri Nagendrachar   To understand Bhagavantha is a great sadhana.   In the ancient days people w...