krishna charitamanjari

 

ಕೃಷ್ಣಚಾರಿತ್ರ ಮಂಜರಿ

ಬ್ರಹ್ಮದೇವತೆಗಳಿಂದ ಸ್ತ್ರೋತಿತನಾಗಿ  ಭೂ ಭಾರ ಕಮ್ಮಿ ಮಾಡುವಿದಕ್ಕೆ ಪ್ರಾದುರ್ಬವಿಸಿದ.   ಸಜ್ಜನರನ್ನು ಕಾಪಾಡುವಿದಕ್ಕೆ ಬಂದನು. (ಉದ್ಥಾನ-ಹೊರಗೆ ಕರಕೊಂಡು ಹೋಗೋದುಊ).ಅಸುರನನ್ನು ಒದ್ದ.  ಎಲ್ಲ ಬಿದ್ದುಹೋಯಿತು.  (ಚಕ್ರ೦ಸುತ್ತೋದು)  ಬಾರವಾದ ಹಗುರವಾದ ಅವನು ಯೋಗೇಶ್ವರ.  ಅದು ಅವನ ಮಹಿಮೆ.     ಅಂತ ಕೃಷ್ಣ ನನ್ನನ್ನು ಕಾಪಾದಲಿ.  ಕ್ಲೃಷ್ಣಬ ಬಾಲಲೀಲೆ ೦ಆಕಲಿಸಿ, ಮಣ್ಣು ತಿಂದು ಜಗತ್ತನ್ನೆ ತೋರಿಸಿದ. ಲೀಲ   ಅದು ದೊಡ್ಡ ಮಹಿಮೆ.  ನಾಮಕರಣ ಗರ್ಭಾಅಚಾಅರ್ಯರು ಮಾಡಿದರು.  ಕೇಕ್ ಮನೂಹರ ಬಾಲಲೀಲೆ ಮಾಡಿದ.  ಗೆಳೆಯರ ಕೂದೀ ಳಿಲೆ ಮಾಡಿದ.  ಗೋಪಿಕ ಸ್ತ್ರೀ ಮನೆಯಲ್ಲಿ ಬೆಣ್ಣೆ ಕದ್ದ,  (ಉಷ್ನನ್-ಕದ್ದ.)  ಹಾಗೆ ಮಾಡಿ ಪುಣ್ಯ ಕೊಟ್ಟ.  ಅಂತ ಕೃಷ್ಣ ನನಗೆ ಕಾಣಿಆಲಿ. 

ಅನು

 ಮಹತ್ವ ಇಲ್ಲ ದ್ಕ್ಝೀಎರ್ಗತ್ವ ಇಲ್ಲ.  ನಿನ್ನ ವಾದ  ಸರಿಯಲ್ಲ.  ಸಾದೃಷ್ಯ ಇರಬೇಕು.  ಪರಮಾಣು ಕಣ್ಣಿಗೆ ಕಾಣಲ್ಲ.  ಆದರಿಂದ ಹುಟ್ಟ್ಲಿಬಂದಮೇಲೆ ಕಾಣುತ್ತೆ.  ಸರಿಯಾಗಿ ಓದಬೇಕ್ಕು.

---------------

೧೯-೦೫-೨೦೨೩

ಮೊಸರು ಕೆಳಿಗೆ ಬಿದ್ದಾಗ ಯಶೋದೆ ಕೋಪಗೊಂಡು ಕೃಷ್ಣನನ್ನು ಕಟ್ಟಿಹಾಕುಕ್ವಾಅಗ  ನಾರದರಿಂದ ಶಾಪದಲ್ಲಿದ್ದ ಇಬ್ಬರನ್ನು ವಿಮುಕ್ತಿಗೊಳಿಸಿದ.

