ವೇದವ್ಯಾಸರ ಸ್ವರೂಪ
ಡಾ. ಪ್ರಹ್ಲಾದಾಚಾರ್
ವೇದವ್ಯಾಸರು ಮಹರ್ಷಿಯೂ ಹೌದು ಮತ್ತು ನಾರಾಯಣ
ದೇವರೂ ಹೌದು.ನಾನಾ ಹೆಸರಿಂದ ಪ್ರಸಿದ್ದರಾಗಿದ್ದಾರೆ.
ಅವರ ವ್ಯಕ್ತಿತ್ವ ಭಾರತ ದೇಶಕ್ಕೆ ಮಹತ್ವ ಬಂದಿದೆ. ವೇದಗಳ ಅನುಗ್ರಹ, ವೇದಂತಗಳ ಪುರಾಣ,
ಮಹಾಭಾರತ, ಬ್ರಹ್ಮ ಸೂತ್ರ ಇದರೆಲ್ಲ ರಚಣೆಗಳು ವೇದವ್ಯಾಸರಿಂದ.
ಈ ದೇಶದ ಜ್ಞಾನ ಸಂಪತ್ತು ಬೆಳೆದಿದ್ದು ಈ ಗ್ರಂಥಗಳಿಂದ. ಎಲ್ಲಾ ದರ್ಶನ ಮೂಲವನ್ನು ನಾವು ನೋಡಬಹುದು. ಸಾಹ್ತ್ಯ ಸಂಪತ್ತು, ಕಾವ್ಯ,
ನಾಟಕ ಎಲ್ಲದರ ಮೂಲ ವ್ಯಾಸದೇವರ ಗ್ರಂಥಗಳೆ. ಇವರು ಸರ್ವಜ್ಞರು ಅಂದರೆ ಅತಿಶಯೋಕ್ತಿ ಅಲ್ಲ. ಈದು ಅವರ ಅನುಗ್ರಹ.
ವಿಭೂತಿ ರೂಪ ಎರಡು: - ಪ್ರತ್ಯಕ್ಷ, ವಿರೋಹಿತ.
ಪೃಕೃತಿ ರೂಪ:- ಸಾಕ್ಷಾತ್ತಾಗಿ ಕಣ್ಣು ಮುಂದೆ
ನೋಡುವಿದು: ರಾಮ, ಕೃಷ್ಣ.
ವಿರೋಹಿತ ರೂಪ: - ಭಗವಂತನ ಸನ್ನಿದಾನೈರುವ ರೂಪಗಳು. ಭಗವಂತನ ವಿಶೇಷ ಸನ್ನಿದಾನ. (ಟು ಬಿ ಕಂಟಿನ್ಯೂಡ್).