vedavyasa swaroopa

 

ವೇದವ್ಯಾಸರ ಸ್ವರೂಪ

ಡಾ. ಪ್ರಹ್ಲಾದಾಚಾರ್

 

ವೇದವ್ಯಾಸರು ಮಹರ್ಷಿಯೂ ಹೌದು ಮತ್ತು ನಾರಾಯಣ ದೇವರೂ ಹೌದು.ನಾನಾ ಹೆಸರಿಂದ ಪ್ರಸಿದ್ದರಾಗಿದ್ದಾರೆ.  ಅವರ ವ್ಯಕ್ತಿತ್ವ ಭಾರತ ದೇಶಕ್ಕೆ ಮಹತ್ವ ಬಂದಿದೆ.  ವೇದಗಳ ಅನುಗ್ರಹ, ವೇದಂತಗಳ ಪುರಾಣ, ಮಹಾಭಾರತ, ಬ್ರಹ್ಮ ಸೂತ್ರ ಇದರೆಲ್ಲ ರಚಣೆಗಳು  ವೇದವ್ಯಾಸರಿಂದ.  ಈ ದೇಶದ ಜ್ಞಾನ ಸಂಪತ್ತು ಬೆಳೆದಿದ್ದು ಈ ಗ್ರಂಥಗಳಿಂದ.  ಎಲ್ಲಾ ದರ್ಶನ ಮೂಲವನ್ನು  ನಾವು ನೋಡಬಹುದು.  ಸಾಹ್ತ್ಯ ಸಂಪತ್ತು, ಕಾವ್ಯ, ನಾಟಕ ಎಲ್ಲದರ ಮೂಲ ವ್ಯಾಸದೇವರ ಗ್ರಂಥಗಳೆ.  ಇವರು ಸರ್ವಜ್ಞರು ಅಂದರೆ ಅತಿಶಯೋಕ್ತಿ ಅಲ್ಲ.  ಈದು ಅವರ ಅನುಗ್ರಹ. 

ವಿಭೂತಿ ರೂಪ ಎರಡು: - ಪ್ರತ್ಯಕ್ಷ, ವಿರೋಹಿತ.

ಪೃಕೃತಿ ರೂಪ:- ಸಾಕ್ಷಾತ್ತಾಗಿ ಕಣ್ಣು ಮುಂದೆ ನೋಡುವಿದು: ರಾಮ, ಕೃಷ್ಣ.

ವಿರೋಹಿತ ರೂಪ: - ಭಗವಂತನ ಸನ್ನಿದಾನೈರುವ ರೂಪಗಳು.  ಭಗವಂತನ ವಿಶೇಷ ಸನ್ನಿದಾನ.  (ಟು ಬಿ ಕಂಟಿನ್ಯೂಡ್).

 

Featured Post

Sarvamoola grantha parichaya

Sarvamoola Granthagala parichaya By Shri Nagendrachar   To understand Bhagavantha is a great sadhana.   In the ancient days people w...