ಕೃಷ್ಣ ಯಮನ ನದಿಯನ್ನು ನಿರ್ಮಲ ಮಾಡಿದ.  ಕಾಳಿಲ್ಂಗನನ್ನು ಓಡಿಸಿದ ಲ್

  ವಸ್ತ್ರಾ ಅಪಹರಣ ಮಾಡಿ ಗೋಪಿಕಾಸ್ತ್ರೀಕ್ಯರಿಗೆ ಪಾಠ ಕಳುಹಿಸಿದ.  ವೇಣುವಾದದಿಂದ ಗೋಪಿಕಾಸ್ತ್ರಿಯರ ಮನಸ್ಸು ಗೆದ್ದ.  ಗೋವುಗಳು ದಾರಿತಪ್ಪಿ ಅರಣ್ಯಕ್ಕೆ ಹೋದಾಗ ಅವುಗಳನ್ನ್ಕು ರಕ್ಷಿಸಿದ. ರೇಣುಕಾಸ್ಕುಲ್ರ ರಾಕ್ಷಸ್ನನ್ನು ಕೊಲ್ಲಿಸಿದ.  ಬಕಾಸ್ಕುರನನ್ನೌ ಕೊಂದುಹಾಕಿದ.  ಯಗ್ನ ಮಾಡುತ್ತಿದ್ದ ಬ್ರಾಹ್ಮಣರ ಅನ್ನವನ್ನು ಗೋ[ಇಲಾಸ್ತ್ರೀಯರೊಂದಿಗೆ ಕ್ಕುಶ್ಣ ಸ್ವೀಕರಿಸಿದ.  ಅಂತ ಕೃಷ್ಣ ನನನ್ನು, ನಮ್ಮನ್ನು ಕಾಪಾಅಡಲ್ಲಿ.  ಗೋಪಿಕಾಸ್ತ್ರೀಯರು ತಪಸ್ಸು ಮಾಡುತ್ತಾರೆ ಕೃಷ್ಣ್ ಪತಿಯಾಗಲಿ ಅಂತ.ದೇವರನ್ನ ಗಂಡ್ ಅಂತ ತಿಳಿಕೊಳ್ಳಬಾರದು.  ಪತಿಸ್ಸೇವೆ ದೇವರ ಸೇವೆ ಆಗುತ್ತೆ.

ಅನು

ಡ್ದ್ದ್ದ್ದ್ದ್ದ ಮಹತ್ವ ಇಲ್ಲ.  ಪತ್ರ್ಯಕ್ಷ ಮಾಡುವನ ಕೈಯಲ್ಲಿ ಇದೆ.ಸ್ವರೂಪ ಅದೃಷ್ಯ.  ಅನುಗ್ರಹ ಮಾಡುತ್ತಾನೆ, ಕಾಣಿಸುವದಿಲ್ಲ ದೇವರು.  ಎಲ್ಲ ವಸ್ತುಗಳಲ್ಲಿ ತಾರತಮ್ಯವಿದೆ.  ಭೇದ ತಾರತಮ್ಯ ಇದೆ ಎಲ್ಲ ವಸ್ತುವಿನಲ್ಲಿ.

