ವ್ಯಶಾಕ ಮಾಸ ಮತ್ತು ಭಾಗವತ
ವ್ಯಶಾಖ ಮಾಸ ಮೂರನೆ ಸ್ಥಾನ ಪಡೆದಿದೆ. ವ್ಯಶಾಕ ಮಾಸ ಪರ್ವ ಕಾಲ. ಈ ಮಾಸದಲ್ಲಿ ನೀರು ದಾನಮಾಡಬೇಕು. ಈ ಮಾಸದಲ್ಲಿ ಭಾಗವತವನ್ನ್ ಶ್ರವಣ ಮಾಡಲೇಬೇಕು. ಕೃಷ್ಣ ಭಾಗವತದಲಿ ಇರುತ್ತಾನೆ. ಭಾಗವತ ಬ್ರಹ್ಮ ಸೂತ್ರದ ಅರ್ಥ ತಿಳಿಸುತ್ತದೆ. ಭಾಗವತದಿಂದ ಜ್ಞಾನ, ಭಕ್ತಿ, ವ್ಯರಾಗ್ಯ ಬರುತ್ತದೆ.
೧.ಆಧ್ಯಾತ್ಮಿಕ: ಪಾಠ, ಪ್ರವಚನ. ಆದಿ ದ್ಯವತ- ವಸಂತ ಮಾಸ ಪೂಜೆ ಮಾಡಬೇಕು.
ಆದಿಜಾತಿ: ಹಿಂದೆ ಮಾಡಿರುವ ಪಾಪಗಳನ್ನು ಕಳೆದಕೊಳ್ಳಬಹುದು. ನಾವು ಧದ ಅಭ್ಮಾನ ಬಿಡಬೇಕು. ಭಾಗವತ ಶಾಸ್ತ್ರ ನಿತ್ಯ ಶ್ರವಣ
ಮಾಡಬೇಕು.
ಭಾಗವತದ ಮಂಗಳ ಚರಣೆ: -