ವೇದವ್ಯಾಸರ ಸ್ವರೂಪ : ಡಾ. ಪ್ರಹ್ಲಾದಾಚಾರ್

 

ವೇದವ್ಯಾಸರ ಸ್ವರೂಪ

ಡಾ. ಪ್ರಹ್ಲಾದಾಚಾರ್

 

ವೇದವ್ಯಾಸರು ಮಹರ್ಷಿಯೂ ಹೌದು ಮತ್ತು ನಾರಾಯಣ ದೇವರೂ ಹೌದು.ನಾನಾ ಹೆಸರಿಂದ ಪ್ರಸಿದ್ದರಾಗಿದ್ದಾರೆ.  ಅವರ ವ್ಯಕ್ತಿತ್ವ ಭಾರತ ದೇಶಕ್ಕೆ ಮಹತ್ವ ಬಂದಿದೆ.  ವೇದಗಳ ಅನುಗ್ರಹ, ವೇದಂತಗಳ ಪುರಾಣ, ಮಹಾಭಾರತ, ಬ್ರಹ್ಮ ಸೂತ್ರ ಇದರೆಲ್ಲ ರಚಣೆಗಳು  ವೇದವ್ಯಾಸರಿಂದ.  ಈ ದೇಶದ ಜ್ಞಾನ ಸಂಪತ್ತು ಬೆಳೆದಿದ್ದು ಈ ಗ್ರಂಥಗಳಿಂದ.  ಎಲ್ಲಾ ದರ್ಶನ ಮೂಲವನ್ನು  ನಾವು ನೋಡಬಹುದು.  ಸಾಹ್ತ್ಯ ಸಂಪತ್ತು, ಕಾವ್ಯ, ನಾಟಕ ಎಲ್ಲದರ ಮೂಲ ವ್ಯಾಸದೇವರ ಗ್ರಂಥಗಳೆ.  ಇವರು ಸರ್ವಜ್ಞರು ಅಂದರೆ ಅತಿಶಯೋಕ್ತಿ ಅಲ್ಲ.  ಈದು ಅವರ ಅನುಗ್ರಹ. 

ವಿಭೂತಿ ರೂಪ ಎರಡು: - ಪ್ರತ್ಯಕ್ಷ, ವಿರೋಹಿತ.

ಪೃಕೃತಿ ರೂಪ:- ಸಾಕ್ಷಾತ್ತಾಗಿ ಕಣ್ಣು ಮುಂದೆ ನೋಡುವುದು: ರಾಮ, ಕೃಷ್ಣ.

ವಿರೋಹಿತ ರೂಪ: - ಭಗವಂತನ ಸನ್ನಿದಾನೈರುವ ರೂಪಗಳು.  ಭಗವಂತನ ವಿಶೇಷ ಸನ್ನಿದಾನ.  (ಟು ಬಿ ಕಂಟಿನ್ಯೂಡ್).

Featured Post

Sarvamoola grantha parichaya

Sarvamoola Granthagala parichaya By Shri Nagendrachar   To understand Bhagavantha is a great sadhana.   In the ancient days people w...