--------------------------

೨೧-೦೫-೨೦೨೩

     ಗೋವರ್ಧನಗಿರಿಯನ್ನು ಮೇಲಕೆ ಎತ್ತಿದ.  ಅಂತ ಕೃಷ್ಣ ನಮ್ಮನ್ನ್ನು ಕಾಪಾಡಲಿ.  ಇಂದ್ರ ದೇವರು ಗೋವಿಂದ ಅಂತ ನಾಮಕರಣ ಮಾಡಿದರು.  ಗೋಕುಲದಲಿಲ್  ಗೋಪಿಗಳೆಲ್ಲ ದುಃಖ ಪಟ್ಟರು (ಪಾಸಿಟಿವ್ ಲೂಕ್ ಅಳೋದು) ಸಾಧನೆ. ಆಗ ದೇವರು ಕಾಣಿಸಿದ.  ಯಮುನ ರಾತ್ರಿ ಬೆಳದಿಂಗಳು ನಿರ್ಮಲವಾದ ಕೃಷ್ಣ ಅವರಿಗೆ ಸಂತೋಶ್ಷಪಡಿಸಿದ.  ಶರದೃತು-ಚ್ಖಂದ್ರನ ಬೆಳಕು  ಕುಂದ=ತುಶಾರ ಇಂದು ಹಾರ-ಸರಸ್ವತಿ.  ಅಷ್ಟು ಬಿಳಿಗಿದ್ದಾರೆ ಸರಸ್ವತಿ, ಭಾರತಿದೇವಿ.  ಅಂತಮ್ಕತ್ತಳಲ್ಲಿ ಸುಂದರಿಯನ್ನು ಕೃಷ್ಣ್ ಸಂತೋಶಪಡಿಸಿದ,   ನಮ್ಮನ್ನು ಸಂತೋಷಪಡಿಸಲಿ.  ಅವರ ಸೊಕ್ಕು ಮುರಿಯುವುದಕ್ಕೆ ಮರೆಯಾದ.  ಮತ್ತೆ ಸ್ತೋತ್ರ ಮಾಡಿದರು ತಿರುಗ ಪ್ರಾದುರ್ಭವಿಸಿದ.  ಅಹಂಆರ ಬರಬರದು. (ಮೃಗ-ಜಿಂಕೆ)   ರಾಸಕ್ರೀಡೆಯ ಮೂಲಕ ಅಬಲೆಯಾದವರನ್ನ ಪ್ರೀತಿಗೊಳಿಸಿದ.  ಅಂತ ಕೃಷ್ಣ ನಮ್ಮನ್ನು ಪ್ರೀತಿಸಲಿ.  ಎಲ್ಲಿ ವೈಭವ ಇದೆಯೊ ಅಲ್ಲಿ ಇದ್ದಾನೆ ದೇವರು.  ದೇವರನ್ನು ಹುಡಕಬೇಕಾದರೆ ಕಣ್ಣು ದೊಡ್ಡದಾಗಬೇಕು.  ಯಕ್ಷ ರೂಪದ ರಾಕ್ಷಸನನ್ನು ಕೊಂದು ಅವನ ಮಣಿಯನ್ನು ಕೊಟ್ಟ.  ಶಂಕಚೂಡ ಪ್ರಕರಣ  ಹಾಡಿದರೆ ಕೀರ್ತಿ.  ಯಶೋ ಮಣಿ ಪಡಕೊಂಡ ಕೃಷ್ಣ.  ವೃಷಭ್ಹ ತಂದೆ ಇದ್ದಹಾಗೆ ವೃಷಭ ಆಕೃತಿಲಿ ಬಂದ ರಾಕ್ಷಸ.  (ಬ್ರಹ್ಮ ಸೂತ್ರ ಶಾಸ್ತ್ರ.  ಗುಣಪೂರ್ಣ ದೋಷದೂರ ದೇವರು. ) ವೃಷಬಾಸುರನನ್ನು ಕೊಂದ.

ಅನು                                 ಪರಮಾಣುಗೆ ಅವಯವ ಇದೆ.  ಅನಂತ (ಸ್ಪೇಸ್ ಇನ್ಫ಼್ಯ್ನ್ಯ್ಟ್ ಟ್ಯ್ಮ್ ಎಟೆರ್ನಲ್) ದೇವರು ಎಟೆರ್ನಲ್  ಆಕಾಶ ಅನಂತ.   ಅಣುವಿಗೆ ಅನಂತ ಅವಯವ ಇದೆ.  ಪಾರ್ಟ್ಸ್ ಇವೆ  ಇನ್ಡಿವಿಸಿಬ್ಲ್ ಮಾಡಕ್ಕೆ ಆಗಲ್ಲ.  ಸೂಕ್ಷ್ಮ ದೊಡ್ಡವನು ಪರಮಾತ್ಮ.  ಮಹತ್ವ ಜ್~‘ಜಾನ.    

