ಉಪನಿಷತ್ತ್ತಿನಲ್ಲಿ ಪ್ರಾಣದೇವರ ಮಹಾತ್ಮೆ - ವಿದ್ವಾನ್
ಶ್ರೀ ಬಿಂದು ಮಾಧವಾಚಾರ್
ವಾಯು ಸ್ತುತಿ - ೩ನೇ ಶ್ಲೋಕ - ಆದಿ, ವ್ಯಾದಿ, ಕಾಯಿಲೆಗಳಿಗೆ; ೪ನೇ ಶ್ಲೋಕ - ಕಲಿ, ಅಲ್ಮಶ ದೂರವಾಗುತ್ತದೆ, ದೋಶಗಳು ಹೊರಟು ಹೋಗುತ್ತವೆ; ೬ನೇ ಶ್ಲೋಕ್ - ಸಂಸಾರಿಕ
ಪರಿಹಾರ; ೭ನೇ ಶ್ಲೋಕ - ಕೈಎತ್ತಿ ವಾಯುದೇವರಲ್ಲಿ ಪ್ರಾರ್ಥನೆ ಮಾಡಬೇಕು;
೧೪ನೇ ಶೋಕ- ಶುದ್ದವಾದ ಭಕ್ತಿ ಬರಬೇಕಾದರೆ; ಸಂಸಾರದಲ್ಲಿ
ಪರಿಶ್ರಮ ಫಲ ಬರಬೇಕು. , ಕಾನ್ಸಂಟ್ರೇಷನ್ ಬರಬೇಕಾದರೆ. ೧೮ನೆ ಶ್ಲೋಕ - ಉಪಾಸನೆ ಆರಂಬ. ೨೨ನೆ ಶ್ಲೋಕ - ಪಾರಾಯಣ. ೨೫ನೇ ಶ್ಲೋಕ - ಸುಜ್ಞಾನ ನೀಡುವ ಸಾಮರ್ಥ್ಯ ಪ್ರಾಣದೇವರದು. ದೌರ್ಭಾಗ್ಯ, ಅಜ್ಞಾನ ಪರಿಹಾರ.
ಉತ್ತಮವಾದಾ ಜ್ಞಾನ. ೩೨ನೆ ಶ್ಲೋಕ - ಪಾರಾಯಣ. ೩೭ನೇ
ಶ್ಲೋಕ - ತತ್ತ್ವ ಜ್ಞಾನ.
ಹರಿ ವಾಯು ಸ್ತುತಿ ಪೌರುಶೇಯ ಉಪನಿಷತ್. ಸೂರ್ಯದೇವ ಕತ್ತಲನ್ನು ಹೋಗಿಸಿ ಬೆಳಕನ್ನು ಕೊಡುತ್ತಾನೆ
ಆದರೆ ‘ಅಜ್ಞಾನದಿಂದ ಜ್ಞಾನ ಕೊಡುವುದು ಪ್ರಾಣದೇವರು.
ಪ್ರತಿದಿನ ಸೂರ್ಯ ನಮ್ಮ ಆಯಸ್ಸನ್ನ ತೊಗೊಂಡು ಹೋಗುತ್ತಾನೆ. ಈ ಲೆಕ್ಕಾಚಾರವನ್ನು ಪ್ರಾಣದೇವರು
ಹಾಕುವುದು.
೭೨,೦೦೦ ಕಿರಣ ಆದಿತ್ಯ. ಆದಿತ್ಯ ರೂಪದಿಂದ ಜಗತ್ತಿಗೆ ಪ್ರಕಾಶ ನೀಡುತ್ತಾನೆ ಆದಿತ್ಯ
ರೂಪದಿಂದ.
ವಾಯುದೇವರ ಉಪಾಸನೆ ಮಾಡಬೇಕು. ದೇವತೆಗಳೂ ವಾಯುದೇವರ ಉಪಾಸನೆ ಮಾಡುತ್ತಾರೆ. ವಾಯುದೇವರು ೭೨,೦೦೦ ಮಹಾಮಂತ್ರಗಳನ್ನು ಜಪಿಸುತ್ತಾರೆ. ಪರಮಾತ್ಮನಲ್ಲಿ ಮಾಡುವ ಭಕ್ತಿ ಊಹಿಸಿಕೊಳ್ಳುವದಕ್ಕು ಆಗುವದಿಲ್ಲ. ಮೋಕ್ಷ ಸಾಧನೆ ಮಾಡಿಕೊಡುವವರು ವಾಯುದೇವರು. ಅನಂತ ಕೋಟಿ
ಜೀವಗಳ ನಿಯಾಮಕ ಪ್ರಾಣದೇವರು . ಅದಕ್ಕೆ ಬಲವಂತ. ಭಗವಂತನ
ಅನಂತಗುಣಗಳನ್ನು ತಿಳಿದಿರುವರು ಪ್ರಾಣದೇವರು.
ಏನನ್ನು ಬೇಡದೆ ಇರುವ ವರ ಪಡೆದಿದ್ದಾರೆ.
ಜೀವನವೇ ಫಿಲಾಸಫಿ, ಫಿಲಾಸಫಿಯೇ ಜೀವನ ಅಂತ ತಿಳಿಸಿದವರೆ ಆಚಾರ್ಯರು. ೭ ಕೋಟಿ ಮಹಾಮಂತ್ರಗಳನ್ನು ಸಿದ್ದಿ ಮಾಡಿಕೊಂಡಿದ್ದಾರೆ ವಾಯುದೇವರು. ಈ ಲೆಕ್ಕಾಚಾರವನ್ನು ಪ್ರಾಣದೇವರು ಹಾಕುವುದು.
ಸೂರ್ಯ ಮಂಡಲದಲ್ಲಿ ಪರಮಾತ್ಮನ ತೊಡೆಯ ಮೇಲೆ ಕೂತಿಕೊಂಡು
ಪ್ತಾಣದೇವರು ಪ್ರತಿದಿನ ಹೋಗುತ್ತಾರ.
ಸಂಕಲನ : ಸುಧೀಂದ್ರ ಸಿಂಹ