vyshaaka maasa matto Bhaagavata

 

ವ್ಯಶಾಕ ಮಾಸ ಮತ್ತು ಭಾಗವತ

 

 

ವ್ಯಶಾಖ ಮಾಸ ಮೂರನೆ ಸ್ಥಾನ ಪಡೆದಿದೆ.  ವ್ಯಶಾಕ ಮಾಸ ಪರ್ವ ಕಾಲ.    ಈ ಮಾಸದಲ್ಲಿ ನೀರು ದಾನಮಾಡಬೇಕು.  ಈ ಮಾಸದಲ್ಲಿ ಭಾಗವತವನ್ನ್ ಶ್ರವಣ ಮಾಡಲೇಬೇಕು.  ಕೃಷ್ಣ ಭಾಗವತದಲಿ ಇರುತ್ತಾನೆ.  ಭಾಗವತ ಬ್ರಹ್ಮ ಸೂತ್ರದ ಅರ್ಥ ತಿಳಿಸುತ್ತದೆ.  ಭಾಗವತದಿಂದ ಜ್ಞಾನ, ಭಕ್ತಿ, ವ್ಯರಾಗ್ಯ ಬರುತ್ತದೆ.

೧.ಆಧ್ಯಾತ್ಮಿಕ: ಪಾಠ, ಪ್ರವಚನ.  ಆದಿ ದ್ಯವತ- ವಸಂತ ಮಾಸ ಪೂಜೆ ಮಾಡಬೇಕು.

ಆದಿಜಾತಿ:  ಹಿಂದೆ ಮಾಡಿರುವ ಪಾಪಗಳನ್ನು ಕಳೆದಕೊಳ್ಳಬಹುದು.  ನಾವು ಧದ ಅಭ್ಮಾನ ಬಿಡಬೇಕು. ಭಾಗವತ ಶಾಸ್ತ್ರ ನಿತ್ಯ ಶ್ರವಣ ಮಾಡಬೇಕು.

ಭಾಗವತದ ಮಂಗಳ ಚರಣೆ: -

Featured Post

Sarvamoola grantha parichaya

Sarvamoola Granthagala parichaya By Shri Nagendrachar   To understand Bhagavantha is a great sadhana.   In the ancient days people w...