--------------------------

೨೫-೦೫-೨೦೨೩

   ಮಾಯಸುರ  ಮಗನಿಂದ ಬಿಡುಗಡೆ.  ಅಕ್ರೂರ ನೀರಿನಲ್ಲಿ ಮುಳುಗಿದಾಗಕೃಷ್ಣ ಸೇಶಸಾಯಿ ರೂಪ ತೋರಿಸಿದ.  ಕಂಸನ ರಾಜಧಾನಿಗೆ ಹೋದಾಗ  ಖಾಮ್ಶಾಣಾ   ಕೃಷ್ಣನಿಗೆ ಮಾಲಹಾರ ಮಾಡಿದರು.  ಪೌರವರು.  ಪೂಜಿತನಾದ ಮಥ್ರೆಲಿ. ಫುಝೀಟಾಣಾಆಡಾ.  ಶಿವನ ಧನಸ್ಸ್ಸನ್ನ ಮುರಿದ.  ಮಾವತನನ್ನು, ಮಲ್ಲರನ್ನು ಕೊಂದುಹಾಕಿದ.  ಎತ್ತರ ಸಿಂಹಾಸನದಲ್ಲಿ ಕೂತಿದ್ದ ಕಂಸನನ್ನು ಬೀಳಿಸಿ ಕೊಂದುಹಾಕಿ ಭಕ್ತರಿಗೆ ಆನಂದೌಂಟು ಮಾಡಿದ.  ಉಪನಾಯನೌಜ್ಜೈನಿಗೆ ಗುರುಗಳನ್ನು ಹುಡುಕಿಕೊಂಡು ಹೋದ.  ಅಂತ ಕೃಷ್ಣನಮ್ಮನ್ನು ರಕ್ಷಿಸಲಿ.  ೧೦ ಮುಗಿದಿದೆ.  ಸಂಸ್ಕಾರ ಸಕಾಲಕ್ಕೆ ಗುರುಬಲ ನೋಡೋದುಬೇಡ.  ಸದಾಕಾಲ ಸ್ಮರ್ಣೆ ಮಾಡಬೇಕು.  ಎಂದು ಮರಿಯಕೂಡದು.  ಉಪನಯನ ಪಡದ.  ಲೋಕಕ್ಕೆ ಸಂದೇಶ.  ಅಂತ ಕೃಷ್ಣ ನಮ್ಮನ್ನು ರಕ್ಷಿಸಲಿ.  ಪ್ರವತ್ತೆ-ಗುರುಗಳು  ಗೋಕುಲದಲ್ಲಿ ಇರುವರಿಗೆ ಜಲವಿಹಾಅರ ಮಾಡಿಸಿದ.  ಅಕ್ರೂರ ಬೋಜ ವಂಶ.  ಅವನನ್ನು ಉದ್ದಾರ ಮಾಡಿದ.  ಅಕ್ರೂರನ್ನ ಕಳಿಸಿದ ಪಾಂದವರ ಸ್ಥಿತಿ ತಿಳಿಯುವದಿಕ್ಕೆ.  ಜರಾಸಂದನ ಸೇನೆಯನ್ನು ಸೋಲಿಸಿದ ೧೮ ಸಲ.  ಆಮೇಲೆ ತಾನೆ ಓಡಿಹೋದ.  ಜರಾಸಂದನನ್ನು ಹಿಂಬಾಲಿಸಿದ.    ಅಂತ ಕೃಷ್ಣ ನಮ್ಮನ್ನು ಪಾಲಿಸಲಿಅಲಿ. 

ಅನು

 

ದೇವರು ಅನಂತ.  ಮಹತತ್ವದಲ್ಲು ಅನಂತ.  ಆಕಾಶಕ್ಕಿಂತ ದೊಡ್ಡ್ಡವನು.

----------------

 ೨೬-೦೫-೨೦೨೩

ಪರುಶರಾಮದೇವರು ಬಂದರು.  ಸೀನಿಯರ್ ರೂಪ ಗೋವಂತ ಪರ್ವತಕ್ಕೆ ಬಂದರು.  ಗರುಡ ಕೊಟ್ಟ ಕಿರೀಟ ಧರಿಸಿದ.    ಸಮುದ್ರದ ಮಧ್ಯದಲ್ಲಿ ದ್ವಾರಕ ಪಟ್ಟಣ ನಿರ್ಮಿಸಿದ.  ಪುರಿ-ಪಟ್ಟಣ  ಯಾದವರನ್ನ ರಕ್ಷಿಸಿದ.  ಆ ರಾಜನಿಂದ ಪೂಜಿತನಾದ.  ಜರಾಸಂದನನ್ನು ಗೆದ್ದ.  ಜರಾಸಂದ ಬೆಂಕಿ ಇಟ್ಟ. ಬೆಂಕಿ ಆರಿಹೋಯಿತು ಕೃಷ್ಣನಿಂದ.   ರುಕ್ಮಿನಿಯನ್ನು ಕರಕೊಂಡು ಹೋದ.

-----------------------------

೨೯-೦೫-೨೦೨೩

ಅವನು ಪರಿಪೂರ್ಣ.  ಹಸ್ತಿನಪುರಕ್ಕೆ ಹೋದ.  ಸತ್ಯಭ್ಹಮದಿಂದ ಕೂಡಿ ದ್ವಾರಕೆಗೆ ಹೊರಟ. ವಾಸಿಷ್ಟ ಕೃಷ್ಣನು ಹೊರಟ.  ಶತಧಣ್ವನನ್ನು ಕೊಂದುಹಾಕಿದ. ದ್ರೌಪ್ಡೀ ಮದುವೆ ಮುಗಿಸಿಕೊಂಡು ಬಂದ.  ಕೃಷ್ಣರಥದಿಂದಳುದು ಕೊಂದು ಮಣಿ ತೊಗೊಂಡ. ಶಮಂತಕ ಮಣಿಯನ್ನು ಅಕ್ರೂಅನಿಗೆ ಕೊಟ್ಟ.  ದೇವರು ನಿರ್ದೋಶ್ಃಆ.  ಶಂಕಚೂಡನನ್ನು ಕೊಂದು ಮಣಿಯನ್ನು ಬಲರಾಮನಿಗೆ ಮಣಿಯನ್ನು ಕೊಟ್ಟಿದ್ದ ಕೃಷ್ಣ.  ಅವಬು ಯೋಗೀಶ್ವರ.    ಪಾಂಡವರನ್ನ ನೋಡಕ್ಕೆ ಹೊರಟ ಅರ್ಜುನ ಸಮೇತ ಯಮುನ ತೀರಕ್ಕೆ ಹೋದ.  ಕಾಳಿಂದಿ ತಪಸ್ಸು ಮಾಡುತ್ತಿರುತ್ತಾಳೆ ಅವಳ ಜೊತೆ ವಿವಾಹವು ವಾಯಿತು.  ದ್ವಾರಕೆಗೆ ಹೊರಟ.  ಅಂತ ಕೃಷ್ಣ ಪಾಲಿಸಿಲಿ ನಮ್ಮನ್ನು .  ೭ ಗೂಳಿಗಳನ್ನು ಧಮನ ಮಾಡಿದವರಿಗೆ ನೀಲದೇವಿ ಕೊಡೋದು.  ಆಗೂಳೊಗಳನ್ನು ಕೊಂದು ಹಾಕಿದ.  ಪಾರಿಜಾತ ವೃಷ ಭೂಲೋಕಕ್ಕೆ ತಂದ. ಸತ್ಯಭಾಮ ಜೊತೆ ನರಕಾಸುರ ಇದ್ದಕಡೆ ಹೋದ.  ಮುರಾಸುರನ ಕತ್ತನ್ನ ಕರ್ರರಿಸಿದ/  ಅಂತ ಕೃಷ್ಣ ನಮ್ಮನ್ನು ಪಾಲಿಸಲಿ.  ತ್ರಿಕೂಟ [ಅರ್ವತ್ಸ್ - ರಾವಣ)  ಮಂತ್ರಿಗಳು ಮಂತ್ರಿ ಪುತ್ರರು ಹೋದರು.  ೩೫ ಜನಗಳನ್ನು ಸಂಹ್ರ ಮಾಡಿದ.  ನರಕಾಸುರನ ಜೊತೆ ಭಾರಿ ಯೊದ್ದಮಾಡಿ  ಬ್ರಹ್ಮದೇವರ ವರಕ್ಕೆ ಗೊವ್ರವಕೊಡಲು  ಸುಸ್ತಾಗಿ ಬಿದ್ದಾಗ ಸತ್ಯಭಾಮ ಯುದ್ದ ಮಾಡುತ್ತಾಳೆ ಅವನನ್ನ ಮೂರ್ಚೆ ಬರಿಸುತ್ತಾರೆ.  ಆಗ ಕ್ರೃಷ್ಣ ಅವನನ್ನು ಸಂಹರಿಸುತ್ತಾನೆ.  ತಲೆ ಇಲ್ಲದವನಾಗಿ ಮಾಡಿದ.  ಭೂ ದೇವಿ ಸ್ತೋತ್ರ ಮಾಡುತ್ತಾಅಳೆ ಕುಭೇರನನ್ನು ಉಳಿಸಳು.  ದಿಕ್ಪಾಲಕ ಅವನು.  ಅವನಿಗೆ ರಾಜ್ಯ ಕೊಟ್ಟ.  ಯೋಗ್ಯನಾದವನಾಗಿದ್ದರಿಂದ ಕೊಟ್ಟ. ೧೬೧೦೦ ಜನರನ್ನು ದ್ವಾರಕೆಗೆ ಕಳುಹಿಸಿದ. 

ಅನು

ಆಬ್ಸಲೂಟ್  ದೇವರ ಮಹಿಮೆ.  ದೇವರ ಗುಣ ಆಬ್ಸಲೂಟ್.  ಸಾಧನೆ ಆಚೀವೆಮೆನ್ಟ್  ಕಾಲ ಅನಂತ  ಸಾಕ್ಷಿ ಆಗಮ ಒಪ್ಪಬೇಕು.   ಆಕಾಶನು ಅನಂತ.  ವ್ಯ್ಶಿಷ್ಟ ಮತ ಕಂಡನೆ.

---------------------------

೩೦-೦೫-೨೦೨೩

 

ಕಾಮದೇನುವಾಗಲಿ ಕೃಷ್ಣ ನಮಿಗೆ.  ಅಗಂ-ವೃಕ್ಷ ಅಗಜ-ಪಾರ್ವತಿ  ಪಾರಿಜಾತ ವೃಕ್ಷ ಭೂಲೋಕಕ್ಕೆ ತಂದ ದೇವತಗಳು ಒಪ್ಪಿಕೊಂಡಮೇಲೆ.  ದ್ವಾರಕೆಗೆ ಬಂದ ಪೌಂದ್ರನ ತಲೆ ಕತ್ತರಿಸಿದ.  ಅವನು ಕಾಷಿಯವನು.  ಕಾಶಿ ದಹನ ಮಾಡಿದ ಕೃಷ್ಣ.  ಅಂತ ಕೃಷ್ಣ ನಮಗೆ ಕಾಮಡ್ಃಎನುವಾಗಲಿ.  ಪರಾಗ-ಗ್ರಹಣ  ಕುರುಕ್ಷೇತ್ರದಲ್ಲಿ ಯುದ್ದ ಮಾಡಿದ.  ಎಲ್ಲರಿಗು ಸಂತೋಷ ಮಾಡಿದ.  ಯಜ್ಞ್ನ ಮಾಡಿಸಿದ.  ದ್ವಾರಕಪುರಕ್ಕೆ ಬಂದ.  ಅಹಿತ ಪರಿಹಾರ ಮಾಡಲು.  ರುಕ್ಮಿಣಿಗೆ ತಮಾಶೆ ಮಾಡಿದ.  ನಾರದರು ಎಲ್ಲರ ಮನೆಯಾಲ್ಲಿ ಕೃಷ್ಣನನ್ನು ಕಂಡರು.ಒಬ್ಬಬ್ಬ ಹೆಂಡತಿಯಲ್ಲಿ ೧೦ ಮಗಂಡಿರುಉ  ೧ ಹೆಣ್ಣು ಮಕ್ಕಳು ಆದವು.ರುಗ್ಮಿಯನ್ನು ಅಣ್ಣನಿಂದ ಕೊಲ್ಲಿಸಿದ. 

ಅನು

ಅಣುಗೆ ಮಹತ್ಗೆ ಎಂಡ್ ಇಲ್ಲ.  ಎಂಡ್ಲೆಸ್ಸ್   ---------------ಬಗೆ ಬಗೆ ಬಗೆ ಬಗೆರತ್ನಕೂಡಿದ್ದ ವ್ಯೆಭವದಿಂದ  ೧೬೧೦೮ ಮನೆಗಳು ಬಗೆ ಬಗೆಯ.ಆಟ ಪ್ರವಚನ ಇದೆ ಮೊದಲಾದ  ವ್ಯಾಪಾರ ತೋರಿಸುತ್ತಾಇದ್ದ ನಾರದರಿಗೆ.    ಅಂತ ಕೃಷ್ಣ ನಮ್ಮನ್ನು ಪಾಲಿಸಲಿ.  ಪ್ರಾತಹ್ ಕಾಲ ತನ್ನನ್ನೆ ಧ್ಯಾನ ಮಡಿಕೊಂಡ.  ದೂತನನ್ನು ಕಳುಹಿಸುತ್ತಾನೆ  ಇಂದ್ರಪ್ರಸ್ಥಕ್ಕೆ ಹೋಗಿ ಎಲ್ಲರನ್ನು ಬಿಡುಗಡೆ ಮಾಡುತ್ತಾನೆ.  ಹಾಗೆ ನಮ್ಮನ್ನು ಸಂಸಾರದಿಂದ ಬಿಡುಗಡೆಮಾಡಲಿ/  ಮಹದೇವನಿಗೆ ಪಟ್ಟಕಟ್ಟಿದ.  ಧರ್ಮರಾಜನೊಂದ ಆಜ್~‘ಜಸೂಯ ಯಾಗ ಮಾಡಿಸಿದ.  ಪಾಅಂ/ದವರು ವನವಾಸಕ್ಕೆ ಹೊರಟಿದ್ದರು  ಎಲ್ಲರನ್ನು ಸಮಧಾನ ಮಾಡಿದ ಕೃಷ್ಣ.  ದತ್ತಾಪರಣ ದೋಷ.  ಕೃಷ್ಣ ಓತಿಕೇತನ ಮುಟ್ಟಿದಾಗ ದಿವ್ಯ ರೂಪ ಬಂತು.  ರಾಯಭಾರ ಮಾಡಿದ.  ವಿಶ್ವ ರೂಪ ತೋರಿಸಿದ ,ಯುದ್ದ್ದದಲ್ಲಿ ಸಾರತ್ವ ನಡಿಸಿದ/  ಮಂತ್ರೋಪದೇಷ ಮಾಡಿದ ಅರ್ಜುನನಿಗೆ.  ಪಾಶುಪತ ಅಸ್ತ್ರ  ಧರ್ಮರಾಅಜನಾನ್ನು ಚಕ್ರವರ್ತಿ ಮಾಡಿದ.  ದ್ವಾರಕೆಗೆ ಬಂದು ಕುಚೇಲನಿಗೆ ಎಲ್ಲವನ್ನು ಕೊಟ್ಟಾ.  ಅಶ್ವಮೇದ ಒಂದು ದಿವಸದಲ್ಲಿ ಮಾಡಿದ.  ದಮ್ತವಕ್ರನನ್ನು ಕೊಂದ:  ಅಂತ ಕೃಶ್ಣ ನಮ್ಮನ್ನು ಚೆನ್ನಾಗಿ ಕಾಪಾಡಲಿ.  ಬಕ್ತರ ಕಣ್ಣುಗಳಿಗೆ ಆನಂದ ಮಾಡಿದ.    ಸರ್ವೋತ್ತಮ ಕೃಷ್ಣ.  ಗಂದರ್ವರು, ದೇವತೆಗಳು  ಜಯ ಜಯ ಮಾಡಿದರು. ಕೃಷ್ಣ ಪ್ರಸಾದ ಕೊಡಲಿ.   

ಸಮಾಪ್ತಿ

ಕೃಷ್ಣಾರ್ಪನಮಸ್ತು

---------------------------------------------

ಅನು

 

 

 

 

 

 

 

 

 

 

 

 

 

 

 

Featured Post

Sarvamoola grantha parichaya

Sarvamoola Granthagala parichaya By Shri Nagendrachar   To understand Bhagavantha is a great sadhana.   In the ancient days people w...